Tag: in kannada
-
Free current : ಮನೆಗೆ 300 ಯೂನಿಟ್ ಉಚಿತ ಕರೆಂಟ್ ನೀಡುವ ಈ ಯೋಜನೆಗೆ ಕೂಡಲೇ ಅರ್ಜಿ ಸಲ್ಲಿಸಿ.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!!

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ( ಪ್ರಧಾನ ಮಂತ್ರಿ ಸೂರ್ಯ ಗೃಹ ಉಚಿತ ವಿದ್ಯುತ್ ) ಯೋಜನೆಯು ಭಾರತದಲ್ಲಿನ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರುವ ಸರ್ಕಾರಿ ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ, ಛಾವಣಿಯ ಮೇಲೆ ಸೌರ ಫಲಕ(solar panels)ಗಳನ್ನು ಸ್ಥಾಪಿಸಲು ಸಹಾಯಧನವನ್ನು ಒದಗಿಸಲಾಗುತ್ತದೆ. ಸರ್ಕಾರವು ಸೌರ ಫಲಕಗಳ ವೆಚ್ಚದ 40% ವರೆಗೆ ಸಬ್ಸಿಡಿಯನ್ನು(subsidy) ನೀಡುತ್ತದೆ. ಈ ಯೋಜನೆಯಗೆ ಹೇಗೆ ಅರ್ಜಿಯನ್ನು ಸಲ್ಲಿಸುವುದು?, ಏನೆಲ್ಲಾ ಅರ್ಹತೆಗಳು ಇರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು
Categories: ಸರ್ಕಾರಿ ಯೋಜನೆಗಳು -
OnePlus 13R: ಹೊಸ ಒನ್ ಪ್ಲಸ್ ಮೊಬೈಲ್ ಭರ್ಜರಿ ಲಾಂಚ್; 6000mAh ಬ್ಯಾಟರಿ.. ಬೆಲೆ ಎಷ್ಟು !

ಗೇಮಿಂಗ್ ಮತ್ತು ಫೋಟೋಗ್ರಫಿ ಪ್ರಿಯರಿಗೆ ಗುಡ್ ನ್ಯೂಸ್! OnePlus 13R ಜನವರಿ 7ಕ್ಕೆ ಭಾರತಕ್ಕೆ ಬರ್ತಿದೆ. ಭರ್ಜರಿ 6000mAh ಬ್ಯಾಟರಿ, ಎರಡು 50MP ಕ್ಯಾಮೆರಾಗಳು ಮತ್ತು ಇನ್ನೂ ಅನೇಕ ಆಕರ್ಷಕ ಫೀಚರ್ಸ್ಗಳೊಂದಿಗೆ ಈ ಫೋನ್ ನಿಮ್ಮನ್ನು ಅಚ್ಚರಿಗೊಳಿಸಲಿದೆ. ಒನ್ಪ್ಲಸ್(OnePlus), ನಾವೀನ್ಯತೆ ಮತ್ತು ಕಾರ್ಯಕ್ಷಮತೆಗೆ ಸಮಾನಾರ್ಥಕವಾದ ಬ್ರ್ಯಾಂಡ್, ತನ್ನ ಇತ್ತೀಚಿನ ಸ್ಮಾರ್ಟ್ಫೋನ್ಗಳಾದ OnePlus 13 ಮತ್ತು OnePlus 13R ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲು ಸಿದ್ಧವಾಗಿದೆ. ಗ್ರ್ಯಾಂಡ್ ಲಾಂಚ್(Grand Launch) ಅನ್ನು ಜನವರಿ 7, 2025 ರಂದು ರಾತ್ರಿ
Categories: ಮೊಬೈಲ್ -
Job Alert: ರೈಲ್ವೇ ಇಲಾಖೆ’ಯಲ್ಲಿ ಬರೋಬ್ಬರಿ 32,438 ಗ್ರೂಪ್ ‘ಡಿ’ ಹುದ್ದೆಗಳ ನೇಮಕಾತಿ! ಇಲ್ಲಿದೆ ವಿವರ

ಈ ವರದಿಯಲ್ಲಿ RRB ಗುಂಪು D ನೇಮಕಾತಿ 2024-25( RRB Group D Recruitment 2024- 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ
Categories: ಉದ್ಯೋಗ -
Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ, ಈ ಭಾಗದ ಸೈಟ್ ಗಳಿಗೆ ಬಂಪರ್ ಬೆಲೆ!

ಬೆಂಗಳೂರಿನ(Bangalore) 2 ನೇ ವಿಮಾನ ನಿಲ್ದಾಣ ಜಾಗ ಫೈನಲ್!.ಈ ಭಾಗದಲ್ಲಿ ರಿಯಲ್ ಎಸ್ಟೇಟ್ಗೆ(real estate) ಭರ್ಜರಿ ಲಾಭ. ಬೆಂಗಳೂರು ನಗರವು ವೇಗವಾಗಿ ವಿಸ್ತರಿಸುತ್ತಿದ್ದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport) ಮೇಲಿನ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಬೆಂಗಳೂರಿಗೆ ಎರಡನೇ ವಿಮಾನ(Second airport) ನಿಲ್ದಾಣವನ್ನು ಸ್ಥಾಪಿಸಲು ಯೋಜನೆಗಳನ್ನು ಆರಂಭಿಸಿದೆ. ಈ ನಿರ್ಧಾರವು ನಗರಾಭಿವೃದ್ಧಿ, ಆರ್ಥಿಕ ಪ್ರಗತಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಮಹತ್ತರ ಪರಿಣಾಮ ಬೀರುವ ನಿರೀಕ್ಷೆಯಿದೆ. ಯಾವ ಸ್ಥಳದ ಬೆಲೆ
Categories: ಸುದ್ದಿಗಳು -
ಪಿಯುಸಿ, ಡಿಗ್ರಿ ಆದವರಿಗೆ ಉತ್ತಮ ಉದ್ಯೋಗಾವಕಾಶ, ಈಗಲೇ ಸಂಪರ್ಕಿಸಿ, ಇಲ್ಲಿದೆ ಮಾಹಿತಿ

ಉತ್ತಮ ಉದ್ಯೋಗ ಹಾಗೂ ಒಳ್ಳೆಯ ಸಂಬಳವನ್ನು ಅರಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿರುವ ಅದೆಷ್ಟೋ ಆಕಾಂಕ್ಷಿಗಳಿಗೆ ತಮ್ಮ ಹುಟ್ಟೂರಿನಲ್ಲಿಯೇ ಅಥವಾ ನೆರೆಯ ಜಿಲ್ಲೆಯಲ್ಲಿ ಉತ್ತಮವಾದ ಕೆಲಸ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಎಂದು ಅನಿಸುವುದರಲ್ಲಿ ತಪ್ಪೇನಿಲ್ಲ. ನೀವೇನಾದರೂ ದಾವಣಗೆರೆಯ ಜಿಲ್ಲೆಯವಾರಗಿದ್ದರೆ, ದಾವಣಗೆರೆ ಜಿಲ್ಲೆಯಲ್ಲಿ ಕೆಲಸ ಮಾಡಲು ಇಚ್ಛಿಸಿದರೆ ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಉದ್ಯೋಗ -
ಚೀನಾದಲ್ಲಿ ಮತ್ತೊಂದು ಭಾರಿ ಮಾರಕ ವೈರಸ್ ಪತ್ತೆ; ಮತ್ತೇ ಶುರುವಾಯ್ತು ಆತಂಕ!

ಐದು ವರ್ಷಗಳ ನಂತರ ಚೀನಾದಲ್ಲಿ(China) ಹೊಸ ಮಾರಕ ವೈರಸ್ ಪತ್ತೆ!. ಕೋವಿಡ್ ನಂತರ ಹೊಸ ಆತಂಕಕ್ಕೆ ಕಾರಣವಾಯ್ತ ಈ ವೈರಸ್(Virus). ಕೊರೋನಾ(Corona) ಮಹಾಮಾರಿಯಿಂದಾಗಿ ಜಗತ್ತಿನಾದ್ಯಂತ ಭಾರೀ ಸಂಕಷ್ಟವನ್ನು ಎದುರಿಸಿದ ನಂತರ, ಐದು ವರ್ಷಗಳ ಬಳಿಕ ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆಯಾಗಿದೆ. ಈ ಹೊಸ ವೈರಸ್ ಅನ್ನು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ಎಂದು ಕರೆಯಲಾಗುತ್ತಿದ್ದು, ಇದು ಕೋವಿಡ್-19ನಷ್ಟೇ ಸಾಂಕ್ರಾಮಿಕ ಮತ್ತು ಮಾರಕವಾಗಿದೆ ಎಂದು ಹೇಳಲಾಗುತ್ತಿದೆ. ಈ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ
Categories: ಸುದ್ದಿಗಳು -
ಸಾರ್ವಜನಿಕ ಗಮನಕ್ಕೆ : ತುರ್ತು ಸಂದರ್ಭದಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳ ಪಟ್ಟಿ ಇಲ್ಲಿದೆ

ಸಾರ್ವಜನಿಕರೆ ತುರ್ತು ಸಂದರ್ಭಗಳಲ್ಲಿ(emergency situations) ಎಚ್ಚರ!. ಈ ದೂರವಾಣಿ ಸಂಖ್ಯೆಗಳ(Telephone numbers) ಬಗ್ಗೆ ತಿಳಿದಿರುವುದು ಉತ್ತಮ. ತುರ್ತು ಸಂದರ್ಭಗಳು ಯಾವುದೇ ಸಮಯದಲ್ಲೂ ಸಂಭವಿಸಬಹುದು. ಇಂತಹ ಸಂದರ್ಭಗಳಲ್ಲಿ ಜನರಿಗೆ ತಕ್ಷಣವೇ ಸಹಾಯ ಲಭ್ಯವಾಗಲು ತುರ್ತು ದೂರವಾಣಿ ಸಂಖ್ಯೆಗಳು ಅತ್ಯಂತ ಮುಖ್ಯವಾಗಿವೆ. ಕೆಲವೆ ವೇಳೆ, ಈ ಸಂದರ್ಭಗಳು ಜೀವನಾಶವಾಗದಂತೆ ತಡೆಯಲು ಅಥವಾ ಆಪತ್ತುಗಳಿಂದ ವಿಮುಕ್ತಿ ಪಡೆಯಲು ಅಗತ್ಯ ಸಹಾಯವನ್ನು(help) ತಕ್ಷಣವೇ ಪಡೆಯಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ತ್ವರಿತವಾಗಿ ತಲುಪಬಹುದಾದ ದೂರವಾಣಿ ಸಂಖ್ಯೆಗಳಿಗೆ ಪ್ರಾಥಮಿಕ ಪ್ರಾಧಾನ್ಯತೆಯನ್ನು ನೀಡುವುದು ಅತೀ ಮುಖ್ಯವಾಗಿದೆ. ಪ್ರಸ್ತುತ ಕಾಲದಲ್ಲಿ
Categories: ಮುಖ್ಯ ಮಾಹಿತಿ
Hot this week
-
Chanakya Niti : ಶತ್ರುಗಳಿಗಿಂತಲೂ ಅಪಾಯಕಾರಿ ಈ 5 ರೀತಿಯ ಜನರು; ಇವತ್ತೇ ಇವರಿಂದ ದೂರವಾಗಿ!
-
ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವುದು ಹೇಗೆ? ಬಸ್ ರಿಯಾಯಿತಿ ಮತ್ತು ಹೆಚ್ಚಿನ ಬಡ್ಡಿಯ ಸಂಪೂರ್ಣ ಮಾಹಿತಿ.
-
ಪೋಷಕರಿಗೆ ಬಿಗ್ ರಿಲೀಫ್: 1ನೇ ತರಗತಿ ಪ್ರವೇಶ ವಯೋಮಿತಿಯಲ್ಲಿ 60 ದಿನ ಸಡಿಲಿಕೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
-
Ramayana Exam 2026: ಶೃಂಗೇರಿ ಮಠದಿಂದ ರಾಮಾಯಣ ಪರೀಕ್ಷೆ; 50 ಸಾವಿರ ಬಹುಮಾನ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.
-
ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: ಮಾರ್ಚ್ 31 ಅಲ್ಲ, ರಜೆ ಯಾವಾಗ? ಇಲ್ಲಿದೆ ಹೊಸ ಮಾಹಿತಿ.
Topics
Latest Posts
- Chanakya Niti : ಶತ್ರುಗಳಿಗಿಂತಲೂ ಅಪಾಯಕಾರಿ ಈ 5 ರೀತಿಯ ಜನರು; ಇವತ್ತೇ ಇವರಿಂದ ದೂರವಾಗಿ!

- ಹಿರಿಯ ನಾಗರಿಕರ ಗುರುತಿನ ಚೀಟಿ ಪಡೆಯುವುದು ಹೇಗೆ? ಬಸ್ ರಿಯಾಯಿತಿ ಮತ್ತು ಹೆಚ್ಚಿನ ಬಡ್ಡಿಯ ಸಂಪೂರ್ಣ ಮಾಹಿತಿ.

- ಪೋಷಕರಿಗೆ ಬಿಗ್ ರಿಲೀಫ್: 1ನೇ ತರಗತಿ ಪ್ರವೇಶ ವಯೋಮಿತಿಯಲ್ಲಿ 60 ದಿನ ಸಡಿಲಿಕೆ; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

- Ramayana Exam 2026: ಶೃಂಗೇರಿ ಮಠದಿಂದ ರಾಮಾಯಣ ಪರೀಕ್ಷೆ; 50 ಸಾವಿರ ಬಹುಮಾನ, ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.

- ಮಹಾವೀರ ಜಯಂತಿ ರಜೆ ದಿನಾಂಕ ಬದಲಾವಣೆ: ಮಾರ್ಚ್ 31 ಅಲ್ಲ, ರಜೆ ಯಾವಾಗ? ಇಲ್ಲಿದೆ ಹೊಸ ಮಾಹಿತಿ.




