Tag: how to download rtc online in karnataka
-
ನಿಮ್ಮ ಆಸ್ತಿಯ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಮೊಬೈಲ್ ನಲ್ಲೆ ಲಿಂಕ್ ಮಾಡುವ ವಿಧಾನ ಇಲ್ಲಿದೆ

‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದಿಂದ ಸರ್ಕಾರವು ಉತಾರ/ಪಹಣೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ”ನಿಮ್ಮ ಮೊಬೈಲ್ ನಲ್ಲಿ ಆರ್ ಟಿ ಸಿ ಮೂಲಕ ಉತಾರ/ಪಹಣೆಗೆ ಆಧಾರ್ ಲಿಂಕ್(RTC
Categories: ಮುಖ್ಯ ಮಾಹಿತಿ -
ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ
Hot this week
-
Mobile Lost: ಕಳೆದು ಹೋದ ಫೋನ್ ಹುಡುಕಲು ಪೊಲೀಸರೇ ಬೇಕಿಲ್ಲ! ಈ ಸರ್ಕಾರಿ ಆ್ಯಪ್ ಒಂದಿದ್ದರೆ ಸಾಕು!
-
ನುಬಿಯಾ M153: ಜಗತ್ತಿನ ಮೊದಲ ಸಂಪೂರ್ಣ AI ಏಜೆಂಟ್ ಸ್ಮಾರ್ಟ್ಫೋನ್ ಬಿಡುಗಡೆ 6000mAh ಬ್ಯಾಟರಿ.!
-
Post Scheme: ನಿಮ್ಮ ಹತ್ರ 1 ಲಕ್ಷ ಇದ್ಯಾ? ಇಲ್ಲಿ FD ಹಾಕಿ! ಕೈಗೆ ಸಿಗುತ್ತೆ ಬರೋಬ್ಬರಿ ₹1,45,000! ಬಡವರಿಗಾಗಿಯೇ ಬಂದಿದೆ ಈ ಹೊಸ ಪ್ಲಾನ್.
-
ಕೇಂದ್ರೀಯ ವಿದ್ಯಾಲಯ ಸಂಘಟನ್ನಲ್ಲಿ 2,499 ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಅಪ್ಲೈ ಮಾಡಿ!
-
Breaking News: ಕಾಂಗ್ರೆಸ್ನ ‘ಭೀಷ್ಮ’, ಹಿರಿಯ ಜೀವ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ. ವೀರಶೈವ ಮಹಾಸಭಾದ ಅಧ್ಯಕ್ಷರ ಅಗಲಿಕೆ.
Topics
Latest Posts
- Mobile Lost: ಕಳೆದು ಹೋದ ಫೋನ್ ಹುಡುಕಲು ಪೊಲೀಸರೇ ಬೇಕಿಲ್ಲ! ಈ ಸರ್ಕಾರಿ ಆ್ಯಪ್ ಒಂದಿದ್ದರೆ ಸಾಕು!

- ನುಬಿಯಾ M153: ಜಗತ್ತಿನ ಮೊದಲ ಸಂಪೂರ್ಣ AI ಏಜೆಂಟ್ ಸ್ಮಾರ್ಟ್ಫೋನ್ ಬಿಡುಗಡೆ 6000mAh ಬ್ಯಾಟರಿ.!

- Post Scheme: ನಿಮ್ಮ ಹತ್ರ 1 ಲಕ್ಷ ಇದ್ಯಾ? ಇಲ್ಲಿ FD ಹಾಕಿ! ಕೈಗೆ ಸಿಗುತ್ತೆ ಬರೋಬ್ಬರಿ ₹1,45,000! ಬಡವರಿಗಾಗಿಯೇ ಬಂದಿದೆ ಈ ಹೊಸ ಪ್ಲಾನ್.

- ಕೇಂದ್ರೀಯ ವಿದ್ಯಾಲಯ ಸಂಘಟನ್ನಲ್ಲಿ 2,499 ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿ ಅಪ್ಲೈ ಮಾಡಿ!

- Breaking News: ಕಾಂಗ್ರೆಸ್ನ ‘ಭೀಷ್ಮ’, ಹಿರಿಯ ಜೀವ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ. ವೀರಶೈವ ಮಹಾಸಭಾದ ಅಧ್ಯಕ್ಷರ ಅಗಲಿಕೆ.


