Tag: how to
Flipkart Scholarship: ಬರೋಬ್ಬರಿ 50 ಸಾವಿರ ರೂ. ಫ್ಲಿಪ್ಕಾರ್ಟ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.!

ಫ್ಲಿಪ್ಕಾರ್ಟ್ ಫೌಂಡೇಶನ್, ಭಾರತದ ಪ್ರಮುಖ ಈ-ಕಾಮರ್ಸ್ ಕಂಪನಿಯಾದ ಫ್ಲಿಪ್ಕಾರ್ಟ್ನ ಸಾಮಾಜಿಕ ಸೇವಾ ಘಟಕವಾಗಿದೆ. ಇದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನೆರವಾಗಲು ವಿವಿಧ ಸ್ಕಾಲರ್ಶಿಪ್ ಕಾರ್ಯಕ್ರಮಗಳನ್ನು ನಡೆಸುತ್ತದೆ. 2025 ರ ಫ್ಲಿಪ್ಕಾರ್ಟ್ ಫೌಂಡೇಶನ್ ಸ್ಕಾಲರ್ಶಿಪ್ ಪ್ರೋಗ್ರಾಂ ಅಡಿಯಲ್ಲಿ, ಅರ್ಹ ವಿದ್ಯಾರ್ಥಿಗಳಿಗೆ ₹50,000 ರಷ್ಟು ಆರ್ಥಿಕ ಸಹಾಯ ನೀಡಲಾಗುತ್ತದೆ. ಈ ಯೋಜನೆಯು 10ನೇ, 12ನೇ, ಡಿಪ್ಲೊಮಾ, ITI, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. BPL, SC/ST, OBC, EWS ಮತ್ತು ಇತರೆ ಹಿಂದುಳಿದ ವರ್ಗಗಳ…
Categories: ಉದ್ಯೋಗ & ಶಿಕ್ಷಣನಿಮ್ಮ ಫೋನ್ ಆನ್ ಇದ್ರೂ ಬೇರೆಯವರಿಗೆ `ಸ್ವಿಚ್ ಆಫ್’ ಅಂತ ಬರುವ ಮೊಬೈಲ್ ಟ್ರಿಕ್ಸ್ ಇಲ್ಲಿದೆ.!

ಕರೆಗಳಿಗೆ ಉತ್ತರಿಸಲು ಸಮಯ ಇಲ್ಲದಾಗ, ನಿಮ್ಮ ಮೊಬೈಲ್ ಅನ್ನು ‘ಸ್ವಿಚ್ ಆಫ್’ ಎಂದು ತೋರಿಸಲು ಇಲ್ಲಿದೆ ಸರಳ ಉಪಾಯಗಳು! ಅನೇಕ ಬಾರಿ, ನಾವು ದಿನಚರಿಯ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತೇವೆ. ಈ ಸಮಯದಲ್ಲಿ, ಫೋನ್ ಕರೆಗಳು (Phone calls) ನಿರಂತರವಾಗಿ ಬರುವುದರಿಂದ ಕಿರಿಕಿರಿ ಉಂಟಾಗಬಹುದು. ಕರೆಗಳಿಗೆ ತಕ್ಷಣ ಉತ್ತರಿಸುವ ಸಾಧ್ಯತೆಯಿಲ್ಲದಾಗ, ಕೆಲವು ವೇಳೆ ಕರೆ ಮಾಡುವವರನ್ನು ನಿರ್ಲಕ್ಷಿಸುವಂತಾಗುತ್ತದೆ. ಆದರೆ, ಇದು ಅವರಿಗೆ ಬೇಸರ ಉಂಟುಮಾಡಬಹುದು. ಫೋನ್ ಅನ್ನು ಸಂಪೂರ್ಣವಾಗಿ ಸ್ವಿಚ್ ಆಫ್ (Switch off) ಮಾಡುವುದು, ಅಥವಾ ಅವರನ್ನು…
Categories: ಟೆಕ್ & ಆಟೋನಿಮ್ಮ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಆಗಿ ಕೆಲಸ ಮಾಡಬೇಕೆಂದರೆ ಸಿಮ್ ಕಾರ್ಡನ್ನು ಹೀಗೆ ಮಾಡಿ!!

ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಇಂಟರ್ನೆಟ್ ನಿಧಾನವಾಗಿದೆಯಾ? ಅಥವಾ ನೆಟ್ವರ್ಕ್ ಸಮಸ್ಯೆ(Internet problem)ಯಿಂದ ತೊಂದರೆಯಾಗಿದೆಯಾ? ಚಿಂತಿಸಬೇಡಿ! ನಾವು ನಿಮಗೆ ಸರಳವಾದ ಪರಿಹಾರವನ್ನು ತಂದಿದ್ದೇವೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ How to get high speed internet : // ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಬ್ಬ ಬಳಕೆದಾರನಿಗೂ ವೇಗದ ಇಂಟರ್ನೆಟ್ ಅವಶ್ಯಕತೆಯಾಗಿದೆ. ಆನ್ಲೈನ್ ಕಲಿಕೆ, ಸ್ಟ್ರೀಮಿಂಗ್, ವೀಡಿಯೋ ಕಾಲಿಂಗ್ ಮುಂತಾದವುಗಳಿಗೆ…
Categories: ಟೆಕ್ & ಆಟೋವಿದ್ಯಾಸಿರಿ’ ಯೋಜನೆಯಡಿ ಸಿಗಲಿದೆ ಪ್ರತಿ ತಿಂಗಳು 2 ಸಾವಿರ ರೂಪಾಯಿ. ಅಪ್ಲೈ ಮಾಡಿ

ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿ ಯೋಜನೆಗಳ ಫಲವಾಗಿ, ಕರ್ನಾಟಕದ ಜನರು ವರ್ಷಕ್ಕೆ ₹50,000 ರಷ್ಟು ಉಳಿತಾಯ ಮಾಡುತ್ತಿದ್ದಾರೆ! ಇದೀಗ ವಿದ್ಯಾಸಿರಿ ವಿದ್ಯಾರ್ಥಿ ವೇತನ(Vidhyasiri scholarship)ವೂ ₹2000ಕ್ಕೆ ಏರಿಕೆಯಾಗಿದ್ದು, ಭವಿಷ್ಯದ ಭರವಸೆಗಳಿಗೆ ಹೆಚ್ಚಿನ ಬಲ ಬಂದಿದೆ. ಕನಕದಾಸರ ಜಯಂತ್ಯೋತ್ಸವದಲ್ಲಿ ಮಹತ್ವದ ಘೋಷಣೆ ಮೈಸೂರು ನಗರದಲ್ಲಿ ನವೆಂಬರ್ 22 ರಂದು ನಡೆದ “ಶ್ರೀ ಭಕ್ತ ಕನಕದಾಸರ 537ನೇ ಜಯಂತೋತ್ಸವ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ” ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವಿದ್ಯಾಸಿರಿ ವಿದ್ಯಾರ್ಥಿ ವೇತನ(Vidhyasiri Scholarship)ವನ್ನು ತಿಂಗಳಿಗೆ ರೂ.1,500ರಿಂದ ರೂ.2,000ಕ್ಕೆ ಏರಿಸುವ ಮಹತ್ವದ ನಿರ್ಧಾರವನ್ನು…
Categories: ಉದ್ಯೋಗ & ಶಿಕ್ಷಣTech Tricks : ನಿಮ್ಮ ಮೊಬೈಲ್ ಹ್ಯಾಕ್ ಆಗದಂತೆ ತಡೆಯಲು ಇಲ್ಲಿದೆ ಟಿಪ್ಸ್!

ಸ್ಮಾರ್ಟ್ಫೋನ್ ಹ್ಯಾಕ್ ಆಗದಂತೆ ತಡೆಯಲು ಕೆಲವು ಉಪಯುಕ್ತ ಸಲಹೆಗಳು. ಈ ವರದಿಯನ್ನು ಸಂಪೂರ್ಣವಾಗಿ ಓದಿ, ಮತ್ತು ನೀಡಿರುವ ಸಲಹೆಗಳನ್ನು ಅನುಸರಿಸಿ ನಿಮ್ಮ ಫೋನನ್ನು ಸುರಕ್ಷಿತವಾಗಿರಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಮ್ಮ ದೈನಂದಿನ ಜೀವನದಲ್ಲಿ ಸ್ಮಾರ್ಟ್ಫೋನ್ಗಳು ಅವಿಭಾಜ್ಯ ಅಂಗವಾಗಿವೆ. ಒಂದೇ ಕ್ಲಿಕ್ನಲ್ಲಿ ಲೋಕದ ಎಲ್ಲಾ ಮಾಹಿತಿಯನ್ನು ನಮ್ಮ ಕೈಗೆ ತಂದುಕೊಡುವ ಈ ಸಾಧನಗಳು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು. ಗೊತ್ತೋ-ಗೊತ್ತಿಲ್ಲದೆ ಮಾಡುವ ಕೆಲವು…
Categories: ಟೆಕ್ & ಆಟೋSim Card – ನಿಮ್ಮ ಹೆಸರಲ್ಲಿರುವ ಎಲ್ಲಾ ಸಿಮ್ ಕಾರ್ಡ್ ಪತ್ತೆ ಮಾಡುವ ಸುಲಭ ವಿಧಾನ ಇಲ್ಲಿದೆ..!

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಗಳು ಇವೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಅಥವಾ ನಿಮ್ಮ ಆಧಾರ್ ಕಾರ್ಡನ್ನು ಬಳಸಿಕೊಂಡು ಎಷ್ಟು ಸಿಮ್ ಕಾರ್ಡ್ ಗಳು ಚಾಲ್ತಿಯಲ್ಲಿ ಇವೆ ಎಂಬುವುದರ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಬಹುದಾಗಿದೆ. ನಮ್ಮ ಹೆಸರನ್ನು ಬಳಸಿಕೊಂಡು ಮತ್ತೊಬ್ಬ ವ್ಯಕ್ತಿಯು ಸಿಮ್ ಸಿಮ್ ಕಾರ್ಡ್ ಳನ್ನು ಬಳಸುತ್ತಿದ್ದರೆ ಅದನ್ನು ಹೇಗೆ ಪತ್ತೆ ಮಾಡುವುದು? ಆ ಸಿಮ್ ಕಾರ್ಡನ್ನು ಹೇಗೆ ನಿಷ್ಕ್ರಿಯಗೊಳಿಸುವುದು? ನಮ್ಮ ಹೆಸರಿನಲ್ಲಿ ಎಷ್ಟೋ ಸಿಮ್…
Categories: ಕರ್ನಾಟಕ ಸುದ್ದಿ
Hot this week
KSP Recruitment 2026: 1600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; PUC ಪಾಸಾದವರಿಗೆ ಅವಕಾಶ
Indian Railways New Rules: ಜುಲೈ 1ರಿಂದ ರೈಲಿನಲ್ಲಿ ಈ ತಪ್ಪು ಮಾಡಿದರೆ ₹5,000 ದಂಡ, ಜೈಲು ಶಿಕ್ಷೆ ಗ್ಯಾರಂಟಿ!
BEL Recruitment 2026: ಪ್ರಾಜೆಕ್ಟ್ ಎಂಜಿನಿಯರ್, ಟೀಚರ್ಸ್ ಸೇರಿ 59 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಿಡದಿ ಟೌನ್ಶಿಪ್ ಯೋಜನೆ ಕೈಬಿಡುವಂತೆ ಜೆಡಿಎಸ್ ಆಗ್ರಹ: ರಾಜ್ಯ ಸರ್ಕಾರದ ವಿರುದ್ಧ ಎಚ್.ಎಂ.ರಮೇಶ್ಗೌಡ ವಾಗ್ದಾಳಿ
ಪ್ರತಿ ತಿಂಗಳು 1500/- ರೂ. ಸಿಗುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಅಪ್ಲೈ ಮಾಡಿ
Topics
Latest Posts
- KSP Recruitment 2026: 1600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; PUC ಪಾಸಾದವರಿಗೆ ಅವಕಾಶ

- Indian Railways New Rules: ಜುಲೈ 1ರಿಂದ ರೈಲಿನಲ್ಲಿ ಈ ತಪ್ಪು ಮಾಡಿದರೆ ₹5,000 ದಂಡ, ಜೈಲು ಶಿಕ್ಷೆ ಗ್ಯಾರಂಟಿ!

- BEL Recruitment 2026: ಪ್ರಾಜೆಕ್ಟ್ ಎಂಜಿನಿಯರ್, ಟೀಚರ್ಸ್ ಸೇರಿ 59 ಹುದ್ದೆಗಳಿಗೆ ಅರ್ಜಿ ಆಹ್ವಾನ

- ಬಿಡದಿ ಟೌನ್ಶಿಪ್ ಯೋಜನೆ ಕೈಬಿಡುವಂತೆ ಜೆಡಿಎಸ್ ಆಗ್ರಹ: ರಾಜ್ಯ ಸರ್ಕಾರದ ವಿರುದ್ಧ ಎಚ್.ಎಂ.ರಮೇಶ್ಗೌಡ ವಾಗ್ದಾಳಿ

- ಪ್ರತಿ ತಿಂಗಳು 1500/- ರೂ. ಸಿಗುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಅಪ್ಲೈ ಮಾಡಿ















