Tag: health insurance policy
-
ಸೆ. 22ರಿಂದ ಇನ್ಷೂರೆನ್ಸ್ಗೆ GST ರದ್ದು! ಅಲ್ಲಿಯವರೆಗೆ ಪ್ರೀಮಿಯಂ ಪಾವತಿ ನಿಲ್ಲಿಸಬೇಕಾ?
ಕೇಂದ್ರ ಸರ್ಕಾರವು ವೈಯಕ್ತಿಕ ಜೀವ ವಿಮೆ (ಲೈಫ್ ಇನ್ಷೂರೆನ್ಸ್) ಮತ್ತು ಆರೋಗ್ಯ ವಿಮೆ (ಹೆಲ್ತ್ ಇನ್ಷೂರೆನ್ಸ್) ಪಾಲಿಸಿಗಳ ಪ್ರೀಮಿಯಂಗಳ ಮೇಲಿನ ಜಿಎಸ್ಟಿಯನ್ನು ರದ್ದುಗೊಳಿಸಿದೆ. ಈ ಹೊಸ ಜಿಎಸ್ಟಿ ವಿನಾಯಿತಿಯು 2025ರ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಆದರೆ, ನಿಮ್ಮ ಇನ್ಷೂರೆನ್ಸ್ ಪ್ರೀಮಿಯಂನ ಗಡುವು (ಡ್ಯೂ ಡೇಟ್) ಸೆಪ್ಟೆಂಬರ್ 22ಕ್ಕಿಂತ ಮುಂಚೆಯೇ ಇದ್ದರೆ ಏನು ಮಾಡಬೇಕು? ಈ ಲೇಖನವು ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಸರ್ಕಾರಿ ಯೋಜನೆಗಳು -
ಮೋದಿ ಸರ್ಕಾರ: ಹಿರಿಯ ನಾಗರಿಕರಿಗೆ ₹5 ಲಕ್ಷ ಆರೋಗ್ಯ ವಿಮೆ ಜಾರಿ ಇಲ್ಲಿದೆ ಈ ಯೋಜನೆಯ ಸಂಪೂರ್ಣ ವಿವರ.!
ಕೇಂದ್ರ ಸರ್ಕಾರವು ದೇಶದ ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗಾಗಿ ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮಂತ್ರಿಮಂಡಲದ ಸಭೆಯಲ್ಲಿ 7೦ ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರಿಗೆ ವಾರ್ಷಿಕ ₹5 ಲಕ್ಷ ವರೆಗಿನ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುವ ಪ್ರಮುಖ ನಿರ್ಣಯವನ್ನು ಅಂಗೀಕರಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಸರ್ಕಾರಿ ಯೋಜನೆಗಳು -
ಸರ್ಕಾರಿ ನೌಕರರಿಗೆ ಇನ್ಸೂರೆನ್ಸ್ ಯೋಜನೆ ನೋಂದಣಿ ಕುರಿತು ಸರ್ಕಾರದ ಮಹತ್ವದ ಆದೇಶ.!
ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿಯೇ ಸಿಕ್ಕಿದೆ: ಆಯಕ್ಸಿಡೆಂಟಲ್ ಮತ್ತು ಟರ್ಮ್ ಇನ್ಸೂರೆನ್ಸ್ ಯೋಜನೆಗೆ ನೋಂದಣಿ ಈಗ ಕಡ್ಡಾಯ! ರಾಜ್ಯ ಸರಕಾರ(State government)ದಿಂದ ಕರ್ನಾಟಕದ ಸರ್ಕಾರಿ ನೌಕರರಿಗಾಗಿ(Government Employees)ಹೊಸ ಮಹತ್ವದ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ಹೊಸ ನಿರ್ಧಾರವು ನೌಕರರ ಹಾಗೂ ಅವರ ಕುಟುಂಬದ ಭದ್ರತೆಗೆ ಗಂಭೀರವಾಗಿ ನಿಭಾಯಿಸುತ್ತಿದೆ. ಇದುವರೆಗೆ ಸಾಮಾನ್ಯ ಸಂಬಳ ಖಾತೆಯನ್ನೇ ಬಳಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಇನ್ನು ಮುಂದೆ ಸ್ಯಾಲರಿ ಪ್ಯಾಕೇಜ್ ಅಕೌಂಟ್ ಬೇಕಾದಂತಾಗಿದೆ. ಈ ಕ್ರಮವು ನೌಕರರಿಗೆ ಸರ್ಕಾರದಿಂದ ಒದಗಿಸಲಾಗುವ ವಿಮಾ…
Categories: ಸರ್ಕಾರಿ ಯೋಜನೆಗಳು -
Yeshasvini Scheme: ರಾಜ್ಯದಲ್ಲಿ ಯಶಸ್ವಿನಿ ಯೋಜನೆಗೆ ಅರ್ಜಿ ಮತ್ತೇ ಪ್ರಾರಂಭ.! ಅಪ್ಲೈ ಮಾಡಿ
ಗುಡ್ ನ್ಯೂಸ್ : ಕರ್ನಾಟಕದಲ್ಲಿ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯ ನೊಂದಣಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. 2025ರ ನೋಂದಣಿಯ ಪ್ರಕ್ರಿಯೆಗೆ ಚಾಲನೆಯನ್ನು ನೀಡಲಾಗಿದ್ದು, ಮಾರ್ಚ್ 1ರಿಂದ ಐ ಡಿ ಕಾರ್ಡ್ ಗಳನ್ನು ಕರ್ನಾಟಕ ಸರ್ಕಾರ ನೀಡಲಿದೆ. ರಾಜ್ಯದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಯಾವುದೇ ಸಹಕಾರ ಸಂಘ/ ಬ್ಯಾಂಕ್ಗಳ ಸದಸ್ಯರು ಅಥವ ಸಹಕಾರಿ ಸ್ವ-ಸಹಾಯ ಗುಂಪುಗಳ ಸದಸ್ಯರು ಸಹ ನೋಂದಣಿ ಮಾಡಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ಮುಖ್ಯ ಮಾಹಿತಿ -
5 ಲಕ್ಷ ರೂ. ವರೆಗೆ ಚಿಕಿತ್ಸೆ & ವಿಮಾ ಸೌಲಭ್ಯದ ‘ಆಯುಷ್ಮಾನ್’ ನೋಂದಣಿ ಈಗಲೇ ಮಾಡಿ
5 ಲಕ್ಷ ರೂ. ವರೆಗೆ ಚಿಕಿತ್ಸೆ ಪ್ರತ್ಯೇಕ ವಿಮಾ ಸೌಲಭ್ಯವನ್ನು (Insurance facility) ಆಯುಷ್ಮಾನ್ ಯೋಜನೆಯಲ್ಲಿ ಪಡೆಯಬಹುದು. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲ್ಪಡುವ ಆಯುಷ್ಮಾನ್ ಭಾರತ್ ಯೋಜನೆಯು (Ayushman Bharat Scheme) ಆರೋಗ್ಯ ಸೌಲಭ್ಯಗಳ ಅಗತ್ಯವಿರುವ ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. PMJAY ಯೋಜನೆಯನ್ನು ಪ್ರಧಾನ ಮಂತ್ರಿಯವರು ಆರಂಭಿಸಿದ್ದು, ಈ ಆರೋಗ್ಯ ವಿಮಾ ಯೋಜನೆಯು ಭಾರತದಲ್ಲಿ ಸುಮಾರು ಐವತ್ತು ಕೋಟಿ ನಾಗರಿಕರನ್ನು ಒಳಗೊಂಡಿದೆ. ಆಯುಷ್ಮಾನ್…
Categories: ಸರ್ಕಾರಿ ಯೋಜನೆಗಳು -
Health insurance- ಹೆಲ್ತ್ ಇನ್ಶೂರೆನ್ಸ್ ಕಡೆಗಣೆಸುವ ಮುನ್ನ ಇದು ಗೊತ್ತಿರಲಿ! Health isurance inforamation
ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಉನ್ನತವಾದ ಆರೋಗ್ಯ ವಿಮೆಗಳ(Health Insurance) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನೀವೇನಾದ್ರು ಹೆಲ್ತ್ ಇನ್ಶೂರೆನ್ಸ್ ಮಾಡಿಸ್ತಾ ಇದ್ದೀರಾ? ಹಾಗಿದ್ರೆ ನೀವು ಕೆಲವು ವಿಷಯಗಳನ್ನು ತಿಳಿದುಕೊಂಡಿರಲೇಬೇಕಾಗುತ್ತದೆ, ಅಂತಹ ವಿಷಯಗಳು ಯಾವುವು?, ಟಾಪ್ ಆರೋಗ್ಯ ವಿಮೆಗಳು ಯಾವುವು?, ಅಷ್ಟೇ ಅಲ್ಲದೆ ನಾವು ಈ ಹೆಲ್ತ್ ಇನ್ಸೂರೆನ್ಸ್ ಗಳನ್ನು ಏಕೆ ಮಾಡಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ…
Categories: ಸುದ್ದಿಗಳು -
ಕಡಿಮೆ ಸಂಬಳ ಇದ್ದಾಗ. ಆಸ್ಪತ್ರೆಯಲ್ಲಿ ಲಕ್ಷ ಲಕ್ಷ ಬಿಲ್ ಆದ್ರೆ ಏನು ಮಾಡುತ್ತೀರಿ ? ಇಲ್ಲಿದೆ ಒಂದಿಷ್ಟು ಟಿಪ್ಸ್
ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ನಾವು ಆರೋಗ್ಯ ವಿಮೆ (Health Insurance) ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಒಳ್ಳೆಯ ಹಾಸ್ಪಿಟಲ್ ಗೆ ಸೇರಿಸಿ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಎಂದು ನಮಗೆ ಯೋಚನೆ ಬರುತ್ತೆ. ನಂತರ ಇದಕ್ಕೆ ಬೇಕಾದ ಹಣದ ಯೋಚನೆ ಖಂಡಿತ ನಮಗೆ ಬರುತ್ತೆ. ಹಾಗಾಗಿ ಆರೋಗ್ಯ ವಿಮೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಮತ್ತು ಆರೋಗ್ಯ ವಿಮೆ (Health Insurance) ತೆಗೆದುಕೊಂಡರೆ ಏನಲ್ಲ ಲಾಭ ಗಳಿವೆ ಹಾಗೂ ಯಾವ ಕಂಪನಿಯ ಆರೋಗ್ಯ…
Hot this week
-
ಇನ್ಮುಂದೆ ಮದ್ಯದಂಗಡಿ ಆರಂಭಿಸುವ ಪ್ರಕ್ರಿಯೆ ತುಂಬಾ ಸರಳ : ಅರ್ಜಿ ಸಲ್ಲಿಸಿದ ತಿಂಗಳೊಳಗೆ ಲೈಸೆನ್ಸ್ ಸಿಗುತ್ತೆ
-
ಬೆಂಗಳೂರಿನ ಈ ಏರಿಯಾಗಳಲ್ಲಿ ಮತ್ತೇ ಎರಡು ದಿನ ನಾಳೆ , ನಾಡಿದ್ದು 10AM-5PM ವರೆಗೆ ಕರೆಂಟ್ ಇರಲ್ಲಾ ಎಚ್ಚರಿಕೆ
-
ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಸ್ವಯಂಪ್ರೇರಿತ ನಿವೃತ್ತಿಗೂ ಪಿಂಚಣಿ ಲಭ್ಯ ಸರ್ಕಾರದಿಂದ ಹೊಸ ನಿಯಮ ಜಾರಿ !
-
ಕರ್ನಾಟಕದಲ್ಲಿ ಮುಂದಿನ 24ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ: ಇಂದು ಮತ್ತು ನಾಳೆ ಈ ಜಿಲ್ಲೆಗಳಿಗೆ ತೀವ್ರ ಮಳೆ ಅಲರ್ಟ್!
Topics
Latest Posts
- ಇನ್ಮುಂದೆ ಮದ್ಯದಂಗಡಿ ಆರಂಭಿಸುವ ಪ್ರಕ್ರಿಯೆ ತುಂಬಾ ಸರಳ : ಅರ್ಜಿ ಸಲ್ಲಿಸಿದ ತಿಂಗಳೊಳಗೆ ಲೈಸೆನ್ಸ್ ಸಿಗುತ್ತೆ
- ಬೆಂಗಳೂರಿನ ಈ ಏರಿಯಾಗಳಲ್ಲಿ ಮತ್ತೇ ಎರಡು ದಿನ ನಾಳೆ , ನಾಡಿದ್ದು 10AM-5PM ವರೆಗೆ ಕರೆಂಟ್ ಇರಲ್ಲಾ ಎಚ್ಚರಿಕೆ
- 8 ಲಕ್ಷ ರೇಷನ್ ಕಾರ್ಡ್ ರದ್ದತಿಯ ಪಟ್ಟಿ ರೆಡಿ: ರಾಜ್ಯ ಸರ್ಕಾರದಿಂದ ಕಠಿಣ ಕ್ರಮ ನೀವೂ ಈ ಪಟ್ಟಿಯಲ್ಲಿದ್ದೀರಾ?
- ಸರ್ಕಾರಿ ನೌಕರರಿಗೆ ಸಿಹಿಸುದ್ದಿ: ಸ್ವಯಂಪ್ರೇರಿತ ನಿವೃತ್ತಿಗೂ ಪಿಂಚಣಿ ಲಭ್ಯ ಸರ್ಕಾರದಿಂದ ಹೊಸ ನಿಯಮ ಜಾರಿ !
- ಕರ್ನಾಟಕದಲ್ಲಿ ಮುಂದಿನ 24ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ: ಇಂದು ಮತ್ತು ನಾಳೆ ಈ ಜಿಲ್ಲೆಗಳಿಗೆ ತೀವ್ರ ಮಳೆ ಅಲರ್ಟ್!