Tag: government schemes
-
ಕೇಂದ್ರದಿಂದ ಬರೋಬ್ಬರಿ ₹5 ಲಕ್ಷ ರೂಪಾಯಿ ಉಚಿತ, ಮನೇಲಿ ಹೆಣ್ಣು ಮಗು ಇದ್ದವರು ತಪ್ಪದೇ ಅರ್ಜಿ ಹಾಕಿ

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆಗೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಅನ್ನು 2015ರಲ್ಲಿ ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ, 10 ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಲು ಅವಕಾಶವಿದೆ. ಇದು ಪೋಸ್ಟ್ ಆಫೀಸ್ ಮತ್ತು ಆಯ್ದ ಬ್ಯಾಂಕುಗಳಲ್ಲಿ ಲಭ್ಯವಿದ್ದು, ಇತರ ಸಾಲದ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿ ನೀಡುತ್ತದೆ (ಸುಮಾರು 8%). ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
Scholarship: ಈ ವಿದ್ಯಾರ್ಥಿಗಳಿಗೆ ಬಂಪರ್ ಗುಡ್ ನ್ಯೂಸ್ ಸಮಾಜ ಕಲ್ಯಾಣ ಇಲಾಖೆಯಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ.!

ತಿ.ನರಸೀಪುರ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯು (Department of Social Welfare) 2025-26ನೇ ಸಾಲಿಗೆ ಪರಿಶಿಷ್ಟ ಜಾತಿಗೆ ಸೇರಿದ ಕಾನೂನು ಪದವೀಧರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಯೋಜನೆಯಡಿಯಲ್ಲಿ, ನ್ಯಾಯವಾದಿ ವೃತ್ತಿ ಪ್ರಾಯೋಗಿಕ ತರಬೇತಿ (Advocacy Internship Program) ಪಡೆಯುತ್ತಿರುವ ಅರ್ಹರಾದ ವಿದ್ಯಾರ್ಥಿಗಳು ಶಿಷ್ಯವೇತನ ಪಡೆಯಲು ಅರ್ಜಿ ಸಲ್ಲಿಸಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ವಿದ್ಯಾರ್ಥಿ ವೇತನ -
ನಿಮಗೆ ಅಗಸ್ಟ್ 2ರಂದು ಪಿಎಂ-ಕಿಸಾನ್ 20ನೇ ಕಂತಿನ ₹2,000 ಹಣ ಸಿಗುತ್ತಾ? ಈ ಐದು ಕೆಲಸ ಮಾಡಿದ್ದರೆ ಮಾತ್ರ ಹಣ ಖಾತೆಗೆ.!

ಕಳೆದ 19ನೇ ಕಂತು ಫೆಬ್ರವರಿ 2025ರಲ್ಲಿ ಬಿಡುಗಡೆಯಾಗಿತ್ತು. ಸಾಮಾನ್ಯವಾಗಿ ಪ್ರತಿ 4 ತಿಂಗಳಿಗೊಮ್ಮೆ (ಅಂದರೆ ಜೂನ್, ಅಕ್ಟೋಬರ್, ಫೆಬ್ರವರಿ) ಹಣ ಬಿಡುಗಡೆಯಾಗುತ್ತದೆ. ಆದರೆ, 2025ರ ಜೂನ್ ನಲ್ಲಿ ಬಿಡುಗಡೆಯಾಗಬೇಕಿದ್ದ 20ನೇ ಕಂತು ಇದೀಗ ಇನ್ನೆರಡು ದಿನಗಳಲ್ಲಿ ಅಂದರೆ ಅಗಸ್ಟ್ 2 ನೇ ತಾರೀಕಿನಂದು ಶೃೀಯುತ ಪ್ರಧಾನಿ ನರೆಂದ್ರ ಮೋದಿಯವರು ಉತ್ತರಪ್ರದೇಶದಲ್ಲಿ 20ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ ಇದು ಈಗಾಗಲೇ ಕೆಂದ್ರದಿಂದ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಒಟ್ಟಾರೆಯಾಗಿ ಈ ಕೆಳಗಿರುವ ಪ್ರಮುಖ 5 ಮುಖ್ಯ ಕೆಲಸಗಳನ್ನು ನೀವು ಸಂಪೂರ್ಣವಾಗಿಸರಬೇಕು
Categories: ಸರ್ಕಾರಿ ಯೋಜನೆಗಳು -
ರಾಜ್ಯದ ರೈತರಿಗೆ ಸಿಹಿಸುದ್ದಿ : `ಇ-ಪೌತಿ’ ಆಂದೋಲನದ ವಾರಸುದಾರರ ಹೆಸರಿಗೆ `ಉಚಿತ ಪಹಣಿ’ ಪತ್ರ.!

ರಾಜ್ಯದ ಎಲ್ಲಾ ತಾಲೂಕಿನ ರೈತರು ಮತ್ತು ಭೂಮಾಲೀಕರಿಗೆ ಸರ್ಕಾರದಿಂದ ಒಂದು ಉತ್ತಮ ಸುದ್ದಿ! “ಇ-ಪೌತಿ” ಆಂದೋಲನದ ಮೂಲಕ ಈಗ ವಾರಸುದಾರರು ತಮ್ಮ ಹೆಸರಿಗೆ ಜಮೀನು ಹಕ್ಕುಗಳನ್ನು ಉಚಿತವಾಗಿ ದಾಖಲಿಸಿಕೊಳ್ಳಬಹುದು. ಈ ಯೋಜನೆಯಡಿಯಲ್ಲಿ, ಮೃತ ಭೂಮಾಲೀಕರ ಕುಟುಂಬದವರು ಸುಲಭವಾಗಿ ಜಮೀನಿನ ವಾರಸತ್ವ ದಾಖಲೆಗಳನ್ನು ಪಡೆಯಲು ಸಾಧ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯಾವುದು ಇ-ಪೌತಿ ಯೋಜನೆ? ಇ-ಪೌತಿ ಯೋಜನೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರ ಮೂಲಕರಾಜ್ಯದ ತಾಲೂಕಿನ ರೈತರು ತಮ್ಮ
Categories: ಮುಖ್ಯ ಮಾಹಿತಿ -
ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು ಬರೋಬ್ಬರಿ 5 ಲಕ್ಷ ರೂಪಾಯಿ ಸರ್ಕಾರದ ಸಹಾಯಧನ, ಅಪ್ಲೈ ಮಾಡಿ

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ನಿರುದ್ಯೋಗಿ ಯುವಜನರಿಗೆ ಸ್ವರೋಜಗಾರಿಕೆ ಅವಕಾಶಗಳನ್ನು ಒದಗಿಸಲು ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ ಅನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ, ಅರ್ಹರಾದ ಅರ್ಜಿದಾರರಿಗೆ ಗರಿಷ್ಠ ₹5 ಲಕ್ಷ ವರೆಗಿನ ಸಹಾಯಧನವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರು ಈ ಅವಕಾಶವನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
ಇತ್ತೀಚಿನ ಹೊಸ ಯೋಜನೆಯಾದ ಹಿರಿಯ ನಾಗರಿಕರಿಗೆ ₹3,000 ಮಾಸಿಕ ಬೆಂಬಲ – ಯಾರು ಅರ್ಹರು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ.!

ಹಿರಿಯನಾಗರಿಕರಿಗೆ ₹3,000 ಮಾಸಿಕ ಸಹಾಯ: ಸರ್ಕಾರದ ಹೊಸ ಯೋಜನೆ ಭಾರತ ಸರ್ಕಾರವು ಹಿರಿಯನಾಗರಿಕರ ಜೀವನಮಟ್ಟವನ್ನು ಸುಧಾರಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ, 60 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ವೃದ್ಧರಿಗೆ ಪ್ರತಿ ತಿಂಗಳಿಗೆ ₹3,000 ನೀಡಲಾಗುತ್ತದೆ. ಈ ಹಣಕಾಸು ಸಹಾಯವು ಆರ್ಥಿಕವಾಗಿ ದುರ್ಬಲರಾದ ವೃದ್ಧರಿಗೆ ಅವರ ದೈನಂದಿನ ಅವಶ್ಯಕತೆಗಳನ್ನು ಪೂರೈಸಲು ಮತ್ತು ಗೌರವಯುತ ಜೀವನ ನಡೆಸಲು ಸಹಾಯ ಮಾಡುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
ಮಹಿಳೆಯರಿಗೆ ಸಿಗುವ ಈ 10 ಸರ್ಕಾರಿ ಯೋಜನೆಗಳ ಬಗ್ಗೆ ತಪ್ಪದೇ ತಿಳಿಯಿರಿ.!

ಮಹಿಳೆಯರ ಸಬಲೀಕರಣಕ್ಕೆ ಬದಲಾವಣೆ ತರುತ್ತಿರುವ 10 ಮಹತ್ವದ ಸರ್ಕಾರಿ ಯೋಜನೆಗಳು ಮಹಿಳೆಯರು ಪ್ರಗತಿಯ ಹಾದಿಯಲ್ಲಿ ನಿಲ್ಲುವ ಮುನ್ನ, ಅವರ ಸಬಲೀಕರಣದ ಅಗತ್ಯವನ್ನು ಸರ್ಕಾರಗಳೂ ಮನಗಂಡಿವೆ. ಭಾರತ ಸರ್ಕಾರ ಹಲವಾರು ಯೋಜನೆಗಳನ್ನು ರಚಿಸಿದೆ, ಇದು ಮಹಿಳೆಯರ ಜೀವನದ ಪ್ರತಿಯೊಂದು ಹಂತದಲ್ಲಿ ಸ್ಪಂದಿಸಲು, ಅವರಿಗೆ ಸಮಾನ ಹಕ್ಕು, ಸುರಕ್ಷತೆ ಮತ್ತು ಆರ್ಥಿಕ ಸ್ವಾಯತ್ತತೆ ನೀಡಲು ಮಾರ್ಗಸೂಚಿಯಾಗಿವೆ. ಈ ವರದಿಯಲ್ಲಿ ಮಹಿಳೆಯರ ಜೀವನವನ್ನು ಹೊಸ ಹಾದಿಗೆ ತರುತ್ತಿರುವ ಮಹತ್ವದ 10 ಸರ್ಕಾರಿ ಯೋಜನೆಗಳು ಕುರಿತು ತಿಳಿಯೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಮುಖ್ಯ ಮಾಹಿತಿ -
Business Loan : ಕೇಂದ್ರದ ಈ ಯೋಜನೆಯಲ್ಲಿ ಸಿಗುತ್ತೆ 80 ಸಾವಿರ ಸಾಲ, ಆಧಾರ್ ಕಾರ್ಡ್ ಇದ್ರೆ ಸಾಕು!

ಭಾರತದ ಕೇಂದ್ರ ಸರ್ಕಾರ (Indian Central government) ಬಡವರು ಮತ್ತು ಕಡಿಮೆ ಆದಾಯದ ಜನರ ಜೀವನಮಟ್ಟವನ್ನು ಉನ್ನತ ಮಟ್ಟಕ್ಕೆ ಎತ್ತಲು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಸರದಯಲ್ಲಿ ಸೇರಿದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi) ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ವಿನೂತನ ಪ್ರಯತ್ನವಾಗಿದೆ. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳು (Street vendors) ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಿರವಾಗಿಸಲು ಕಡಿಮೆ ಬಡ್ಡಿದರದಲ್ಲಿ (In
Categories: ಸರ್ಕಾರಿ ಯೋಜನೆಗಳು -
PM Surya Ghar : ಉಚಿತ ಸೋಲಾರ್ ಯೋಜನೆ. ಬೆಸ್ಕಾಂ ಸಬ್ಸಿಡಿ ಎಷ್ಟು? ಅರ್ಜಿ ಸಲ್ಲಿಕೆ ಹೇಗೆ?

ಮಾಸಿಕ ವಿದ್ಯುತ್ ಬಿಲ್ನಲ್ಲಿ(electricity bill) ಉಳಿತಾಯ ಮಾಡಬೇಕೆ!. ಪ್ರಧಾನಮಂತ್ರಿ ಸೂರ್ಯಘರ್ ಯೋಜನೆಯಡಿ(PM Suryaghar Scheme) ಮನೆ ಮೇಲೆ ಸೋಲಾರ್ ಅಳವಡಿಕೆ ಮಾಡಿ ವಿದ್ಯುತ್ ಉಳಿಸಿ. ದೇಶಾದ್ಯಂತ ಮನೆಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯಘರ್ ಯೋಜನೆಯನ್ನು(PM Suryaghar Scheme) 2024ರಲ್ಲಿ ಪ್ರಾರಂಭಿಸಲಾಯಿತು. ಜನವರಿ ಕೊನೆಯ ವಾರಕ್ಕೆ ಒಂದು ವರ್ಷ ಪೂರೈಸಲಿದೆ ಈ ಯೋಜನೆ. ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್ಗಳವರೆಗೆ(300 units) ಉಚಿತ ವಿದ್ಯುತ್ ಪಡೆಯುವ ಕೇಂದ್ರ ಸರ್ಕಾರದ ವಿಶೇಷ ಯೋಜನೆ
Categories: ಸರ್ಕಾರಿ ಯೋಜನೆಗಳು
Hot this week
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
-
Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
-
Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!; ಮದುವೆ ಮನೆಯವರಿಗೆ ಇವತ್ತು ಹಬ್ಬ! ಇನ್ನೂ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ
Topics
Latest Posts
- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!

- Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್

- Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!; ಮದುವೆ ಮನೆಯವರಿಗೆ ಇವತ್ತು ಹಬ್ಬ! ಇನ್ನೂ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ


