Tag: dishank app download for pc
-
Good News – ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುತ್ತೆ ದಿಶಾಂಕ್ ಆಪ್ ನ ಎಲ್ಲಾ ಸೌಲಭ್ಯ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದಿಶಾಂಕ್ ಅಪ್ಲಿಕೇಶನ್ ಮೂಲಕ ಇ ಸ್ವತ್ತು ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇ-ಸ್ವತ್ತು ಮಾಡಿಸುವರಿಗೆ ಒಂದು ಒಳ್ಳೆ ವಿಚಾರ. ಈ ಮೊದಲು ಇ -ಸ್ವತ್ತು, ಭೂ ಅಳತೆ ಮಾಡಿಸಲು ನಾಡಕಚೇರಿ, ತಾಲೂಕು ಕಚೇರಿಗಳಲ್ಲಿ ಮಾತ್ರ ಮಾಡುತ್ತಿದ್ದರು. ಆದರೆ ಈಗ ಅದರ ಯೋಚನೆ ಬೇಡಾ, ಈಗ ಸುಲಭವಾಗಿ ದಿಶಾಂಕ್ ಅಪ್ಲಿಕೇಶನ್ ಮೂಲಕ ಈ ಅಪ್ಲಿಕೇಶನ್ ಬಳಿಸಿಕೊಂಡು ಇ ಸ್ವತು ಖಾತೆಯನ್ನು ಗ್ರಾಮ ಕಚೇರಿ ವ್ಯಾಪ್ತಿಯಲ್ಲೇ ಮಾಡಿಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಸರ್ಕಾರಿ
Categories: ಮುಖ್ಯ ಮಾಹಿತಿ -
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ
Categories: ಟೆಕ್ ಟ್ರಿಕ್ಸ್
Hot this week
-
ಬಜೆಟ್ ಬೆಲೆಯಲ್ಲಿ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬೇಕೇ? 113 ಕಿಮೀ ಮೈಲೇಜ್ ನೀಡುವ ‘ಬಜಾಜ್ ಚೇತಕ್ C25’ ಈಗ ಮಾರುಕಟ್ಟೆಯಲ್ಲಿ ಲಭ್ಯ.
-
ಸರ್ಕಾರಿ ನೌಕರರಿಗೆ ನಿಶ್ಚಿಂತೆಯ ಸುದ್ದಿ: ಆಧಾರ ರಹಿತ ದೂರುಗಳಿಗೆ ಬೀಳಲಿದೆ ಬ್ರೇಕ್; ನೆಮ್ಮದಿಯಿಂದ ಕೆಲಸ ಮಾಡಲು ಸರ್ಕಾರದ ಸಾಥ್.
-
ಜೀವನದಲ್ಲಿ ಸೋಲು, ಒಂಟಿತನ ಕಾಡುತ್ತಿದೆಯೇ? ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಲ್ಲಿವೆ 5 ಅದ್ಭುತ ಹಾದಿಗಳು!
-
ಶಾಕಿಂಗ್ ನ್ಯೂಸ್: ಶೂನ್ಯಕ್ಕೆ ಇಳಿದ NEET-PG ಕಟ್-ಆಫ್! ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಬಗ್ಗೆ ಶುರುವಾಯ್ತು ಭಾರಿ ಚರ್ಚೆ.
-
Rain Alert: ಸಂಕ್ರಾಂತಿ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ವರುಣನ ಆರ್ಭಟ! ಉತ್ತರ ಕರ್ನಾಟಕದಲ್ಲಿ ‘ಶೀತಗಾಳಿ’ ಭೀತಿ. IMD ಎಚ್ಚರಿಕೆ
Topics
Latest Posts
- ಬಜೆಟ್ ಬೆಲೆಯಲ್ಲಿ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬೇಕೇ? 113 ಕಿಮೀ ಮೈಲೇಜ್ ನೀಡುವ ‘ಬಜಾಜ್ ಚೇತಕ್ C25’ ಈಗ ಮಾರುಕಟ್ಟೆಯಲ್ಲಿ ಲಭ್ಯ.

- ಸರ್ಕಾರಿ ನೌಕರರಿಗೆ ನಿಶ್ಚಿಂತೆಯ ಸುದ್ದಿ: ಆಧಾರ ರಹಿತ ದೂರುಗಳಿಗೆ ಬೀಳಲಿದೆ ಬ್ರೇಕ್; ನೆಮ್ಮದಿಯಿಂದ ಕೆಲಸ ಮಾಡಲು ಸರ್ಕಾರದ ಸಾಥ್.

- ಜೀವನದಲ್ಲಿ ಸೋಲು, ಒಂಟಿತನ ಕಾಡುತ್ತಿದೆಯೇ? ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಇಲ್ಲಿವೆ 5 ಅದ್ಭುತ ಹಾದಿಗಳು!

- ಶಾಕಿಂಗ್ ನ್ಯೂಸ್: ಶೂನ್ಯಕ್ಕೆ ಇಳಿದ NEET-PG ಕಟ್-ಆಫ್! ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಬಗ್ಗೆ ಶುರುವಾಯ್ತು ಭಾರಿ ಚರ್ಚೆ.

- Rain Alert: ಸಂಕ್ರಾಂತಿ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ವರುಣನ ಆರ್ಭಟ! ಉತ್ತರ ಕರ್ನಾಟಕದಲ್ಲಿ ‘ಶೀತಗಾಳಿ’ ಭೀತಿ. IMD ಎಚ್ಚರಿಕೆ


