Tag: dishaank app
-
ಮೊಬೈಲ್ ಆಪ್ ನಲ್ಲೆ ನಿಮ್ಮ್ ಸೈಟ್, ಜಮೀನು ಇ-ಸ್ವತ್ತು ಪಡೆಯುವುದು ಹೇಗೆ ಗೊತ್ತಾ?

ಗ್ರಾಮ ಪಂಚಾಯತ್ನಲ್ಲಿ ಈ-ಸ್ವತ್ತು ಪಡೆಯುವುದು ಕಷ್ಟ ಅಂತ ತಿಳಿದಿದ್ದೀರಾ? ಇಲ್ಲವೇ ಇಲ್ಲ! ಕರ್ನಾಟಕ ಸರ್ಕಾರ ನಿಮ್ಮಿಗಾಗಿ ತಂದಿದೆ ದಿಶಾಂಕ್ ಆಪ್ ಎಂಬ ಅದ್ಭುತ ಅಪ್ಲಿಕೇಶನ್. ಇಲ್ಲಿದೆ ಸಂಪೂರ್ಣ ಮಾಹಿತಿ ಗ್ರಾಮೀಣ ಪ್ರದೇಶದಲ್ಲಿ ಆಸ್ತಿ ದಾಖಲೆಗಳನ್ನು ಪಡೆಯುವುದು ಎಂದರೆ ಹೆಚ್ಚು ಸಮಯವಿಟ್ಟು ಕಚೇರಿ ಓಡಾಟ, ಹೆಚ್ಚು ವೆಚ್ಚ ಮತ್ತು ಹಲವಾರು ಮಧ್ಯವರ್ತಿಗಳ ತಲೆಕೆಡಿಸು ಕೆಲಸ ಎಂಬುದು ಹಿಂದೆ ಸಹಜ ಸ್ಥಿತಿಯಾಗಿತ್ತು. ಆದರೆ ಈಗ, ಕರ್ನಾಟಕ ಸರ್ಕಾರದ(Karnataka Government) ಪ್ರಗತಿಶೀಲ ಯತ್ನದಿಂದಾಗಿ ಈ ದೈನಂದಿನ ಸಂಕಷ್ಟಗಳಿಗೆ ಮರಳು ಹಾಕಲಾಗಿದೆ. “ದಿಶಾಂಕ್(Dishank)”
Categories: ಮುಖ್ಯ ಮಾಹಿತಿ -
Good News – ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಸಿಗುತ್ತೆ ದಿಶಾಂಕ್ ಆಪ್ ನ ಎಲ್ಲಾ ಸೌಲಭ್ಯ – ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದಿಶಾಂಕ್ ಅಪ್ಲಿಕೇಶನ್ ಮೂಲಕ ಇ ಸ್ವತ್ತು ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇ-ಸ್ವತ್ತು ಮಾಡಿಸುವರಿಗೆ ಒಂದು ಒಳ್ಳೆ ವಿಚಾರ. ಈ ಮೊದಲು ಇ -ಸ್ವತ್ತು, ಭೂ ಅಳತೆ ಮಾಡಿಸಲು ನಾಡಕಚೇರಿ, ತಾಲೂಕು ಕಚೇರಿಗಳಲ್ಲಿ ಮಾತ್ರ ಮಾಡುತ್ತಿದ್ದರು. ಆದರೆ ಈಗ ಅದರ ಯೋಚನೆ ಬೇಡಾ, ಈಗ ಸುಲಭವಾಗಿ ದಿಶಾಂಕ್ ಅಪ್ಲಿಕೇಶನ್ ಮೂಲಕ ಈ ಅಪ್ಲಿಕೇಶನ್ ಬಳಿಸಿಕೊಂಡು ಇ ಸ್ವತು ಖಾತೆಯನ್ನು ಗ್ರಾಮ ಕಚೇರಿ ವ್ಯಾಪ್ತಿಯಲ್ಲೇ ಮಾಡಿಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಸರ್ಕಾರಿ
Categories: ಮುಖ್ಯ ಮಾಹಿತಿ -
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ
Categories: ಟೆಕ್ ಟ್ರಿಕ್ಸ್
Hot this week
-
ಬಾಳೆಹಣ್ಣು ತಿಂದು ಸಿಪ್ಪೆ ಕಸಕ್ಕೆ ಎಸಿತೀರಾ? ಒಂದು ನಿಮಿಷ ನಿಲ್ಲಿ, ಇದು ನಿಮ್ಮ ಸಾವಿರಾರು ರೂಪಾಯಿ ಉಳಿಸುತ್ತೆ!
-
ಮೊರಾರ್ಜಿ ದೇಸಾಯಿ ಸೇರಿದಂತೆ 807 ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆರಂಭ: ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ!
-
ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು? ಏಮ್ಸ್ ತಜ್ಞರು ನೀಡಿದ ಈ ಸಲಹೆ ನಿಮ್ಮ ಆರೋಗ್ಯ ಬದಲಾಯಿಸಬಹುದು!
-
ನಿಮ್ಮ ಹತ್ತಿರ ಇರುವ ಹಣ ಡಬಲ್ ಆಗಬೇಕಾ? ಹಾಗಾದ್ರೆ ಪೋಸ್ಟ್ ಆಫೀಸ್ನ ಈ ಸ್ಕೀಮ್ ಬಗ್ಗೆ ನೀವು ತಿಳಿಯಲೇಬೇಕು!
-
‘ಲಕ್ಷ್ಮಿ ನಾರಾಯಣ ಯೋಗ’ದಿಂದ ಈ 4 ರಾಶಿಯವರಿಗೆ ರಾಜಯೋಗ ಗ್ಯಾರಂಟಿ! ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ.
Topics
Latest Posts
- ಬಾಳೆಹಣ್ಣು ತಿಂದು ಸಿಪ್ಪೆ ಕಸಕ್ಕೆ ಎಸಿತೀರಾ? ಒಂದು ನಿಮಿಷ ನಿಲ್ಲಿ, ಇದು ನಿಮ್ಮ ಸಾವಿರಾರು ರೂಪಾಯಿ ಉಳಿಸುತ್ತೆ!

- ಮೊರಾರ್ಜಿ ದೇಸಾಯಿ ಸೇರಿದಂತೆ 807 ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆರಂಭ: ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ!

- ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು? ಏಮ್ಸ್ ತಜ್ಞರು ನೀಡಿದ ಈ ಸಲಹೆ ನಿಮ್ಮ ಆರೋಗ್ಯ ಬದಲಾಯಿಸಬಹುದು!

- ನಿಮ್ಮ ಹತ್ತಿರ ಇರುವ ಹಣ ಡಬಲ್ ಆಗಬೇಕಾ? ಹಾಗಾದ್ರೆ ಪೋಸ್ಟ್ ಆಫೀಸ್ನ ಈ ಸ್ಕೀಮ್ ಬಗ್ಗೆ ನೀವು ತಿಳಿಯಲೇಬೇಕು!

- ‘ಲಕ್ಷ್ಮಿ ನಾರಾಯಣ ಯೋಗ’ದಿಂದ ಈ 4 ರಾಶಿಯವರಿಗೆ ರಾಜಯೋಗ ಗ್ಯಾರಂಟಿ! ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ.


