Tag: bigg boss kannada season 9
-
Business Loan : ಕೇಂದ್ರದ ಈ ಯೋಜನೆಯಲ್ಲಿ ಸಿಗುತ್ತೆ 80 ಸಾವಿರ ಸಾಲ, ಆಧಾರ್ ಕಾರ್ಡ್ ಇದ್ರೆ ಸಾಕು!

ಭಾರತದ ಕೇಂದ್ರ ಸರ್ಕಾರ (Indian Central government) ಬಡವರು ಮತ್ತು ಕಡಿಮೆ ಆದಾಯದ ಜನರ ಜೀವನಮಟ್ಟವನ್ನು ಉನ್ನತ ಮಟ್ಟಕ್ಕೆ ಎತ್ತಲು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಸರದಯಲ್ಲಿ ಸೇರಿದ ಪ್ರಮುಖ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ (PM SVANidhi) ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ವಿನೂತನ ಪ್ರಯತ್ನವಾಗಿದೆ. ಈ ಯೋಜನೆಯು ಬೀದಿ ಬದಿ ವ್ಯಾಪಾರಿಗಳು (Street vendors) ತಮ್ಮ ವ್ಯವಹಾರಗಳನ್ನು ವಿಸ್ತರಿಸಲು ಅಥವಾ ಸ್ಥಿರವಾಗಿಸಲು ಕಡಿಮೆ ಬಡ್ಡಿದರದಲ್ಲಿ (In
Categories: ಸರ್ಕಾರಿ ಯೋಜನೆಗಳು -
ಪ್ರತಿ ತಿಂಗಳು ಕೇವಲ 10 ಸಾವಿರ ಇನ್ವೆಸ್ಟ್ ಮಾಡಿ, ಡಬಲ್ ಹಣ ಸಿಗುವ ಮ್ಯೂಚುಯಲ್ ಫಂಡ್.!

ಮ್ಯೂಚುಯಲ್ ಫಂಡ್ಗಳಲ್ಲಿ ಹೂಡಿಕೆ: 10,000 ರೂ. SIP ಮೂಲಕ ಸಂಪತ್ತನ್ನು ಕಟ್ಟಿ ಬಂಡವಾಳ ಗೂಡಿಸಿ ಮ್ಯೂಚುಯಲ್ ಫಂಡ್(Mutual funds)ಗಳು ಸ್ಮಾರ್ಟ್ ಹೂಡಿಕೆ(Smart investment)ಗಳನ್ನು ಮಾಡಲು ಅತ್ಯುತ್ತಮ ಮಾರ್ಗಗಳಾದರೂ, ಇದು ಸಜಾಗತೆಯೊಂದಿಗೆ ಮಾಡಿದಾಗ ಮಾತ್ರ ಯಶಸ್ವಿಯಾಗುತ್ತದೆ. ತಿಂಗಳಿಗೆ 10,000 ರೂ.ನಂತೆ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (SIP) ಮೂಲಕ ಹೂಡಿಕೆ ಮಾಡುವ ಮೂಲಕ, ನೀವು ನಿಮ್ಮ ಹಣವನ್ನು ದೀರ್ಘಾವಧಿಯಲ್ಲಿ ಡಬಲ್(Double)ಮಾಡುವ ಗುರಿಯನ್ನು ಸಾಧಿಸಬಹುದು. ಈ ಪ್ರಕ್ರಿಯೆ ಸುಲಭವಾದರೂ, ಇವೆಲ್ಲವೂ ಸೂಕ್ತ ಯೋಜನೆ ಮತ್ತು ಜಾಣಮಟ್ಟದ ನಿರ್ಧಾರ(Smart Decisions)ಗಳ ಮೇಲೆ ಅವಲಂಬಿತವಾಗಿವೆ.
Categories: ಮುಖ್ಯ ಮಾಹಿತಿ -
ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಕಡ್ಡಾಯ.!

ಹೊಸ ವರ್ಷದ(new year) ಸಂಭ್ರಮದಲ್ಲಿರುವ ಎಲ್ಲರೂ ಗಮನಿಸಬೇಕಾದ ವಿಷಯ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಪ್ರಕಟ!. Guidelines for New Year celebrations:// ಹೊಸ ವರ್ಷ ಆರಂಭವಾಗುತ್ತದೆ. ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸತನದಲ್ಲಿ ಹೊಸದಾಗಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಹೊಸ ವರ್ಷಕ್ಕಾಗಿ ಹೊಸ ಹೊಸ ಪ್ಲಾನ್ ಗಳನ್ನು ಹಾಕಿಕೊಂಡು ಹೊಸ ವರ್ಷವನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸಾಮಾನ್ಯವಾಗಿ ಸಂತೋಷದಲ್ಲಿರುವಾಗ ತಪ್ಪುಗಳು ಅಥವಾ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಜನರಿಗೆ ಹೊಸ ವರ್ಷದ ಆಚರಣೆ ಸಮಯದಲ್ಲಿ ಯಾವುದೇ
Categories: ಮುಖ್ಯ ಮಾಹಿತಿ -
ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ನಾಳೆಯೇ ಕೊನೆಯ ದಿನ.! ಇಲ್ಲಿದೆ ಡೀಟೇಲ್ಸ್

ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ನಾಳೆ ಒಂದೇ ದಿನ ಅವಕಾಶ. ಹೊಸ ರೇಷನ್ ಕಾರ್ಡ್(New Ration Card) ಮಾಡಿಸಲು ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ಮಾಹಿತಿ. ರೇಷನ್ ಕಾರ್ಡ್ ಹೊಂದಿದವರಿಗೆ ರಾಜ್ಯ ಸರ್ಕಾರವು ತಿದ್ದುಪಡಿಯನ್ನು ಮಾಡಿಸಲು ಈಗಾಗಲೇ ಅವಕಾಶವನ್ನು ನೀಡಿದ್ದು, ನಾಳೆ ಅಂದರೆ ಡಿಸೆಂಬರ್ 31 ಇದಕ್ಕೆ ಕೊನೆಯ ದಿನಾಂಕವಾಗಿದೆ. ಹಾಗಾಗಿ ಯಾರಿಗೆಲ್ಲ ತಿದ್ದುಪಡಿಯನ್ನು ಮಾಡಿಸಿಕೊಳ್ಳುವ ಅವಶ್ಯಕತೆ ಇದೆಯೋ ಅವರಿಗೆಲ್ಲ ಇದೊಂದು ಉತ್ತಮವಾದ ಅವಕಾಶ ಎನ್ನಬಹುದಾಗಿದೆ. ಹಲವಾರು ರೀತಿಯ ಪ್ರಯೋಜನಗಳನ್ನು ರೇಷನ್ ಕಾರ್ಡ್( Ration Card) ಮೂಲಕ
Categories: ಮುಖ್ಯ ಮಾಹಿತಿ -
ಕೇಂದ್ರದ ಈ ಯೋಜನೆಯಲ್ಲಿ ಸಿಗಲಿದೆ ಶೇ. 90 ರಷ್ಟು ಸಹಾಯ ಧನ! ಇಲ್ಲಿದೆ ವಿವರ

ರೈತರಿಗೆ ಶುಭ ಸುದ್ದಿ: “ಕೃಷಿ ಸಿಂಚಾಯಿ ಯೋಜನೆ(Agricultural Irrigation Scheme)” ಅಡಿಯಲ್ಲಿ ಶೇ. 90ರಷ್ಟು ಸಹಾಯಧನ! ರೈತರಿಗೆ ತಮ್ಮ ಕೃಷಿ ಭೂಮಿಯ ಉತ್ತಮ ನಿರ್ವಹಣೆ ಮತ್ತು ಬೆಳೆ ಉತ್ಪಾದಕತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಸಾಲಿನಲ್ಲಿ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (Pradhan Mantri Krishi Sinchai Yojana) ಅಡಿಯಲ್ಲಿ ಹನಿ ನೀರಾವರಿ ಅಳವಡಿಸಲು ಶೇ. 90ರಷ್ಟು ಸಹಾಯಧನ(Subsidy)ದ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ರೈತರು ಕಡಿಮೆ ನೀರಿನಲ್ಲಿ ಹೆಚ್ಚಿನ ಫಲಾನುಭವವನ್ನು
Categories: ಕೃಷಿ -
ಆಸ್ತಿ & ಸೈಟ್ ಇ-ಖಾತಾ’ ಪಡೆಯಲು ಈ 5 ಹೊಸ ದಾಖಲೆಗಳು ಕಡ್ಡಾಯ.! ತಿಳಿದುಕೊಳ್ಳಿ

ಬೆಂಗಳೂರು ನಗರದಲ್ಲಿ (Bangalore City) ಆಸ್ತಿ ನಿರ್ವಹಣೆಗೆ ಬಿಬಿಎಂಪಿ (BBMP) ಪರಿಚಯಿಸಿರುವ ಇ-ಖಾತಾ ವ್ಯವಸ್ಥೆ(E- Katha system), ನಗರಾಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿದೆ. 22 ಲಕ್ಷಕ್ಕೂ ಹೆಚ್ಚು ಆಸ್ತಿಗಳಿಗೆ ಇ-ಖಾತಾ ಲಭ್ಯವಾಗಿದ್ದು, ಈ ವ್ಯವಸ್ಥೆ ಡಿಜಿಟಲ್ ಶಕ್ತಿ ಮತ್ತು ಪಾರದರ್ಶಕತೆಯನ್ನು ನಗರನಿವಾಸಿಗಳಿಗೆ ಪರಿಚಯಿಸುತ್ತಿದೆ. ಇ-ಖಾತಾ: ಇದು ಏಕೆ ಮುಖ್ಯ (E-Katha: Why is it important?) : ಇ-ಖಾತಾ ಯಶಸ್ಸು (E-Katha success) ಮುಖ್ಯವಾಗಿ ನಿಖರ ದಾಖಲೆ ನಿರ್ವಹಣೆ ಮತ್ತು ಅಕ್ರಮಗಳನ್ನು ತಡೆಗಟ್ಟಲು ಸಹಾಯಕವಾಗಿದೆ. ಬಿಬಿಎಂಪಿಯ ಇ-ಖಾತಾ (BBMP
Categories: ಮುಖ್ಯ ಮಾಹಿತಿ -
ಈಗ 50MP ಕ್ಯಾಮೆರಾ ಹಾಗೂ 5000mAh ಬ್ಯಾಟರಿಯುಳ್ಳ ಈ ಸ್ಯಾಮ್ಸಂಗ್ ಫೋನಿನ ಬೆಲೆ ಕೇವಲ ₹6499!!

ಸ್ಯಾಮ್ಸಂಗ್ ಗ್ಯಾಲಕ್ಸಿ M05 ಈಗ ಕೇವಲ ₹6,499 ಕ್ಕೆ! 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ! ಭಾರತದಲ್ಲಿ ಸ್ಯಾಮ್ಸಂಗ್ ಫೋನ್ಗಳಿಗೆ ಎಲ್ಲಿಲ್ಲದ ಬೇಡಿಕೆ. ಹಾಗಾಗಿಯೇ, ಸ್ಯಾಮ್ಸಂಗ್(Samsung) ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಈಗ, ಸ್ಯಾಮ್ಸಂಗ್ ಗ್ಯಾಲಕ್ಸಿ M05(Samsung Galaxy M05) ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ! ಸ್ಯಾಮ್ಸಂಗ್ ಮೊಬೈಲ್ ಫೋನ್ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಸದಾ ವಿಶೇಷ ಪ್ರೀತಿ ಇದೆ. ಕಂಪನಿಯು ಹತ್ತಿರದ ಪ್ರತಿ ಕಡಿಮೆ ಬೆಲೆಯ ಫೋನ್ನಲ್ಲಿ ಭಾರೀ ಗುಣಮಟ್ಟವನ್ನು ಪೂರೈಸುವುದರ ಜೊತೆಗೆ,
Categories: ಮೊಬೈಲ್ -
ಎಸ್ ಬಿ ಐ ಬ್ಯಾಂಕ್ ನಲ್ಲಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ! ಇಲ್ಲಿದೆ ವಿವರ

ಈ ವರದಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರೊಬೇಷನರಿ ಆಫೀಸರ್ (PO) ನೇಮಕಾತಿ 2024 (State bank of India (PO) Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



