Tag: bigg boss kannada season 9
-
ಹೆಣ್ಣು ಮಗು ಇರುವ ಕುಟುಂಬಕ್ಕೆ ಸಿಗಲಿದೆ ಬರೋಬ್ಬರಿ 22 ಲಕ್ಷ..! ರೂಪಾಯಿ!

ಸುಕನ್ಯ ಸಮೃದ್ಧಿ ಯೋಜನೆಯ (sukanya samriddhi yojana) ಅಡಿಯಲ್ಲಿ ಹೆಣ್ಣು ಮಕ್ಕಳ ಪೋಷಕರಿಗೆ ದೊರೆಯುತ್ತದೆ 22 ಲಕ್ಷ! ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರವು ನೀಡುವ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಸಣ್ಣ ಠೇವಣಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ವಿನ್ಯಾಸಗೊಳಿಸಲಾಗಿದೆ. ಇದೀಗ ಈ ಯೋಜನೆಯಲ್ಲಿ ಹೂಡಿಕೆಯ ಅತಿ ಹೆಚ್ಚು ಇದ್ದು, ಮನೆಯ ಹೆಣ್ಣು ಮಕ್ಕಳ (girl child) ಪೋಷಕರ ಖಾತೆಗೆ ಬಹಳಷ್ಟು ಹಣ ಜಮಾ ಆಗಲಿದೆ. ಅದರ ಬಗ್ಗೆ ಸಂಪೂರ್ಣ
Categories: ಮುಖ್ಯ ಮಾಹಿತಿ -
Gram Panchayat Jobs: ಪಿಯುಸಿ ಪಾಸಾದವರಿಗೆ ಗ್ರಾಮ ಪಂಚಾಯತಿಯಲ್ಲಿ ಕೆಲಸ! ಅಪ್ಲೈ ಮಾಡಿ

ಈ ವರದಿಯಲ್ಲಿ ಗ್ರಾಮ ಪಂಚಾಯತಿ(Gram panchayat)ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Haveri Gram Panchayat Recruitment 2024: ನೀವು ಪಿಯು ಪದವೀಧರರಾಗಿದ್ದು ಸರ್ಕಾರಿ ಉದ್ಯೋಗವನ್ನು
Categories: ಉದ್ಯೋಗ -
Adhaar Update: 1 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ಹೊಸ ನಿಯಮ ಜಾರಿ!

1 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್, ಹೊಸ ನಿಯಮಗಳಲ್ಲಿ ಜಾರಿ! ಇಂದು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಆಧಾರ್ ಕಾರ್ಡ್ ಅನ್ನು ಮುಖ್ಯ ಐಡೆಂಟಿಟಿ ಕಾರ್ಡ್ ಆಗಿ ಬಳಸುತ್ತೇವೆ. ಭಾರತೀಯ ನಾಗರಿಕರಿಗೆ ಅನೇಕ ಸೇವೆಗಳನ್ನು ಒದಗಿಸಲು ಭಾರತ ಸರ್ಕಾರವು ಆಧಾರ್ ಕಾರ್ಡ್(Aadhaar Card) ಅನ್ನು ಬಳಸುತ್ತದೆ. ಆಧಾರ್ ಕಾರ್ಡ್ ವ್ಯಾಪಕವಾಗಿ ವಿಳಾಸ ಮತ್ತು ಗುರುತಿನ ಪುರಾವೆ (Proof of identity)ಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಹೆಚ್ಚು ಡಿಜಿಟಲ್(Digital) ಆರ್ಥಿಕತೆಯತ್ತ ಭಾರತದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ
Categories: ಮುಖ್ಯ ಮಾಹಿತಿ -
ಸರ್ಕಾರದ ಹೊಸ ಯೋಜನೆಯಲ್ಲಿ ಸಿಗಲಿದೆ ಬರೋಬ್ಬರಿ 25 ಲಕ್ಷ ಸಬ್ಸಿಡಿ! ಇಲ್ಲಿದೆ ಮಾಹಿತಿ

ನಿರುದ್ಯೋಗಿಗಳಿಗೆ NLM ಯೋಜನೆಯಲ್ಲಿ 25 ಲಕ್ಷವನ್ನು ಶೇ 50% ಸಬ್ಸಿ(subsidy)ಡಿಯೊಂದಿಗೆ ಉದ್ಯೋಗ ಕಲ್ಪಿಸುವ ಅವಕಾಶ. ದೇಶದಲ್ಲಿ ಸದ್ಯಕ್ಕೆ ನಿರುದ್ಯೋಗ ಸಮಸ್ಯೆ(Unemployment problem ) ತಾಂಡವವಾಡುತ್ತಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ NLM ಯೋಜನೆಯನ್ನು ಕೈಗೊಂಡಿದೆ. ಯುವಜನತೆಗೆ ಈ ಯೋಜನೆಯಡಿಯಲ್ಲಿ ಜಾನುವಾರು ಸಾಕಾಣಿಕೆ, ಜಾನುವಾರು ಉತ್ಪನ್ನಗಳಾದ ಹಾಲು, ಬೆಣ್ಣೆ, ತುಪ್ಪ, ಮೊಟ್ಟೆ, ಮಾಂಸ, ಉಣ್ಣೆ ಉತ್ಪಾದನೆ ದೇಶದಲ್ಲಿ ಹೆಚ್ಚಿಸುವುದಕ್ಕಾಗಿ ಹಾಗೂ ಕೋಳಿ, ಕುರಿ, ಹಂದಿ, ಮೇಕೆ, ಸಾಕಾಣಿಕೆಯನ್ನು ಆರಂಭಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ
Categories: ಮುಖ್ಯ ಮಾಹಿತಿ -
ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ಬಜೆಟ್ನಲ್ಲಿ 8ನೇ ವೇತನ ಆಯೋಗದ ಪ್ರಸ್ತಾವನೆ!!

ಈ ಬಾರಿಯ ಬಜೆಟ್ನಲ್ಲಿ ಎಂಟನೇ ವೇತನ ಆಯೋಗದ (8th Pay Commission) ರಚನೆಯ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ . ಸರ್ಕಾರಿ ನೌಕರರಿಗೆ ಶುಭ ಸುದ್ದಿ! 8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಲಿದೆ? ಭಾರತದಲ್ಲಿ ಮೊದಲ ವೇತನ ಆಯೋಗವನ್ನು ಜನವರಿ 1946 ರಲ್ಲಿ ಸ್ಥಾಪಿಸಲಾಯಿತು. 7 ನೇ ವೇತನ ಆಯೋಗವು (7 th Pay Commission) ಜನವರಿ 2016 ರಲ್ಲಿ ಜಾರಿಗೆ ಬಂದಿತು. 8 ನೇ ವೇತನ ಆಯೋಗವು ಜನವರಿ 2026 ರಿಂದ ಜಾರಿಗೆ
Categories: ಮುಖ್ಯ ಮಾಹಿತಿ -
BSNL ಗ್ರಾಹಕರೆ ಗಮನಿಸಿ : ಕಡಿಮೆ ವೆಚ್ಚದ ಎರಡು ಬಂಪರ್ ರೀಚಾರ್ಜ್ ಪ್ಲಾನ್ ಬಿಡುಗಡೆ

ಟೆಲಿಕಾಂ ಬೆಲೆ ಏರಿಕೆಯ ನಡುವೆ BSNL ಉತ್ತಮ ಕೈಗುಟುವ ಮತ್ತು ಬಜೆಟ್ ಸ್ನೇಹಿ (Budget – friendly) ಯೋಜನೆಯೊಂದಿಗೆ ಎರಡೂ ವಿಶೇಷ ಯೋಜನೆಗಳನ್ನು ಬಂದಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಟೆಲಿಕಾಂ ವಲಯದಲ್ಲಿ ನಡೆಯುತ್ತಿರುವ ಬೆಲೆ ಏರಿಕೆಗಳ ನಡುವೆ BSNL ನ ಹೊಸ ರೀಚಾರ್ಜ್ ಯೋಜನೆಗಳು ಗ್ರಾಹಕರಿಗೆ ಸ್ವಾಗತಾರ್ಹ ಪರಿಹಾರವಾಗಿದೆ. 28 ದಿನಗಳ ಯೋಜನೆಯಂತಹ ಆಯ್ಕೆಗಳೊಂದಿಗೆ ರೂ.
Categories: ತಂತ್ರಜ್ಞಾನ
Hot this week
-
BIGNEWS: ಕರ್ನಾಟಕದ 15 ಜಿಲ್ಲೆಗಳಿಗೆ ಹೊಸ 10 ರೈಲುಗಳು; ಪ್ರಮುಖ 14 ಮಾರ್ಗದಲ್ಲಿ ಸಂಚಾರ! ಎಲ್ಲಿಂದ ಎಲ್ಲಿಗೆ?
-
ರಾಜ್ಯದ ಕೃಷಿ ಭೂಮಿ ಪರಿವರ್ತನೆ ಕನ್ವರ್ಷನ್ ನಿಯಮ ಸಂಪೂರ್ಣ ಬದಲು! ಏನೆಲ್ಲಾ ಹೊಸ ನಿಯಮ? ರಾಜ್ಯ ಸರ್ಕಾರ ಮಹತ್ವದ ಆದೇಶ
-
ರಾಜ್ಯದ 96,844 ಹೊರಗುತ್ತಿಗೆ ನೌಕರರ ವೇತನ ಇನ್ಮುಂದೆ ಪಕ್ಕಾ: ಸರ್ಕಾರದಿಂದ ಬಿಗ್ ಪ್ಲ್ಯಾನ್ ಖಾಸಗಿ ಏಜೆನ್ಸಿಗಳಿಗೆ 15ದಿನ ಗಡುವು ಕೊಟ್ಟ ಸರ್ಕಾರ!
-
ಐಟಿಐ ಲಿಮಿಟೆಡ್ನಲ್ಲಿ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ
-
ರೈತರಿಗೆ ಬಂಪರ್ ಆಫರ್: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ!
Topics
Latest Posts
- BIGNEWS: ಕರ್ನಾಟಕದ 15 ಜಿಲ್ಲೆಗಳಿಗೆ ಹೊಸ 10 ರೈಲುಗಳು; ಪ್ರಮುಖ 14 ಮಾರ್ಗದಲ್ಲಿ ಸಂಚಾರ! ಎಲ್ಲಿಂದ ಎಲ್ಲಿಗೆ?

- ರಾಜ್ಯದ ಕೃಷಿ ಭೂಮಿ ಪರಿವರ್ತನೆ ಕನ್ವರ್ಷನ್ ನಿಯಮ ಸಂಪೂರ್ಣ ಬದಲು! ಏನೆಲ್ಲಾ ಹೊಸ ನಿಯಮ? ರಾಜ್ಯ ಸರ್ಕಾರ ಮಹತ್ವದ ಆದೇಶ

- ರಾಜ್ಯದ 96,844 ಹೊರಗುತ್ತಿಗೆ ನೌಕರರ ವೇತನ ಇನ್ಮುಂದೆ ಪಕ್ಕಾ: ಸರ್ಕಾರದಿಂದ ಬಿಗ್ ಪ್ಲ್ಯಾನ್ ಖಾಸಗಿ ಏಜೆನ್ಸಿಗಳಿಗೆ 15ದಿನ ಗಡುವು ಕೊಟ್ಟ ಸರ್ಕಾರ!

- ಐಟಿಐ ಲಿಮಿಟೆಡ್ನಲ್ಲಿ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

- ರೈತರಿಗೆ ಬಂಪರ್ ಆಫರ್: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ!





