Tag: bigg boss kannada season 9
-
Business loan: ಹೊಸ ಬಿಸಿನೆಸ್ ಪ್ರಾರಂಭಿಸಲು ಕೇಂದ್ರದಿಂದ ಸಿಗಲಿದೆ ನೆರವು..! ಮುದ್ರಾ ಲೋನ್ ಮಿತಿ ಹೆಚ್ಚಳ!

ಕೇಂದ್ರ ಬಜೆಟ್ ನಲ್ಲಿ ಹೆಚ್ಚಿದ ಮುದ್ರಾ ಸಾಲ ಮಿತಿ, ಷರತ್ತುಗಳು, ಅರ್ಹತೆಗಳ ವಿವರ ಹೀಗಿದೆ : 2015ರ ಏಪ್ರಿಲ್ 8ರಂದು ಪ್ರಾರಂಭವಾದ ಮುದ್ರಾ ಯೋಜನೆಯು (Mudra Scheme) 2016ರಲ್ಲಿ ಪ್ರಾರಂಭವಾದ ಎಸ್ಯುಪಿಐ ಯೋಜನೆಯೊಂದಿಗೆ ವಿಶೇಷವಾಗಿ ಮಹಿಳೆಯರು ಮತ್ತು ಎಸ್ ಸಿ/ ಎಸ್ಟಿ ಸಮುದಾಯಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಗಳು ಹೊಸ ಉದ್ಯಮಗಳ ಸ್ಥಾಪನೆಯನ್ನು ಬೆಂಬಲಿಸುತ್ತವೆ ಮತ್ತು ಮಹಿಳೆಯರ ಆರ್ಥಿಕ ಉನ್ನತಿಗೆ ಪ್ರೋತ್ಸಾಹ ನೀಡುತ್ತದೆ. ಹಾಗೆಯೇ ಮುದ್ರಾ ಯೋಜನೆ ಮತ್ತು ಎಸ್ಯುಪಿಐ ಯೋಜನೆಗಳು (SUPI schemes)
Categories: ಮುಖ್ಯ ಮಾಹಿತಿ -
LIC HFL Recruitment: LIC ಜೂನಿಯರ್ ಅಸಿಸ್ಟೆಂಟ್ ನೇಮಕಾತಿಗೆ ಅರ್ಜಿ ಆಹ್ವಾನ! ಹೀಗೆ ಅಪ್ಲೈ ಮಾಡಿ

ಈ ವರದಿಯಲ್ಲಿ LIC ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ LIC HFL ನಿಂದ 200 ಜೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿ: ಎಲ್ಐಸಿ
Categories: ಉದ್ಯೋಗ -
ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 115 ಕಿ. ಮೀ ಮೈಲೇಜ್ ಕೊಡುವ ಸ್ಕೂಟಿ

ಅಥರ್ 450s(Ather 450s): 115 ಕಿಮೀ ವರೆಗೆ ನಿಮ್ಮ ಪ್ರಯಾಣವನ್ನು ಸುಲಭಗೊಳಿಸಿ! 115 ಕಿಮೀ ವರೆಗಿನ ಅದ್ಭುತ ಶ್ರೇಣಿಯೊಂದಿಗೆ, ಅಥರ್ 450s ನಿಮ್ಮ ದಿನನಿತ್ಯದ ಪ್ರಯಾಣವನ್ನು ಹೆಚ್ಚು ಸುಲಭಗೊಳಿಸುತ್ತದೆ. ಕೈಗೆಟುಕುವ ಬೆಲೆಯಲ್ಲಿ, ಇದು ಸ್ಟೈಲಿಶ್ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ನೀಡುತ್ತದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಥರ್ 450s ಎಲೆಕ್ಟ್ರಿಕ್ ಸ್ಕೂಟರ್ (Ather 450s Electric
Categories: E-ವಾಹನಗಳು -
ವಿದ್ಯಾರ್ಥಿಗಳಿಗೆ ಸಿಗಲಿದೆ 75 ಸಾವಿರ ಸ್ಕಾಲರ್ಶಿಪ್..! ಕೇಂದ್ರದ ಹೊಸ ಯೋಜನೆ!

ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಹಾಕಲು ಕೇಂದ್ರ ಸರ್ಕಾರವು ವಿದ್ಯಾರ್ಥಿವೇತನ (scholarship)ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪ್ರಮುಖವಾದ ‘ಪ್ರಧಾನ ಮಂತ್ರಿ ವಿದ್ಯಾರ್ಥಿವೇತನ ಯೋಜನೆ(Pradhan Mantri Scholarship Scheme)’ ಇತ್ತೀಚಿನ ಉನ್ನತ ಶಿಕ್ಷಣದ ದ್ವಾರ ತೆರೆಯುತ್ತಿದೆ. 75, 000 ರಿಂದ 1, 25, 000 ರೂಪಾಯಿಗಳ ವಿದ್ಯಾರ್ಥಿವೇತನದೊಂದಿಗೆ, ನಿಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಇದು ಒಂದು ಅದ್ಭುತ ಅವಕಾಶ. ಇನ್ನಷ್ಟು ಮಾಹಿತಿಗಾಗಿ, ಈ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ವಿದ್ಯಾರ್ಥಿ ವೇತನ -
7th pay commission : ಶೇಕಡ 27ರಷ್ಟು ವೇತನ ಹೆಚ್ಚಿಸಿದರೆ, ಯಾರಿಗೆ ಎಷ್ಟೆಲ್ಲ ಸಂಬಳ ಹೆಚ್ಚಾಗುತ್ತದೆ ಗೊತ್ತಾ?

7 ನೇ ರಾಜ್ಯ ವೇತನ ಆಯೋಗದ(7th pay commission) ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಕುರಿತು ಮುಖ್ಯಮಂತ್ರಿಗಳ ಹೇಳಿಕೆ: ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳ ಪರಿಷ್ಕರಣೆಯ ಬೇಡಿಕೆಗಳನ್ನು ಪರಿಹರಿಸಲು 19.11.2022 ರಂದು 7 ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿದೆ. ವೇತನ ಆಯೋಗವು ತನ್ನ ವರದಿಯನ್ನು 24.03.2024 ರಂದು ಸಲ್ಲಿಸಿತು. ಈಗ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರಿಗೆ ಆಗಬಹುದಾದ ವೇತನ ರಚನೆ
Categories: ಮುಖ್ಯ ಮಾಹಿತಿ -
ಗೃಹಲಕ್ಷ್ಮೀ ಎರಡು ತಿಂಗಳ ಪೆಂಡಿಂಗ್ ಹಣ ಈ ದಿನ ಖಾತೆಗೆ ಬರಲಿದೆ- ಲಕ್ಷ್ಮೀ ಹೆಬ್ಬಾಳ್ಕರ್

ಗೃಹಲಕ್ಷ್ಮೀ ಯೋಜನೆಯ (gruhalakshmi scheme) ಹಣ ಇನ್ನು 2 ದಿನದಲ್ಲಿ ಜಮೆ ಆಗಲಿದೆ. ಈಗಾಗಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು(Five Guarantee Schemes) ಸುದ್ದಿಯಲ್ಲಿವೆ. ಅದರಲ್ಲಿ ಮುಖ್ಯ ವಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana). ಇನ್ನು ಜೂನ್ ತಿಂಗಳ ಕಂತಿಗಾಗಿ ಕಾಯುತ್ತಿರುವವರಿಗೆ ಇದು ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ, ಶೀಘ್ರದಲ್ಲೆ ಜೂನ್ ತಿಂಗಳ ಕಂತು ಬಿಡುಗಡೆಯಾಗಲಿದೆ. ಗೃಹಲಕ್ಷ್ಮೀ ಹಣ (gruhalakshmi money) ಫಲಾನುಭವಿಗಳಿಗೆ ಕಳೆದ ಮೇ 5ರಂದು
Categories: ಮುಖ್ಯ ಮಾಹಿತಿ -
ಪೋಷಕರೇ ಗಮನಿಸಿ, ನಿಮ್ಮ ಮಗುವಿಗೂ ಸಿಗಲಿದೆ ಪಿಂಚಣಿ, ಹಣ ಉಳಿಸುವ ಹೊಸ ಸ್ಕೀಮ್ ಲಾಂಚ್..!

ಪೋಷಕರೇ, ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿದ್ದೀರಾ? ಈಗ ಚಿಂತಿಸಬೇಡಿ! ಸರ್ಕಾರವು ನಿಮ್ಮ ಮಗುವಿನ ಭವಿಷ್ಯದ ಭದ್ರತೆಗಾಗಿ ವಿಶೇಷ ಪ್ರಕಟಣೆಯನ್ನು ಪ್ರಕಟಿಸಿದೆ. ಈ ಯೋಜನೆಯ ಮೂಲಕ, ನಿಮ್ಮ ಮಗುವಿನ ಶಿಕ್ಷಣ, ವಿವಾಹ, ಉದ್ಯೋಗ ಮತ್ತು ಇನ್ನೂ ಹೆಚ್ಚಿನದಕ್ಕಾಗಿ ಖಚಿತವಾದ ಭವಿಷ್ಯವನ್ನು ಖಚಿತಪಡಿಸಿಕೊಳ್ಳಬಹುದು. ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ NPS ವಾತ್ಸಲ್ಯ:
Categories: ಸರ್ಕಾರಿ ಯೋಜನೆಗಳು -
IRCTC Recruitment 2024: IRCTC ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ಡೀಟೇಲ್ಸ್

ಈ ವರದಿಯಲ್ಲಿ IRCTC ಯಲ್ಲಿ ಖಾಲಿ ಇರುವ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರು ಉದ್ಯೋಗದ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ IRCTC ನೇಮಕಾತಿ 2024 ಅವಲೋಕನ ಭಾರತೀಯ ರೈಲ್ವೇ ಕೇಟರಿಂಗ್
Categories: ಉದ್ಯೋಗ -
ಜಿಯೋ ಬಳಕೆದಾರರಿಗೆ ಬಂಪರ್ ಆಫರ್ 3 ಹೊಸ ಪ್ಲಾನ್ ಬಿಡುಗಡೆ.! ಇಲ್ಲಿದೆ ಡೀಟೇಲ್ಸ್

ಜಿಯೋ (jio) ನ ಮೂರು ಹೊಸ ಪ್ರಿಪೇಯ್ಡ್ (pre paid) ಯೋಜನೆಗಳು. ಡಿಸ್ನಿ+ ಹಾಟ್ ಸ್ಟಾರ್, ಝೀ5 ಮತ್ತು ಸೋನಿ ಲಿವ್ ನಂತಹ ದೊಡ್ಡ OTT ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯು ಉಚಿತ. ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯತೆಯನ್ನು (popularity) ಹೊಂದಿರುವ ಜಿಯೋ (Jio) ಕಂಪನಿ ತನ್ನ ಗ್ರಾಹಕರಿಗೆ ಹಲವಾರು ರೀತಿಯ ಪ್ಲಾನ್ ರಿಯಾಯಿತಿ ಯನ್ನು ನೀಡುತ್ತ ಬಂದಿದೆ. ಆದರೆ ಇತ್ತೀಚಿಗೆ ಜಿಯೋ ಟೆಲಿಕಾಂ ಸಂಸ್ಥೆ ರಿಚಾರ್ಜ್ ದರವನ್ನು (recharge rate) ಏರಿಕೆ ಮಾಡಿತ್ತು. ಇದರಿಂದ ಗ್ರಾಹಕರಿಗೆ ತುಂಬಾ ಬೇಸರವಾಗಿದ್ದರಿಂದ ಹಲವರು
Categories: ತಂತ್ರಜ್ಞಾನ
Hot this week
-
ರಾಜ್ಯದ 96,844 ಹೊರಗುತ್ತಿಗೆ ನೌಕರರ ವೇತನ ಇನ್ಮುಂದೆ ಪಕ್ಕಾ: ಸರ್ಕಾರದಿಂದ ಬಿಗ್ ಪ್ಲ್ಯಾನ್ ಖಾಸಗಿ ಏಜೆನ್ಸಿಗಳಿಗೆ 15ದಿನ ಗಡುವು ಕೊಟ್ಟ ಸರ್ಕಾರ!
-
ಐಟಿಐ ಲಿಮಿಟೆಡ್ನಲ್ಲಿ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ
-
ರೈತರಿಗೆ ಬಂಪರ್ ಆಫರ್: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ!
-
ಮೊಬೈಲ್ನಲ್ಲೇ ಪಡೆಯಿರಿ ‘ಇ-ಸ್ವತ್ತು’ ಖಾತೆ: ಫಾರಂ 11A ಮತ್ತು 11B ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.
-
ಖಾಯಂ ಸಿಬ್ಬಂದಿಗೆ 1 ಕೋಟಿ, ಹೊರಗುತ್ತಿಗೆ ನೌಕರರಿಗೆ 20 ಲಕ್ಷ ವಿಮೆ: ಅರಣ್ಯ ಇಲಾಖೆಯ ಈಶ್ವರ ಖಂಡ್ರೆ ಘೋಷಣೆ.!
Topics
Latest Posts
- ರಾಜ್ಯದ 96,844 ಹೊರಗುತ್ತಿಗೆ ನೌಕರರ ವೇತನ ಇನ್ಮುಂದೆ ಪಕ್ಕಾ: ಸರ್ಕಾರದಿಂದ ಬಿಗ್ ಪ್ಲ್ಯಾನ್ ಖಾಸಗಿ ಏಜೆನ್ಸಿಗಳಿಗೆ 15ದಿನ ಗಡುವು ಕೊಟ್ಟ ಸರ್ಕಾರ!

- ಐಟಿಐ ಲಿಮಿಟೆಡ್ನಲ್ಲಿ ಪ್ರೊಫೆಷನಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

- ರೈತರಿಗೆ ಬಂಪರ್ ಆಫರ್: ಕೇವಲ ₹10 ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಿಸಿ! ಸರ್ಕಾರದಿಂದ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ!

- ಮೊಬೈಲ್ನಲ್ಲೇ ಪಡೆಯಿರಿ ‘ಇ-ಸ್ವತ್ತು’ ಖಾತೆ: ಫಾರಂ 11A ಮತ್ತು 11B ಡೌನ್ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

- ಖಾಯಂ ಸಿಬ್ಬಂದಿಗೆ 1 ಕೋಟಿ, ಹೊರಗುತ್ತಿಗೆ ನೌಕರರಿಗೆ 20 ಲಕ್ಷ ವಿಮೆ: ಅರಣ್ಯ ಇಲಾಖೆಯ ಈಶ್ವರ ಖಂಡ್ರೆ ಘೋಷಣೆ.!


