Tag: bigg boss kannada season 9
-
Free LPG Cylinders: ಭರ್ಜರಿ ಗುಡ್ ನ್ಯೂಸ್, 3 ಅಡುಗೆ ಸಿಲಿಂಡರ್ ಗ್ಯಾಸ್ ಉಚಿತ ಪಡೆಯಿರಿ!

ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ ವತಿಯಿಂದ ಮಹಿಳೆಯರಿಗೆ ಮೂರು ಅಡುಗೆ ಅನಿಲ ಸಿಲಿಂಡರ್ಗಳು ಉಚಿತ! ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ : ಮಹಾರಾಷ್ಟ್ರ ರಾಜ್ಯದ ಆರ್ಥಿಕವಾಗಿ ಅಸ್ಥಿರವಾಗಿರುವ ಕುಟುಂಬಗಳಿಗೆ ಉಚಿತ ಎಲ್ಪಿಜಿ ಗ್ಯಾಸ್ (LPG gas) ಸಿಲಿಂಡರ್ಗಳನ್ನು ಒದಗಿಸಲು ಮಹಾರಾಷ್ಟ್ರ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಮತ್ತು ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ಫಲಾನುಭವಿಗಳಾಗಿರುವ ಮಹಾರಾಷ್ಟ್ರ (Maharastra) ರಾಜ್ಯದಎಲ್ಲಾ ಮಹಿಳಾ ನಾಗರಿಕರು ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆಯ (Chief Minister Annapurna Scheme)
Categories: ಸರ್ಕಾರಿ ಯೋಜನೆಗಳು -
ಹೊಸ ಇ ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ..! ರಿವರ್ಸ್ ಗೇರ್ ನೊಂದಿಗೆ ಭರ್ಜರಿ ಎಂಟ್ರಿ.!

ಗೋದಾವರಿ ಎಲೆಕ್ಟ್ರಿಕ್ ಮೋಟಾರ್ಸ್(Godavari Electric Motors) ಹೊಸ ಫ್ಯಾಮಿಲಿ ಇ-ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಹೌದು, ಎಲೆಕ್ಟ್ರಿಕ್ ಸ್ಕೂಟರ್(Electric Scooter)ಗಳ ರೇಸ್ನಲ್ಲಿ ಮತ್ತೊಂದು ಹೊಚ್ಚ ಹೊಸ ಸ್ಕೂಟರ್ ಸೇರ್ಪಡೆಯಾಗಿದೆ. ಬನ್ನಿ ಹಾಗಿದ್ರೆ ಈ ಸ್ಕೂಟರ್ ನ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Eblu Feo X: ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧಿ ಗೋದಾವರಿ ಎಲೆಕ್ಟ್ರಿಕ್
Categories: E-ವಾಹನಗಳು -
32 ಇಂಚಿನ QLED Google smart TV ಈಗ ಕೇವಲ ರೂ.11,999/- ಗೆ ಲಭ್ಯ! ಈ ಆಫರ್ ಮಿಸ್ ಮಾಡ್ಕೋಬೇಡಿ

ನಂಬಲಾಗದ ಡೀಲ್: 32-ಇಂಚಿನ QLED Google Smart TV ಕೇವಲ ₹11,999! ಹೊಸ ಸ್ಮಾರ್ಟ್ ಟಿವಿ(Smart TV)ಗಾಗಿ ಹುಡುಕುತ್ತಿದ್ದೀರಾ? ನಿಮ್ಮ ಹುಡುಕಾಟ ಇಲ್ಲಿಗೆ ಅಂತ್ಯವಾಗಲಿದೆ! ಫ್ಲಿಪ್ಕಾರ್ಟ್(Flipkart)ನಲ್ಲಿ ಈಗಿರುವ ಅದ್ಭುತ ಕೊಡುಗೆಯನ್ನು ನೀವು ನೋಡಬೇಕು. ಕೇವಲ ₹11, 999 ರೂಗಳಿಗೆ, ನೀವು 32 ಇಂಚಿನ QLED Google Smart TV ಅನ್ನು ಮನೆಗೆ ತರಬಹುದು. ಇದು ಕೇವಲ ಒಂದು ಸ್ಮಾರ್ಟ್ ಟಿವಿ ಅಲ್ಲ, ಇದು ನಿಮ್ಮ ಮನೆಗೆ ಒಂದು ಮನೋರಂಜನೆಯ ಕೇಂದ್ರವಾಗಿದೆ. ಈ ಅದ್ಭುತ ಕೊಡುಗೆಯ ಬಗ್ಗೆ ಇನ್ನಷ್ಟು
Categories: ರಿವ್ಯೂವ್ -
7th pay commission : ಸರ್ಕಾರಿ ನೌಕಕರಿಗೆ ತುಟ್ಟಿಭತ್ಯೆಯಲ್ಲಿ ಶೇಕಡ 3ರಷ್ಟು ಹೆಚ್ಚಳ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಏಳನೇ ವೇತನ ಆಯೋಗ(7th pay commission)ದಿಂದ ತುಟ್ಟಿ ಭತ್ಯೆಯಲ್ಲಿ ಶೇ.3ರಷ್ಟು ಏರಿಕೆ! ಜುಲೈ 1 ರಿಂದ ಜಾರಿಯಾಗಿದ್ದು, ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡೆಯಲಿದ್ದಾರೆ ಸರ್ಕಾರಿ ನೌಕರರು. ಕೇಂದ್ರ ಸರ್ಕಾರವು ಸೆಪ್ಟೆಂಬರ್ನಲ್ಲಿ ಡಿಎ ಅನ್ನು ಶೇಕಡಾ 3 ರಿಂದ 4 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಇನ್ನು ತುಟ್ಟಿ ಭತ್ಯೆಯಲ್ಲಿ 3 ರಷ್ಟು ಹೆಚ್ಚಳ ಈಗಾಗಲೇ ದೃಢೀಕರಿಸಲ್ಪಟ್ಟಿದೆ. ಕೇಂದ್ರ ಸರ್ಕಾರದ (Central Government) ಈ ನಿರ್ಧಾರದಿಂದ ಸರ್ಕಾರಿ ನೌಕರರಿಗೆ(Government Employees) ಗುಡ್ನ್ಯೂಸ್ ಸಿಕ್ಕಂತಾಗಿದೆ.ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ವಾಹನ ಖರೀದಿಗೆ 4 ಲಕ್ಷ ರೂ. ಭರ್ಜರಿ ಸಬ್ಸಿಡಿ

ಸ್ವಂತ ವಾಹನ (Vehicle) ಖರೀದಿಸಬೇಕೆಂಬ ಯೋಚನೆ ಇದೆಯೇ? ಹಾಗಿದ್ದಲ್ಲಿ ಸರ್ಕಾರದಿಂದ ಸಿಗುತ್ತದೆ 3ಲಕ್ಷ ರೂಪಾಯಿಯ ಸಹಾಯಧನ(subsidy). ಇಂದು ರಾಜ್ಯ ಸರ್ಕಾರದಿಂದ ( state government) ಹಲವಾರು ಯೋಜನೆಗಳು ಜಾರಿಗೆ ಬರುತ್ತಿವೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಮುಂದೆ ತರುವ ಸದುದ್ದೇಶವನ್ನು ಇಟ್ಟುಕೊಂಡು ರಾಜ್ಯ ಸರ್ಕಾರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದೆ. ಇನ್ನು ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳಬೇಕೆಂಬ ಹಲವರಿಗೆ ರಾಜ್ಯ ಸರ್ಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ. ಸದ್ಯ ರಾಜ್ಯ ಸರ್ಕಾರ ನಿರುದ್ಯೋಗಿಗಳಿಗಾಗಿ ( unemployees ) ವಿಶೇಷ ಯೋಜನೆಯೊಂದನ್ನು
Categories: ಮುಖ್ಯ ಮಾಹಿತಿ -
ನರೇಗಾ ಯೋಜನೆಯಡಿ ಸಿಗಲಿದೆ 5 ಲಕ್ಷ ಉಚಿತ ಹಣ! ಇಲ್ಲಿದೆ ಕಂಪ್ಲೀಟ್ ಮಾಹಿತಿ

ತೋಟಗಾರಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಸರ್ಕಾರದ ನರೇಗಾ ಯೋಜನೆಯಡಿ 5 ಲಕ್ಷ ಉಚಿತ ಸಹಾಯಧನ! ತೋಟಗಾರಿಕೆ ಎಂಬುದು ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಸಸ್ಯಗಳ ಕೃಷಿ, ಸಂಸ್ಕರಣೆ ಮತ್ತು ಮಾರಾಟ ಮಾಡುವ ಒಂದು ಕ್ಷೇತ್ರವಾಗಿದೆ. ತೋಟಗಾರಿಕೆಯು (Horticulture) ಕೃಷಿಯ ಒಂದು ಶಾಖೆಯಾಗಿದ್ದು, ಇಲ್ಲಿ ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಅಲಂಕಾರಿಕ ಮಹತ್ವದ ಸಸ್ಯಗಳನ್ನು ಬೆಳೆಸುವುದಾಗಿದೆ.ಇಂದು ಎಲ್ಲರೂ ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ತೋಟಗಾರಿಕೆ ಮಾಡುತ್ತಿದ್ದು, ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಂತಹ ತೋಟಗಾರಿಕೆ ಬೆಳೆಗಾರರಿಗೆ ಇದೀಗ ಗುಡ್
Categories: ಮುಖ್ಯ ಮಾಹಿತಿ -
ಕಮ್ಮಿ ಬೆಲೆಯಲ್ಲಿ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಗಳು..!

ಸಿಕ್ಕಾಪಟ್ಟೆ ಮೈಲೇಜ್ ಕೊಡುವ ಸ್ಕೂಟರ್(Scooter) ಹುಡುಕುತ್ತಿದ್ದೀರಾ? ನಿಮ್ಮ ಬಜೆಟ್ಗೆ ತಕ್ಕಂತೆ ಸ್ಟೈಲಿಶ್ ಆಗಿ ಕಾಣುವ ಸ್ಕೂಟರ್ ಬೇಕಾಗಿದೆಯೇ? ಹಾಗಾದರೆ, ಈ ವರದಿ ನಿಮಾಗಾಗಿ. ಈ ವರದಿಯಲ್ಲಿ ಭಾರತದ ಅತ್ಯುತ್ತಮ ಸ್ಕೂಟರ್ ಗಳ ಕುರಿತು ಹಾಗೂ ಅದರ ಬೆಲೆ ಮತ್ತು ವಿಶೇಷತೆಗಳ ಕುರಿತು ಮಾಹಿತಿಯನ್ನು ನೀಡಿದ್ದೇವೆ, ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದಲ್ಲಿ ದೈನಂದಿನ ಪ್ರಯಾಣಿಕರಿಗೆ ಅತ್ಯುತ್ತಮ ಸ್ಕೂಟರ್
Categories: ರಿವ್ಯೂವ್ -
ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಜರುಗಲಿದೆ ಬೃಹತ್ ಉದ್ಯೋಗ ಮೇಳ !100ಕ್ಕೂ ಹೆಚ್ಚು ಪ್ರತಿಷ್ಟಿತ ಸಂಸ್ಥೆಗಳು ಭಾಗವಹಿಸಲಿವೆ. ನಮ್ಮ ದೇಶದಲ್ಲಿ ಇಂದು ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿ ಕಾಡುತ್ತಿದೆ. ಹಲವಾರು ಯುವಕ ಯುವತಿಯರಿಗೆ ವಿದ್ಯೆ ಇದ್ದರೂ ಕೂಡ ಕೆಲಸ ಸಿಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಅವರ ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಸಿಗದೇ ಇರುವುದು ಹಾಗೂ ಯಾವ ಸಂಸ್ಥೆಯಾದರೂ ಕೂಡ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಅವರ ಕೆಲಸದ ಅನುಭವವನ್ನು ಕೇಳುತ್ತವೆ. ಇದರಿಂದಾಗಿ ಹೆಚ್ಚಿನ ನಿರುದ್ಯೋಗ ಸಮಸ್ಯೆಯು ಕಾಡುತ್ತಿದೆ ಎಂದರೆ
Categories: ಉದ್ಯೋಗ -
ಕೇಂದ್ರದ ಈ ಹೊಸ ಯೋಜನೆಯಲ್ಲಿ ಸಿಗುತ್ತೆ ನಿರುದ್ಯೋಗಗಳಿಗೆ ಕೆಲಸ..!

ಪ್ರಧಾನ ಮಂತ್ರಿ ರೋಜ್ಗರ್ ಪ್ರೋತ್ಸಾಹನ್ ಯೋಜನೆ ಕಾರ್ಯಗತ. ಉದ್ಯೋಗದಾತರಿಗೆ ಗುಡ್ ನ್ಯೂಸ್. ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆ (Pradhan Mantri Rozgar Yojana) ಅಥವಾ PMRY ಕೇಂದ್ರ ಸರ್ಕಾರದ ಉಪಕ್ರಮವಾಗಿದ್ದು, ನಿರುದ್ಯೋಗಿಯಾಗಿರುವ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 1993 ರಲ್ಲಿ ಪ್ರಾರಂಭವಾದ ಈ ಯೋಜನೆಯು ಯುವಕರು ಮತ್ತು ಮಹಿಳೆಯರಿಗೆ ನಿರುದ್ಯೋಗಿ ಸಾಲ(loan)ವನ್ನು ನೀಡುತ್ತದೆ. ಈ ಯೋಜನೆಯಡಿಯಲ್ಲಿ, ಉದಯೋನ್ಮುಖ ಉದ್ಯಮಿಗಳು ಸೇವೆ, ವ್ಯಾಪಾರ, ಉತ್ಪಾದನೆ, ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಾಪಾರ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಿರುವ
Categories: ಉದ್ಯೋಗ
Hot this week
-
ದೇವರಾಜ ಅರಸು ನಿಗಮದಿಂದ ಸಿಗಲಿದೆ ₹2 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ನೆರವು! ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!
-
Weather Update: ವರ್ಷಾಂತ್ಯದ 5 ದಿನ ರಾಜ್ಯದಲ್ಲಿ ‘ಕೋಲ್ಡ್ ವೇವ್’; ಯಾವ ಜಿಲ್ಲೆಯಲ್ಲಿ ಮಳೆ? ಎಲ್ಲಿ ಚಳಿ? ಸಂಪೂರ್ಣ ವರದಿ.
-
Gold Rate Today: ಕ್ರಿಸ್ಮಸ್ ಮುಗಿಯುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ‘ದಿಢೀರ್ ಬದಲಾವಣೆ’? ಇಂದಿನ ರೇಟ್ ಚೆಕ್ ಮಾಡಿ.!
-
ದಿನ ಭವಿಷ್ಯ 26- 12- 2025: “ಶುಕ್ರವಾರದ ಬಂಪರ್ ಲಾಟರಿ! ಈ 3 ರಾಶಿಯವರ ಮನೆ ಬಾಗಿಲಿಗೆ ಬರ್ತಿದ್ದಾಳೆ ಮಹಾಲಕ್ಷ್ಮಿ; ಇಂದೇ ದುಡ್ಡು ಎಣಿಸ್ತೀರಾ!”
-
ಮಿಸ್ ಮಾಡ್ಕೋಬೇಡಿ! ಕಾರ್ಮಿಕರ ಮಕ್ಕಳ ಓದಿಗೆ ಸಿಗುತ್ತೆ ₹20,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ
Topics
Latest Posts
- ದೇವರಾಜ ಅರಸು ನಿಗಮದಿಂದ ಸಿಗಲಿದೆ ₹2 ಲಕ್ಷದಿಂದ ₹50 ಲಕ್ಷದವರೆಗೆ ಆರ್ಥಿಕ ನೆರವು! ಸಿಗಲಿದೆ ಈ ಎಲ್ಲಾ ಸೌಲಭ್ಯಗಳು.!

- Weather Update: ವರ್ಷಾಂತ್ಯದ 5 ದಿನ ರಾಜ್ಯದಲ್ಲಿ ‘ಕೋಲ್ಡ್ ವೇವ್’; ಯಾವ ಜಿಲ್ಲೆಯಲ್ಲಿ ಮಳೆ? ಎಲ್ಲಿ ಚಳಿ? ಸಂಪೂರ್ಣ ವರದಿ.

- Gold Rate Today: ಕ್ರಿಸ್ಮಸ್ ಮುಗಿಯುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ‘ದಿಢೀರ್ ಬದಲಾವಣೆ’? ಇಂದಿನ ರೇಟ್ ಚೆಕ್ ಮಾಡಿ.!

- ದಿನ ಭವಿಷ್ಯ 26- 12- 2025: “ಶುಕ್ರವಾರದ ಬಂಪರ್ ಲಾಟರಿ! ಈ 3 ರಾಶಿಯವರ ಮನೆ ಬಾಗಿಲಿಗೆ ಬರ್ತಿದ್ದಾಳೆ ಮಹಾಲಕ್ಷ್ಮಿ; ಇಂದೇ ದುಡ್ಡು ಎಣಿಸ್ತೀರಾ!”

- ಮಿಸ್ ಮಾಡ್ಕೋಬೇಡಿ! ಕಾರ್ಮಿಕರ ಮಕ್ಕಳ ಓದಿಗೆ ಸಿಗುತ್ತೆ ₹20,000 ಸ್ಕಾಲರ್ಶಿಪ್; ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ


