Tag: bigg boss kannada season 9
-
ಇನ್ಫೋಸಿಸ್ ಕಂಪನಿಯಲ್ಲಿ ಬರೋಬ್ಬರಿ 20 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.!

ಇನ್ಫೋಸಿಸ್ನಿಂದ 20,000ಕ್ಕೂ ಹೆಚ್ಚು ಹೊಸ ಉದ್ಯೋಗ: ಐಟಿ ಕ್ಷೇತ್ರದ ಹೊಸ ಯುವಕರಿಗೆ ಅವಕಾಶ ಭಾರತದ ಐಟಿ ಕ್ಷೇತ್ರದಲ್ಲಿ ಪ್ರಗತಿಯ ಆಲೋಚನೆ ಮಾಡುತ್ತಿರುವ ಯುವಜನತೆಗೆ ಇನ್ಫೋಸಿಸ್(Infosys) ಹೊಸದೊಂದು ದಾರಿ ತೆರೆದು ಕೊಟ್ಟಿದೆ. ಕಂಪನಿಯು 20,000ಕ್ಕೂ ಹೆಚ್ಚು ಫ್ರೆಶರ್ ಅಭ್ಯರ್ಥಿಗಳನ್ನು(Fresher Candidates)ನೇಮಕ ಮಾಡಲು ಬೃಹತ್ ಯೋಜನೆ ರೂಪಿಸುತ್ತಿದೆ ಎಂದು ಅಧಿಕೃತವಾಗಿ ತಿಳಿಸಲಾಗಿದೆ. ತಾಂತ್ರಿಕ ಮತ್ತು ಇಂಜಿನಿಯರಿಂಗ್(Technical and Engineering)ಹಿನ್ನಲೆಯವರು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆಯನ್ನು ಇಡಲು ಇದು ಸೂಕ್ತ ವೇದಿಕೆಯಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಉದ್ಯೋಗ -
ಕಳೆದ `ಮೊಬೈಲ್’ ಪತ್ತೆ ಮಾಡಲು ಸರ್ಕಾರದ ಹೊಸ ಸೇವೆ ಪ್ರಾರಂಭ, ತಪ್ಪದೇ ತಿಳಿದುಕೊಳ್ಳಿ

ವಂಚನೆ ತಡೆಗೆ ಸರ್ಕಾರದ ಮಹತ್ವದ ಹೆಜ್ಜೆ: `ಸಂಚಾರಿ ಸಾಥಿ’ ಆಪ್ ಬಿಡುಗಡೆ, ನಿಮ್ಮ ಮೊಬೈಲ್ ಕಳೆದುಹೋಗಿದ್ರೆ ಹೀಗೆ ಪತ್ತೆಹಚ್ಚಿ! ದೇಶದ ದೂರಸಂಪರ್ಕ (Telecommunication) ಸೇವೆಗಳಲ್ಲಿ ಭದ್ರತೆ ಹಾಗೂ ಜನಸಾಮಾನ್ಯರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ, ಭಾರತ ಸರ್ಕಾರದ ದೂರಸಂಪರ್ಕ ಇಲಾಖೆ (DoT) ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ‘ಸಂಚಾರಿ ಸಾಥಿ’ (Sanchar Saathi) ಎಂಬ ನೂತನ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಜನರ ಆನ್ಲೈನ್ ಮತ್ತು ಮೊಬೈಲ್ ವಂಚನೆ ತಡೆಗಟ್ಟುವ ಮೂಲಕ, ಕಳೆದುಹೋದ ಮೊಬೈಲ್ ಪತ್ತೆಹಚ್ಚಲು, ಕಳ್ಳತನಗೊಂಡ ಫೋನ್ಗಳ ಬಗ್ಗೆ ದೂರು
Categories: ಮುಖ್ಯ ಮಾಹಿತಿ -
ರಾಜ್ಯದ ಈ ರೈತರಿಗೆ ಶೇ.50 ಸಹಾಯಧನದಲ್ಲಿ `ಮಿನಿ ಟ್ರ್ಯಾಕ್ಟರ್’ ಯಂತ್ರೋಪಕರಣ ಪಡೆಯಲು ಅರ್ಜಿ ಆಹ್ವಾನ.!

ಮಿನಿ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳಿಗಾಗಿ ರಾಜ್ಯ ಸರ್ಕಾರದ ವಿಶೇಷ ಸಹಾಯಧನ: ರೈತರಿಗೆ ಸಿಹಿ ಸುದ್ದಿ ರಾಜ್ಯ ಸರ್ಕಾರ 2024-25ರ ಸಾಲಿನಲ್ಲಿ ರೈತರಿಗೆ ಕೃಷಿ ಕ್ಷೇತ್ರದಲ್ಲಿ ನಿರಂತರ ಬೆಂಬಲ ನೀಡಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಈ ಯೋಜನೆಯ ಪ್ರಮುಖ ಭಾಗವಾಗಿ, ಕೃಷಿ ಯಾಂತ್ರೀಕರಣ ಮತ್ತು ಉತ್ಪನ್ನ ಸಂಸ್ಕರಣೆ ಕಾರ್ಯಕ್ರಮದಡಿ ಮಿನಿ ಟ್ರ್ಯಾಕ್ಟರ್(Mini Tractor)ಮತ್ತು ಇತರೆ ಕೃಷಿ ಉಪಕರಣಗಳನ್ನು ಶೇ.90ರವರೆಗೆ ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳು -
8th Pay Commssion: ಕೇಂದ್ರ ನೌಕರರ ವೇತನ ಭಾರಿ ಹೆಚ್ಚಳ..? 2025 ರ ಬಜೆಟ್ನಲ್ಲಿ ಮಹತ್ವದ ಘೋಷಣೆ ಏನು?

8ನೇ ವೇತನ ಆಯೋಗ(8th Pay Commission): 2025 ಬಜೆಟ್ನಲ್ಲಿ ಮಹತ್ವದ ಘೋಷಣೆ ನಿರೀಕ್ಷೆ? ಕೇಂದ್ರ ನೌಕರರ ವೇತನ ಶೇಕಡಾ 186ರಷ್ಟು ಹೆಚ್ಚಳ ಸಾಧ್ಯತೆ? ಮುಂದಿನ ತಿಂಗಳ ಫೆಬ್ರವರಿಯಲ್ಲಿ (February) ಕೇಂದ್ರ ಬಜೆಟ್ 2025 ಮಂಡನೆಯಾಗಲಿದ್ದು, ಹೊಸ ವೇತನ ಆಯೋಗದ ನಿರೀಕ್ಷೆಯಲ್ಲಿ ಕೇಂದ್ರ ನೌಕರರು ಇದ್ದಾರೆ. ಆದ್ದರಿಂದ ಬಜೆಟ್ 2025(Budget 2025) ಮಂಡನೆಯಾಗುವುದನ್ನು ಸರ್ಕಾರಿ ನೌಕರರು ಉತ್ಸುಕರಾಗಿ ಎದುರು ನೋಡುತ್ತಿದ್ದಾರೆ. ವಿಶೇಷವಾಗಿ, 8ನೇ ವೇತನ ಆಯೋಗದ ಕುರಿತಂತೆ ಆದ ಘೋಷಣೆ ಎಲ್ಲರ ಗಮನ ಸೆಳೆದಿದೆ. ದೇಶದ 1 ಕೋಟಿ
Categories: ಮುಖ್ಯ ಮಾಹಿತಿ -
ಪ್ಯಾನ್ ಕಾರ್ಡ್ ಮೂಲಕ ಸಾಲ ಪಡೆಯುವ ಯೋಜನೆ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಪ್ಯಾನ್ ಕಾರ್ಡ್(PAN card) ಬಳಸಿ ತ್ವರಿತ ಸಾಲ ಪಡೆಯಬಹುದು: ಸರಳ ಮಾರ್ಗದಲ್ಲಿ ಹಣಕಾಸು ಸಮಸ್ಯೆಗೆ ಪರಿಹಾರದ ಮಾಹಿತಿ ಇಲ್ಲಿದೆ ಇಂದಿನ ಆಧುನಿಕ ಯುಗದಲ್ಲಿ ಹಣಕಾಸು ತುರ್ತು ಅವಶ್ಯಕತೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗುವ ಸಂದರ್ಭದಲ್ಲಿ, ಪ್ಯಾನ್ ಕಾರ್ಡ್(PAN card) ಬಳಸಿ ತ್ವರಿತ ಸಾಲ(loan) ಪಡೆಯುವ ಆಯ್ಕೆಯು ಬೆಳಕಿಗೆ ಬಂದಿದೆ. ಪ್ಯಾನ್ ಕಾರ್ಡ್ ಅತ್ಯಂತ ಮುಖ್ಯವಾದ ಹಣಕಾಸು ದಾಖಲೆಗಳಲ್ಲೊಂದು ಆಗಿದ್ದು, ಇದನ್ನು ಆಧರಿಸಿ ಅಸುರಕ್ಷಿತ ಸಾಲವನ್ನು ಪಡೆಯಬಹುದು. ಈ ಸಾಲಗಳು ಪೂರ್ತಿಯಾಗಿ ಆನ್ಲೈನ್
Categories: ಸುದ್ದಿಗಳು -
200 ರೂಪಾಯಿ ನೋಟುಗಳು ಬಂದ್ ಆಗುತ್ತಾ..? ಸ್ಪಷ್ಟನೆ ನೀಡಿದ ಆರ್ಬಿಐ

ಹೊಸ ತಿರುವು ಪಡೆದ 200 ರೂಪಾಯಿ ನೋಟಿನ ಸುದ್ದಿ! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ 200 ರೂಪಾಯಿ ನೋಟು ರದ್ದು ಎಂಬ ಸುದ್ದಿ ನಿಜವೇ? ಈ ಬಗ್ಗೆ ಆರ್ಬಿಐ ಏನು ಹೇಳಿದೆ? ಸಂಪೂರ್ಣ ವಿವರಗಳಿಗಾಗಿ ಓದಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜನವರಿ 2025ರಲ್ಲಿ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ: 200 ರೂಪಾಯಿ ನೋಟುಗಳ ರದ್ದತಿಯ ಬಗ್ಗೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ವ್ಯಾಪಕವಾಗಿ
Categories: ಸುದ್ದಿಗಳು -
KPSC Recruitment 2025 : ‘KPSC’ ಯಿಂದ 945 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅಪ್ಲೈ ಮಾಡಿ

ಈ ವರದಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ನೇಮಕಾತಿ 2025 ( Karnataka State Agricultural department Recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಉದ್ಯೋಗ
Hot this week
-
ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
Topics
Latest Posts
- ಅಂಗನವಾಡಿ ನೇಮಕಾತಿ 2025-26: ಬರೊಬ್ಬರಿ 1,787 ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

- Manasvini Scheme: ಮಹಿಳೆಯರಿಗೆ ಪ್ರತಿ ತಿಂಗಳು ಸಿಗಲಿದೆ ₹800 ಪಿಂಚಣಿ; ಸರ್ಕಾರದ ಆಸರೆ! ಅರ್ಜಿ ಸಲ್ಲಿಸುವುದು ಹೇಗೆ?

- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.




