Tag: aadhaar update
-
ಮಕ್ಕಳ ಆಧಾರ್ ಕಾರ್ಡ್ ನವೀಕರಣ ಹೊಸ ನಿಯಮ ಜಾರಿ, ಮನೇಲಿ ಮಗು ಇದ್ರೆ ತಪ್ಪದೇ ತಿಳಿದುಕೊಳ್ಳಿ.!

5 ರಿಂದ 15 ವರ್ಷದ ಮಕ್ಕಳಿಗೆ ಆಧಾರ್ ಬಯೋಮೆಟ್ರಿಕ್ ನವೀಕರಣ ಕಡ್ಡಾಯ: ಶಾಲೆಗಳಿಗೂ UIDAI ಸೂಚನೆ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುವ ಆಧಾರ್ ವ್ಯವಸ್ಥೆ (Adhar system) ಇಂದಿನ ದಿನದಲ್ಲಿ ಶಿಕ್ಷಣದಿಂದ ಹಿಡಿದು ವಿವಿಧ ಸರ್ಕಾರಿ ಸೌಲಭ್ಯಗಳ ವರೆಗೂ ಅಗತ್ಯವಾಗಿದೆ. ಆದರೆ, ವಿಶೇಷವಾಗಿ ಮಕ್ಕಳ ವಿಷಯಕ್ಕೆ ಬಂದಾಗ, ಅವರ ವಯಸ್ಸಿನೊಂದಿಗೆ ದೇಹದ ಬದಲಾವಣೆಗಳು ಸಹಜ. ಈ ಕಾರಣದಿಂದಾಗಿ, 5 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ನಲ್ಲಿ ದಾಖಲಾದ ಬಯೋಮೆಟ್ರಿಕ್ ಮಾಹಿತಿ (Biometric
Categories: ಮುಖ್ಯ ಮಾಹಿತಿ -
ಆಧಾರ್ ಕಾರ್ಡ್ ಬಿಗ್ ಅಪ್ಡೇಟ್, ಸೆಪ್ಟೆಂಬರ್ 14ರೊಳಗೆ ಈ ಕೆಲಸ ಮಾಡದಿದ್ರೆ ದಂಡ ಫಿಕ್ಸ್ !

ಆಧಾರ್ ಕಾರ್ಡ್ (Aadhar Card). ಹೊಂದಿರುವವರೆಲ್ಲರೂ ಗಮನಿಸಿ! ಸೆಪ್ಟೆಂಬರ್ 14ರೊಳಗೆ ನಿಮ್ಮ ಆಧಾರ್ ಕಾರ್ಡ್ ನವೀಕರಿಸದಿದ್ದರೆ ದಂಡ ತಪ್ಪಿಸಲಾಗುವುದಿಲ್ಲ! ಆಧಾರ್ ಕಾರ್ಡ್(Aadhar Card) ಇಂದಿನ ಸಂದರ್ಭದಲ್ಲಿ ಅತ್ಯುತ್ತಮ ಗುರುತಿನ ದಾಖಲೆಯಾಗಿದೆ. ಇಂದಿನ ಯುಗದಲ್ಲಿ ಪ್ಯಾನ್ ಕಾರ್ಡ್(PAN card), ವೋಟರ್ ಐಡಿ(Voter ID), ಪಾಸ್ಪೋರ್ಟ್ (Passport) ಮುಂತಾದ ದಾಖಲೆಗಳಂತೆ ಅದನ್ನು ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಯಾಗಿ ಬಳಸಲಾಗುತ್ತಿದೆ. ಜೊತೆಗೆ ಬ್ಯಾಂಕಿಂಗ್, ಪಿಯುಸಿ, ಇಪಿಎಫ್ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ
Categories: ಮುಖ್ಯ ಮಾಹಿತಿ -
ಬ್ರೇಕಿಂಗ್ ನ್ಯೂಸ್ : ಆಧಾರ ನಿಯಮಾವಳಿಯಲ್ಲಿ ಬದಲಾವಣೆ ಮಾಡಿದ ಸರ್ಕಾರ – ಈ ಸಣ್ಣ ಕೆಲಸ ಈ ಕೂಡಲೇ ಮಾಡಿ
ಎಲ್ಲರಿಗೂ ನಮಸ್ಕಾರ, ಆಧಾರ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ ಒಂದು ಮುಖ್ಯವಾದ ಮಾಹಿತಿಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊರಡಿಸಿದೆ. ಭಾರತ ಸರ್ಕಾರವು ಆಧಾರ ನಿಯಮಾವಳಿಗಳಿಗೆ ತಿದ್ದುಪಡಿಯನ್ನ ತಂದಿದ್ದು ಹತ್ತು ವರ್ಷಗಳ ಹಿಂದೆ ಆಧಾರ್ ಕಾರ್ಡನ್ನು ಪಡೆದಿರುವ ನಾಗರಿಕರು ಮತ್ತು 10 ವರ್ಷಗಳಲ್ಲಿ ಎಂದಿಗೂ ಆಧಾರ್ ಕಾರ್ಡನ್ನು ನವೀಕರಿಸದೆ ಇರುವಂತಹ ನಾಗರಿಕರು ತಮ್ಮ ಆಧಾರ್ ಕಾರ್ಡ್ ದಾಖಲೆಗಳನ್ನು ನವೀಕರಿಸಲು ಟ್ವಿಟರ್ ಮೂಲಕ ವಿನಂತಿಸಲಾಗಿದೆ 25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan
Hot this week
-
ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯಿಂದ ಶೇ. 90% ಸಹಾಯಧನದಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ; ಇಂದೇ ಅರ್ಜಿ ಹಾಕಿ!
-
ಗರುಡ ಪುರಾಣದ ಈ ರಹಸ್ಯಗಳನ್ನು ಪಾಲಿಸಿದರೆ ನಿಮ್ಮ ಯಶಸ್ಸು ಖಚಿತ! ಶತ್ರುಗಳ ಸಂಚಿಗೂ ಸಿಗಲಿದೆ ಮದ್ದು
-
ದುಡ್ಡು ಡಬಲ್ ಆಗೋದು ಯಾವಾಗ? ಬರೀ 10 ಸೆಕೆಂಡ್ನಲ್ಲಿ ಲೆಕ್ಕ ಹಾಕೋ ‘ಮ್ಯಾಜಿಕ್ ಟ್ರಿಕ್’ ಇಲ್ಲಿದೆ! ‘ರೂಲ್ ಆಫ್ 72’!
-
ಬೆಕ್ಕು ದಾರಿ ದಾಟಿದರೆ ಅಶುಭವೇ? ಶಕುನ ಶಾಸ್ತ್ರದ ಈ 5 ಆಘಾತಕಾರಿ ಸತ್ಯಗಳು ನಿಮಗೆ ತಿಳಿದಿರಲಿ!
-
Karnataka Weather: ಕರಾವಳಿಗೆ ತುಂತುರು ಮಳೆ, ಈ 6 ಜಿಲ್ಲೆಗಳಲ್ಲಿ ರಣಬಿಸಿಲು! ಹವಾಮಾನ ಇಲಾಖೆ ಅಲರ್ಟ್!
Topics
Latest Posts
- ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯಿಂದ ಶೇ. 90% ಸಹಾಯಧನದಲ್ಲಿ ಡೀಸೆಲ್ ಪಂಪ್ಸೆಟ್ ವಿತರಣೆ; ಇಂದೇ ಅರ್ಜಿ ಹಾಕಿ!

- ಗರುಡ ಪುರಾಣದ ಈ ರಹಸ್ಯಗಳನ್ನು ಪಾಲಿಸಿದರೆ ನಿಮ್ಮ ಯಶಸ್ಸು ಖಚಿತ! ಶತ್ರುಗಳ ಸಂಚಿಗೂ ಸಿಗಲಿದೆ ಮದ್ದು

- ದುಡ್ಡು ಡಬಲ್ ಆಗೋದು ಯಾವಾಗ? ಬರೀ 10 ಸೆಕೆಂಡ್ನಲ್ಲಿ ಲೆಕ್ಕ ಹಾಕೋ ‘ಮ್ಯಾಜಿಕ್ ಟ್ರಿಕ್’ ಇಲ್ಲಿದೆ! ‘ರೂಲ್ ಆಫ್ 72’!

- ಬೆಕ್ಕು ದಾರಿ ದಾಟಿದರೆ ಅಶುಭವೇ? ಶಕುನ ಶಾಸ್ತ್ರದ ಈ 5 ಆಘಾತಕಾರಿ ಸತ್ಯಗಳು ನಿಮಗೆ ತಿಳಿದಿರಲಿ!

- Karnataka Weather: ಕರಾವಳಿಗೆ ತುಂತುರು ಮಳೆ, ಈ 6 ಜಿಲ್ಲೆಗಳಲ್ಲಿ ರಣಬಿಸಿಲು! ಹವಾಮಾನ ಇಲಾಖೆ ಅಲರ್ಟ್!


