Tag: ಸೈಕಲ್ಚಾಲಿತಸ್ಪ್ರೇಯ
-
ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ
Categories: ಟೆಕ್ ಟ್ರಿಕ್ಸ್ -
ನವೆಂಬರ್ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನಗಳಲ್ಲಿ ಒಂದು ಸಿಹಿ ಸುದ್ದಿ ಇದೆ ಅದೇನಪ್ಪ ಎಂದರೆ ಉದ್ಯೋಗ ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎಷ್ಟು ಹುದ್ದೆಗಳಿವೆ ಮತ್ತು ಕೊನೆಯ ದಿನಾಂಕ ಯಾವಾಗ, ನವೆಂಬರ್ ಎಷ್ಟರಿಂದ ಅರ್ಜಿಯನ್ನು ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು
Categories: ಉದ್ಯೋಗ -
ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ
ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300
Hot this week
-
SUV King: ಟಾಟಾ ನೆಕ್ಸಾನ್, ಪಂಚ್ ಆಟ ನಡೀಲಿಲ್ಲ! ಭಾರತದ ನಂ.1 SUV ಪಟ್ಟಕ್ಕೇರಿದ ಹುಂಡೈ ಕ್ರೆಟಾ – 1.7 ಲಕ್ಷ ಜನ ಇದನ್ನೇ ಯಾಕೆ ತಗೊಂಡ್ರು?
-
Scholarship Alert: ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ
-
ಮಧ್ಯಮ ವರ್ಗದವರಿಗೆ ಅಂತಾನೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ! 3 ಫ್ಯಾಮಿಲಿ ಕಾರುಗಳಿವು ಕೇವಲ ₹4.99 ಲಕ್ಷಕ್ಕೆ ಲಭ್ಯ
-
Karnataka Rain Alert: ಮುಂದಿನ 3 ದಿನ ರಾಜ್ಯದಲ್ಲಿ ವರುಣನ ಅಬ್ಬರ! ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಭಾರಿ ಮಳೆ
-
ಗೃಹಲಕ್ಷ್ಮಿ 23ನೇ ಕಂತು ಜಮಾ: ಹಾವೇರಿ, ಬೆಂಗಳೂರು, ಧಾರವಾಡ, ಉಡುಪಿ ಸೇರಿ ಹಲವೆಡೆ ಹಣ ಬಿಡುಗಡೆ! ಖಾತೆ ತಕ್ಷಣವೇ ಪರಿಶೀಲಿಸಿ
Topics
Latest Posts
- SUV King: ಟಾಟಾ ನೆಕ್ಸಾನ್, ಪಂಚ್ ಆಟ ನಡೀಲಿಲ್ಲ! ಭಾರತದ ನಂ.1 SUV ಪಟ್ಟಕ್ಕೇರಿದ ಹುಂಡೈ ಕ್ರೆಟಾ – 1.7 ಲಕ್ಷ ಜನ ಇದನ್ನೇ ಯಾಕೆ ತಗೊಂಡ್ರು?

- Scholarship Alert: ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ಪ್ರೋತ್ಸಾಹಧನ ಪಡೆಯಲು ಅರ್ಜಿ ಆಹ್ವಾನ – ಇಂದೇ ಅಪ್ಲೈ ಮಾಡಿ

- ಮಧ್ಯಮ ವರ್ಗದವರಿಗೆ ಅಂತಾನೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ! 3 ಫ್ಯಾಮಿಲಿ ಕಾರುಗಳಿವು ಕೇವಲ ₹4.99 ಲಕ್ಷಕ್ಕೆ ಲಭ್ಯ

- Karnataka Rain Alert: ಮುಂದಿನ 3 ದಿನ ರಾಜ್ಯದಲ್ಲಿ ವರುಣನ ಅಬ್ಬರ! ಬೆಂಗಳೂರು ಸೇರಿ 15 ಜಿಲ್ಲೆಗಳಿಗೆ ಭಾರಿ ಮಳೆ

- ಗೃಹಲಕ್ಷ್ಮಿ 23ನೇ ಕಂತು ಜಮಾ: ಹಾವೇರಿ, ಬೆಂಗಳೂರು, ಧಾರವಾಡ, ಉಡುಪಿ ಸೇರಿ ಹಲವೆಡೆ ಹಣ ಬಿಡುಗಡೆ! ಖಾತೆ ತಕ್ಷಣವೇ ಪರಿಶೀಲಿಸಿ


