Category: ವಿದ್ಯಾರ್ಥಿ ವೇತನ
-
Scholarship: ಪ್ರತಿಭಾ ಶೋಧ’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಡೀಟೇಲ್ಸ್
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: CCRT ‘ಪ್ರತಿಭಾ ಶೋಧ(Pratibha Shodha)’ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2024-25 ನೇ ಸಾಲಿನ ವಿದ್ಯಾರ್ಥಿ ವೇತನ ಯೋಜನೆಗಾಗಿ ಕೇಂದ್ರ ಸಾಂಸ್ಕೃತಿಕ ಸಂಪತ್ತಿನ ಅಭಿವೃದ್ಧಿ ಕೇಂದ್ರ (Central Center for Development of Cultural Heritage, CCRT), ನವದೆಹಲಿ, ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಹರನ್ನು ಆಹ್ವಾನಿಸಿದೆ. ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳ ಕಲಾವೈಶಿಷ್ಟ್ಯವನ್ನು ಉತ್ತೇಜಿಸುವ ಮತ್ತು ಅವರ ಸಾಂಸ್ಕೃತಿಕ ಕೌಶಲಗಳನ್ನು ಬೆಳೆಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ವಿದ್ಯಾರ್ಥಿ ವೇತನ -
Infosys Scholarship : ಬರೋಬ್ಬರಿ 1 ಲಕ್ಷ ರೂಪಾಯಿ ನೇರವಾಗಿ ಖಾತೆಗೆ ಬರುವ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ!
ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್ಶಿಪ್ (Infosys Foundation STEM Stars Scholarship) ಗೆ ಅರ್ಜಿ ಅಹ್ವಾನ. ರೂ 1 ಲಕ್ಷದ ವರೆಗೂ ಸಿಗಲಿದೆ ಸ್ಕಾಲರ್ಶಿಪ್. ಇಂದು ನಮ್ಮ ಭಾರತ (India) ಶೈಕ್ಷಣಿಕವಾಗಿಯೂ ಕೂಡ ಮುಂದುವರಿಯುತ್ತಾ ಬರುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿ ವೇತನ (Scholarship) ಎಂಬುದು ಬಹಳ ಸಹಕಾರಿ ಅಂಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಲವು ಸ್ಕಾಲರ್ಶಿಪ್ ಗಳನ್ನು ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಆರ್ಥಿಕವಾಗಿ ಯಾವುದೇ ತೊಂದರೆಯಾಗುವುದು ಕಡಿಮೆಯಾಗುತ್ತದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ…
Categories: ವಿದ್ಯಾರ್ಥಿ ವೇತನ -
ಬರೋಬ್ಬರಿ 15 ಸಾವಿರ ರೂಪಾಯಿ ನೇರವಾಗಿ ಖಾತೆಗೆ ಬರುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ನಿಮ್ಮ ಉನ್ನತ ಶಿಕ್ಷಣದ ಕನಸುಗಳಿಗೆ ರೆಕ್ಕೆ ಹಾಕಲು ಇಲ್ಲಿದೆ ಅದ್ಭುತ ಅವಕಾಶ! ವಿದ್ಯಾಸಿರಿ ಸ್ಕಾಲರ್ಶಿಪ್(Vidyasiri Scholarship) ಗೆ ಅರ್ಜಿ ಸಲ್ಲಿಕೆ ಈಗ ಆರಂಭವಾಗಿದೆ. ಪ್ರತಿ ತಿಂಗಳು 1500 ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆದು ನಿಮ್ಮ ಶಿಕ್ಷಣವನ್ನು ಮುಂದುವರಿಸಿ. ಇಲ್ಲಿದೆ ಅದರ ಸಂಪೂರ್ಣ ಮಾಹಿತಿ ವಿದ್ಯಾಸಿರಿ ಸ್ಕಾಲರ್ಶಿಪ್(Vidyasiri Scholarship), ಕರ್ನಾಟಕ ಸರ್ಕಾರದ ಶೈಕ್ಷಣಿಕ ಯೋಜನೆಗಳಲ್ಲಿ ಪ್ರಮುಖವಾದದ್ದು, ಅದು ವಿಶೇಷವಾಗಿ ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಜಾರಿಗೆ ತಂದಿದೆ. ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ,…
Categories: ವಿದ್ಯಾರ್ಥಿ ವೇತನ -
ಕೇಂದ್ರದ ಹೊಸ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ..! ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಹಾಕಲು ಕೇಂದ್ರ ಸರ್ಕಾರವು ವಿದ್ಯಾರ್ಥಿವೇತನ (scholarship) ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಗಳಲ್ಲಿ ಪ್ರಮುಖವಾದ ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಪ್ರೋತ್ಸಾಹನ್ (Pradhan Mantri Ucchatar Shiksha Protsahan) ಇತ್ತೀಚಿನ ಉನ್ನತ ಶಿಕ್ಷಣದ ದ್ವಾರ ತೆರೆಯುತ್ತಿದೆ. 12,000 ರೂ. ರಿಂದ 20,000 ರೂಪಾಯಿಗಳ ವಿದ್ಯಾರ್ಥಿವೇತನದೊಂದಿಗೆ, ನಿಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಇದು ಒಂದು ಅದ್ಭುತ ಅವಕಾಶ. ಇನ್ನಷ್ಟು ಮಾಹಿತಿಗಾಗಿ, ಈ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ವಿದ್ಯಾರ್ಥಿ ವೇತನ -
ವಿದ್ಯಾಸಿರಿ ಸ್ಕಾಲರ್ಶಿಪ್ | Vidyasiri Scholarship 2024-25 Apply Online @ssp.postmatric.karnataka.gov.in
ಪ್ರಸಕ್ತ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ‘ವಿದ್ಯಾಸಿರಿ’ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ವಿದ್ಯಾ ವೇತನ ಯಾವ ತರಗತಿಯವರಿಗೆ ದೊರೆಯುತ್ತದೆ? ಈ ವಿದ್ಯಾ ವೇತನಕ್ಕೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು? ವಿದ್ಯಾರ್ಥಿ ವೇತನದ ಮೊತ್ತ ಎಷ್ಟು? ಹಾಗೂ ಅರ್ಜಿ ಸಲ್ಲಿಸುವ ವಿಧಾನ ಹೇಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ವಿದ್ಯಾರ್ಥಿ ವೇತನ ಮತ್ತು ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ವಿದ್ಯಾರ್ಥಿ ವೇತನ -
ಈ ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 40,000 ಉಚಿತ ವಿದ್ಯಾರ್ಥಿ ವೇತನ! ಅಪ್ಲೈ ಮಾಡಿ
ಹೀರೋ ಫಿನ್ಕಾರ್ಪ್ ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ (Raman Kant Munjal Scholarship) ಅಡಿಯಲ್ಲಿ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 40,000 ರೂ. ಗಳ ಸ್ಕಾಲರ್ಶಿಪ್. ಇಂದು ವಿದ್ಯೆಯನ್ನು ಕಲಿಯಬೇಕೆಂಬ ಆಸೆ ಎಲ್ಲರಿಗೂ ಇದೆ. ಆದರೆ ತಮಗಿಷ್ಟವಾದ ಕೋರ್ಸ್ ಗಳಲ್ಲಿ (course) ಅಧ್ಯಯನ ಮಾಡಲು ಆರ್ಥಿಕವಾಗಿ ಬೆಂಬಲ ಇಲ್ಲದಿರುವ ಕಾರಣ ಹಲವರು ತಮಗಿಷ್ಟವಾದ ವಿಷಯಗಳಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಗಳನ್ನು (Scholarship) ಎದುರುನೋಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ…
Categories: ವಿದ್ಯಾರ್ಥಿ ವೇತನ -
BD Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 50,000 ಸ್ಕಾಲರ್ಶಿಪ್! ಈಗಲೇ ಅಪ್ಲೈ ಮಾಡಿ
2024 ಬಿಗ್ ಡ್ರೀಮ್ ಸ್ಕಾಲರ್ಶಿಪ್(2024 Big Dream Scholarship): ಪದವಿದರರಿಗೆ ಅತ್ಯುತ್ತಮ ಅವಕಾಶ 2024ರ ಬಿಗ್ ಡ್ರೀಮ್ ಸ್ಕಾಲರ್ಶಿಪ್, ಪದವಿ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಗುರಿಗಳನ್ನು ಸಾಧಿಸಲು ಅತ್ಯುತ್ತಮ ಅವಕಾಶ ಒದಗಿಸುತ್ತದೆ. ಇದು ವಿದ್ಯಾರ್ಥಿಗಳ ಅಡಕಿಯ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಅವರ ಭವಿಷ್ಯವನ್ನು ಬೆಳಗಿಸಲು ಸೂಕ್ತ ವೇದಿಕೆ. ಬನ್ನಿ ಈ ಸ್ಕಾಲರ್ಶಿಪ್ ಕುರಿತಾಗಿ ಇನ್ನಷ್ಟು ಹೆಚ್ಛಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…
Categories: ವಿದ್ಯಾರ್ಥಿ ವೇತನ -
ಕೇಂದ್ರದ ಪಿಎಂ ಉಷಾ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಿ ಬರೋಬ್ಬರಿ 20 ಸಾವಿರ ಪಡೆಯಿರಿ.!
ನೀವು ಪಿಯುಸಿ(PUC )ಮುಗಿಸಿ, ಕಾಲೇಜಿಗೆ ಕನಸು ಕಾಣುತ್ತಿದ್ದೀರಾ? ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಇಲ್ಲಿದೆ ಒಂದು ಅದ್ಭುತ ಅವಕಾಶ! ಕೇಂದ್ರ ಸರ್ಕಾರವು ನಿಮಗೆ ಶೈಕ್ಷಣಿಕ ಸಹಾಯ ಮಾಡಲು ಮುಂದಾಗಿದೆ. ಹೌದು, ಪಿಎಂ ಉಷಾ ವಿದ್ಯಾರ್ಥಿವೇತನ ಯೋಜನೆ ನಿಮಗಾಗಿ! ನೀವು 12 ನೇ ತರಗತಿಯಲ್ಲಿ 80% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದರೆ ಮತ್ತು ಯಾವುದೇ ಪದವಿ ಕೋರ್ಸ್ಗೆ(degree course) ಸೇರಲು ಬಯಸಿದರೆ, ನೀವು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿವೇತನವು ನಿಮ್ಮ ಶುಲ್ಕ, ಹಾಸ್ಟೆಲ್ ವೆಚ್ಚ ಮತ್ತು ಇತರ…
Categories: ವಿದ್ಯಾರ್ಥಿ ವೇತನ -
Blue star Scholarship: ಬ್ಲೂ ಸ್ಟಾರ್ ವಿದ್ಯಾರ್ಥಿವೇತಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಸಿಗಲಿದೆ 75 ಸಾವಿರ ರೂ.!
ಬ್ಲೂ ಸ್ಟಾರ್ ಫೌಂಡೇಶನ್ನ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವದ ವಿದ್ಯಾರ್ಥಿವೇತನ(scholarship) ಕಾರ್ಯಕ್ರಮ. ಇಲ್ಲಿದೆ ಸಂಪೂರ್ಣ ಮಾಹಿತಿ. ಬ್ಲೂ ಸ್ಟಾರ್ ಫೌಂಡೇಶನ್(Blue Star foundation)ನ ಮಹತ್ವದ ಉಪಕ್ರಮವಾದ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವದ ವಿದ್ಯಾರ್ಥಿವೇತನ ಕಾರ್ಯಕ್ರಮವು ಎಂಜಿನಿಯರಿಂಗ್ (Engineering) ಮತ್ತು ಆರ್ಕಿಟೆಕ್ಚರ್(Architecture)ನಲ್ಲಿ ಪದವಿಪೂರ್ವ ಮತ್ತು ಡಿಪ್ಲೊಮಾ ಕೋರ್ಸ್ಗಳನ್ನು ಅನುಸರಿಸುವ ಹಿಂದುಳಿದ ವಿದ್ಯಾರ್ಥಿಗಳ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. 1982 ರಲ್ಲಿ ಸ್ಥಾಪಿತವಾದ ಬ್ಲೂ ಸ್ಟಾರ್ ಫೌಂಡೇಶನ್ ಬ್ಲೂ ಸ್ಟಾರ್ ಲಿಮಿಟೆಡ್ನ ಲೋಕೋಪಕಾರಿ ಅಂಗವಾಗಿದೆ, ಇದು ಭಾರತದ ಪ್ರಮುಖ ಹವಾನಿಯಂತ್ರಣ…
Categories: ವಿದ್ಯಾರ್ಥಿ ವೇತನ
Hot this week
-
ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ
-
Bank: ಬ್ಯಾಂಕ್ ಖಾತೆದಾರ ಸತ್ತರೆ ಅಕೌಂಟ್ನಲ್ಲಿರೋ ದುಡ್ಡು ಯಾರಿಗೆ ಸೇರುತ್ತೆ? ನಾಮಿನಿಗೆ ಹೋಗುತ್ತೆ ಅಂದುಕೊಂಡಿದ್ದೀರಾ?
-
ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆಯಲ್ಲಿ ಬಂಪರ್ ಕುಸಿತ! GST ಕಡಿತದ ನಂತರ ಭರ್ಜರಿ ಉಳಿತಾಯ ಈಗ ಬೆಲೆ ಎಷ್ಟು?
-
ಹಲ್ಲು ಹುಳುಕು ಮತ್ತು ಸಂವೇದನಾಶೀಲತೆಗೆ ಉಪ್ಪಿನ ಎಣ್ಣೆ: ಮನೆಮದ್ದುಗಳಿಂದ ಹಲ್ಲಿನ ನೋವಿಗೆ ಪರಿಹಾರ
-
ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ
Topics
Latest Posts
- ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಈ ಕೂಡಲೇ ಹೀಗೆ ಅರ್ಜಿ ಸಲ್ಲಿಸಿ
- Bank: ಬ್ಯಾಂಕ್ ಖಾತೆದಾರ ಸತ್ತರೆ ಅಕೌಂಟ್ನಲ್ಲಿರೋ ದುಡ್ಡು ಯಾರಿಗೆ ಸೇರುತ್ತೆ? ನಾಮಿನಿಗೆ ಹೋಗುತ್ತೆ ಅಂದುಕೊಂಡಿದ್ದೀರಾ?
- ಹೀರೋ ಸ್ಪ್ಲೆಂಡರ್ ಪ್ಲಸ್ ಬೆಲೆಯಲ್ಲಿ ಬಂಪರ್ ಕುಸಿತ! GST ಕಡಿತದ ನಂತರ ಭರ್ಜರಿ ಉಳಿತಾಯ ಈಗ ಬೆಲೆ ಎಷ್ಟು?
- ಹಲ್ಲು ಹುಳುಕು ಮತ್ತು ಸಂವೇದನಾಶೀಲತೆಗೆ ಉಪ್ಪಿನ ಎಣ್ಣೆ: ಮನೆಮದ್ದುಗಳಿಂದ ಹಲ್ಲಿನ ನೋವಿಗೆ ಪರಿಹಾರ
- ತುಲಾ ರಾಶಿಯಲ್ಲಿ ಸೂರ್ಯ-ಮಂಗಳ ಯುತಿ | ಈ 3 ರಾಶಿಯವರಿಗೆ ಉನ್ನತಿ ಮತ್ತು ಯಶಸ್ಸು ನಿಶ್ಚಿತ