Category: ಸಾರ್ವಜನಿಕ ಮಾಹಿತಿ
ರಾಜ್ಯದ ವಿದ್ಯಾರ್ಥಿಗಳೇ ಗಮನಕ್ಕೆ : `SSLC ಪರೀಕ್ಷೆ-1′ ನೋಂದಣಿ ಅವಧಿ ಈ ದಿನದವರೆಗೆ ವಿಸ್ತರಣೆ

ಬೆಂಗಳೂರು: SSLC ಪರೀಕ್ಷೆ-1 ಗಾಗಿ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ. ಮಾರ್ಚ್ 2026 ರಲ್ಲಿ ನಡೆಯಲಿರುವ SSLC ಪರೀಕ್ಷೆ-1ಗೆ, ಈಗ ನ.15 ರವರೆಗೆ ನೋಂದಣಿ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಮೂಲತಃ, ಈ ನೋಂದಣಿ ಪ್ರಕ್ರಿಯೆ ಅಕ್ಟೋಬರ್ 31 ರೊಳಗಾಗಿ ಪೂರ್ಣಗೊಳ್ಳಬೇಕಿತ್ತು. ಆದರೆ, ಅಕ್ಟೋಬರ್ 18 ರ ವರೆಗೆ
Categories: ಸಾರ್ವಜನಿಕ ಮಾಹಿತಿಇಲ್ಲಿ ಗಮನಿಸಿ :`ಟೂತ್ ಪೇಸ್ಟ್’ ನ ಕೆಳಭಾಗದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತಾ?

ನಾವು ದಿನವೂ ಬಳಸುವ ಟೂಶ್ಪೇಸ್ಟ್ ಟ್ಯೂಬ್ನ ಕೆಳಭಾಗದಲ್ಲಿ ಹಸಿರು, ನೀಲಿ, ಕೆಂಪು ಅಥವಾ ಕಪ್ಪು ಬಣ್ಣದ ಒಂದು ಚಿಕ್ಕ ಚೌಕಟ್ಟು (ಕಲರ್ ಕೋಡ್) ಇರುತ್ತದೆ. ಇದರ ಬಗ್ಗೆ ಇಂಟರ್ನೆಟ್ನಲ್ಲಿ ನಾನಾ ತರಹದ ತಪ್ಪು ಮಾಹಿತಿಗಳು ಹರಡಿವೆ. ಇವುಗಳ ನಿಜವಾದ ಅರ್ಥ ಏನು ಎಂದು ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಹರಡಿರುವ ತಪ್ಪು ವಿವರಗಳು: ಜನರಲ್ಲಿ ಇದನ್ನು ಕುರಿತು ಒಂದು ಅಪಾರ್ಥ
Categories: ಸಾರ್ವಜನಿಕ ಮಾಹಿತಿಗ್ರಾಹಕರಿಗೆ ಸಿಹಿಸುದ್ದಿ : ಅಂಚೆ ಇಲಾಖೆಯಿಂದ ಹೊಸ `Dak Seva App’ ಬಿಡುಗಡೆ, ಈ ಎಲ್ಲಾ ಸೇವೆಗಳು ಲಭ್ಯ.!

ಗ್ರಾಹಕರಿಗೆ ಶುಭಸುದ್ದಿ ದೇಶದ ಅಂಚೆ ಇಲಾಖೆಯು ತನ್ನ ಎಲ್ಲಾ ಸೇವೆಗಳನ್ನು ಜನರ ಮನೆಗೆಲಸಕ್ಕೆ ತರುವ ಉದ್ದೇಶದಿಂದ ‘ಡಾಕ್ ಸೇವಾ’ ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಐತಿಹಾಸಿಕವಾಗಿ, ಅಂಚೆ ಇಲಾಖೆ ಎಂದರೆ ಕೇವಲ ಪತ್ರಗಳನ್ನು ಕಳುಹಿಸುವ ಸೇವೆ ಎಂದು ಭಾವಿಸಲಾಗಿತ್ತು. ಆದರೆ, ತಂತ್ರಜ್ಞಾನದ ಯುಗದಲ್ಲಿ ಇಲಾಖೆಯು ಸಂಪೂರ್ಣವಾಗಿ ರೂಪಾಂತರ ಹೊಂದಿದೆ. ಇಂದು ಅಂಚೆ
Categories: ಸಾರ್ವಜನಿಕ ಮಾಹಿತಿಜೀವನದಲ್ಲಿ ಪ್ರಗತಿಗೆ ಕುಲದೇವರ ದೇವಸ್ಥಾನಕ್ಕೆ ಹೋಗುವಾಗ ಈ 2 ವಸ್ತುಗಳನ್ನು ತಪ್ಪದೇ ತೆಗೆದುಕೊಂಡು ಹೋಗಿ

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಕುಟುಂಬ, ವ್ಯಾಪಾರ, ಉದ್ಯ, ವಿದ್ಯಾಭ್ಯಾಸ ಅಥವಾ ವೃತ್ತಿಯಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬೇಕೆಂಬ ಹಂಬಲ ಹೊಂದಿರುತ್ತಾನೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಅಡೆತಡೆಗಳು, ವಿಳಂಬಗಳು, ಫಲಿತಾಂಶ ದೊರೆಯದಿರುವಿಕೆ ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಕುಲದೇವತೆಯ ಆರಾಧನೆಯು ಅತ್ಯಂತ ಶಕ್ತಿಶಾಲಿ ಪರಿಹಾರವಾಗಿದೆ. ಕುಲದೇವತೆಯು ಕುಟುಂಬದ ರಕ್ಷಕ ಶಕ್ತಿಯಾಗಿದ್ದು, ಅವರ ಕೃಪೆಯಿಂದ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಬೆಳವಣಿಗೆ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸು ದೊರೆಯುತ್ತದೆ. ಕುಲದೇವರ ದೇವಸ್ಥಾನಕ್ಕೆ ಭೇಟಿ ನೀಡುವಾಗ ಮಲ್ಲಿಗೆ ಹೂವು ಮತ್ತು
Categories: ಸಾರ್ವಜನಿಕ ಮಾಹಿತಿಮಲ್ಟಿಪ್ಲೆಕ್ಸ್’ಗಳಲ್ಲಿ ‘ಕಾಫಿಗೆ 700, ನೀರಿಗೆ 100’ : ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ‘ಸುಪ್ರೀಂಕೋರ್ಟ್’ ತರಾಟೆ

ನವದೆಹಲಿಯ ಸುಪ್ರೀಂ ಕೋರ್ಟ್ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ಗಳ ಜೊತೆಗೆ ಆಹಾರ ಮತ್ತು ಪಾನೀಯಗಳಿಗೆ ವಿಧಿಸಲಾಗುತ್ತಿರುವ ಅತಿ ಹೆಚ್ಚು ದರಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠವು, “ಜನರು ಸಿನಿಮಾ ಆನಂದಿಸಲು ಬರಬೇಕು, ಆದರೆ ಈ ರೀತಿ ದರ ಏರಿಕೆ ಮಾಡಿದರೆ ಸಿನಿಮಾ ಹಾಲ್ಗಳು ಶೀಘ್ರದಲ್ಲೇ ಖಾಲಿಯಾಗುತ್ತವೆ” ಎಂದು ಎಚ್ಚರಿಕೆ ನೀಡಿದೆ. ಈ ಹೇಳಿಕೆಯು ಮಲ್ಟಿಪ್ಲೆಕ್ಸ್ ಉದ್ಯಮಕ್ಕೆ ದೊಡ್ಡ ಸಂದೇಶವಾಗಿದೆ. ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನೆ –
Categories: ಸಾರ್ವಜನಿಕ ಮಾಹಿತಿಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಏರ್ಪಾಟು ಮಾಡುವ ಸಲುವಾಗಿ ಕ್ರಮವಹಿಸುವ ಕುರಿತು..

ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಕಾಲುದಾರಿ, ಬಂಡಿದಾರಿ ಏರ್ಪಾಟು ಮಾಡುವ ಸಲುವಾಗಿ ಕ್ರಮವಹಿಸುವ ಕುರಿತು ಸರ್ಕಾರದಿಂದ ಹೊಸ ಆದೇಶ ಹೊರಡಿಸಿದ್ದು ಈ ಕೆಳಗಿನ ಆದೇಶದಂತೆ ಈ ಮಾಹಿತಿಗಳನ್ನು ಓದಿ ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಇ-ಸ್ವತ್ತು ಯೋಜನೆಯಡಿ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ವಿತರಣೆ ಎ-ಖಾತಾ ಪಡೆಯಲು ಬಿ-ಖಾತಾ(B-Khata) ನಿವೇಶನಗಳಿಗೆ ಹೊಸ ಅವಕಾಶ, ಆದರೆ ಈ ನಿಯಮಗಳು ಕಡ್ಡಾಯ ರಾಜ್ಯದ ಜನತೆಗೆ ಬಂಪರ್ ಗುಡ್ ನ್ಯೂಸ್ : 1 ಕೋಟಿ ಅಕ್ರಮ ಮನೆ,
Categories: ಸಾರ್ವಜನಿಕ ಮಾಹಿತಿಇ ಸ್ವತ್ತು 11 A ಮತ್ತು 11B ಗ್ರಾಮ ಪಂಚಾಯಿತಿಗಳ ತೆರಿಗೆ ದರ ಮತ್ತು ಶುಲ್ಕ ನಿಯಮಗಳು 2025 ಹೀಗಿವೆ ನೋಡಿ

ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 12278/2007 ದಿನಾಂಕ: 07.07.2008ರಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಭೂ ಪರಿವರ್ತನೆ ಆದೇಶ ಇಲ್ಲದ ಮತ್ತು ಬಡಾವಣೆ ನಕ್ಷೆ ಅನುಮೋದನೆ ಇಲ್ಲದ ಆಸ್ತಿಗಳ ಕಾನೂನುಬಾಹಿರ ನೋಂದಣಿಯನ್ನು ತಡೆಹಿಡಿಯುವ ಸಲುವಾಗಿ ಒಂದು ವ್ಯವಸ್ಥೆಯನ್ನು ರೂಪಿಸುವಂತೆ ಹಾಗೂ ಅನಧಿಕೃತ ಆಸ್ತಿಗಳ ನೋಂದಣಿಯನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ನೀತಿ ರೂಪಿಸಿ ತಂತ್ರಾಂಶ ಅಭಿವೃದ್ಧಿಯ ಮೂಲಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳ ನೋಂದಣಿಯನ್ನು ನಿಯಂತ್ರಿಸಲು
Categories: ಸಾರ್ವಜನಿಕ ಮಾಹಿತಿಮದ್ಯಪಾನದಿಂದ ಮೆದುಳಿಗೆ ಶಾಶ್ವತ ಹಾನಿ: ಎಚ್ಚೆತ್ತುಕೊಳ್ಳದಿದ್ದರೆ ಆಪತ್ತು ತಜ್ಞರ ಎಚ್ಚರಿಕೆ.!

ಕರ್ನಾಟಕ ಸೇರಿದಂತೆ ಭಾರತದಾದ್ಯಂತ 84% ಕ್ಕಿಂತ ಹೆಚ್ಚು ವಯಸ್ಕರು ತಮ್ಮ ಜೀವನದ ಯಾವುದಾದರೂ ಹಂತದಲ್ಲಿ ಆಲ್ಕೋಹಾಲ್ ಸೇವಿಸುತ್ತಾರೆ ಎಂಬ ಅಧ್ಯಯನಗಳು ಬೆಳಕು ಚೆಲ್ಲಿವೆ. ಸ್ನೇಹಿತರೊಂದಿಗೆ ವಾರಾಂತ್ಯದಲ್ಲಿ ಒಂದು ಲೋಟ ವೈನ್ ಅಥವಾ ಬಿಯರ್ ಕುಡಿಯುವುದು ಸಾಮಾನ್ಯವೆನಿಸಿದರೂ, ಇದು ಮೆದುಳಿನ ಮೇಲೆ ಶಾಶ್ವತ ಮತ್ತು ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ನರರೋಗ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಭುವನೇಶ್ವರದ ಮಣಿಪಾಲ್ ಆಸ್ಪತ್ರೆಯ ನರರೋಗ ತಜ್ಞ ಡಾ. ಅಮ್ಲಾನ್ ತಪನ್ ಮೊಹಾಪಾತ್ರ ಅವರು ತಿಳಿಸುವಂತೆ, ಸಣ್ಣ ಪ್ರಮಾಣದ ಮದ್ಯ ಸೇವನೆಯೂ ಮೆದುಳಿನ ಚಟುವಟಿಕೆಯನ್ನು
Categories: ಸಾರ್ವಜನಿಕ ಮಾಹಿತಿಸಾರ್ವಜನಿಕರ ಗಮನಕ್ಕೆ : ಈ ರೀತಿ ನೀವೂ ನಿಮ್ಮೂರಿನ `ಕಂದಾಯ ನಕ್ಷೆ’ ಯನ್ನು ಮೊಬೈಲ್ ನೋಡಬಹುದು.!

ಪ್ರಾಚೀನ ಕಾಲದಿಂದಲೂ ಕಂದಾಯ ಇಲಾಖೆ ರಾಜ್ಯಾಡಳಿತದ ಬುನಾದಿಯಾಗಿದೆ. ಚಕ್ರವರ್ತಿ ಆಡಳಿತ, ರಾಜವಂಶ, ನಿರಂಕುಶ ಆಡಳಿತ ಅಥವಾ ಪ್ರಜಾಪ್ರಭುತ್ವ – ಯಾವುದೇ ರಾಜ್ಯದಲ್ಲಿ ಭೂ ನಿರ್ವಹಣೆ, ಭೂಕಂದಾಯ ಸಂಗ್ರಹ, ಭೂ ಮಾಲೀಕತ್ವ ನೋಂದಣಿ, ಭೂ ಉಪಯೋಗ ನಿಯಂತ್ರಣ ಮತ್ತು ಭೂ ಸ್ವಾಧೀನ ಹಕ್ಕುಗಳು ಸರ್ಕಾರದ ಪ್ರಮುಖ ಜವಾಬ್ದಾರಿಗಳಾಗಿದ್ದವು. ಪ್ರಾಚೀನ ಭಾರತದಲ್ಲಿ ಕೇವಲ ಎರಡು ಇಲಾಖೆಗಳು ಮಾತ್ರ ಇದ್ದವು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.……:
Categories: ಸಾರ್ವಜನಿಕ ಮಾಹಿತಿ
Hot this week
1 ಲಕ್ಷದೊಳಗೆ ಅತಿ ಹೆಚ್ಚು ಮೈಲೇಜ್ ಕೊಡುವ ಟಾಪ್ ಬೈಕ್ಗಳು: Best Mileage Bikes 2026
RBI ನಲ್ಲಿ 60 ಗ್ರೇಡ್ ಬಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬಂಪರ್ ಅವಕಾಶ.
ಮೈಸೂರು ನ್ಯಾಯಾಲಯದಲ್ಲಿ SSLC, PUC ಪಾಸಾದವರಿಗೆ 93 ಹುದ್ದೆಗಳು! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.
50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ 17 ಜಿಲ್ಲೆಗಳಿಗೆ ಮಳೆ ಅಲರ್ಟ್! ಮುಂದಿನ 3 ದಿನ ಹೇಗಿರಲಿದೆ ವಾತಾವರಣ?
ಮಳೆಯ ನಡುವೆಯೂ ಶಿವಮೊಗ್ಗದಲ್ಲಿ ₹96,559 ಗಡಿ ದಾಟಿದ ಅಡಿಕೆ; 1 ಲಕ್ಷ ತಲುಪುವ ಮುನ್ಸೂಚನೆಯೇ?
Topics
Latest Posts
- 1 ಲಕ್ಷದೊಳಗೆ ಅತಿ ಹೆಚ್ಚು ಮೈಲೇಜ್ ಕೊಡುವ ಟಾಪ್ ಬೈಕ್ಗಳು: Best Mileage Bikes 2026

- RBI ನಲ್ಲಿ 60 ಗ್ರೇಡ್ ಬಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರಿಗೆ ಬಂಪರ್ ಅವಕಾಶ.

- ಮೈಸೂರು ನ್ಯಾಯಾಲಯದಲ್ಲಿ SSLC, PUC ಪಾಸಾದವರಿಗೆ 93 ಹುದ್ದೆಗಳು! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.

- 50 ಕಿ.ಮೀ ವೇಗದ ಬಿರುಗಾಳಿಯೊಂದಿಗೆ 17 ಜಿಲ್ಲೆಗಳಿಗೆ ಮಳೆ ಅಲರ್ಟ್! ಮುಂದಿನ 3 ದಿನ ಹೇಗಿರಲಿದೆ ವಾತಾವರಣ?

- ಮಳೆಯ ನಡುವೆಯೂ ಶಿವಮೊಗ್ಗದಲ್ಲಿ ₹96,559 ಗಡಿ ದಾಟಿದ ಅಡಿಕೆ; 1 ಲಕ್ಷ ತಲುಪುವ ಮುನ್ಸೂಚನೆಯೇ?
















