Category: ಸುದ್ದಿಗಳು

  • ಮೈಸೂರು ದಸರಾ 2025: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ರಿಂದ ಉದ್ಘಾಟನೆ – ಸಿ ಎಂ ಸಿದ್ದರಾಮಯ್ಯ

    Picsart 25 08 23 07 20 29 286 scaled

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ಈ ವರ್ಷ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ಅದ್ಧೂರಿಯಾಗಿ ಆಚರಣೆಗೊಳ್ಳಲಿದೆ. ಈ ಬಾರಿಯ ದಸರಾ ಉದ್ಘಾಟನೆಯ ಗೌರವವನ್ನು ಕರ್ನಾಟಕದ ಹೆಮ್ಮೆಯ ಸಾಹಿತಿ, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಾನು ಮುಷ್ತಾಕ್: ಒಂದು ಪರಿಚಯ ಕರ್ನಾಟಕದ

    Read more..


  • ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ : ಹಬ್ಬದ ಮುಂಗಡ ಹಾಗೂ ಗಳಿಕೆ ರಜೆ ನಗದೀಕರಣಕ್ಕೆ ಹೊಸ ನಿಯಮ.!

    Picsart 25 08 22 14 25 21 830 scaled

    ಕರ್ನಾಟಕ ಸರ್ಕಾರ ತನ್ನ ನೌಕರರ ಸೌಲಭ್ಯವನ್ನು ಇನ್ನಷ್ಟು ಸುಗಮಗೊಳಿಸಲು ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ. ಇತ್ತೀಚೆಗೆ ಹೊರಡಿಸಿದ ಸರ್ಕಾರಿ ಆದೇಶದ ಪ್ರಕಾರ, ಹೆಚ್.ಆರ್.ಎಂ.ಎಸ್ – 2 (HRMS-2) ತಂತ್ರಾಂಶದಲ್ಲಿ ವೇತನ ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರು ಇನ್ನು ಮುಂದೆ ಹಬ್ಬದ ಮುಂಗಡ (Festival Advance) ಹಾಗೂ ಗಳಿಕೆ ರಜೆ ನಗದೀಕರಣ (EL Encashment) ಪಡೆಯಲು ಕಡ್ಡಾಯವಾಗಿ ESS (Employee Self Service) ಆಪ್ ಅಥವಾ ವೆಬ್ ಪೋರ್ಟಲ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ತಿಂಗಳಿಗೆ ರೂ.1300 ಹೂಡಿಕೆ ಮಾಡಿ ಜೀವನಪರ್ಯಂತ ರೂ.40,000 ಪಿಂಚಣಿ, ಎಲ್‌ಐಸಿ ಹೊಸ ಯೋಜನೆ

    Picsart 25 08 22 14 14 57 679 scaled

    ಇಂದಿನ ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಹೂಡಿಕೆ ಮತ್ತು ಜೀವ ವಿಮಾ (Investment and life insurance) ರಕ್ಷಣೆಯ ಅಗತ್ಯತೆ ಪ್ರತಿಯೊಬ್ಬರಿಗೂ ಹೆಚ್ಚಾಗಿದೆ. ಹೆಚ್ಚು ಮಂದಿ ಕಡಿಮೆ ಮೊತ್ತದ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ಉತ್ತಮ ಲಾಭದಾಯಕ ಯೋಜನೆಗಳನ್ನು ಹುಡುಕುತ್ತಾರೆ. ನಿವೃತ್ತಿ ನಂತರದ ದಿನಗಳಲ್ಲಿ ಸ್ಥಿರ ಆದಾಯವಿಲ್ಲದಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (Life insurance corporation of India) ತನ್ನ ಜೀವನ್ ಉಮಂಗ್ ಪಾಲಿಸಿ ಮೂಲಕ ಹೂಡಿಕೆದಾರರಿಗೆ ಭವಿಷ್ಯದಲ್ಲಿ ಆರ್ಥಿಕ

    Read more..


  • ಬೆಂಗಳೂರಿನ ಈ 5 ಪ್ರದೇಶಗಳಲ್ಲಿ ಭೂಮಿಯ ಬೆಲೆ ರಾಕೆಟ್! 10 ವರ್ಷದಲ್ಲಿ ದುಪ್ಪಟ್ಟು ಏರಿಕೆ

    WhatsApp Image 2025 08 22 at 6.49.48 PM

    ಬೆಂಗಳೂರು: ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯು ದೇಶದ ಇತರ ಮಹಾನಗರಗಳಿಗೆ ಚಾಲೆಂಜ್ ನೀಡುವ ರೀತಿಯಲ್ಲಿ ವಿಕಸನಗೊಳ್ಳುತ್ತಿದೆ. ನಗರದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಭೂಮಿ ಮತ್ತು ಆಸ್ತಿಯ ಬೆಲೆಗಳು ಅಭೂತಪೂರ್ವವಾಗಿ ಏರಿಕೆಯಾಗಿದ್ದು, ಕಳೆದ ಒಂದು ದಶಕದಲ್ಲಿ ಅವುಗಳ ಮೌಲ್ಯ ದುಪ್ಪಟ್ಟಾಗಿದೆ ಎಂದು ತಜ್ಞರು ಗಮನಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಗರದ ಬಹುಮುಖೀಯ ಅಭಿವೃದ್ಧಿ, ನಮ್ಮ ಮೆಟ್ರೋ ರೈಲು ಯೋಜನೆ, ಐಟಿ ಹಬ್‌ಗಳ

    Read more..


  • ಏಳು ಜಿಲ್ಲೆಗಳ ಮೂಲಕ ರಾಜ್ಯ ಸರ್ಕಾರದಿಂದ ಕಾಶಿ ದರ್ಶನ ಯಾತ್ರೆ ಬುಕ್ಕಿಂಗ್ ಶುರು ಸಂಪೂರ್ಣ ಮಾಹಿತಿ ಇಲ್ಲಿದೆ

    WhatsApp Image 2025 08 22 at 6.48.27 PM

    ಕರ್ನಾಟಕ ಸರ್ಕಾರವು ರಾಜ್ಯದ ಯಾತ್ರಿಕರಿಗಾಗಿ ಕಾಶಿ ದರ್ಶನ ಯಾತ್ರೆ 2025 ಯೋಜನೆಯನ್ನು ಘೋಷಿಸಿದೆ. ಈ ವಿಶೇಷ ಯಾತ್ರೆಯು ಭಾರತದ ಪವಿತ್ರ ತಾಣಗಳಾದ ವಾರಾಣಸಿ, ಅಯೋಧ್ಯೆ, ಗಯಾ, ಬೋಧಗಯಾ ಮತ್ತು ಪ್ರಯಾಗರಾಜ್‌ಗೆ ಭೇಟಿ ನೀಡುವ ಸುವರ್ಣಾವಕಾಶವನ್ನು ಒದಗಿಸುತ್ತದೆ. ಸೆಪ್ಟೆಂಬರ್ 21 ರಿಂದ 29, 2025 ರವರೆಗೆ ನಡೆಯಲಿರುವ ಈ 9 ದಿನಗಳ ಯಾತ್ರೆಯು ಭಾರತ ಗೌರವ ಪ್ರವಾಸಿ ರೈಲು ಯೋಜನೆಯಡಿಯಲ್ಲಿ ಆಯೋಜಿತವಾಗಿದೆ. ಕರ್ನಾಟಕದ ನಿವಾಸಿಗಳಿಗೆ ವಿಶೇಷ ಸಬ್ಸಿಡಿಯೊಂದಿಗೆ ಕೈಗೆಟುಕುವ ದರದಲ್ಲಿ ಈ ಯಾತ್ರೆಯನ್ನು ಆನಂದಿಸಬಹುದು. ಈ ಲೇಖನದಲ್ಲಿ ಯಾತ್ರೆಯ

    Read more..


  • Gold Rate: ನಿನ್ನೆ ಏರಿಕೆಲ್ಲಿದ್ದ ಚಿನ್ನದ ಬೆಲೆ ಇಂದು ಭಾರಿ ಇಳಿಕೆ…10ಗ್ರಾಂ ಬಂಗಾರದಲ್ಲಿ ಭರ್ಜರಿ ಉಳಿತಾಯ!

    WhatsApp Image 2025 08 22 at 6.04.42 PM

    ಭಾರತದಲ್ಲಿ ಚಿನ್ನದ ಬೆಲೆಗಳು ದಿನದಿಂದ ದಿನ ಬದಲಾಗುವ ಸ್ವಭಾವ ಹೊಂದಿವೆ. ಜಾಗತಿಕ ಮಾರುಕಟ್ಟೆಯ ಪ್ರವೃತ್ತಿಗಳು, ಡಾಲರ್‌ಗೆ ವಿರುದ್ಧ ರೂಪಾಯಿಯ ಮೌಲ್ಯ, ಮತ್ತು ದೇಶೀಯ ಬೇಡಿಕೆ ಮತ್ತು ಪೂರೈಕೆ ಸ್ಥಿತಿಗಳು ಚಿನ್ನದ ದರಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತವೆ. ಆಭರಣಗಳಿಗಾಗಿ ಚಿನ್ನ ಖರೀದಿಸುವ ಸಾಮಾನ್ಯ ಗ್ರಾಹಕರಿಂದ ಹಿಡಿದು ಹೂಡಿಕೆದಾರರವರೆಗೆ, ಇತ್ತೀಚಿನ ಬೆಲೆಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಈ ಲೇಖನದಲ್ಲಿ, ಭಾರತದ ವಿವಿಧ ಪ್ರಮುಖ ನಗರಗಳಲ್ಲಿ ಇಂದು (ಆಗಸ್ಟ್ 22) ನಿಗದಿಯಾಗಿರುವ 24 ಕ್ಯಾರೆಟ್, 22 ಕ್ಯಾರೆಟ್, ಮತ್ತು 18 ಕ್ಯಾರೆಟ್

    Read more..


  • ಬಿಎಂಟಿಸಿ ಚಾಲಕರಿಗೆ ಕಟ್ಟುನಿಟ್ಟಾದ ಹೊಸ ನಿಯಮ: ಎರಡು ಅಪಘಾತಗಳಾದ್ರೆ ನೌಕರಿಯಿಂದಾನೇ ವಜಾ!

    WhatsApp Image 2025 08 22 at 5.31.25 PM

    ಬೆಂಗಳೂರು ಮಹಾನಗರ ಸಾರಿಗೆ ನಿಗಮ (BMTC) ಬಸ್ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಗೆ ಕಟ್ಟುನಿಟ್ಟಾದ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ BMTC ಬಸ್ಗಳಿಂದ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ನಿಯಮಗಳ ಪ್ರಕಾರ, ಯಾವುದೇ ಚಾಲಕರು ಎರಡು ಬಾರಿ ಅಪಘಾತವೆಸಗಿದಾಗ ಮತ್ತು ಅದರಲ್ಲಿ ಅವರ ತಪ್ಪು ಸಾಬೀತಾದಾಗ, ಅವರನ್ನು ನೌಕರಿಯಿಂದ

    Read more..


  • ಹೊಸ ಹೀರೋ ಗ್ಲಾಮರ್ X 125 : ಆಧುನಿಕ ಯುಗದ ಹೊಸ ಶೈಲಿಯ ಬೈಕ್ ಬಿಡುಗಡೆ

    WhatsApp Image 2025 08 22 at 4.25.35 PM

    ಹೀರೋ ಮೋಟೋಕಾರ್ಪ್ ಅವರು ಭಾರತೀಯ ಮಾರುಕಟ್ಟೆಗೆ ತಮ್ಮ ಹೊಚ್ಚ ಹೊಸ ಮೋಟಾರ್ಸೈಕಲ್, ಗ್ಲಾಮರ್ ಎಕ್ಸ್ 125 ಅನ್ನು ಪರಿಚಯಿಸಿದ್ದಾರೆ. ಸವಾರಿಯಲ್ಲಿ ಒಂದು ಹೊಸ ಯುಗವನ್ನು ಪ್ರಾರಂಭಿಸಲು ತಯಾರಾಗಿರುವ ಈ ಬೈಕ್, ದೃಢವಾದ ವಿನ್ಯಾಸ, ಸುಧಾರಿತ ತಂತ್ರಜ್ಞಾನ, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಅಸಾಧಾರಣ ಸೌಕರ್ಯವನ್ನು ಒದಗಿಸುತ್ತದೆ. ಬೆಲೆ ಮತ್ತು ವೇರಿಯಂಟ್ಗಳು ಹೊಸ ಗ್ಲಾಮರ್ ಎಕ್ಸ್ 125 ಎರಡು ವಿಭಿನ್ನ ವೇರಿಯಂಟ್ಗಳಲ್ಲಿ ಲಭ್ಯವಿದೆ: ಬೈಕ್ ಈಗಾಗಲೇ ದೇಶದ ಎಲ್ಲಾ ಹೀರೋ ಮೋಟೋಕಾರ್ಪ್ ಡೀಲರ್ ಶಿಪ್ಗಳಲ್ಲಿ ಖರೀದಿಗೆ ದೊರಕುತ್ತಿದೆ. ಪ್ರಮುಖ ವೈಶಿಷ್ಟ್ಯಗಳು

    Read more..


  • ಈ ಅಗಸ್ಟ್ ತಿಂಗಳ ಕೊನೆಯಲ್ಲಿ ಸಿಂಹ ರಾಶಿಗೆ ಬುಧ 12 ರಾಶಿಗೂ ಪರಿಣಾಮ ನಿಮಗೆ ಶುಭವೋ ಅಶುಭವೋ.?

    WhatsApp Image 2025 08 22 at 4.13.18 PM

    ಗ್ರಹಗಳ ರಾಜಕುಮಾರನೆಂದು ಕರೆಯಲ್ಪಡುವ ಬುಧ ಗ್ರಹ, 2025ರ ಆಗಸ್ಟ್ 31ರಂದು ಕಟಕ ರಾಶಿಯಿಂದ ಹೊರಟು ಸೂರ್ಯನ ಸ್ವಂತ ರಾಶಿಯಾದ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಈ ಗೋಚರ ಸಂಭವ ಸಂಜೆ 4:39ಕ್ಕೆ ಆರಂಭವಾಗಿ, ಸೆಪ್ಟೆಂಬರ್ 15ರ ಬೆಳಿಗ್ಗೆ 10:58 ವರೆಗೆ ಪ್ರಭಾವಶಾಲಿಯಾಗಿರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬುದ್ಧಿ, ವಾಣಿ, ವ್ಯಾಪಾರ, ತರ್ಕಶಕ್ತಿ ಮತ್ತು ಸಂಚಾರದ ಕಾರಕ ಗ್ರಹವಾದ ಬುಧನ ಈ ಚಲನೆಯು

    Read more..