Category: ಸುದ್ದಿಗಳು
-
ಮದ್ಯ ಪ್ರಿಯರೆ ಗಮನಿಸಿ: ಬೆಂಗಳೂರಿನ ಈ ಏರಿಯಾಗಳಲ್ಲಿ ಎಣ್ಣೆ ಸಿಗಲ್ಲ, ಬಾರ್ ಬಂದ್.! ಯಾವಾಗ?

ಬೆಂಗಳೂರು ನಗರದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಯ ಸಮಾರಂಭಗಳನ್ನು ಮುನ್ನಿಟ್ಟುಕೊಂಡು ಪೊಲೀಸ್ ಆಯುಕ್ತರು ನಗರದ ಹಲವಾರು ಪ್ರದೇಶಗಳಲ್ಲಿ ಆಗಸ್ಟ್ 30 ಮತ್ತು 31 ರಂದು ಮದ್ಯ ಮಾರಾಟದ ಮೇಲೆ ಪೂರ್ಣ ನಿಷೇಧವನ್ನು ವಿಧಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗಣೇಶೋತ್ಸವದ ಕೊನೆಯ ದಿನಗಳಲ್ಲಿ ನಡೆಯುವ ಸಾಮೂಹಿಕ ವಿಸರ್ಜನಾ ಮೆರವಣಿಗೆಗಳ
Categories: ಸುದ್ದಿಗಳು -
50 ಸಾವಿರ ರೂ. ಕೇಂದ್ರದ ಪಿಎಂ ಸ್ವನಿಧಿ ಸಾಲ ಯೋಜನೆಯ ದಿನಾಂಕ ವಿಸ್ತರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶದ ಲಕ್ಷಾಂತರ ಬೀದಿ ಬದಿಯ ವ್ಯಾಪಾರಿಗಳಿಗೆ ಸಿಹಿ ಸುದ್ದಿ ತಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವಾಲಯದ ಸಭೆಯು ‘ಪ್ರಧಾನಮಂತ್ರಿ ಸ್ವನಿಧಿ ಯೋಜನೆ’ಯನ್ನು (PM SVANidhi) ಮತ್ತೆ ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದೆ. ಈ ಯೋಜನೆಯ ಮೂಲಕ ಸಾಲ ನೀಡುವ ಅವಧಿಯನ್ನು 31 ಡಿಸೆಂಬರ್ 2024 ರಿಂದ ಮಾರ್ಚ್ 31, 2030 ರವರೆಗೆ ವಿಸ್ತರಿಸಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
-
ಸಕಾರಾತ್ಮಕ ಶಕ್ತಿ ಆಕರ್ಷಿಸಲು ಮನೆಯಲ್ಲಿ ಪಾಲಿಸಬೇಕಾದ ಪ್ರಮುಖ 5 ವಾಸ್ತು ನಿಯಮಗಳು

ಭಾರತೀಯ ಸಂಪ್ರದಾಯದಲ್ಲಿ ಮನೆ ಎಂದರೆ ಕೇವಲ ವಾಸಿಸುವ ಸ್ಥಳವಲ್ಲ, ಅದು ಕುಟುಂಬದ ಹೃದಯ, ಭಾವನೆಗಳ ನೆಲೆ, ಶಾಂತಿ ಮತ್ತು ಸಮೃದ್ಧಿಯ ಸಂಕೇತ. “ಮನೆ ಸುಂದರವಾಗಿದ್ದರೆ, ಜೀವನ ಸುಂದರವಾಗುತ್ತದೆ” ಎಂಬ ನಂಬಿಕೆ ಶತಮಾನಗಳಿಂದ ಇದೆ. ಪ್ರಾಚೀನ ವಾಸ್ತು ಶಾಸ್ತ್ರ (Vastu Shastra) ಎಂಬುದು ಕೇವಲ ಕಟ್ಟಡ ನಿರ್ಮಾಣದ ತಂತ್ರವಲ್ಲ, ಅದು ಪ್ರಕೃತಿ, ದಿಕ್ಕುಗಳು ಮತ್ತು ಶಕ್ತಿಗಳ ಸಮತೋಲನವನ್ನು ಸಾಧಿಸುವ ಶಾಸ್ತ್ರ. ಮನೆಯಲ್ಲಿ ದಿಕ್ಕುಗಳ ಪ್ರಾಮುಖ್ಯತೆ, ವಸ್ತುಗಳ ಸ್ಥಾನ, ಬಾಗಿಲು, ಕಿಟಕಿ, ನೀರು ಮತ್ತು ಬೆಂಕಿಯಂತಹ ಅಂಶಗಳ ಸರಿಯಾದ ಸಮನ್ವಯವು,
Categories: ಸುದ್ದಿಗಳು -
ಅಕ್ಕಿಯಲ್ಲಿ ಹುಳು ಬಾರದಂತೆ ಮಾಡುವ ನೈಸರ್ಗಿಕ ಮನೆಮದ್ದು, ಮನೆಯಲ್ಲಿರುವ ಈ 4 ಪದಾರ್ಥದಿಂದ ತಯಾರಿಸಿ.

ಅಕ್ಕಿಯಲ್ಲಿ ಹುಳು ಬಾರದಂತೆ ಮಾಡುವ ನೈಸರ್ಗಿಕ ಮನೆಮದ್ದು: ಅರಿಶಿನ, ಉಪ್ಪು, ಲವಂಗ, ಕರಿಮೆಣಸಿನ ಮಹತ್ವ ಅಡುಗೆ ಮನೆಯ ಹೃದಯವೆಂದರೆ ಅಕ್ಕಿ (Rice). ಅನ್ನವಿಲ್ಲದೆ ಊಟವೇ ಪೂರ್ಣವಿಲ್ಲ ಎಂದು ಹೇಳಬಹುದು. ಸಾಂಬಾರ್, ಪಲಾವ್, ಚಿತ್ತರ್ನ್ನ, ಪುಳಿಯೊಗರೆ, ದೋಸೆ, ಪಾಯಸ ಹೀಗೆ ಎಷ್ಟೇ ಹೆಸರಿಸಿದರೂ ಅಕ್ಕಿಯೇ ಮೂಲ ಪದಾರ್ಥ. ದಕ್ಷಿಣ ಭಾರತದಲ್ಲಿ ಹೆಚ್ಚಿನವರು ದಿನಕ್ಕೆ ಕನಿಷ್ಠ ಎರಡು ಬಾರಿ ಅನ್ನ ಸೇವಿಸುವುದರಿಂದ, ಅಕ್ಕಿ ಪ್ರತಿಯೊಂದು ಮನೆಯಲ್ಲೂ ಹೆಚ್ಚೇ ಪ್ರಮಾಣದಲ್ಲಿ ಸಂಗ್ರಹವಾಗಿರುತ್ತದೆ. ಸಾಮಾನ್ಯವಾಗಿ 25 ಕೆ.ಜಿ. ಅಥವಾ ಅದಕ್ಕಿಂತಲೂ ಹೆಚ್ಚು ಅಕ್ಕಿ
Categories: ಸುದ್ದಿಗಳು -
Rain Alert: ರಾಜ್ಯದಲ್ಲಿ ಇಂದು ಭಾರಿ ಮಳೆ ಎಚ್ಚರಿಕೆ, ರೆಡ್ ಅಲರ್ಟ್ ಘೋಷಣೆ.! ಈ ಜಿಲ್ಲೆಯ ಶಾಲಾ ಕಾಲೇಜು ರಜೆ

ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ, 10 ತಾಲೂಕುಗಳ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ಇಂದು (ಆಗಸ್ಟ್ 28) ರಜೆ ಘೋಷಿಸಲಾಗಿದೆ. ಹವಾಮಾನ ಇಲಾಖೆಯು ಇಡೀ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಜೆ ಘೋಷಿತ ತಾಲೂಕುಗಳು ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರ, ಭಟ್ಕಳ,
-
ಬಿಗ್ ಶಾಕಿಂಗ್.! ಐಫೋನ್ 17 ಬಿಡುಗಡೆ ನಂತರ ಈ 4 ಹಳೆಯ ಐಫೋನ್ ಬಂದ್.! ಇಲ್ಲಿದೆ ಡೀಟೇಲ್ಸ್

ಆಪಲ್ ಪ್ರತಿ ವರ್ಷ ಸೆಪ್ಟೆಂಬರ್ನಲ್ಲಿ ತನ್ನ ಹೊಸ iPhone ಮಾದರಿಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾರಿಯೂ ‘Awe Dropping’ ಎಂಬ ಇವೆಂಟ್ನಲ್ಲಿ ಕಂಪನಿಯು iPhone 17, iPhone 17 Air, iPhone 17 Pro, ಮತ್ತು iPhone 17 Pro Max ಸರಣಿಯನ್ನು ಪರಿಚಯಿಸಲಿದೆ. ಇದರ ಜೊತೆಗೆ, ಹೊಸ Apple Watch Series 11, Ultra 3, ಮತ್ತು AirPods Pro (3rd Generation) ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ, ಈ ಹೊಸ ಬಿಡುಗಡೆಗಳ ಜೊತೆಗೆ
-
‘ರಾಜ್ಯ ಸರ್ಕಾರಿ ನೌಕರ’ರಿಗೆ ಸರ್ಕಾರದಿಂದ ಎಚ್ಚರಿಕೆ: ‘HRMS’ನಲ್ಲಿ ನೋಂದಾಯಿಸದಿದ್ದರೇ ‘ವೇತನ ತಡೆ’

ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳ ನೌಕರರು ಮತ್ತು ಅಧಿಕಾರಿಗಳಿಗೆ ಮಹತ್ವದ ಎಚ್ಚರಿಕೆ ನೀಡಲಾಗಿದೆ. ನೌಕರರ ವೇತನ ಮತ್ತು ಸೇವಾ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್’ (HRMS) ನಲ್ಲಿ ತಮ್ಮ ವಿವರಗಳನ್ನು ನೋಂದಾಯಿಸಿಕೊಳ್ಳದಿದ್ದಲ್ಲಿ, ಅವರ ವೇತನವನ್ನು ತಡೆಹಿಡಿಯಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ ಸರ್ಕಾರದ ಅಧಿಕೃತ ಸುತ್ತೋಲೆ ಲೇಖನದ ಕೊನೆಯ ಹಂತದಲ್ಲಿದೆ .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
-
ರಾಜ್ಯದಲ್ಲಿ ‘ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ’ ಅಧಿಕೃತ ಆದೇಶ ಜಾರಿಗೊಳಿಸಿ ಸರ್ಕಾರ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸರ್ಕಾರದ ಮಹತ್ವದ ನಿರ್ಣಯ ಬೆಂಗಳೂರು: ಪರಿಶಿಷ್ಟ ಜಾತಿಗಳ ವಿವಿಧ ಸಮುದಾಯಗಳ ನಡುವೆ ಸಮತೋಲನ ಮತ್ತು ನ್ಯಾಯವನ್ನು ಖಾತ್ರಿಪಡಿಸುವ ದೃಷ್ಟಿಯಿಂದ, ರಾಜ್ಯ ಸರ್ಕಾರವು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ‘ಒಳಮೀಸಲಾತಿ’ (ಸಬ್-ಕ್ಯಾಟಗರೈಸೇಶನ್) ನೀತಿಯನ್ನು ಅನುಷ್ಠಾನಗೊಳಿಸುವ ಅಧಿಕೃತ ಆದೇಶವನ್ನು ಹೊರಡಿಸಿದೆ. ಈ ನಿರ್ಣಯವು ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದ ಏಕಸದಸ್ಯ ಆಯೋಗದ ವಿಶದವಾದ ವರದಿ ಮತ್ತು ಶಿಫಾರಸ್ಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ
Categories: ಸುದ್ದಿಗಳು
Hot this week
-
10 ಗ್ರಾಂ ಚಿನ್ನಕ್ಕೆ ₹4.5 ಲಕ್ಷ? ನಾಸ್ಟ್ರಾಡಾಮಸ್ ನುಡಿದಿದ್ದ ‘ಭಯಾನಕ’ ಭವಿಷ್ಯ ನಿಜವಾಗುತ್ತಾ? 2026ರ ಟಾರ್ಗೆಟ್ ಇಲ್ಲಿದೆ.
-
Income Tax Rules 2026: ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ; ಚಿನ್ನ, ಆಸ್ತಿ ಮೌಲ್ಯಮಾಪನಕ್ಕೆ ಬದಲಾದ ನಿಯಮಗಳು!
-
Post Office RD Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ತಿಂಗಳಿಗೆ 5000 ಹೂಡಿಕೆ ಮಾಡಿ, ಲಕ್ಷಾಂತರ ರೂಪಾಯಿ ಪಡೆಯಿರಿ!
-
ವಾರದ ಮೊದಲ ದಿನವೇ ಕಂಡು ಕೇರಳಿಯದ ಸ್ಥಿತಿಗೆ ಬಂದು ನಿಂತ ಇಂದಿನ ಅಡಿಕೆದರ ಮಾರುಕಟ್ಟೆಯಲ್ಲಿ ಬೆಳೆಗಾರರು ಶಾಕ್?
Topics
Latest Posts
- 10 ಗ್ರಾಂ ಚಿನ್ನಕ್ಕೆ ₹4.5 ಲಕ್ಷ? ನಾಸ್ಟ್ರಾಡಾಮಸ್ ನುಡಿದಿದ್ದ ‘ಭಯಾನಕ’ ಭವಿಷ್ಯ ನಿಜವಾಗುತ್ತಾ? 2026ರ ಟಾರ್ಗೆಟ್ ಇಲ್ಲಿದೆ.

- Income Tax Rules 2026: ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ; ಚಿನ್ನ, ಆಸ್ತಿ ಮೌಲ್ಯಮಾಪನಕ್ಕೆ ಬದಲಾದ ನಿಯಮಗಳು!

- ವಿದ್ಯಾರ್ಥಿಗಳಿಗೆ ಬಂಪರ್ ಸುದ್ದಿ: SSLC, ಪಿಯುಸಿ ಪಾಸಾದವರಿಗೆ ಸಿಗಲಿದೆ ₹35,000 ಸ್ಕಾಲರ್ಶಿಪ್! ಇಂದೇ ಅರ್ಜಿ ಹಾಕಿ.

- Post Office RD Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ ತಿಂಗಳಿಗೆ 5000 ಹೂಡಿಕೆ ಮಾಡಿ, ಲಕ್ಷಾಂತರ ರೂಪಾಯಿ ಪಡೆಯಿರಿ!

- ವಾರದ ಮೊದಲ ದಿನವೇ ಕಂಡು ಕೇರಳಿಯದ ಸ್ಥಿತಿಗೆ ಬಂದು ನಿಂತ ಇಂದಿನ ಅಡಿಕೆದರ ಮಾರುಕಟ್ಟೆಯಲ್ಲಿ ಬೆಳೆಗಾರರು ಶಾಕ್?



