Category: ಸುದ್ದಿಗಳು
-
ಫಿಟ್ ಆಗಬೇಕೆಂದು ಬಾಯ್ಲರ್ ಕೋಳಿ ತಿನ್ನುತ್ತಿದ್ದೀರಾ? ಅರೋಗ್ಯಕ್ಕೆ ಗಂಭೀರ ತೊಂದರೆಗಳು ಬರಬಹುದು ಎಚ್ಚರ!.

ಇಂದಿನ ಜೀವನಶೈಲಿಯಲ್ಲಿ ಫಾಸ್ಟ್ ಫುಡ್, ಪ್ರೋಟೀನ್ ಡಯಟ್ ಮತ್ತು ಜಿಮ್ ಲೈಫ್ಸ್ಟೈಲ್ ಟ್ರೆಂಡ್ ಆಗಿದೆ. ಹಲವರು ಹೆಚ್ಚು ಪ್ರೋಟೀನ್ ಬೇಕು ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವ ಬಾಯ್ಲರ್ ಕೋಳಿಯನ್ನು (Broiler Chicken) ವಾರಕ್ಕೇ ಹಲವಾರು ಬಾರಿ ಸೇವಿಸುತ್ತಿದ್ದಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಬಹುದು ಎಂಬುದು ಇತ್ತೀಚಿನ ಅಧ್ಯಯನಗಳು ಮತ್ತು ಆರೋಗ್ಯ ತಜ್ಞರ ಎಚ್ಚರಿಕೆ. ಸ್ಥಳೀಯ ದೇಶಿ ಕೋಳಿ (Native/Desi Chicken) ಪೌಷ್ಠಿಕತೆ, ರೋಗನಿರೋಧಕ ಶಕ್ತಿ ಮತ್ತು ಸ್ವಾಭಾವಿಕ ಬೆಳವಣಿಗೆಯ ಕಾರಣದಿಂದ ಉತ್ತಮವಾದರೆ,
Categories: ಸುದ್ದಿಗಳು -
BPL ಕಾರ್ಡ್ ಇದ್ದವರಿಗೆ ಬಿಗ್ ಶಾಕ್: ಇಂತಹ ರೇಷನ್ ಕಾರ್ಡ್ ರದ್ದು, ನಿಮ್ಮ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಬೆಂಗಳೂರು: ರಾಜ್ಯ ಸರ್ಕಾರವು ಅನರ್ಹ ಕುಟುಂಬಗಳು ಪಡೆದಿರುವ BPL (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್ಗಳನ್ನು ರದ್ದುಗೊಳಿಸಲು ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxation – CBDT) ಒದಗಿಸಿರುವ ತೆರಿಗೆದಾರರ ಮಾಹಿತಿಯನ್ನು ಆಧರಿಸಿ ಈ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವೇ ಲಕ್ಷಾಂತರ BPL ಕಾರ್ಡ್ಗಳು ರದ್ದಾಗುವ ಅಥವಾ APL (ಬಡತನ ರೇಖೆಗಿಂತ ಮೇಲಿರುವ) ಕಾರ್ಡ್ಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸುದ್ದಿಗಳು -
8ನೇ ವೇತನ ಆಯೋಗಕ್ಕೆ ಕೇಂದ್ರ ಅನುಮೋದನೆ: 2026ರಿಂದ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ನಿರೀಕ್ಷೆ.!

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಸಿಗುವ ನಿರೀಕ್ಷೆ ಇದೆ. ಬಹು ನಿರೀಕ್ಷಿತ 8ನೇ ವೇತನ ಆಯೋಗ (8th Pay Commission) ರಚನೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ Terms of Reference (ToR) ಜಾರಿ ಮಾಡಲು ಅನುಮೋದನೆ ನೀಡಿದೆ. ಇದರಿಂದ ಹೊಸ ವೇತನ ಆಯೋಗವು ಅಧಿಕೃತವಾಗಿ ಕಾರ್ಯಪ್ರವೃತ್ತಿಯಾಗಲಿದ್ದು, ಸಮಿತಿಯು ಮುಂದಿನ 18 ತಿಂಗಳೊಳಗೆ ತನ್ನ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವರದಿ ಹಾಗೂ ಶಿಫಾರಸುಗಳು 2026ರ ಜನವರಿ 1ರಿಂದ ಜಾರಿಗೆ
Categories: ಸುದ್ದಿಗಳು -
ಆಸ್ತಿ ಖರೀದಿಸುವವರೇ ಎಚ್ಚರ! ಬರೀ ನೋಂದಣಿ ಮಾಡಿದ್ರೆ ಮಾಲೀಕತ್ವ ಸಿಗಲ್ಲ: ಸುಪ್ರೀಂ ಕೋರ್ಟ್ನ ಮಹತ್ವದ ತೀರ್ಪು!

ಇತ್ತೀಚಿನ ದಿನಗಳಲ್ಲಿ ನಗರೀಕರಣದ ವೇಗ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಆಸ್ತಿ ಖರೀದಿ ಸಾಮಾನ್ಯ ಮನೆಮಂದಿಯ ದೊಡ್ಡ ಕನಸು ಮತ್ತು ಹೂಡಿಕೆಯ ಪ್ರಮುಖ ಆಯ್ಕೆಯಾಗಿದೆ. ಆದರೆ ಆಸ್ತಿ ಸಂಬಂಧಿತ ಕಾನೂನು, ದಾಖಲೆ, ನಿಯಮ ಮತ್ತು ಸ್ವಾಮ್ಯದ ವಿಚಾರಗಳು ಬಹುಮಂದಿಗೆ ಸ್ಪಷ್ಟವಾಗಿರದೆ, ಅನೇಕರು ನೋಂದಣಿ (Registration) ಆದ್ರೆ ಸಾಕು ಎಂದು ಕೊಂಡಿರುತ್ತಾರೆ. ಈ ತಪ್ಪು ಕಲ್ಪನೆಯನ್ನು ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಮಹತ್ವದ ತೀರ್ಪಿನ ಮೂಲಕ ಸರಿಪಡಿಸಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಆಸ್ತಿ ಖರೀದಿಸುವ ಅಥವಾ
Categories: ಸುದ್ದಿಗಳು -
Jio Offer: ಜಿಯೋ ಗ್ರಾಹಕರಿಗೆ ಭರ್ಜರಿ ಗಿಫ್ಟ್! ಹೊಸ ಕಾಂಬೋ ಆಫರ್ ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶದ ಅಗ್ರ ಟೆಲಿಕಾಂ ಕಂಪನಿ ಎಂದೇ ಹೆಸರು ಗಳಿಸಿರುವ ರಿಲಾಯನ್ಸ್ ಜಿಯೋ(Reliance Jio), ತನ್ನ ಗ್ರಾಹಕರಿಗೆ ಹಲವಾರು ಅದ್ಭುತ ಆಫರ್ಗಳನ್ನು ಕೊಡುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ಆರಂಭದಿಂದಲೇ “ಉಚಿತ, ಅನ್ಲಿಮಿಟೆಡ್, ಹೆಚ್ಚುವರಿ ಸೌಲಭ್ಯಗಳು” ಎಂಬ ಮಾತನ್ನು ಅಕ್ಷರಶಃ ನಿಜಪಡಿಸುತ್ತಾ ಬಂದಿರುವ ಜಿಯೋ, ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ಆಫರ್ ಘೋಷಿಸಿ ಸುದ್ದಿಯಲ್ಲಿದೆ. ಈ ಬಾರಿ ಜಿಯೋ ನೀಡಿರುವ ಗಿಫ್ಟ್ ಸಾಮಾನ್ಯದಲ್ಲ — ಗೂಗಲ್ನ ಅತ್ಯಾಧುನಿಕ ಜೆಮಿನಿ 3 ಎಐ(Gemini AI 3) ಮಾದರಿಯನ್ನು 18 ತಿಂಗಳು ಸಂಪೂರ್ಣ
Categories: ಸುದ್ದಿಗಳು -
ಪ್ರಸಾರ ಭಾರತಿ ನೇಮಕಾತಿ 2025: ಕಾಪಿ ಎಡಿಟರ್ ಹುದ್ದೆಗಳು, ವೇತನ ರೂ. 35,000, ಡಿ.3 ಅರ್ಜಿ ಕೊನೆಯ ದಿನಾಂಕ

ಬೆಂಗಳೂರು: ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗದ ಸುಯೋಗ ಹುಡುಕುತ್ತಿರುವ ಪದವೀಧರರು ಮತ್ತು ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದ ಯುವಕರಿಗೆ ಪ್ರಸಾರ ಭಾರತಿ (Prasar Bharati) ಸಂಸ್ಥೆಯಿಂದ ಉತ್ತಮ ಅವಕಾಶ ಲಭಿಸಿದೆ. ದೂರದರ್ಶನ ಮತ್ತು ಆಕಾಶವಾಣಿ ವ್ಯವಸ್ಥೆಯನ್ನು ನಿರ್ವಹಿಸುವ ಈ ಸ್ವಾಯತ್ತ ಸಂಸ್ಥೆಯು, ತನ್ನಲ್ಲಿ ಖಾಲಿ ಇರುವ 29 ಕಾಪಿ ಎಡಿಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಸದರಿ ಸಂಸ್ಥೆಯು ಹೊರಟಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
-
ಮನೆ-ಹೋಟೆಲ್ಗಳಲ್ಲಿ ಬಳಸುವ Refined Oil ನಿಜಕ್ಕೂ ಸುರಕ್ಷಿತವೇ? ಸತ್ಯ ತಿಳಿದರೆ ಬೆಚ್ಚಿ ಬೀಳುತ್ತೀರ!

ಇಂದಿನ ಬದುಕಿನ ವೇಗ ಹೆಚ್ಚಿದಂತೆ, ನಮ್ಮ ಆಹಾರ ಪದ್ಧತಿಗಳಲ್ಲಿ ಆಗುತ್ತಿರುವ ಬದಲಾವಣೆಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಫಾಸ್ಟ್ ಫುಡ್, ಸ್ಟೋರ್ ಆಹಾರಗಳು, ಹುರಿದ ತಿಂಡಿಗಳು, ಜಂಕ್ ಫುಡ್ ಇವು ಈಗ ಸಾಮಾನ್ಯ ಜೀವನಶೈಲಿಯ ಭಾಗವಾಗಿವೆ. ಈ ರೀತಿಯ ಆಹಾರ ಪದ್ಧತಿಯ ಪರಿಣಾಮವಾಗಿ ಮಧುಮೇಹ, ರಕ್ತದೊತ್ತಡ ಮಾತ್ರವಲ್ಲದೇ, ಯಕೃತ್ತು (Liver) ಸಂಬಂಧಿತ ಕಾಯಿಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
-
ಹೊಸ Labour Code: ಕೇವಲ 1 ವರ್ಷ ಕೆಲಸ ಮಾಡಿದ್ರೆ ಸಾಕು ಉದ್ಯೋಗಿಗಳಿಗೆ ಸಿಗುತ್ತೆ ಗ್ರಾಚ್ಯುಟಿ ಹಣ!

ಇಂದು ಭಾರತದಲ್ಲಿ ಉದ್ಯೋಗಿಗಳ ಹಕ್ಕುಗಳು, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಉದ್ಯೋಗದ ಸ್ವರೂಪದಲ್ಲಿ ವೇಗವಾಗಿ ಬದಲಾವಣೆಗಳ ಆಗುತ್ತಿರುವ ಹಿನ್ನೆಲೆ, ಗುತ್ತಿಗೆ ಮತ್ತು ನಿಗದಿತ ಅವಧಿಯ ಕೆಲಸಗಳು ಹೆಚ್ಚಾಗುತ್ತಿರುವಾಗ, ಈ ವರ್ಗದ ನೌಕರರಿಗೆ ಶಾಶ್ವತ ನೌಕರರಷ್ಟೇ ಹಕ್ಕುಗಳಿರಬೇಕೆಂಬ ಬೇಡಿಕೆ ದಿನೇದಿನೇ ಜೋರಾಗಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ನಿಯಮಗಳನ್ನು ಸರಳಗೊಳಿಸುವ ಮತ್ತು ಎಲ್ಲ ವರ್ಗದ ಉದ್ಯೋಗಿಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಇದೇ ರೀತಿಯ ಎಲ್ಲಾ
Categories: ಸುದ್ದಿಗಳು -
ಪೋಷಕರೇ ನಿಮ್ಮ ಮಕ್ಕಳಿದ್ದರೆ ಈ ಮಾಹಿತಿ ಕಡ್ಡಾಯವಾಗಿ ತಿಳಿದುಕೊಳ್ಳಿ.!

ಇತ್ತೀಚಿನ ಕಾಲದಲ್ಲಿ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣ, ಮೌಲ್ಯ, ಜವಾಬ್ದಾರಿ ಕಲಿಸುವುದು ಮುಖ್ಯವಾದಂತೆ, ಅವರು 18 ವರ್ಷ ತುಂಬಿ ಪ್ರಾಪ್ತ ವಯಸ್ಕರಾಗುವಾಗ ಅವರ ಕಾನೂನು ಹಾಗೂ ಆರ್ಥಿಕ ಸ್ವತಂತ್ರತೆಯ ಕಡೆ ಗಮನ ಹರಿಸುವುದೂ ಅತ್ಯಗತ್ಯ. 18 ವರ್ಷ ತುಂಬುವುದು ಕೇವಲ ಹುಟ್ಟುಹಬ್ಬದ ಆಚರಣೆಗೆ ಸೀಮಿತವಲ್ಲ ಅದು ಜೀವನದ ಹೊಸ ಹಂತ, ಹೊಸ ಹಕ್ಕುಗಳು ಮತ್ತು ಜವಾಬ್ದಾರಿಗಳ ಆರಂಭ.ಇದೇ ಸಮಯದಲ್ಲಿ ಮಕ್ಕಳಿಗೆ ಹಣಕಾಸು ಶಿಸ್ತನ್ನು ಕಲಿಸಿ, ಅವರ ಹೆಸರಿನಲ್ಲಿ ಅಗತ್ಯ ದಾಖಲೆಗಳು
Categories: ಸುದ್ದಿಗಳು
Hot this week
-
Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
-
ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!
-
Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
Topics
Latest Posts
- Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’

- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ

- ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!

- Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.


