Category: ಸುದ್ದಿಗಳು
-
ಭರ್ಜರಿ ಉದ್ಯೋಗವಕಾಶ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿಮಿಟೆಡ್-ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಭಾರತದ ಪ್ರಮುಖ ಸಾರ್ವಜನಿಕ ವಿಮಾ ಕಂಪನಿಯಾದ ನ್ಯೂ ಇಂಡಿಯಾ ಅಶ್ಶೂರೆನ್ಸ್ ಕಂಪೆನಿ ಲಿಮಿಟೆಡ್ (NIACL) ವಿವಿಧ ವಿಭಾಗಗಳಲ್ಲಿ ಸುಮಾರು 550 ಆಡಳಿತಾಧಿಕಾರಿ (ಅಡ್ಮಿನಿಸ್ಟ್ರೇಟಿವ್ ಆಫೀಸರ್) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅವಕಾಶವು ವಿವಿಧ ಶೈಕ್ಷಣಿಕ ಹಿನ್ನೆಲೆಯಿರುವ ಯುವಾ-ಯುವತಿಯರಿಗೆ ಭಾರತದ ಶ್ರೇಷ್ಠ ಸರ್ಕಾರಿ ವಿಮಾ ಸಂಸ್ಥೆಯೊಂದರಲ್ಲಿ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಒಂದು ಉತ್ತಮ ಅವಕಾಶವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಯ ವಿವರಗಳು ಈ ನೇಮಕಾತಿ
-
IOCL ನಿಂದ ಐಟಿಐ ,ಡಿಪ್ಲೊಮಾ ಆದವರಿಗೆ ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | IOCL Recruitment 2025

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ದಕ್ಷಿಣ ಪ್ರದೇಶದಲ್ಲಿ 2025ರಲ್ಲಿ 475 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಟ್ರೇಡ್, ಟೆಕ್ನಿಷಿಯನ್ ಮತ್ತು ಗ್ರಾಜುಯೇಟ್ ವಿಭಾಗಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಐಟಿಐ, ಡಿಪ್ಲೊಮಾ ಅಥವಾ ಪದವಿ ಅರ್ಹತೆ ಹೊಂದಿರುವ 18-24 ವರ್ಷ ವಯಸ್ಸಿನ ಅರ್ಹ ಅಭ್ಯರ್ಥಿಗಳು ಆಗಸ್ಟ್ 08, 2025 ರಿಂದ ಸೆಪ್ಟೆಂಬರ್ 05, 2025 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
-
ನಿರೀಕ್ಷಿತ ಸೇವಾ ಅವಧಿಗೂ ಮುಂಚೆ ಶಾಸಕರ ಶಿಫಾರಸ್ಸಿನ ಆಧಾರದ ಮೇಲೆ ವರ್ಗಾವಣೆ ಮಾಡುವುದು ತಪ್ಪಲ್ಲ – ಹೈಕೋರ್ಟ್ ತೀರ್ಪು.!

ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ, ಅಂತಹ ಅಧಿಕಾರಿಗಳನ್ನು ಸ್ಥಳೀಯ ಶಾಸಕರ ಶಿಫಾರಸ್ಸಿನ ಆಧಾರದ ಮೇಲೆ ವರ್ಗಾವಣೆ ಮಾಡುವುದು ತಪ್ಪಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ಶಿಫಾರಸ್ಸಿನ ಆಧಾರದ ಮೇಲೆ ತಹಶೀಲ್ದಾರ್ ಎಸ್.ವೆಂಕಟೇಶಪ್ಪ ಅವರನ್ನು ವರ್ಗಾವಣೆ ಮಾಡಿದ್ದನ್ನು ಈ ತಹಶೀಲ್ದಾರ್ ಅವರು ಕರ್ನಾಟಕ
-
ಸೂರ್ಯನಂತೆ ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ.. ಮಣ್ಣು ಮುಟ್ಟಿದರೂ ಚಿನ್ನ!

ಗ್ರಹಗಳ ರಾಜ ಸೂರ್ಯನು ಆಗಸ್ಟ್ 30, 2025 ರಂದು ರಾತ್ರಿ 9:52ಕ್ಕೆ ಸಿಂಹ ರಾಶಿಯಲ್ಲಿದ್ದಾಗ ಪೂರ್ವಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನನ್ನು ಆತ್ಮವಿಶ್ವಾಸ, ನಾಯಕತ್ವ, ಆರೋಗ್ಯ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೂರ್ವಫಲ್ಗುಣಿ ನಕ್ಷತ್ರವು ಸಂತೋಷ, ಸಮೃದ್ಧಿ, ಸೃಜನಶೀಲತೆ ಮತ್ತು ಸಾಮಾಜಿಕ ಸಂಬಂಧಗಳೊಂದಿಗೆ ಸಂಬಂಧ ಹೊಂದಿದೆ. ಈ ನಕ್ಷತ್ರವು ಸಿಂಹ ರಾಶಿಯಲ್ಲಿದ್ದು, ಇದರ ಪರಿಣಾಮವು ವಿವಿಧ ರಾಶಿಗಳ ಮೇಲೆ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸುದ್ದಿಗಳು -
‘ರಾಜ್ಯ ಸರ್ಕಾರಿ ನೌಕರರ ಗಮನಕ್ಕೆ : ನೌಕರರ ಸಂಘ’ದಿಂದ ವರ್ಗಾವಣೆ ಕುರಿತ ‘ಪತ್ರ ವ್ಯವಹಾರ’ದ ಬಗ್ಗೆ ಮಹತ್ವದ ಮಾಹಿತಿ!

ಬೆಂಗಳೂರು: ಶಾಖಾ ಸಂಘಗಳ ಅಧ್ಯಕ್ಷರು ತಮ್ಮ ಶಾಖೆಯ ಪದಾಧಿಕಾರಿಗಳ ವರ್ಗಾವಣೆಗೆ ವಿನಾಯಿತಿ ಕೋರಿ ನೇರವಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ವ್ಯವಹರಿಸದಿರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎಚ್. ಗಿರಿಗೌಡ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಕೆಲವು
-
ನಾಳೆ ಸಂಡೇ ಅಂತಾ..ಚಿಕನ್, ಮಟನ್ ತರ್ತಿರಾ?, ಮಾಂಸ ಖರೀದಿಸುವ ಮೊದಲು ಇದನ್ನ ತಪ್ಪದೇ ತಿಳ್ಕೊಳ್ಳಿ

ವಾರಾಂತ್ಯ ಬಂದಾಗ, ವಿಶೇಷವಾಗಿ ಶನಿವಾರ ಮತ್ತು ಭಾನುವಾರಗಳಲ್ಲಿ ಮನೆಯಲ್ಲಿ ಚಿಕನ್ ಅಥವಾ ಮಟನ್ ಅಡುಗೆ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ನಾವು ಸೇವಿಸುವ ಮಾಂಸವು ಯಾವಾಗಲೂ ಪೌಷ್ಟಿಕ ಮತ್ತು ಸ್ವಚ್ಛವಾಗಿರಬೇಕು. ಹಾಗಾಗಿ, ಮಾಂಸವನ್ನು ಹೇಗೆ ಆಯ್ಕೆಮಾಡಬೇಕು ಮತ್ತು ಅಂಗಡಿಗಳಿಂದ ಖರೀದಿಸುವಾಗ ಯಾವ ಅಂಶಗಳನ್ನು ಗಮನಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ಚರ್ಚಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಣ್ಣವನ್ನು ನೋಡಿ
Categories: ಸುದ್ದಿಗಳು
Hot this week
-
100km ಮೈಲೇಜ್ ಕೊಡುವ ಬೈಕ್ ಅಂದ್ರೆ ಜನ ಮುಗಿಬೀಳಬೇಕಿತ್ತು, ಆದ್ರೆ ಆಗಿದ್ದೇ ಬೇರೆ! ಏನಿದು ರಹಸ್ಯ?
-
Degree ಮುಗಿಸಿದವರಿಗೆ ಹೈಕೋರ್ಟ್ನಲ್ಲಿ ಸರ್ಕಾರಿ ಕೆಲಸ! 152 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ, ಅರ್ಹತೆ ಇಲ್ಲಿದೆ.
-
Airtel 469 Plan: ಏರ್ಟೆಲ್ ಗ್ರಾಹಕರಿಗೆ ಬಂಪರ್! ಕೇವಲ ₹469 ಕ್ಕೆ 84 ದಿನ ವ್ಯಾಲಿಡಿಟಿ, ಜಿಯೋಗೆ ಟಕ್ಕರ್ ನೀಡುವ ಪ್ಲಾನ್ ಬಿಟ್ಟ ಏರ್ಟೆಲ್
-
Rain Alert: ಬಂಗಾಳಕೊಲ್ಲಿಯಲ್ಲಿ ಬದಲಾವಣೆ; ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ! ಕರ್ನಾಟಕದ ಹವಾಮಾನ ವರದಿ ಇಲ್ಲಿದೆ.
Topics
Latest Posts
- 100km ಮೈಲೇಜ್ ಕೊಡುವ ಬೈಕ್ ಅಂದ್ರೆ ಜನ ಮುಗಿಬೀಳಬೇಕಿತ್ತು, ಆದ್ರೆ ಆಗಿದ್ದೇ ಬೇರೆ! ಏನಿದು ರಹಸ್ಯ?

- Degree ಮುಗಿಸಿದವರಿಗೆ ಹೈಕೋರ್ಟ್ನಲ್ಲಿ ಸರ್ಕಾರಿ ಕೆಲಸ! 152 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ, ಅರ್ಹತೆ ಇಲ್ಲಿದೆ.

- ಪಟಾಪಟ್ ಸುದ್ದಿ: ಜಲಜೀವನ್ ಹಣ ಕಟ್! ರಾಹುಲ್ ಗೆ ಮುಜುಗರ, ಚಿನ್ನದ ದರ ಏನಾಯ್ತು? ಮುಂಜಾನೆಯ ಟಾಪ್ 5 ಸುದ್ದಿ

- Airtel 469 Plan: ಏರ್ಟೆಲ್ ಗ್ರಾಹಕರಿಗೆ ಬಂಪರ್! ಕೇವಲ ₹469 ಕ್ಕೆ 84 ದಿನ ವ್ಯಾಲಿಡಿಟಿ, ಜಿಯೋಗೆ ಟಕ್ಕರ್ ನೀಡುವ ಪ್ಲಾನ್ ಬಿಟ್ಟ ಏರ್ಟೆಲ್

- Rain Alert: ಬಂಗಾಳಕೊಲ್ಲಿಯಲ್ಲಿ ಬದಲಾವಣೆ; ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ! ಕರ್ನಾಟಕದ ಹವಾಮಾನ ವರದಿ ಇಲ್ಲಿದೆ.





