Category: ಸುದ್ದಿಗಳು

  • ವಾಹನಕ್ಕೆ ಪೆಟ್ರೋಲ್ ಹಾಕಿಸೋರಿಗೆ ಎಚ್ಚರಿಕೆ.! ಪೆಟ್ರೋಲ್ ಹಾಕಿಸುವಾಗ ಈ ತಪ್ಪು ಮಾಡಬೇಡಿ

    Picsart 25 11 26 23 03 49 027 scaled

    ಇಂಧನದ ಬೆಲೆಗಳು ದಿನೇ ದಿನೇ ಏರಿಕೆ ಕಾಣುತ್ತಿರುವ ಈ ಕಾಲದಲ್ಲಿ, ಪೆಟ್ರೋಲ್ ಬಂಕ್‌ಗಳಲ್ಲಿ ನಡೆಯುತ್ತಿರುವ ವಂಚನೆಗಳು ಸಾಮಾನ್ಯ ಜನರ ಜೇಬಿಗೆ ಹೆಚ್ಚುವರಿ ಹೊರೆ ತಂದಿಟ್ಟಿವೆ. ಸಾಮಾನ್ಯವಾಗಿ ಗ್ರಾಹಕರು ಬಂಕ್‌ಗೆ ಹೋದಾಗ, ಸಾಲಿನಲ್ಲಿ ತಾಳ್ಮೆ ಕಳೆದುಕೊಳ್ಳದೇ ನಿಲ್ಲುವುದು ಮಾತ್ರವಲ್ಲದೆ, ಯಂತ್ರದ ಮೀಟರ್‌ನ್ನು ಶೂನ್ಯಕ್ಕೆ ಸೆಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಆದರೆ ವಾಸ್ತವ ವಂಚನೆ ಶೂನ್ಯದಲ್ಲಿ ಅಲ್ಲ ಸಾಂದ್ರತೆಯಲ್ಲಿದೆ! ಪೆಟ್ರೋಲ್ ಹಾಗೂ ಡೀಸೆಲ್ ಗುಣಮಟ್ಟಕ್ಕೆ ಸಂಬಂಧಿಸಿದ ವಂಚನೆಗಳು ಇತ್ತೀಚಿಗೆ ಹೆಚ್ವಾಗಿವೆ. ಅದನ್ನು ಸಾಮಾನ್ಯವಾಗಿ ಕಣ್ಣಿನಿಂದ, ಅನುಭವ ಅಥವಾ ಶೂನ್ಯ ಮೀಟರ್ ನೋಡಿ ಪತ್ತೆಹಚ್ಚುವುದು

    Read more..


  •  32″ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋ ಜೊತೆ, ಬರೋಬ್ಬರಿ 58% ರಿಯಾಯಿತಿ, ಆಮೇಜಾನ್ ಧಮಾಕಾ ಆಫರ್

    smart tv offer

    ಹೊಸ ವರ್ಷ ಪ್ರಾರಂಭವಾಗುವ ಮುನ್ನವೇ ನೀವು ಹೊಸ ಟಿವಿಯನ್ನು (TV) ಖರೀದಿಸಲು ಯೋಜಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಪ್ರಸ್ತುತ, ಅಮೆಜಾನ್ ಇಂಡಿಯಾದಲ್ಲಿ (Amazon India) 32-ಇಂಚಿನ LED ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಲಭ್ಯವಿದೆ. ಈ ಆಫರ್‌ಗಳಲ್ಲಿ ನೀವು ಶೇ. 58% ರಷ್ಟು ರಿಯಾಯಿತಿಯೊಂದಿಗೆ ಟಿವಿಗಳನ್ನು ಖರೀದಿಸಬಹುದು. ಹೆಚ್ಚು ಹಣ ಖರ್ಚು ಮಾಡದೆ ನೀವು ಖರೀದಿಸಬಹುದಾದ ಕೆಲವು ಅತ್ಯುತ್ತಮ ಟಿವಿ ಆಯ್ಕೆಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ಮುಟ್ಟದೇನೆ ಸೀತಾಫಲ ಹಣ್ಣು ಕೊಳೆತು ಹೋಗಿದ್ಯಾ ? ಚೆನ್ನಾಗಿದ್ಯಾ? ಅಂತಾ ತಿಳಿಬೇಕಾದ್ರೆ ಈ ಟಿಪ್ಸ್​ ಫಾಲೋ ಮಾಡಿ!

    WhatsApp Image 2025 11 26 at 6.23.18 PM

    ಸೀತಾಫಲ… ಈ ಹೆಸರು ನಮ್ನ ನಾಲಿಗೆಗೆ ಒಂದು ವಿಶೇಷ ಸಿಹಿ ರುಚಿಯನ್ನು ತಂದು ಕೊಡುತ್ತದೆ. ಅದರ ಮೃದುವಾದ, ಕೆನೆಯಂತಹ ತಿರುಳು ಮತ್ತು ಪೌಷ್ಟಿಕಾಂಶಗಳಿಂದ ತುಂಬಿದ ಗುಣಗಳು ಅನೇಕರನ್ನು ಆಕರ್ಷಿಸುತ್ತವೆ. ಆದರೆ, ಈ ಅದ್ಭುತ ರುಚಿಯನ್ನು ಅನುಭವಿಸಲು ಮೊದಲ ಹೆಜ್ಜೆಯೇ ಸರಿಯಾದ ಮತ್ತು ಪರಿಪೂರ್ಣವಾಗಿ ಹಣ್ಣಾದ ಸೀತಾಫಲವನ್ನು ಆಯ್ಕೆ ಮಾಡುವುದು. ಮಾರುಕಟ್ಟೆಯಲ್ಲಿ ಹಣ್ಣು ಕೊಳೆತದ್ದಾ ಅಥವಾ ಚೆನ್ನಾಗಿದೆಯಾ ಎಂಬ ಗೊಂದಲ ಅನೇಕರಿಗಿದೆ. ಚಿಂತಿಸಬೇಡಿ! ರುಚಿಕರವಾದ ಸೀತಾಫಲವನ್ನು ಆರಿಸಲು ನೀವು ಅನುಸರಿಸಬೇಕಾದ 6 ಸುಲಭವಾದ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಇದೇ

    Read more..


  • ಭಾರತದಲ್ಲಿ ನಂಬರ್ ಒನ್ ಸಿಮ್ ಯಾವುದು.? ಅತೀ ಹೆಚ್ಚು ಜನರು ಬಳಸುವ ನೆಟ್ವರ್ಕ್ ಯಾವುದು ಗೊತ್ತಾ.?

    no1 network

    ಭಾರತವು ಪ್ರಪಂಚದ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿ ವಿಕಸನಗೊಂಡಿದೆ. ದೈನಂದಿನ ಸಂವಹನದಿಂದ ಹಿಡಿದು ಇಂಟರ್ನೆಟ್ ಪ್ರವೇಶ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳವರೆಗೆ, ಸಿಮ್ ಕಾರ್ಡ್ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಭಾರತದಲ್ಲಿ ಅತಿ ಹೆಚ್ಚು ಜನರು ಬಳಸುವ ಸಿಮ್ ಯಾವುದು? ಈ ಪ್ರಶ್ನೆಯ ಉತ್ತರ ದೂರಸಂಪರ್ಕ ಕ್ಷೇತ್ರದಲ್ಲಿ ಸಂಭವಿಸಿರುವ ಮಹಾ ಬದಲಾವಣೆಯನ್ನು ಬಹಿರಂಗಪಡಿಸುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • 28 ಕಿ.ಮೀ ಮೈಲೇಜ್, 5-ಸೀಟರ್, 6 ಏರ್‌ಬ್ಯಾಗ್‌ಗಳು… 8 ಲಕ್ಷದೊಳಗೆ ಸಿಗುವ ಟಾಪ್‌ ಎಸ್‌ಯುವಿಗಳ ಪಟ್ಟಿ!

    Picsart 25 11 25 23 08 57 301 scaled

    ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ದೂಳು ತಗ್ಗುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಸೆಡಾನ್‌ಗಿಂತಲೂ ಎಸ್‌ಯುವಿಗಳತ್ತ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಕಡಿಮೆ ಬಜೆಟ್‌ನಲ್ಲೇ ಹೆಚ್ಚಿನ ವೈಶಿಷ್ಟ್ಯಗಳು, ಪ್ರೀಮಿಯಂ ಲುಕ್ ಮತ್ತು ಉತ್ತಮ ಮೈಲೇಜ್ ಬೇಕೆಂದರೆ 8–10 ಲಕ್ಷ ರೂ. ಬಜೆಟ್‌ ಸೆಗ್ಮೆಂಟ್‌ದಲ್ಲಿರುವ ಕಾರುಗಳು ಈಗ ಮೊದಲ ಆಯ್ಕೆ. ಈ ಹಿನ್ನೆಲೆಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್, ಟಾಟಾ ಪಂಚ್, ರೆನಾಲ್ಟ್ ಕೈಗರ್, ಹ್ಯುಂಡೈ ಎಕ್ಸ್‌ಟರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್—ಈ ಐದು ಎಸ್‌ಯುವಿಗಳು ನಿಮ್ಮ ಅಗತ್ಯಗಳಿಗೆ ಸೂಕ್ತವಾಗಬಹುದು. ಬೆಲೆ,

    Read more..


  • ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೇಮಕಾತಿ ರದ್ದತಿಗೆ ಸರ್ಕಾರ ನಿರ್ಧಾರ, ಇಲ್ಲಿದೆ ಮಾಹಿತಿ

    horaguttige

    ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳುವ ಪದ್ಧತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ಕರ್ನಾಟಕ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಖಾಸಗಿ ಏಜೆನ್ಸಿಗಳು ವೇತನ, PF, ESI ಸೇರಿದಂತೆ ಸವಲತ್ತುಗಳ ಪಾವತಿಯಲ್ಲಿ ವಿಳಂಬ ಮಾಡುವುದು ಮತ್ತು ಕಡಿಮೆ ಪಾವತಿ ಮಾಡುವುದರಿಂದ ಉದ್ಯೋಗಿಗಳು ಶೋಷಣೆಗೊಳಗಾಗುತ್ತಿದ್ದಾರೆ ಎಂಬ ಬಲವಾದ ದೂರುಗಳ ನಡುವೆ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಐಟಿ ರಾಜಧಾನಿ ಅಲ್ಲ, ಈಗ Costliest Rent City! ಬೆಂಗಳೂರಿನ ಬಾಡಿಗೆ ದರ ಏರಿಕೆ ಸಾಮಾನ್ಯರಿಗೆ ತಲೆನೋವು!  

    Picsart 25 11 25 22 41 46 136 scaled

    ಬೆಂಗಳೂರು ಭಾರತದ ಐಟಿ ಹಬ್ ಎಂದು ಹೆಸರಾಗಿರುವ ಬೆಂಗಳೂರಿನ ಜೀವನ ಶೈಲಿ ಮತ್ತು ಮೂಲಸೌಕರ್ಯ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಐಟಿ, ಸ್ಟಾರ್ಟ್‌ಅಪ್ ಹಾಗೂ ಉದ್ಯೋಗ ಅವಕಾಶಗಳ ಹೆಚ್ಚಳದಿಂದಾಗಿ ಸಾವಿರಾರು ಮಂದಿ ಪ್ರತೀ ತಿಂಗಳು ನಗರಕ್ಕೆ ವಲಸ ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮನೆಗಳ ಬೇಡಿಕೆ ಕೂಡ ಹೆಚ್ಚಾಗಿದೆ, ನಗರದ ಅನೇಕ ಪ್ರದೇಶಗಳಲ್ಲಿ ಮನೆ ಬಾಡಿಗೆ ಬೆಲೆ ಗಗನಕ್ಕೇರಿದೆ. ವಿಶೇಷವಾಗಿ ಕೋವಿಡ್ ನಂತರ ಬಾಡಿಗೆ ದರಗಳು ದಿಢೀರ್ ಏರಿಕೆ ಕಂಡು ಜನ ಸಾಮಾನ್ಯರಿಗೆ ಕೈಗೆಟುಕದ ಮಟ್ಟಕ್ಕೆ ತಲುಪಿವೆ ಎಂಬ ಅಭಿಪ್ರಾಯ

    Read more..


  • ಬಿಇಡಿ, ಟಿಇಟಿ ಪಾಸ್ ಮಾಡಿದರೂ ಶಿಕ್ಷಕರಾಗಲು ಅವಕಾಶವಿಲ್ಲ: ಬಿಕಾಂ–ಎಂಕಾಂ ಪದವೀಧರರ ಅಳಲು

    Picsart 25 11 25 22 53 24 650 scaled

    ಶಿಕ್ಷಕರಾಗುವುದು ಅನೇಕ ಯುವಕರ ಕನಸು. ಸಮಾಜಕ್ಕೆ ಜ್ಞಾನ ಹಂಚಬೇಕು, ಮುಂದಿನ ಪೀಳಿಗೆಯನ್ನು ರೂಪಿಸಬೇಕು ಎನ್ನುವ ದಾರಿಯಲ್ಲಿ ಅನೇಕರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ವಿಶೇಷವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪದವಿ (B.Com) ಅಥವಾ ಸ್ನಾತಕೋತ್ತರ ಪದವಿ (M.Com) ಪಡೆದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸುವ ಆಸೆ ಹೊಂದಿದ್ದಾರೆ. ಇವರಿಗೆ ಸರ್ಕಾರವೇ ಅವಕಾಶ ನೀಡಿರುವುದರಿಂದ ಬಿಇಡ್ ಮತ್ತು ಟಿಇಟಿ ಪಾಸ್ ಮಾಡಿ, ಶಿಕ್ಷಕರ ಕೆಲಸಕ್ಕೆ ಅಗತ್ಯವಾದ ಎಲ್ಲಾ ಹಂತಗಳನ್ನು ಪೂರೈಸಿದ್ದಾರೆ. ಆದರೆ, ಸರ್ಕಾರದ

    Read more..


  • ಆಸ್ತಿ ಸಿಕ್ಕ ನಂತರ ತಾಯಿಯನ್ನು ನಿರ್ಲಕ್ಷಿಸಿದ ಮಕ್ಕಳು: ತುಮಕೂರು ನ್ಯಾಯ ಮಂಡಳಿಯಿಂದ ದಾನಪತ್ರ ರದ್ದು!

    Picsart 25 11 25 22 57 22 676 scaled

    ಭಾರತೀಯ ಸಂಸ್ಕೃತಿಯಲ್ಲಿ ತಾಯಿ-ತಂದೆಯರು ದೇವರು ಎಂದು ನಂಬಿ ಪೂಜಿಸುತ್ತಾರೆ. ಜೀವನಪೂರ್ತಿ ಮಕ್ಕಳಿಗಾಗಿ ದುಡಿದು, ತಮ್ಮ ಶ್ರಮದ ಸಂಪತ್ತು ಮಕ್ಕಳ ಹೆಸರಿಗೆ ಹಸ್ತಾಂತರಿಸುವ ಪೋಷಕರು ಆಸಾಂಖ್ಯಾತರು. ಆದರೆ ಕೆಲ ಸಂದರ್ಭದಲ್ಲಿ, ಆಸ್ತಿ ಸಿಕ್ಕ ನಂತರ ಪೋಷಕರಿಗೆ ಗೌರವ, ಆರೈಕೆ, ಕರುಣೆ ಏನೂ ಸಿಗದೆ ವೃದ್ಧಾಪ್ಯದಲ್ಲಿ ನೋವು ಮತ್ತು ನಿರ್ಲಕ್ಷ್ಯ ಎದುರಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂತಹದೊಂದು ಪ್ರಕರಣ ತುಮಕೂರಿನಲ್ಲಿ ನಡೆದಿದೆ. ವಯೋವೃದ್ಧ

    Read more..