Category: ಸುದ್ದಿಗಳು
-
ವಾಹನಕ್ಕೆ ಪೆಟ್ರೋಲ್ ಹಾಕಿಸೋರಿಗೆ ಎಚ್ಚರಿಕೆ.! ಪೆಟ್ರೋಲ್ ಹಾಕಿಸುವಾಗ ಈ ತಪ್ಪು ಮಾಡಬೇಡಿ

ಇಂಧನದ ಬೆಲೆಗಳು ದಿನೇ ದಿನೇ ಏರಿಕೆ ಕಾಣುತ್ತಿರುವ ಈ ಕಾಲದಲ್ಲಿ, ಪೆಟ್ರೋಲ್ ಬಂಕ್ಗಳಲ್ಲಿ ನಡೆಯುತ್ತಿರುವ ವಂಚನೆಗಳು ಸಾಮಾನ್ಯ ಜನರ ಜೇಬಿಗೆ ಹೆಚ್ಚುವರಿ ಹೊರೆ ತಂದಿಟ್ಟಿವೆ. ಸಾಮಾನ್ಯವಾಗಿ ಗ್ರಾಹಕರು ಬಂಕ್ಗೆ ಹೋದಾಗ, ಸಾಲಿನಲ್ಲಿ ತಾಳ್ಮೆ ಕಳೆದುಕೊಳ್ಳದೇ ನಿಲ್ಲುವುದು ಮಾತ್ರವಲ್ಲದೆ, ಯಂತ್ರದ ಮೀಟರ್ನ್ನು ಶೂನ್ಯಕ್ಕೆ ಸೆಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಆದರೆ ವಾಸ್ತವ ವಂಚನೆ ಶೂನ್ಯದಲ್ಲಿ ಅಲ್ಲ ಸಾಂದ್ರತೆಯಲ್ಲಿದೆ! ಪೆಟ್ರೋಲ್ ಹಾಗೂ ಡೀಸೆಲ್ ಗುಣಮಟ್ಟಕ್ಕೆ ಸಂಬಂಧಿಸಿದ ವಂಚನೆಗಳು ಇತ್ತೀಚಿಗೆ ಹೆಚ್ವಾಗಿವೆ. ಅದನ್ನು ಸಾಮಾನ್ಯವಾಗಿ ಕಣ್ಣಿನಿಂದ, ಅನುಭವ ಅಥವಾ ಶೂನ್ಯ ಮೀಟರ್ ನೋಡಿ ಪತ್ತೆಹಚ್ಚುವುದು
Categories: ಸುದ್ದಿಗಳು -
ಮುಟ್ಟದೇನೆ ಸೀತಾಫಲ ಹಣ್ಣು ಕೊಳೆತು ಹೋಗಿದ್ಯಾ ? ಚೆನ್ನಾಗಿದ್ಯಾ? ಅಂತಾ ತಿಳಿಬೇಕಾದ್ರೆ ಈ ಟಿಪ್ಸ್ ಫಾಲೋ ಮಾಡಿ!

ಸೀತಾಫಲ… ಈ ಹೆಸರು ನಮ್ನ ನಾಲಿಗೆಗೆ ಒಂದು ವಿಶೇಷ ಸಿಹಿ ರುಚಿಯನ್ನು ತಂದು ಕೊಡುತ್ತದೆ. ಅದರ ಮೃದುವಾದ, ಕೆನೆಯಂತಹ ತಿರುಳು ಮತ್ತು ಪೌಷ್ಟಿಕಾಂಶಗಳಿಂದ ತುಂಬಿದ ಗುಣಗಳು ಅನೇಕರನ್ನು ಆಕರ್ಷಿಸುತ್ತವೆ. ಆದರೆ, ಈ ಅದ್ಭುತ ರುಚಿಯನ್ನು ಅನುಭವಿಸಲು ಮೊದಲ ಹೆಜ್ಜೆಯೇ ಸರಿಯಾದ ಮತ್ತು ಪರಿಪೂರ್ಣವಾಗಿ ಹಣ್ಣಾದ ಸೀತಾಫಲವನ್ನು ಆಯ್ಕೆ ಮಾಡುವುದು. ಮಾರುಕಟ್ಟೆಯಲ್ಲಿ ಹಣ್ಣು ಕೊಳೆತದ್ದಾ ಅಥವಾ ಚೆನ್ನಾಗಿದೆಯಾ ಎಂಬ ಗೊಂದಲ ಅನೇಕರಿಗಿದೆ. ಚಿಂತಿಸಬೇಡಿ! ರುಚಿಕರವಾದ ಸೀತಾಫಲವನ್ನು ಆರಿಸಲು ನೀವು ಅನುಸರಿಸಬೇಕಾದ 6 ಸುಲಭವಾದ ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ಇದೇ
Categories: ಸುದ್ದಿಗಳು -
ಭಾರತದಲ್ಲಿ ನಂಬರ್ ಒನ್ ಸಿಮ್ ಯಾವುದು.? ಅತೀ ಹೆಚ್ಚು ಜನರು ಬಳಸುವ ನೆಟ್ವರ್ಕ್ ಯಾವುದು ಗೊತ್ತಾ.?

ಭಾರತವು ಪ್ರಪಂಚದ ಅತಿದೊಡ್ಡ ಮೊಬೈಲ್ ಮಾರುಕಟ್ಟೆಯಾಗಿ ವಿಕಸನಗೊಂಡಿದೆ. ದೈನಂದಿನ ಸಂವಹನದಿಂದ ಹಿಡಿದು ಇಂಟರ್ನೆಟ್ ಪ್ರವೇಶ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳವರೆಗೆ, ಸಿಮ್ ಕಾರ್ಡ್ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಭಾರತದಲ್ಲಿ ಅತಿ ಹೆಚ್ಚು ಜನರು ಬಳಸುವ ಸಿಮ್ ಯಾವುದು? ಈ ಪ್ರಶ್ನೆಯ ಉತ್ತರ ದೂರಸಂಪರ್ಕ ಕ್ಷೇತ್ರದಲ್ಲಿ ಸಂಭವಿಸಿರುವ ಮಹಾ ಬದಲಾವಣೆಯನ್ನು ಬಹಿರಂಗಪಡಿಸುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕಳೆದುಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸುದ್ದಿಗಳು -
ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೇಮಕಾತಿ ರದ್ದತಿಗೆ ಸರ್ಕಾರ ನಿರ್ಧಾರ, ಇಲ್ಲಿದೆ ಮಾಹಿತಿ

ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳುವ ಪದ್ಧತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ಕರ್ನಾಟಕ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಖಾಸಗಿ ಏಜೆನ್ಸಿಗಳು ವೇತನ, PF, ESI ಸೇರಿದಂತೆ ಸವಲತ್ತುಗಳ ಪಾವತಿಯಲ್ಲಿ ವಿಳಂಬ ಮಾಡುವುದು ಮತ್ತು ಕಡಿಮೆ ಪಾವತಿ ಮಾಡುವುದರಿಂದ ಉದ್ಯೋಗಿಗಳು ಶೋಷಣೆಗೊಳಗಾಗುತ್ತಿದ್ದಾರೆ ಎಂಬ ಬಲವಾದ ದೂರುಗಳ ನಡುವೆ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು -
ಐಟಿ ರಾಜಧಾನಿ ಅಲ್ಲ, ಈಗ Costliest Rent City! ಬೆಂಗಳೂರಿನ ಬಾಡಿಗೆ ದರ ಏರಿಕೆ ಸಾಮಾನ್ಯರಿಗೆ ತಲೆನೋವು!

ಬೆಂಗಳೂರು ಭಾರತದ ಐಟಿ ಹಬ್ ಎಂದು ಹೆಸರಾಗಿರುವ ಬೆಂಗಳೂರಿನ ಜೀವನ ಶೈಲಿ ಮತ್ತು ಮೂಲಸೌಕರ್ಯ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಐಟಿ, ಸ್ಟಾರ್ಟ್ಅಪ್ ಹಾಗೂ ಉದ್ಯೋಗ ಅವಕಾಶಗಳ ಹೆಚ್ಚಳದಿಂದಾಗಿ ಸಾವಿರಾರು ಮಂದಿ ಪ್ರತೀ ತಿಂಗಳು ನಗರಕ್ಕೆ ವಲಸ ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮನೆಗಳ ಬೇಡಿಕೆ ಕೂಡ ಹೆಚ್ಚಾಗಿದೆ, ನಗರದ ಅನೇಕ ಪ್ರದೇಶಗಳಲ್ಲಿ ಮನೆ ಬಾಡಿಗೆ ಬೆಲೆ ಗಗನಕ್ಕೇರಿದೆ. ವಿಶೇಷವಾಗಿ ಕೋವಿಡ್ ನಂತರ ಬಾಡಿಗೆ ದರಗಳು ದಿಢೀರ್ ಏರಿಕೆ ಕಂಡು ಜನ ಸಾಮಾನ್ಯರಿಗೆ ಕೈಗೆಟುಕದ ಮಟ್ಟಕ್ಕೆ ತಲುಪಿವೆ ಎಂಬ ಅಭಿಪ್ರಾಯ
Categories: ಸುದ್ದಿಗಳು -
ಬಿಇಡಿ, ಟಿಇಟಿ ಪಾಸ್ ಮಾಡಿದರೂ ಶಿಕ್ಷಕರಾಗಲು ಅವಕಾಶವಿಲ್ಲ: ಬಿಕಾಂ–ಎಂಕಾಂ ಪದವೀಧರರ ಅಳಲು

ಶಿಕ್ಷಕರಾಗುವುದು ಅನೇಕ ಯುವಕರ ಕನಸು. ಸಮಾಜಕ್ಕೆ ಜ್ಞಾನ ಹಂಚಬೇಕು, ಮುಂದಿನ ಪೀಳಿಗೆಯನ್ನು ರೂಪಿಸಬೇಕು ಎನ್ನುವ ದಾರಿಯಲ್ಲಿ ಅನೇಕರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ವಿಶೇಷವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪದವಿ (B.Com) ಅಥವಾ ಸ್ನಾತಕೋತ್ತರ ಪದವಿ (M.Com) ಪಡೆದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸುವ ಆಸೆ ಹೊಂದಿದ್ದಾರೆ. ಇವರಿಗೆ ಸರ್ಕಾರವೇ ಅವಕಾಶ ನೀಡಿರುವುದರಿಂದ ಬಿಇಡ್ ಮತ್ತು ಟಿಇಟಿ ಪಾಸ್ ಮಾಡಿ, ಶಿಕ್ಷಕರ ಕೆಲಸಕ್ಕೆ ಅಗತ್ಯವಾದ ಎಲ್ಲಾ ಹಂತಗಳನ್ನು ಪೂರೈಸಿದ್ದಾರೆ. ಆದರೆ, ಸರ್ಕಾರದ
Categories: ಸುದ್ದಿಗಳು -
ಆಸ್ತಿ ಸಿಕ್ಕ ನಂತರ ತಾಯಿಯನ್ನು ನಿರ್ಲಕ್ಷಿಸಿದ ಮಕ್ಕಳು: ತುಮಕೂರು ನ್ಯಾಯ ಮಂಡಳಿಯಿಂದ ದಾನಪತ್ರ ರದ್ದು!

ಭಾರತೀಯ ಸಂಸ್ಕೃತಿಯಲ್ಲಿ ತಾಯಿ-ತಂದೆಯರು ದೇವರು ಎಂದು ನಂಬಿ ಪೂಜಿಸುತ್ತಾರೆ. ಜೀವನಪೂರ್ತಿ ಮಕ್ಕಳಿಗಾಗಿ ದುಡಿದು, ತಮ್ಮ ಶ್ರಮದ ಸಂಪತ್ತು ಮಕ್ಕಳ ಹೆಸರಿಗೆ ಹಸ್ತಾಂತರಿಸುವ ಪೋಷಕರು ಆಸಾಂಖ್ಯಾತರು. ಆದರೆ ಕೆಲ ಸಂದರ್ಭದಲ್ಲಿ, ಆಸ್ತಿ ಸಿಕ್ಕ ನಂತರ ಪೋಷಕರಿಗೆ ಗೌರವ, ಆರೈಕೆ, ಕರುಣೆ ಏನೂ ಸಿಗದೆ ವೃದ್ಧಾಪ್ಯದಲ್ಲಿ ನೋವು ಮತ್ತು ನಿರ್ಲಕ್ಷ್ಯ ಎದುರಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂತಹದೊಂದು ಪ್ರಕರಣ ತುಮಕೂರಿನಲ್ಲಿ ನಡೆದಿದೆ. ವಯೋವೃದ್ಧ
Categories: ಸುದ್ದಿಗಳು
Hot this week
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
-
ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!
-
Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
-
Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.
-
WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!
Topics
Latest Posts
- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ

- ಪವರ್ ಬ್ಯಾಂಕ್ ಬೇಕಾಗಿಲ್ಲ! 7000mAh ಬ್ಯಾಟರಿಯ ಈ 5 ಫೋನ್ಗಳಿದ್ದರೆ 2 ದಿನ ಚಾರ್ಜ್ ಮಾಡ್ಬೇಕಿಲ್ಲ; ಇಯರ್ ಎಂಡ್ ಆಫರ್!

- Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.

- Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.

- WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!




