Category: ಸುದ್ದಿಗಳು

  • BIG NEWS :ಇಷ್ಟು ಪರ್ಸೆಂಟ್ ತೆರಿಗೆ ಕಟ್ಟಿದ್ರೆ ಸಾಕು ಬೇಕರಿ, ಕಾಂಡಿಮೆಂಟ್ಸ್, ಮಾಲೀಕರಿಗೆ ಗುಡ್ ನ್ಯೂಸ್ ನೀಡಿದ ವಾಣಿಜ್ಯ ಇಲಾಖೆ.!

    WhatsApp Image 2025 07 13 at 19.06.25 3e141d40 scaled

    ನಗರದಲ್ಲಿ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಮತ್ತು ಇತರ ಸಣ್ಣ ವ್ಯಾಪಾರಗಳನ್ನು ನಡೆಸುತ್ತಿರುವ ಮಾಲೀಕರಿಗೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಇತ್ತೀಚೆಗೆ, ಆನ್ ಲೈನ್ ಪಾವತಿಗಳನ್ನು ಸ್ವೀಕರಿಸಿದ ವ್ಯಾಪಾರಿಗಳ ಮೇಲೆ ಹಿಂದಿನ ಎಲ್ಲಾ ವಹಿವಾಟುಗಳಿಗೆ ತೆರಿಗೆ ವಿಧಿಸುವ ಬಗ್ಗೆ ನೋಟೀಸ್ ನೀಡಲಾಗಿತ್ತು. ಆದರೆ, ಈಗ ಇಲಾಖೆಯು ಸ್ಪಷ್ಟೀಕರಣ ನೀಡಿ, ಸಣ್ಣ ವ್ಯಾಪಾರಿಗಳಿಗೆ ರಾಹತು ಘೋಷಿಸಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • HEALTH TIPS: ದೀರ್ಘಾಯುಷ್ಯಕ್ಕಾಗಿ 40 ವರ್ಷಕ್ಕೆ ಮುಂಚೆ ತ್ಯಜಿಸಬೇಕಾದ 5 ಅಭ್ಯಾಸಗಳು.!

    WhatsApp Image 2025 07 13 at 2.20.25 PM scaled

    ಜೀವನವು 40 ವರ್ಷದ ನಂತರ ಹೊಸ ಹಂತವನ್ನು ಪ್ರಾರಂಭಿಸುತ್ತದೆ ಎಂದು ಹೇಳುವವರು ಹಲವರು. ಆದರೆ, ಈ ಹಂತವನ್ನು ಆರೋಗ್ಯಕರವಾಗಿ ಮತ್ತು ಸುಖದಿಂದ ಕಳೆಯಲು, ನಾವು ಯುವಾವಸ್ಥೆಯಲ್ಲಿಯೇ ಕೆಲವು ಸರಿಯಾದ ಆರೋಗ್ಯ ಸಂಬಂಧಿ ಆಯ್ಕೆಗಳನ್ನು ಮಾಡಬೇಕಾಗುತ್ತದೆ. ಅಮೆರಿಕದ ಹೃದ್ರೋಗ ತಜ್ಞ ಡಾ. ಇವಾನ್ ಲೆವಿನ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನಕ್ಕಾಗಿ ತ್ಯಜಿಸಬೇಕಾದ ಐದು ಅಭ್ಯಾಸಗಳ ಬಗ್ಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • BREAKING NEWS: ‘AI’ ಮೂಲಕ ಸುಳ್ಳು ಮಾಹಿತಿ ಆರೋಪ : ಯೂಟ್ಯೂಬರ್ ಸಮೀರ್ MD ವಿರುದ್ಧ ಪ್ರಕರಣ ದಾಖಲು.!

    WhatsApp Image 2025 07 13 at 12.18.42 PM scaled

    ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತುಹಾಕಿದ್ದಾಗಿ ಸಾಕ್ಷಿ ದೂರುದಾರರು ನೀಡಿದ ದೂರಿನ ಬಗ್ಗೆ ಕಾಲ್ಪನಿಕ ಮಾಹಿತಿಗಳನ್ನು ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ಸೃಷ್ಟಿಸಿ, ಸಾರ್ವಜನಿಕರನ್ನು ಉದ್ರೇಕಿಸುವ ಉದ್ದೇಶದಿಂದ ವೀಡಿಯೊಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಕರಣದ…

    Read more..


  • ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಗೇಮ್ ಪ್ಲಾನ್: ಹೈಕಮಾಂಡ್ ನ ಮೌನವೇ ಅಂತಿಮ ತೀರ್ಪು?

    Picsart 25 07 12 23 38 50 725 scaled

    ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಇದೀಗ ಬಣ ರಾಜಕೀಯದ ಕಾದಾಟ ಜೋರಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಅಭಿಪ್ರಾಯವಿರುವುದೊಂದು ಕಡೆ ಆದ್ರೆ, ಉಪಮುಖ್ಯಮಂತ್ರಿಯಾಗಿ ಸಕ್ರಿಯವಾಗಿರುವ ಡಿ.ಕೆ. ಶಿವಕುಮಾರ್ ಅವರ ಬೆಂಬಲಗಾರರು ಕೂಡಾ ತಮ್ಮ ನಾಯಕರಿಗೆ ಸಿಎಂ ಪಟ್ಟದ ಸಾಧ್ಯತೆ ಕಲ್ಪಿಸಬೇಕು ಎಂಬ ಆಕಾಂಕ್ಷೆಯೊಂದಿಗೆ ನಂಬರ್ ಗೇಮ್ ನಾಟಕವೊಂದನ್ನು ಆರಂಭಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ರಾಜಕೀಯ ಸಂಚಲನಕ್ಕೆ ಕಾರಣವಾದದ್ದು ಸಿದ್ದರಾಮಯ್ಯ ಅವರ…

    Read more..


  • ಡಿ.ಕೆ.ಶಿ ವಿರುದ್ಧ ಗೆದ್ದು ಸಿಎಂ ಆಗಿದ್ದೇನೆ: ಸಿದ್ದರಾಮಯ್ಯ ಬಹಿರಂಗ ಹೇಳಿಕೆ

    IMG 20250712 WA0015 scaled

    ಕರ್ನಾಟಕ ರಾಜಕೀಯದಲ್ಲಿ ತಿರುವು: ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ನಡುವೆ ಯಾವುದೇ ಒಪ್ಪಂದ ಇಲ್ಲ ಕರ್ನಾಟಕದ ರಾಜಕೀಯ ವಲಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹಂಚಿಕೆಯ ಕುರಿತಾಗಿ ಊಹಾಪೋಹಗಳು ಕೇಳಿಬರುತ್ತಿದ್ದವು. ಆದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಯಾವುದೇ ರಹಸ್ಯ ಒಪ್ಪಂದ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಆಯ್ಕೆಗಾಗಿ ಆಂತರಿಕ ಚುನಾವಣೆ ನಡೆದಿತ್ತು ಎಂಬ ಸಂಗತಿಯನ್ನು ಅವರು ಮೊದಲ ಬಾರಿಗೆ ಬಹಿರಂಗವಾಗಿ…

    Read more..


  • ದರ್ಶನ್‌ಗೆ ಬಿಗ್ ಶಾಕ್ ಕೊಟ್ಟ ಯುರೋಪ್ ‘ನೋ ಎಂಟ್ರಿ’ ಎಂದು ; ವೀಸಾ ರದ್ದು! ಇಲ್ಲಿದೆ ಡೀಟೇಲ್ಸ್

    IMG 20250712 WA0014 scaled

    ನಟ ದರ್ಶನ್‌ಗೆ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆ: ‘ಡೆವಿಲ್’ ಚಿತ್ರೀಕರಣ ಥೈಲ್ಯಾಂಡ್‌ಗೆ ಸ್ಥಳಾಂತರ ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರಿಗೆ ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರವೇಶ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಅವರ ‘ಡೆವಿಲ್’ ಚಿತ್ರದ ಶೂಟಿಂಗ್‌ಗೆ ಹೊಸ ತಿರುವು ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್‌ಗೆ ಕ್ರಿಮಿನಲ್ ಹಿನ್ನೆಲೆಯ ಕಾರಣದಿಂದ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಣೆಯಾಗಿದ್ದು, ಚಿತ್ರತಂಡ ಶೂಟಿಂಗ್ ಸ್ಥಳವನ್ನು ಥೈಲ್ಯಾಂಡ್‌ಗೆ ಬದಲಾಯಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..


  • ಎಚ್ಚರಿಕೆ! 2008-2017ರಲ್ಲಿ ಜನಿಸಿದವರಿಗೆ ಗ್ಯಾಸ್ಟ್ರಿಕ್ ಕ್ಯಾನ್ಸರ್ ಕಂಟಕ? ಏನಿದು ಅಚ್ಚರಿ ಸುದ್ದಿ

    Picsart 25 07 12 05 18 56 532 scaled

    ಹೌದು, ಹೊಸ ಅಧ್ಯಯನವೊಂದು ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ: 2008 ರಿಂದ 2017 ರ ಅವಧಿಯಲ್ಲಿ 15 ಮಿಲಿಯನ್ (1.5 ಕೋಟಿ) ಜನರು ಜನಿಸಿದರು ಗ್ಯಾಸ್ಟ್ರಿಕ್ ಕ್ಯಾನ್ಸರ್ (ಹೊಟ್ಟೆಯ ಕ್ಯಾನ್ಸರ್) ಬರುವ ಹೆಚ್ಚಿನ ಅಪಾಯದಲ್ಲಿದೆ. ನೇಚರ್ ಮೆಡಿಸಿನ್ ಜರ್ನಲ್‌(journal Nature Medicine)ನಲ್ಲಿ ಪ್ರಕಟವಾದ ಈ ಮಹತ್ವದ ಅಧ್ಯಯನವು 185 ದೇಶಗಳ ಗ್ಯಾಸ್ಟ್ರಿಕ್ ಕ್ಯಾನ್ಸರ್(Gastric cancer) ಸಂಭವ ಮತ್ತು ಮರಣ ದರಗಳನ್ನು ನಿರ್ಧರಿಸುತ್ತದೆ ಗ್ಲೋಬೊಕಾನ್ 2022 ಡೇಟಾಬೇಸ್ ಮತ್ತು ವಿಶ್ವಸಂಸ್ಥೆಯ ಜನಸಂಖ್ಯಾ ದತ್ತಾಂಶವನ್ನು ಬಹಿರಂಗಪಡಿಸಿದೆ. ಈ ಆವಿಷ್ಕಾರಗಳು ಮುಂಬರುವ ದಿನಗಳಲ್ಲಿ…

    Read more..


  • ಡಿ-ಮಾರ್ಟ್‌ನಲ್ಲಿ ಶಾಪಿಂಗ್ ಮಾಡಲು ಇದೇ ಸರಿಯಾದ ಸಮಯ: ಭಾರೀ ರಿಯಾಯಿತಿ ಮತ್ತು ಆಫರ್‌.!

    WhatsApp Image 2025 07 12 at 4.11.39 PM scaled

    ಡಿ-ಮಾರ್ಟ್ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಹೈಪರ್‌ಮಾರ್ಕೆಟ್‌ಗಳಲ್ಲಿ ಒಂದಾಗಿದೆ. ಇಲ್ಲಿ ದಿನಸಿ ಪದಾರ್ಥಗಳು, ಮಸಾಲೆಗಳು, ಬಟ್ಟೆ, ಗೃಹೋಪಯೋಗಿ ಸಾಮಗ್ರಿಗಳು, ವಿದ್ಯುತ್ ಸಾಧನಗಳು ಮತ್ತು ಇತರ ಅನೇಕ ವಸ್ತುಗಳನ್ನು ಒಂದೇ ಛಾವಣಿಯಡಿ ಸಿಗುತ್ತದೆ. ಡಿ-ಮಾರ್ಟ್‌ನ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ಎಲ್ಲಾ ಉತ್ಪನ್ನಗಳನ್ನು MRPಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರಿಂದಾಗಿ ಗ್ರಾಹಕರು ಹೆಚ್ಚು ಹಣ ಉಳಿಸಬಲ್ಲರು. ಹೆಚ್ಚಿನ ಗೃಹಿಣಿಯರು ಮತ್ತು ಬಜೆಟ್ ಶಾಪಿಂಗ್ ಮಾಡುವವರು ಡಿ-ಮಾರ್ಟ್‌ನತ್ತ ಆಕರ್ಷಿತರಾಗುತ್ತಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ…

    Read more..


  • ರಕ್ತದೊತ್ತಡ, ಡಯಾಬಿಟಿಸ್, ಸ್ಟ್ರೋಕ್ ಇದ್ಯಾವುದು ಹೃದಯಾಘಾತಕ್ಕೆ ಕಾರಣವಲ್ಲಾ ಪ್ರಮುಖ ಕಾರಣ ಇದೇ ಡಾ|ಸಿ.ಎನ್‌.ಮಂಜುನಾಥ್

    WhatsApp Image 2025 07 12 at 1.57.35 PM

    ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೃದಯ ಸಂಬಂಧಿತ ರೋಗಗಳು ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಚಿಕ್ಕ ಮಕ್ಕಳಿನಿಂದ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ. ಪ್ರಸ್ತುತ, ರಾಜ್ಯದಲ್ಲಿ ಒಟ್ಟು ಮರಣಗಳಲ್ಲಿ 30% ರಷ್ಟು ಹೃದಯ ರೋಗಗಳಿಂದ ಸಂಭವಿಸುತ್ತಿವೆ. ಇದರ ಜೊತೆಗೆ ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್ ಮತ್ತು ಸ್ಟ್ರೋಕ್ ಸಹ ಆರೋಗ್ಯ ಸವಾಲುಗಳಾಗಿವೆ. ಹಾಗೆಯೆ ಇದೆಲ್ಲದಕ್ಕಿಂತ ಜೀವನಶೈಲಿ ,ವ್ಯಾಯಾಮ, ಆರೋಗ್ಯಕರವಲ್ಲದ ಆಹಾರ ಸೇವನೆ ಧೂಮಪಾನ ಮತ್ತು ಮದ್ಯಪಾನ ಇವು ಯುವಕರು ಮತ್ತು ಮಹಿಳೆಯರಲ್ಲಿ ಹೃದಯಾಘಾತದ ಪ್ರಮುಖ ಕಾರಣಗಳಾಗಿವೆ ಇದೇ ರೀತಿಯ ಎಲ್ಲಾ…

    Read more..