Category: ಸುದ್ದಿಗಳು

  • ಸೂರ್ಯ ಗ್ರಹಣ 2025: ದಿನಾಂಕ, ಸಮಯ ಹಾಗೂ ಗ್ರಹಣದ ನಿಯಮಗಳ ಸಂಪೂರ್ಣ ಮಾಹಿತಿ!

    sun eclips

    ವರ್ಷದ ಎರಡನೇ ಮತ್ತು ಅಂತಿಮ ಸೂರ್ಯ ಗ್ರಹಣವು ಸೆಪ್ಟೆಂಬರ್ 21, 2025 ರ ಭಾನುವಾರದಂದು ಸಂಭವಿಸಲಿದೆ. ಇದು ಭಾಗಶಃ ಸೂರ್ಯ ಗ್ರಹಣವಾಗಿರಲಿದೆ. ಈ ಗ್ರಹಣದ ಸಮಯ, ದಿನಾಂಕ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ಅನುಸರಿಸಬೇಕಾದ ನಿಯಮಗಳ ಕುರಿತಾದ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗ್ರಹಣದ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವ ಈ ವರ್ಷದ ಸೂರ್ಯ ಗ್ರಹಣವು ವಿಶೇಷವಾಗಿ ಮಹಾಲಯ

    Read more..


  • ಜಾತಿಗಣತಿ ಸಮೀಕ್ಷೆ 2025: 60 ಪ್ರಶ್ನೆಗಳೊಂದಿಗೆ ಸಮಗ್ರ ಮಾಹಿತಿ ಸಂಗ್ರಹ, ಆಧಾರ್‌ ಮತ್ತು ಪಡಿತರ ಚೀಟಿ ಕಡ್ಡಾಯ

    WhatsApp Image 2025 09 20 at 3.54.37 PM

    ಕರ್ನಾಟಕ ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಜವಾಬ್ದಾರಿಯನ್ನು ವಹಿಸಿದೆ. ಈ ಸಮೀಕ್ಷೆಯು ಸೆಪ್ಟೆಂಬರ್ 22, 2025 ರಿಂದ ಆರಂಭವಾಗಿ ಅಕ್ಟೋಬರ್ 7, 2025 ರವರೆಗೆ ನಡೆಯಲಿದೆ. ರಾಜ್ಯದ ಸುಮಾರು 2.25 ಕೋಟಿ ಕುಟುಂಬಗಳ ಏಳು ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಮಾಹಿತಿಯನ್ನು ಸಂಗ್ರಹಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಸಮೀಕ್ಷೆಯ ಮೂಲಕ, ಸರ್ಕಾರವು ಮೂಲ ಸೌಲಭ್ಯಗಳಿಂದ ವಂಚಿತರಾದ ಜನರು ಮತ್ತು ಪ್ರದೇಶಗಳನ್ನು ಗುರುತಿಸಿ,

    Read more..


  • ಅರ್ಜಿದಾರರಿಗೆ ಹೊಸ ಬಿಪಿಎಲ್ ಕಾರ್ಡ್ ವಿತರಣೆ: ನ್ಯಾಯಬೆಲೆ ಅಂಗಡಿಗಳಿಗೆ ಅನರ್ಹರ ಪಟ್ಟಿ ನೀಡುವಂತೆ ಆದೇಶ

    Picsart 25 09 19 22 44 25 515 scaled

    ಇದೀಗ ಕರ್ನಾಟಕದಲ್ಲಿ ಬಿಪಿಎಲ್ (Below Poverty Line) ಕಾರ್ಡ್‌ಗಳ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಬಿಪಿಎಲ್ ಕಾರ್ಡ್ ಎಂದರೆ ಸಮಾಜದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಕ್ಕಿ, ಗೋಧಿ, ಸಕ್ಕರೆ, ಕೆರೋಸಿನ್ ಹೀಗೆ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವ ಸರ್ಕಾರದ ಮಹತ್ವದ ಯೋಜನೆ. ಆದರೆ ಹಲವು ವರ್ಷಗಳಿಂದ ಅನರ್ಹರು, ಅಂದರೆ ಆರ್ಥಿಕವಾಗಿ ಶ್ರೀಮಂತರು, ಎರೆಡೆರಡು ರಾಜ್ಯಗಳಲ್ಲಿ ಕಾರ್ಡ್ ಹೊಂದಿರುವವರು, ಆದಾಯ ತೆರಿಗೆ ರಿಟರ್ನ್ಸ್(Return Tax) ಸಲ್ಲಿಸುವವರು ಕೂಡ ಈ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

    Read more..


  • ನವರಾತ್ರಿ ಆಚರಣೆಯ ವ್ರತದ ವಿಧಗಳು, ವಿಧಿ ಮತ್ತು ಮಹತ್ವ ಸಮಗ್ರ ಮಾರ್ಗದರ್ಶಿ ಇಲ್ಲಿದೆ

    Picsart 25 09 19 22 53 44 945 scaled

    ಭಾರತೀಯ ಸಂಸ್ಕೃತಿಯಲ್ಲಿ ನವರಾತ್ರಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. “ನವರಾತ್ರಿ(Navaratri)” ಎಂದರೆ ಒಂಬತ್ತು ರಾತ್ರಿಗಳು, ಅಂದರೆ ದೇವಿಯ ಶಕ್ತಿ, ಭಕ್ತಿ ಹಾಗೂ ತಪಸ್ಸಿಗೆ ಅರ್ಪಿಸಿದ ದಿನಗಳು. ವರ್ಷದಲ್ಲಿ ಚೈತ್ರ ಮತ್ತು ಆಶ್ವಯುಜ ಮಾಸಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಚೈತ್ರ ಮಾಸದ ನವರಾತ್ರಿ ವಸಂತ ಋತುದಲ್ಲಿ ಬರುವುದರಿಂದ ಅದನ್ನು ವಸಂತ ನವರಾತ್ರಿ ಎಂದು ಕರೆಯಲಾಗುತ್ತದೆ; ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಶರದ ಋತುದಲ್ಲಿ ಬರುವುದರಿಂದ ಅದನ್ನು ಶರದೀಯ ನವರಾತ್ರಿ ಎಂದು ಕರೆಯುತ್ತಾರೆ. ಶರದೀಯ ನವರಾತ್ರಿ ಅತ್ಯಂತ ಜನಪ್ರಿಯವಾಗಿದ್ದು, ದೇವಿಯ

    Read more..


  • ಬರೀ ಐದು ವರ್ಷ ಪ್ರೀಮಿಯಮ್ ಕಟ್ಟಿದ್ರೆ ಸಿಗುತ್ತೆ ಜೀವನ ಪೂರ್ತಿ ಆದಾಯ ಜೀವನ್ ಉತ್ಸವ್ ಯೋಜನೆ

    Picsart 25 09 19 23 02 04 386 scaled

    ಭಾರತದಲ್ಲಿ ಜೀವನ ವಿಮೆ (Life Insurance) ಎಂದರೆ ಕೇವಲ ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ ಹಣಕಾಸಿನ ಭದ್ರತೆಯನ್ನು ನೀಡುವುದಷ್ಟೇ ಅಲ್ಲ, ಅದು ಕುಟುಂಬಕ್ಕೆ ಭವಿಷ್ಯದಲ್ಲಿ ನಿರಂತರ ಆದಾಯದ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಶದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ಇನ್ನೂರೆನ್ಸ್ ಸಂಸ್ಥೆಯಾದ ಎಲ್‌ಐಸಿ (LIC) ಇತ್ತೀಚೆಗೆ ಪರಿಚಯಿಸಿರುವ ಜೀವನ್ ಉತ್ಸವ್ ಪಾಲಿಸಿ ಇದೇ ದೃಷ್ಟಿಕೋನವನ್ನು ಹೊಂದಿದೆ. ಈ ಪಾಲಿಸಿಯ ವಿಶೇಷತೆ ಏನೆಂದರೆ ಕಡಿಮೆ ಅವಧಿಗೆ (ಕೇವಲ 5 ರಿಂದ 16 ವರ್ಷಗಳವರೆಗೆ) ಪ್ರೀಮಿಯಮ್ ಕಟ್ಟಿದರೆ ಸಾಕು, ನಂತರ ಜೀವನಪೂರ್ತಿ ಆದಾಯವನ್ನು

    Read more..


  • ಕೇವಲ 3.69 ಲಕ್ಷ ರೂನಿಂದ, ಕಡಿಮೆಯಾಯ್ತು ಮಾರುತಿ ಕಾರುಗಳ ಬೆಲೆ! ಯಾವ ಕಾರಿಗೆ ಎಷ್ಟು?

    Picsart 25 09 19 23 09 40 175 scaled

    ಭಾರತದಲ್ಲಿ ವಾಹನ ಮಾರುಕಟ್ಟೆ ಸದಾ ಚುರುಕಾಗಿರುತ್ತದೆ. ಇಂಧನದ ಬೆಲೆ, ತೆರಿಗೆ, ಆಮದು ಶುಲ್ಕ ಮತ್ತು ಸರ್ಕಾರದ ನೀತಿಗಳ ಬದಲಾವಣೆಗಳು ಕಾರುಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಜಿಎಸ್‌ಟಿ (GST) ಇಳಿಕೆಯ ನಿರ್ಧಾರದಿಂದ ವಾಹನ ಕ್ಷೇತ್ರದಲ್ಲಿ ಭಾರೀ ಚೈತನ್ಯ ಮೂಡಿದೆ. ಅದರಲ್ಲೂ ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ(Maruti Suzuki) ತನ್ನ ಎಲ್ಲಾ ಮಾದರಿಗಳ ದರವನ್ನು ಪರಿಷ್ಕರಿಸಿ ಪ್ರಕಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • ಬೆಂಗಳೂರು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    jayadeva hospital

    ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮತ್ತೊಂದು ಅವಕಾಶ! ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (SJICR) ಯು 2025 ರ ನೇಮಕಾತಿ ಅಧಿಸೂಚನೆಯ ಮೂಲಕ ಖಾಲಿ ಇರುವ 15 ಸ್ಟಾಫ್ ನರ್ಸ್ (Staff Nurse) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಸರ್ಕಾರಿ ವೃತ್ತಿಜೀವನವನ್ನು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30, 2025 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದೇ ರೀತಿಯ ಎಲ್ಲಾ

    Read more..


  • ಹೊಸ ರೇಷನ್ ಕಾರ್ಡ್ ಕಾಯುತ್ತಿದ್ದವರಿಗೆ ಗುಡ್‌ ನ್ಯೂಸ್‌ : ಈ ದಿನದಿಂದ ಹೊಸ ಅರ್ಜಿ ಸಲ್ಲಿಕೆ ಆರಂಭ-ಸಚಿವ ಕೆ.ಎಚ್. ಮುನಿಯಪ್ಪ

    WhatsApp Image 2025 09 19 at 7.16.57 PM

    ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಒಂದು ಭರ್ಜರಿ ಸುದ್ದಿಯೊಂದಿಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ಮುಂದಿನ ತಿಂಗಳಿನಿಂದ ಹೊಸ BPL (ಬಿಲೌ ಪಾವರ್ಟಿ ಲೈನ್) ಕಾರ್ಡ್‌ಗೆ ಅರ್ಜಿ ಸಲ್ಲಿಕೆಯನ್ನು ಆರಂಭಿಸುವ ಘೋಷಣೆಯನ್ನು ನೀಡಿದ್ದಾರೆ. ಈ ಕಾರ್ಯಕ್ರಮವು 2025ರ ಅಕ್ಟೋಬರ್‌ನಿಂದ ಜಾರಿಗೆ ಬರಲಿದ್ದು, ಅರ್ಹ ಕುಟುಂಬಗಳಿಗೆ ಧಾನ್ಯಗಳು, ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ಸರಬರಾಜುಗಳನ್ನು ಸಬ್ಸಿಡಿ ಬೆಲೆಯಲ್ಲಿ ದೊರಕಿಸುವಲ್ಲಿ ಸಹಾಯ ಮಾಡುತ್ತದೆ. ಈ ನಿರ್ಧಾರವು ರಾಜ್ಯದಲ್ಲಿ ಸುಮಾರು 20%

    Read more..


  • ಪ್ರತಿ ರಸ್ತೆ ಅಪಘಾತ ಸಂತ್ರಸ್ತರಿಗೆ ₹2.5 ಲಕ್ಷ ನೆರವು: CTRV-2025 ಯೋಜನೆ ಮೂಲಕ ತುರ್ತು ಚಿಕಿತ್ಸೆ ಸೌಲಭ್ಯ!

    Picsart 25 09 18 23 20 25 171 scaled

    ರಸ್ತೆ ಅಪಘಾತಗಳು ನಮ್ಮ ದೈನಂದಿನ ಜೀವನದಲ್ಲಿ ಅಪಾಯಕಾರಿ ಸಮಸ್ಯೆಯಾಗಿ ಪರಿಣಮಿಸುತ್ತಿವೆ. ಪ್ರತಿ ವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಿಂದ ಗಾಯಗೊಳ್ಳುತ್ತಾರೆ. ಆದರೆ, ಅಪಘಾತದಲ್ಲಿ ಸಂತ್ರಸ್ತರಾದವರಿಗೆ ತಕ್ಷಣ ಮತ್ತು ಸೂಕ್ತ ಚಿಕಿತ್ಸೆ (Treatment) ದೊರಕುವುದು ದೊಡ್ಡ ಸಮಸ್ಯೆಯಾಗಿದೆ. ವಿಶೇಷವಾಗಿ, ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಆರ್ಥಿಕ ಸಮಸ್ಯೆ ಬಂದರೆ ಅವರ ಜೀವನ ಭದ್ರತೆ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು (State governments) ಹೊಸ ಸಹಾಯ ಯೋಜನೆಯನ್ನು ಜಾರಿ ಮಾಡಿ

    Read more..