Category: ಸುದ್ದಿಗಳು

  • ಸಣ್ಣ ವ್ಯಾಪಾರಿಗಳೇ ಗಮನಿಸಿ, ನೋಟಿಸ್‌ ನಲ್ಲಿ ಬಂದಿರುವಷ್ಟು GST, ದಂಡ ಪಾವತಿ ಕಡ್ಡಾಯವಲ್ಲ – ತೆರಿಗೆ ಇಲಾಖೆ ಅಭಯ

    IMG 20250722 WA0012 scaled

    ಕರ್ನಾಟಕದ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್: ಸರ್ಕಾರದಿಂದ ಸ್ಪಷ್ಟೀಕರಣ ಮತ್ತು ಸಹಾಯ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ಸಂಬಂಧಿತ ನೋಟಿಸ್‌ಗಳು ಜಾರಿಯಾಗಿರುವುದು ಇತ್ತೀಚಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ನೋಟಿಸ್‌ಗಳಿಂದ ಆತಂಕಗೊಂಡಿರುವ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಮತ್ತು ಇಲಾಖೆಯಿಂದ ಸ್ಪಷ್ಟನೆ ಹಾಗೂ ಸಹಾಯದ ಭರವಸೆಯನ್ನು ನೀಡಲಾಗಿದೆ. ಈ ಲೇಖನವು ಈ ವಿಷಯದ ಕುರಿತು ಸರಳ ಮತ್ತು ಸಂಕ್ಷಿಪ್ತ ಮಾಹಿತಿಯನ್ನು ಒದಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ಅತಿ ಹೆಚ್ಚು ಬಡ್ಡಿ ಸಿಗುವ ಕೇಂದ್ರದ ಹೊಸ ಯೋಜನೆ, ಹಿರಿಯ ನಾಗರಿಕರಿಗೆ ಬಂಪರ್ ಗುಡ್ ನ್ಯೂಸ್

    IMG 20250722 WA0008 scaled

    ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 2025: ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಸುರಕ್ಷಿತ ದಾರಿ ನಿವೃತ್ತಿಯ ನಂತರದ ಜೀವನವನ್ನು ಶಾಂತಿಯಿಂದ ಮತ್ತು ಆತ್ಮವಿಶ್ವಾಸದಿಂದ ಕಳೆಯಲು, ಸ್ಥಿರವಾದ ಆದಾಯದ ಮೂಲವು ಅತ್ಯಂತ ಮುಖ್ಯವಾಗಿದೆ. ದೈನಂದಿನ ಜೀವನದ ವೆಚ್ಚಗಳನ್ನು ಸುಲಭವಾಗಿ ನಿರ್ವಹಿಸಲು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಿಕೊಳ್ಳಲು, ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಒಂದು ಉತ್ತಮ ಆಯ್ಕೆಯಾಗಿದೆ. ಭಾರತ ಸರ್ಕಾರದಿಂದ ಬೆಂಬಲಿತವಾದ ಈ ಯೋಜನೆಯು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಿಶೇಷವಾಗಿ ರೂಪಿಸಲಾಗಿದ್ದು, 2025ರಲ್ಲಿ ಇದು ಆಕರ್ಷಕ ಬಡ್ಡಿದರ ಮತ್ತು…

    Read more..


  • ಇಲ್ಲೀ ಕೇಳಿ; ದೇಶದಲ್ಲೇ ಈ ರಾಜ್ಯದ ಜನರು ಅತೀ ಹೆಚ್ಚು ಬೈಗುಳದ ಭಾಷೆ ಬಳಸ್ತಾರಂತೆ ‌: ಸಮೀಕ್ಷೆಯಿಂದ ಬಹಿರಂಗ.!

    WhatsApp Image 2025 07 22 at 4.47.11 PM scaled

    ದೈನಂದಿನ ಜೀವನದಲ್ಲಿ ನಿಂದನಾತ್ಮಕ ಭಾಷೆಯ ಬಳಕೆ ಎಷ್ಟು ಸಾಮಾನ್ಯ? ಜನರು ಹೆಚ್ಚಾಗಿ ಯಾವ ರೀತಿಯ ಅಶ್ಲೀಲ ಅಥವಾ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಾರೆ? ಇತ್ತೀಚಿನ ಸಮೀಕ್ಷೆ ಒಂದು ಆಶ್ಚರ್ಯಕರ ವಾಸ್ತವವನ್ನು ಬಹಿರಂಗಪಡಿಸಿದೆ. ಟಿವಿ 9 ಭಾರತ್ ವತಿಯಿಂದ ನಡೆಸಲಾದ ಈ ಅಧ್ಯಯನದ ಪ್ರಕಾರ, ದೆಹಲಿಯ ನಾಗರಿಕರು ದೇಶದಲ್ಲೇ ಅತ್ಯಂತ ಹೆಚ್ಚು ನಿಂದನಾತ್ಮಕ ಭಾಷೆಯನ್ನು ಬಳಸುವುದು ಗಮನಾರ್ಹವಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಹಾವುಗಳು ಇವುಗಳನ್ನು ನೋಡಿದ್ರೆ ಹೆದರಿ ಸಾಯುತ್ತೆ.! ಮಳೆಗಾಲದಲ್ಲಿ ಹಾವುಗಳಿಂದ ಈ ರೀತಿ ತಪ್ಪಿಸಿಕೊಳ್ಳಿ.!

    WhatsApp Image 2025 07 22 at 11.22.28 AM scaled

    ಮಳೆಗಾಲದಲ್ಲಿ ಹಾವುಗಳ ಸಂಚಾರ ಹೆಚ್ಚಾಗುತ್ತದೆ. ನೀರಿನ ಸಂಗ್ರಹ, ಕಳೆಗಳ ಬೆಳವಣಿಗೆ ಮತ್ತು ಆಹಾರದ ಸುಲಭ ಲಭ್ಯತೆಯಿಂದಾಗಿ ಹಾವುಗಳು ಮನೆಗಳ ಸುತ್ತಲೂ ಕಾಣಿಸಿಕೊಳ್ಳುತ್ತವೆ. ಆದರೆ, ಹಾವುಗಳು ಕೆಲವು ನಿರ್ದಿಷ್ಟ ವಾಸನೆಗಳು, ಶಬ್ದಗಳು ಮತ್ತು ನೈಸರ್ಗಿಕ ಶತ್ರುಗಳಿಗೆ ಹೆದರುವ ಸ್ವಭಾವ ಹೊಂದಿವೆ. ಈ ಅಂಶಗಳನ್ನು ಅರ್ಥಮಾಡಿಕೊಂಡು, ನಮ್ಮ ನಿತ್ಯಜೀವನದಲ್ಲಿ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ ಹಾವುಗಳಿಂದ ಸುರಕ್ಷಿತವಾಗಿರಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವುದು ನಿಜಾನಾ? ಈ ಬಗ್ಗೆ ತಜ್ಞರು ಹೇಳೋದೇನು ಗೊತ್ತಾ?

    Picsart 25 07 22 00 33 11 727 scaled

    ಸಂಚಾರ ನಿಯಮಗಳ ಪ್ರಕಾರ, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯ (Wearing a helmet is mandatory). ಇದು ಪ್ರಾಣ ರಕ್ಷಿಸುವ ಪ್ರಮುಖ ಉಪಕರಣವಾಗಿದ್ದರೂ, ಕೆಲವರು “ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ” ಎಂಬ ಭಯದಿಂದ ಹಿಂತಿರುಗುತ್ತಾರೆ. ಈ ಅಭಿಪ್ರಾಯಕ್ಕೆ ವೈಜ್ಞಾನಿಕ ಆಧಾರವಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡುವುದು ಅತ್ಯವಶ್ಯಕ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವದಾ?…

    Read more..


  • ವರಮಹಾಲಕ್ಷ್ಮಿ ವ್ರತ 2025: ದಿನಾಂಕ, ಮುಹೂರ್ತ ಮತ್ತು ಆಚರಣೆಯ ಮಹತ್ವದ ಬಗ್ಗೆ ತಿಳಿಯಿರಿ

    Picsart 25 07 21 23 39 22 232 scaled

    ಶ್ರಾವಣ ಮಾಸದ ಪವಿತ್ರತೆಯನ್ನೆ ತೋರಿಸುವ ವಿಶೇಷ ದಿನ ಎಂದೆನಿಸಿರುವ ವರಮಹಾಲಕ್ಷ್ಮಿ ವ್ರತವು(Varamahalakshmi Vrat) ಹೆಣ್ಣುಮಕ್ಕಳ ಜೀವನದಲ್ಲಿ ಅಪಾರವಾದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಹತ್ವವನ್ನು ಹೊಂದಿದೆ. ಭಗವತಿ ಲಕ್ಷ್ಮಿಯ ಅನುಗ್ರಹಕ್ಕಾಗಿ ವಿಧಿವಧವಾಗಿ ಆಚರಿಸಲಾಗುವ ಈ ಹಬ್ಬವು ಈ ಬಾರಿ ಆಗಸ್ಟ್ 8, 2025 (ಶುಕ್ರವಾರ) ರಂದು ಬರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವರಲಕ್ಷ್ಮಿ ವ್ರತದ ಹಿನ್ನೆಲೆ ಈ ಹಬ್ಬವು ವೈಷ್ಣವ ಸಂಪ್ರದಾಯದಲ್ಲಿ…

    Read more..


  • ಎಂಆರ್‌ಐ ಯಂತ್ರದ ಆಪಾಯ: ಲೋಹದ ಸರ ತೊಟ್ಟು ಹೋಗಿದ್ರೆ ಜೀವಕ್ಕೂ ಅಪಾಯ!

    Picsart 25 07 22 00 17 35 361 scaled

    ಎಂಆರ್‌ಐ ಯಂತ್ರದ ಆಪಾಯ: ಲೋಹದ ಸರ ತೊಟ್ಟು ಹೋಗಿದ್ರೆ ಜೀವಕ್ಕೂ ಅಪಾಯ! – ಅಮೆರಿಕದ ಭೀಕರ ಘಟನೆ ಒಂದು ಎಚ್ಚರಿಕೆಯ ಸಂದೇಶ ತಾಂತ್ರಿಕ ವೈದ್ಯಕೀಯ ಸಾಧನಗಳ ಸಹಾಯದಿಂದ ಮನುಷ್ಯನ ದೈಹಿಕ ಆರೋಗ್ಯದ ಒಳಹೊಕ್ಕು ನೋಡುವ ಯುಗಕ್ಕೆ ನಾವು ಕಾಲಿಟ್ಟಿದ್ದೇವೆ. ಆಧುನಿಕ ವೈದ್ಯಕೀಯ ಪಧ್ಧತಿಗಳಲ್ಲೊಂದು ಎಂಬ MRI (Magnetic Resonance Imaging) ಸ್ಕ್ಯಾನಿಂಗ್‌ನಲ್ಲಿ(Scanning) ಬಳಸುವ ಯಂತ್ರ ಅತಿ ಶಕ್ತಿಶಾಲಿ ಮ್ಯಾಗ್ನೆಟಿಕ್ ಫೀಲ್ಡ್ ಉಂಟುಮಾಡುತ್ತದೆ. ಇಂಥ ಯಂತ್ರದ ಬಳಕೆ ವೇಳೆ ಚಿಕ್ಕತ್ಮ ದೋಷವೂ ಜೀವದ ಅಪಾಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಅಮೆರಿಕದ…

    Read more..


  • ಯಾವುದೇ ಕಾರಣಕ್ಕೂ ವಾರದ ಈ ದಿನ ಸಾಲ ಕೊಡಬೇಡಿ.! ಮತ್ತು ತೆಗೆದುಲೋಳ್ಳಬೇಡಿ.! ಯಾಕೆ ಗೊತ್ತಾ.? 

    Picsart 25 07 21 23 16 36 222 scaled

    ಸಾಲ(Loan) ನೀಡಲು ಅಥವಾ ಸಾಲ ಪಡೆಯಲು “ಸರಿಯಾದ” ದಿನವಿದೆಯೇ ಎಂದು ಎಂದಾದರೂ ಯೋಚಿಸಿದ್ದೀರಾ? ಡಾ. ಬಸವರಾಜ ಗುರೂಜಿ ತಮ್ಮ “ನಿತ್ಯಭಕ್ತಿ(Nityabhakti)” ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತೀಯ ಸಂಸ್ಕೃತಿಯಲ್ಲಿ ಹಣಕಾಸಿನ ವ್ಯವಹಾರಗಳು ಕೇವಲ ಲೆಕ್ಕಾಚಾರದ ಮಟ್ಟಿಗೆ ಸೀಮಿತವಲ್ಲ. ಇವು ಆಧ್ಯಾತ್ಮಿಕ ನಂಬಿಕೆಗಳು, ಗ್ರಂಥಪ್ರಮಾಣಗಳು ಹಾಗೂ ಕಾಲಮಾನದ ಶಕ್ತಿಗಳೊಂದಿಗೆ ಆಳವಾಗಿ ಸೇರಿಕೊಂಡಿವೆ. ಈ ನಿಟ್ಟಿನಲ್ಲಿ,…

    Read more..


  • ಈ ದಿನ ದೇವರ ಮನೆಯಲ್ಲಿ ಹಲ್ಲಿ ಓಡಾಡಿದ್ರೆ ಶುಭನಾ? ಅಶುಭನಾ?

    IMG 20250721 WA0005 scaled

    ದೇವರ ಫೋಟೋ ಹಿಂದೆ ಹಲ್ಲಿ ಓಡಾಡಿದರೆ ಶುಭವೇ, ಅಶುಭವೇ? ಹಿಂದೂ ಸಂಸ್ಕೃತಿಯಲ್ಲಿ, ಮನೆಯ ಗೋಡೆಗಳ ಮೇಲೆ ದೇವರ ಫೋಟೋಗಳನ್ನು ಇಡುವುದು ಸಾಮಾನ್ಯ. ಆದರೆ ಈ ಫೋಟೋಗಳ ಹಿಂದೆ ಕೆಲವೊಮ್ಮೆ ಹಲ್ಲಿಗಳು ಓಡಾಡುವುದನ್ನು ಕಾಣಬಹುದು. ಇದನ್ನು ಕೆಲವರು ಶುಭದ ಚಿಹ್ನೆ ಎಂದು ಭಾವಿಸಿದರೆ, ಇನ್ನೂ ಕೆಲವರು ಇದನ್ನು ಅಶುಭ ಎಂದು ತಿಳಿಯಬಹುದು. ಈ ವಿಷಯದ ಬಗ್ಗೆ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಕೋನಗಳಿಂದ ಒಂದಿಷ್ಟು ವಿಶ್ಲೇಷಣೆ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..