Category: ಸುದ್ದಿಗಳು

  • Honda: ಹೊಸ ಹೋಂಡಾ ಆಕ್ಟಿವಾ 110, ಆಕ್ಟಿವಾ 125 & ಎಸ್‌ಪಿ125 ಆನಿವರ್ಸರಿ ಎಡಿಷನ್ ಬಿಡುಗಡೆ.. ಬೆಲೆ ಮತ್ತು ವಿಶೇಷತೆಗಳೇನು?

    WhatsApp Image 2025 08 13 at 2.00.44 PM

    ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಆಕ್ಟಿವಾ 110, ಆಕ್ಟಿವಾ 125 ಮತ್ತು ಎಸ್‌ಪಿ125 ಮಾದರಿಗಳ ವಿಶೇಷ ಆನಿವರ್ಸರಿ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ. 2001ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಹೋಂಡಾ ಆಕ್ಟಿವಾ ಸ್ಕೂಟರ್ ಇಂದು ವಿಶ್ವಾಸಾರ್ಹತೆ ಮತ್ತು ಸುಗಮವಾದ ಸವಾರಿಯ ಅನುಭವಕ್ಕೆ ಹೆಸರುವಾಸಿಯಾಗಿದೆ. ಹೋಂಡಾ ಎಸ್‌ಪಿ125 ಕೂಡ ದೀರ್ಘಕಾಲದಿಂದ ಭಾರತೀಯ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಈ ಆನಿವರ್ಸರಿ ಎಡಿಷನ್‌ಗಳ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು ತಮ್ಮ ಆರ್ಡರ್‌ಗಳನ್ನು…

    Read more..


  • ಯಾವುದೇ ಕಾರಣಕ್ಕೂ ಈ ತರ ಶಾಪ ಹಾಕಲೇಬೇಡಿ! ಎಂತ ಶತ್ರು ಆದ್ರೂ ಅಷ್ಟೇ ಕಥೆ ಗೊತ್ತಾ.?

    IMG 20250812 WA0050

    ಶಾಪದ ಮಾತು: ನಿಜವೋ, ಕಾಲ್ಪನಿಕವೋ? ಮನುಷ್ಯನ ಸಂಬಂಧಗಳಲ್ಲಿ ಕೋಪ, ದ್ವೇಷ ಅಥವಾ ನೋವಿನ ಕ್ಷಣಗಳಲ್ಲಿ “ನೀನು ಹಾಳಾಗು”, “ಸರ್ವನಾಶವಾಗಲಿ” ಎಂಬಂತಹ ಮಾತುಗಳು ಬಾಯಿಂದ ಹೊರಬೀಳುವುದು ಸಾಮಾನ್ಯ. ಆದರೆ, ಇಂತಹ ಶಾಪದ ಮಾತುಗಳು ನಿಜವಾಗಿಯೂ ಫಲ ಕೊಡುತ್ತವೆಯೇ? ಇದರ ಹಿಂದಿನ ಸತ್ಯವೇನು? ಶಾಪದ ಕುರಿತು ನಮ್ಮ ಸಂಸ್ಕೃತಿಯಲ್ಲಿ ಏನು ಹೇಳಲಾಗಿದೆ? ಈ ವರದಿಯಲ್ಲಿ ಈ ವಿಷಯವನ್ನು ಸರಳವಾಗಿ ಪರಿಶೀಲಿಸೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • 8ನೇ ವೇತನ ಆಯೋಗ: 50 ಸಾವಿರ ಸಂಬಳ ಇದ್ದರೆ ಎಷ್ಟು ಹೆಚ್ಚಾಗಬಹುದು? ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ. 8th Pay Commission

    Picsart 25 08 12 23 20 42 505 scaled

    ಸರ್ಕಾರಿ ನೌಕರರ ಜೀವನದಲ್ಲಿ ಪ್ರತಿಯೊಂದು ವೇತನ ಆಯೋಗದ ಶಿಫಾರಸುಗಳು ಮಹತ್ತರ ಬದಲಾವಣೆ ತರುತ್ತವೆ. 6ನೇ ಮತ್ತು 7ನೇ ವೇತನ ಆಯೋಗದ ಅನುಷ್ಠಾನದಿಂದ ಈಗಾಗಲೇ ಸಂಬಳದ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದ್ದೇವೆ. ಇದೀಗ, ಎಂಟನೇ ವೇತನ ಆಯೋಗ (8th Pay Commission) ಕುರಿತು ಚರ್ಚೆಗಳು ತೀವ್ರಗೊಂಡಿವೆ. ಸರ್ಕಾರಿ ನೌಕರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿಗಳು ಎಲ್ಲರೂ “ಈ ಬಾರಿಯ ಹೈಕ್ ಎಷ್ಟು ಇರಬಹುದು?” ಎಂಬ ಕುತೂಹಲದಲ್ಲಿ ಇದ್ದಾರೆ. ಬೋಕರೇಜ್ ಕಂಪನಿಗಳು, ಆರ್ಥಿಕ ತಜ್ಞರು ಮತ್ತು ಮಾರುಕಟ್ಟೆ ವಿಶ್ಲೇಷಕರು…

    Read more..


  • ಕೆಂಪೇಗೌಡ ವಿಮಾನ ನಿಲ್ದಾಣದಿಂದ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ: ಪೀಕ್ ಅವರ್ಸ್‌ಗಳಲ್ಲಿ ಸಮಯಕ್ಕೆ ಮುನ್ನ ತಲುಪಿರಿ

    Picsart 25 08 12 23 29 17 985 scaled

    ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – KIA) ಪ್ರತಿದಿನ ಸಾವಿರಾರು ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರ(Domestic and international passengers) ಸಂಚಾರಕ್ಕೆ ಸಾಕ್ಷಿಯಾಗಿದೆ. ಪ್ರವಾಸಿಗರು, ಉದ್ಯೋಗ ಸಂಬಂಧಿ ಪ್ರಯಾಣಿಕರು ಹಾಗೂ ಕುಟುಂಬದೊಂದಿಗೆ ಹೊರಡುವವರು ಈ ನಿಲ್ದಾಣವನ್ನು ನಿರಂತರವಾಗಿ ಬಳಸುತ್ತಾರೆ. ಇಂತಹ ದೊಡ್ಡ ಪ್ರಮಾಣದ ಪ್ರಯಾಣಿಕರ ಸಂಚಾರದಿಂದಾಗಿ ಕೆಲವು ವೇಳೆ ಭದ್ರತಾ ತಪಾಸಣೆ ಹಾಗೂ ಚೆಕ್-ಇನ್ ಪ್ರಕ್ರಿಯೆಯಲ್ಲಿ(check-in process) ಹೆಚ್ಚಿನ ಸಮಯ ಹಿಡಿಯುವುದು ಸಹಜ. ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ,…

    Read more..


  • 8ನೇ ವೇತನ ಆಯೋಗದ ಮೊದಲು ಡಿಎ ಹೆಚ್ಚಳ: ಈ ನೌಕರರಿಗೆ ಸರ್ಕಾರದ ಭರ್ಜರಿ ಆರ್ಥಿಕ ಉಡುಗೊರೆ.

    Picsart 25 08 11 23 56 38 129 scaled

    ಭಾರತದ ಕೇಂದ್ರ ಸರ್ಕಾರಿ (Central government) ನೌಕರರಿಗೆ 8ನೇ ವೇತನ ಆಯೋಗದ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಾದರೂ, ಈ ಆಯೋಗ ಜಾರಿಗೆಯಾಗುವ ಮೊದಲೇ ಒಂದು ದೊಡ್ಡ ಆರ್ಥಿಕ ಉಡುಗೊರೆಯನ್ನು ಪಡೆಯುವ ಸಾಧ್ಯತೆ ಇದೆ. ದೇಶದಾದ್ಯಂತ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮಹತ್ವದ ಆದಾಯ ಮೂಲವಾಗಿರುವ ತುಟ್ಟಿಭತ್ಯೆ (Dearness Allowance – ಡಿಎ) ಶೀಘ್ರದಲ್ಲೇ ಭಾರೀ ಏರಿಕೆಯಾಗುವ ಮುನ್ಸೂಚನೆ ಹೊರಬಿದ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ಶಾಲಾ ಸಮಯದಲ್ಲಿ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ನಿರ್ಬಂಧ; ವಿದ್ಯಾರ್ಥಿ-ಶಿಕ್ಷಕರ ಶೈಕ್ಷಣಿಕ ಸಮಯ ಸಂರಕ್ಷಣೆ ಕಡ್ಡಾಯ

    Picsart 25 08 12 19 11 51 277 scaled

    ಸರಕಾರಿ ಶಾಲೆಗಳಲ್ಲಿ ಪಾಠದ ಸಮಯದಲ್ಲಿ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ನಿರ್ಬಂಧ — ವಿದ್ಯಾರ್ಥಿ-ಶಿಕ್ಷಕರ ಶೈಕ್ಷಣಿಕ ಸಮಯ ಸಂರಕ್ಷಣೆ ಕಡ್ಡಾಯ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು (Government school children’s and Teacher’s) ಪಾಠದ ಅವಧಿಯಲ್ಲೇ ವಿವಿಧ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಕರೆದೊಯ್ಯುವ ಘಟನೆಗಳು ಹೆಚ್ಚುತ್ತಿವೆ. ರಾಜಕೀಯ ಸಭೆಗಳು, ಜನಪ್ರತಿನಿಧಿಗಳ ಕಾರ್ಯಕ್ರಮಗಳು, ಸರ್ಕಾರೇತರ ಸಂಸ್ಥೆಗಳ ಕಾರ್ಯಕ್ರಮಗಳು, ಸಂಘಟನೆಗಳ ಸಮಾರಂಭಗಳು ಇತ್ಯಾದಿಗಳಲ್ಲಿ ವಿದ್ಯಾರ್ಥಿಗಳನ್ನು ‘ಪ್ರೇಕ್ಷಕರಾಗಿ’ ಹಾಜರು ಮಾಡುವ ಪ್ರವೃತ್ತಿ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ತರಗತಿ ವೇಳಾಪಟ್ಟಿ (Timetable) ವ್ಯತ್ಯಯಗೊಂಡು, ಪಾಠ-ಕಲಿಕೆಯ…

    Read more..


  • ರೈತರಿಗೆ ₹36,000/- ರೂಪಾಯಿ ಪಿಂಚಣಿ ಯೋಜನೆ, ಬಂಪರ್ ಸ್ಕೀಮ್, ನೀವೂ ಅಪ್ಲೈ ಮಾಡಿ

    Picsart 25 08 12 19 09 24 353 scaled

    ರೈತರಿಗೆ ಜೀವಿತಾವಧಿ ಪಿಂಚಣಿ ಭದ್ರತೆ – ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಸಂಪೂರ್ಣ ಮಾಹಿತಿ ಭಾರತವನ್ನು “ಅನ್ನದಾತರ ದೇಶ” ಎಂದು ಕರೆಯಲು ಕಾರಣವೇ ನಮ್ಮ ರೈತರು. ಅವರು ಬೆಳೆದ ಧಾನ್ಯ, ಹಣ್ಣು, ತರಕಾರಿ, ಹೂವು ಇವೆಲ್ಲವೂ ನಮ್ಮ ಆಹಾರದಿಂದ ಹಿಡಿದು ರಾಷ್ಟ್ರದ ಆರ್ಥಿಕತೆ(Nation economic)ಯವರೆಗೆ ಅವಿಭಾಜ್ಯ ಭಾಗ. ಆದರೆ ವಿಷಾದಕರ ಸಂಗತಿ ಏನೆಂದರೆ, ಸರ್ಕಾರಿ ಅಥವಾ ಸಂಘಟಿತ ವಲಯದ ನೌಕರರಿಗೆ ದೊರೆಯುವ ನಿವೃತ್ತಿ ಭದ್ರತೆ ಮತ್ತು ಪಿಂಚಣಿ ಸೌಲಭ್ಯಗಳು, ಜೀವನವಿಡೀ ದುಡಿದ ರೈತನಿಗೆ ವಿರಳ.…

    Read more..


  • ರಾಜ್ಯದಲ್ಲಿ ಬಾಡಿಗೆ ಮನೆ ಕಾಯ್ದೆಗೆ ತಿದ್ದುಪಡಿ, ಬಾಡಿಗೆ ಮನೆಯಲ್ಲಿ ಇರೋರು ತಪ್ಪದೇ ತೆಗೆದುಕೊಳ್ಳಿ.

    Picsart 25 08 12 17 23 19 582 scaled

    ಕರ್ನಾಟಕ ಬಾಡಿಗೆ ಕಾಯ್ದೆ ತಿದ್ದುಪಡಿ: ಅನಧಿಕೃತ ಉಪಬಾಡಿಗೆ, ಬ್ರೋಕರ್ ದುರುಪಯೋಗಕ್ಕೆ ಭಾರೀ ದಂಡ ಕರ್ನಾಟಕದಲ್ಲಿ ಮನೆ ಬಾಡಿಗೆ (Room rent) ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಮನೆಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬಾಡಿಗೆ ದರಗಳ ಏರಿಕೆ, ಒಪ್ಪಂದ ಉಲ್ಲಂಘನೆ, ಅನಧಿಕೃತ ಉಪಬಾಡಿಗೆ ಹಾಗೂ ಬ್ರೋಕರ್ ಗಳು ಮಾಡುವ ದುರುಪಯೋಗದಂತಹ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಮಾಲೀಕರು (Home owner’s) ಮತ್ತು ಬಾಡಿಗೆದಾರರ ನಡುವಿನ ಜಗಳಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ, ಬಾಡಿಗೆ ಸಂಬಂಧಿತ…

    Read more..


  • ಪ್ರತಿ ತಿಂಗಳು ₹2200 ಹೂಡಿಕೆ ಮೇಲೆ ಸಿಗುತ್ತೆ ಬರೋಬ್ಬರಿ ₹25,000/- ಪೋಸ್ಟ್ ಆಫೀಸ್ RD ಯೋಜನೆ

    WhatsApp Image 2025 08 12 at 17.13.14 944e1584

    ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುತ್ತಾರೆ. ನೀವು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆ ಹುಡುಕುತ್ತಿದ್ದರೆ, ತಪಾಲ್ ಆಫೀಸ್‌ನ RD (ರಿಕರಿಂಗ್ ಡಿಪಾಜಿಟ್) ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್‌ನಲ್ಲಿ ಕೇವಲ ಲೆಟರ್ಗಳು ಮಾತ್ರವಲ್ಲ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ಅನೇಕ ಸೇವೆಗಳು ಲಭ್ಯವಿವೆ. ಪೋಸ್ಟ್ ಆಫೀಸ್ RD ಯೋಜನೆಯಲ್ಲಿ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷಿತತೆಯ ಜೊತೆಗೆ ಉತ್ತಮ ಆದಾಯವೂ ದೊರಕುತ್ತದೆ. ಈ ಲೇಖನದಲ್ಲಿ ಪೋಸ್ಟ್ ಆಫೀಸ್ RD ಯೋಜನೆ ಏನು…

    Read more..