Category: ಸುದ್ದಿಗಳು

  • ನಿಮ್ಮ ಹಳೆಯ ಇಮೇಲ್‌ಗಳನ್ನು ಸುರಕ್ಷಿತವಾಗಿ ಝೋಹೊ ಮೇಲ್‌ಗೆ ವರ್ಗಾಯಿಸುವ ಸಂಪೂರ್ಣ ಮಾಹಿತಿ

    Picsart 25 10 10 23 10 15 092 scaled

    ಇದೀಗ ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಜಿಮೇಲ್ (Gmail) ಬಿಟ್ಟು ದೇಶೀಯ ಇಮೇಲ್ ಸೇವೆಯಾದ ಝೋಹೊ ಮೇಲ್ (Zoho Mail) ಕಡೆಗೆ ತಿರುಗುತ್ತಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಡಿಜಿಟಲ್ ಸ್ವಾವಲಂಬನೆಗೆ (Digital Sovereignty) ಒತ್ತು ನೀಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿದೇಶಿ ಕಂಪನಿಗಳ ಸೇವೆಗಳ ಬದಲಿಗೆ ಭಾರತೀಯ ತಂತ್ರಜ್ಞಾನವನ್ನು ಬಳಸುವತ್ತ ವೇಗವಾಗಿ ಹೆಜ್ಜೆ ಇಡುತ್ತಿವೆ. ಈ ಹಿನ್ನೆಲೆಯಲ್ಲಿ, ಕೆಲವು ಇಲಾಖೆಗಳು ತಮ್ಮ ಅಧಿಕೃತ ಸಂವಹನಕ್ಕಾಗಿ ಝೋಹೊ ಮೇಲ್‌ನ್ನು ಕಡ್ಡಾಯಗೊಳಿಸಿದ್ದು, ಹಲವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ

    Read more..


  • Rain Alert: ಬೆಂಗಳೂರು ಸೇರಿ ರಾಜ್ಯದ ಈ 3 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.! ಆರೆಂಜ್ ಅಲರ್ಟ್

    heavy rain alert

    ಕರ್ನಾಟಕ ರಾಜ್ಯದಲ್ಲಿ ಇಂದು ಸಹ ಮಳೆಯ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಇಪ್ಪತ್ತೊಂದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ನಾಳೆ ಮಳೆಯಾಗಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಕಪ್ಪು ಕಲೆಗಟ್ಟಿರುವ ಸ್ವಿಚ್ ಬೋರ್ಡ್ ಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುವ ಸಿಂಪಲ್ ಟಿಪ್ಸ್ ಇಲ್ಲಿದೆ.!

    WhatsApp Image 2025 10 10 at 4.12.01 PM

    ನಮ್ಮ ದೇಶದಲ್ಲಿ ದೀಪಾವಳಿ (Deepavali) ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯನ್ನು ದೀಪಗಳು ಮತ್ತು ಲೈಟಿಂಗ್ಸ್‌ಗಳಿಂದ ಅಲಂಕರಿಸುತ್ತಾರೆ. ಆದರೆ ಅದಕ್ಕೂ ಮೊದಲು ಮನೆಯನ್ನು ಡೀಪ್‌ ಕ್ಲೀನ್ ಮಾಡುವುದು ವಾಡಿಕೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು, ಬೆಳಕಿನ ಹಬ್ಬ ದೀಪಾವಳಿಗೂ ಮುನ್ನ ಮನೆಯನ್ನು ಸ್ವಚ್ಛಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಈ

    Read more..


  • ಧಾರವಾಡದ ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ: ರೈತರ ಬದುಕಲ್ಲಿ ಸಂಕಷ್ಟ.!

    WhatsApp Image 2025 10 10 at 12.24.55 PM

    ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ತೀವ್ರ ಕುಸಿತ ಕಂಡಿರುವುದರಿಂದ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಮನಸ್ಸಿಲ್ಲದೆ, ಇತ್ತ ಸಂಗ್ರಹಿಸಿಡಲು ಸಾಧ್ಯವಾಗದೆ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಲೆಗಳು ಮತ್ತು ನಷ್ಟದ ಅಂದಾಜು ಸದ್ಯ ಮಾರುಕಟ್ಟೆಯಲ್ಲಿ ಸ್ಥಳೀಯವಾಗಿ ಬೆಳೆದ ಈರುಳ್ಳಿಗೆ ಕ್ವಿಂಟಲ್‌ಗೆ ₹200 ರಿಂದ ₹400 ರವರೆಗೆ ಬೆಲೆ ಇದೆ. ಉತ್ತಮ

    Read more..


  • ಮೊಬೈಲ್‌ನಲ್ಲಿ ಜಮೀನಿನ ಪೋಡಿ ನಕ್ಷೆ ಮತ್ತು ಕಂದಾಯ ದಾಖಲೆಗಳನ್ನು ಸುಲಭವಾಗಿ ಪಡೆಯಿರಿ!

    6289301331331714055

    ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ತಮ್ಮ ಜಮೀನಿನ ಪೋಡಿ ನಕ್ಷೆ ಮತ್ತು ಕಂದಾಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಲು ಅವಕಾಶ ಕಲ್ಪಿಸಿದೆ. ಈ ಡಿಜಿಟಲ್ ಸೌಲಭ್ಯದಿಂದ ರೈತರು ತಮ್ಮ ಮನೆಯಲ್ಲಿಯೇ ಕುಳಿತು ಜಮೀನಿನ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಲೇಖನದಲ್ಲಿ, ಜಮೀನಿನ ಪೋಡಿ ನಕ್ಷೆ ಮತ್ತು ಕಂದಾಯ ನಕ್ಷೆಯನ್ನು ಮೊಬೈಲ್‌ನಲ್ಲಿ ಪಡೆಯುವ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • 43 ದಿನವಾದರು ಬಂಕಾಪುರದ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಇಲ್ಲ.

    6289301331331714041

    ರಾಜ್ಯಾದ್ಯಂತ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣಪತಿಯ ಮೂರ್ತಿಗಳನ್ನು ಸ್ಥಾಪಿಸಿ, ಭಕ್ತಿಯಿಂದ ಪೂಜಿಸಿ, ಕೊನೆಯಲ್ಲಿ ವೈಭವದಿಂದ ವಿಸರ್ಜನೆ ಮಾಡುವುದು ಸಂಪ್ರದಾಯ. ಆದರೆ, ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ ಈ ವರ್ಷ ಗಣೇಶ ವಿಸರ್ಜನೆಗೆ ಸಂಬಂಧಿಸಿದಂತೆ ವಿಶೇಷ ಸಂದರ್ಭವೊಂದು ಎದುರಾಗಿದೆ. ಬಂಕಾಪುರದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಡಿಜೆಗೆ ಅನುಮತಿ ನೀಡದ ಕಾರಣ, 43 ದಿನಗಳು ಕಳೆದರೂ ಗಣಪತಿಯ ವಿಸರ್ಜನೆ ನಡೆದಿಲ್ಲ. ಇದರಿಂದ ಸ್ಥಳೀಯ ಗಣೇಶ ಉತ್ಸವ ಸಮಿತಿಯು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

    Read more..


  • ಕಡಿಮೆ ಬೆಲೆಯಲ್ಲೇ ಕ್ಲಾಸಿಕ್ ಶೈಲಿ, ಆಕರ್ಷಕ ಮೈಲೇಜ್ ಮತ್ತು ಪವರ್‌ನ ಸಮನ್ವಯ, ರಾಯಲ್ ಎನ್‌ಫೀಲ್ಡ್ 250

    Picsart 25 10 09 23 34 10 663 scaled

    ಭಾರತೀಯ ಬೈಕ್ ಪ್ರಿಯರ ಮನಸಿನಲ್ಲಿ “ರಾಯಲ್ ಎನ್‌ಫೀಲ್ಡ್(RoyalEnfield)” ಎನ್ನುವುದು ಕೇವಲ ಬೈಕ್ ಅಲ್ಲ — ಅದು ಒಂದು ಭಾವನೆ. ದಶಕಗಳಿಂದಲೂ ಭಾರತೀಯ ರಸ್ತೆಗಳಲ್ಲಿ ತನ್ನ ಶಕ್ತಿ, ಶೈಲಿ ಮತ್ತು ಧ್ವನಿಯ ಮೂಲಕ ರಾಜಸಿಕ ಪ್ರಭಾವ ಬೀರುತ್ತಿರುವ ಈ ಬ್ರ್ಯಾಂಡ್, ಇದೀಗ ಹೊಸ ತಲೆಮಾರಿನ ಯುವಕರ ಮನಸೆಳೆಯುವ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಅದು ಎಂದರೆ — ರಾಯಲ್ ಎನ್‌ಫೀಲ್ಡ್ 250 ಸಿಸಿ ಬೈಕ್. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ಸಿಸಿ–ಒಸಿ ಇಲ್ಲದ ಮನೆಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್: ನೀರು, ವಿದ್ಯುತ್ ಸಂಪರ್ಕಕ್ಕೆ ಅನುಮತಿ 

    Picsart 25 10 09 23 25 33 427 scaled

    ಬೆಂಗಳೂರು ನಗರ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಸಿಸಿ (Completion Certificate) ಮತ್ತು ಒಸಿ (Occupancy Certificate) ಪಡೆಯದೆ ಮನೆಗಳನ್ನು ನಿರ್ಮಿಸಿರುವ ಸಾವಿರಾರು ಮನೆ ಮಾಲೀಕರಿಗೆ ರಾಜ್ಯ ಸರ್ಕಾರದಿಂದ(State government) ಸಿಹಿ ಸುದ್ದಿ ಕೇಳಿಬಂದಿದೆ. ಹಲವು ವರ್ಷಗಳಿಂದ ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕಾಗಿ ಪರದಾಡುತ್ತಿದ್ದ ಮನೆ ಮಾಲೀಕರಿಗೆ ಇದೀಗ ಸರ್ಕಾರದ ನಿರ್ಧಾರದಿಂದ ನೆಮ್ಮದಿ ಸಿಗಲಿದೆ. ಅನಧಿಕೃತ ಅಥವಾ ದಾಖಲೆ ಅಸ್ಪಷ್ಟವಾಗಿರುವ ಮನೆಗಳಿಗೆ ಮೂಲಭೂತ ಸೌಕರ್ಯ ನೀಡುವುದು ಹೇಗೆ ಎಂಬುದರ ಕುರಿತು ಸರ್ಕಾರವು ಈಗ ಸ್ಪಷ್ಟ ದಾರಿ ತೋರಲು

    Read more..


  • ರಾಜ್ಯದ ರೈತರೇ ಇಲ್ಲಿ ಕೇಳಿ.. ಸರ್ಕಾರದಿಂದ ಮಳೆ ಪರಿಹಾರ ಹಣ ಬಿಡುಗಡೆ ದಿನಾಂಕ ಫಿಕ್ಸ್ 

    Picsart 25 10 09 23 12 51 220 scaled

    ರಾಜ್ಯದಲ್ಲಿ ಈ ವರ್ಷ ನೈಋತ್ಯ ಮುಂಗಾರು ಮಳೆಯಿಂದ ಕೃಷಿ ಕ್ಷೇತ್ರವು ದೊಡ್ಡ ಹೊಡೆತ ಅನುಭವಿಸಿದೆ. ಸೆಪ್ಟೆಂಬರ್ ಆರಂಭದಿಂದಲೇ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರವಾಹದ ಪರಿಣಾಮವಾಗಿ ಅನೇಕ ಜಿಲ್ಲೆಗಳ ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳು ಜಲಾವೃತಗೊಂಡು ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆ, ರಾಜ್ಯ ಸರ್ಕಾರ ರೈತರಿಗೆ ತ್ವರಿತ ನೆರವು ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..