Category: ಸುದ್ದಿಗಳು
-
ಒತ್ತಡರಹಿತ, ನೆಮ್ಮದಿಯ ಜೀವನದತ್ತ ಕರೆದೊಯ್ಯುವ 5 ಸರಳ ಅಭ್ಯಾಸಗಳು, ತಪ್ಪದೇ ತಿಳಿದುಕೊಳ್ಳಿ.!

ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಸಂತೋಷ ಎರಡನ್ನೂ ಜನರು ಮರೆತಂತೆ ಕಾಣಿಸುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸದ ಒತ್ತಡ, ಟ್ರಾಫಿಕ್ನ ಒದ್ದಾಟ, ಅಸ್ವಸ್ಥ ಆಹಾರ ಪದ್ಧತಿ ಮತ್ತು ನಿದ್ರೆಯ ಕೊರತೆಯ ನಡುವೆ ಬದುಕು ಸಾಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಅತಿಯಾದ ಒತ್ತಡ, ಆತಂಕ, ದೈಹಿಕ ದೌರ್ಬಲ್ಯ ಮತ್ತು ವಿವಿಧ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಯುವಜನರಲ್ಲಿಯೇ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
Categories: ಸುದ್ದಿಗಳು -
Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರಿ ಮಳೆ ಮುನ್ಸೂಚನೆ.! ಎಲ್ಲೆಲ್ಲಿ.?

ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಕೆಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಅಕ್ಟೋಬರ್ 11 ರಂದು: ಅಕ್ಟೋಬರ್ 12 ರಂದು: ಅಕ್ಟೋಬರ್ 13 ಮತ್ತು 14 ರಂದು: ಇನ್ನು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಕ್ಟೋಬರ್ 11 ಮತ್ತು 12 ರಂದು ಉತ್ತಮ ಮಳೆಯಾಗುವ ಸಂಭವವಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಅತೀ ಸಾಧಾರಣ
Categories: ಸುದ್ದಿಗಳು -
ಕರ್ನಾಟಕ ಬಂದ್ ಅಕ್ಟೋಬರ್ 13 ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ ಸಾಧ್ಯತೆ.?

ಕರ್ನಾಟಕದಲ್ಲಿ ಇತ್ತೀಚೆಗೆ ಶಾಲಾ ಮತ್ತು ಕಾಲೇಜುಗಳಿಗೆ ಪದೇ ಪದೇ ರಜೆಗಳನ್ನು ಘೋಷಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳು ಭಾರಿ ಪ್ರಮಾಣದಲ್ಲಿ ರಜೆಗಳನ್ನು ಪಡೆದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿತ್ತು. ಆದರೆ ಖಾಸಗಿ ಶಾಲೆ ಮತ್ತು ಕಾಲೇಜುಗಳು ಮಾತ್ರ ಎಂದಿನಂತೆ ಕಾರ್ಯಾರಂಭ ಮಾಡಿವೆ. ಇದರ ಬೆನ್ನಲ್ಲೇ ಇದೀಗ ದಿಢೀರ್ ಒಂದು ಹೊಸ ಸುದ್ದಿ ಸಂಚಲನ ಮೂಡಿಸಿದೆ. ಅದೇನೆಂದರೆ, ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಅಕ್ಟೋಬರ್ 13, ಸೋಮವಾರದಂದು ರಜೆ ಘೋಷಣೆಯಾಗುವ
Categories: ಸುದ್ದಿಗಳು -
ಹೈಕೋರ್ಟ್ ಮಹತ್ವದ ತೀರ್ಪು: ಗರ್ಭಿಣಿ ತಂಗಿಯನ್ನು ಜೀವಂತ ಸುಟ್ಟುಹಾಕಿದ ಸಹೋದರರಿಗೆ ಗಲ್ಲು ಶಿಕ್ಷೆ.!

ಕಲಬುರಗಿ: ಇಲ್ಲಿನ ಹೈಕೋರ್ಟ್ನ (Highcourt) ವಿಭಾಗೀಯ ಪೀಠವು ಮಹತ್ವದ ತೀರ್ಪನ್ನು ನೀಡಿದೆ. ಪ್ರೀತಿಸಿ ಮದುವೆಯಾದ ತಂಗಿಯನ್ನು ಜೀವಂತವಾಗಿ ಸುಟ್ಟುಹಾಕಿದ ಇಬ್ಬರು ಸಹೋದರರಿಗೆ ನ್ಯಾಯಾಲಯವು ಮರಣ ದಂಡನೆ (Death sentence) ಶಿಕ್ಷೆಯನ್ನು ದೃಢಪಡಿಸಿದೆ. ಇದರೊಂದಿಗೆ, ಇದೇ ಪ್ರಕರಣದಲ್ಲಿ ಭಾಗಿಯಾದ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಕರಣದ
Categories: ಸುದ್ದಿಗಳು -
ಸೊಂಟಕ್ಕೆ ಉಡದಾರ ಯಾಕೆ ಕಟ್ಕೋತಾರೆ ಗೊತ್ತಾ.? ಇಲ್ಲಿದೆ ವೈಜ್ಞಾನಿಕ ಮತ್ತು ಆರೋಗ್ಯಕರ ರಹಸ್ಯ.!

ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಕೆಲವು ಪದ್ಧತಿಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿರುತ್ತವೆ. ಪ್ರತಿಯೊಂದು ಆಚರಣೆಗೂ ಸೂಕ್ತವಾದ ವೈಜ್ಞಾನಿಕ ಆಧಾರವಿರುತ್ತದೆ, ಅದನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಅಂತಹ ಒಂದು ಪದ್ಧತಿಯೇ ಉಡಿದಾರ ಅಥವಾ ನಡುಕಟ್ಟು ಕಟ್ಟಿಕೊಳ್ಳುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಕ್ಕಳು ಜನಿಸಿದ ಕೆಲವು ದಿನಗಳ ನಂತರ ಅಥವಾ ನಾಮಕರಣದ ಸಮಯದಲ್ಲಿ ಅವರ ಸೊಂಟಕ್ಕೆ ಉಡಿದಾರ ಕಟ್ಟುವ ರೂಢಿ ಇಂದಿಗೂ ಅನೇಕ
Categories: ಸುದ್ದಿಗಳು -
UPI ಮೂಲಕ ತಪ್ಪಾಗಿ ಹಣ ಕಳುಹಿಸಿದ್ದೀರಾ? ಈ 3 ಹಂತಗಳಲ್ಲಿ ಸುಲಭವಾಗಿ ವಾಪಸ್ ಪಡೆಯಿರಿ!

ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವಲ್ಲಿ UPI (Unified Payments Interface) ಮಹತ್ವದ ಪಾತ್ರ ವಹಿಸಿದೆ. ಇಂದಿನ ದಿನಗಳಲ್ಲಿ ಚಹಾ ಅಂಗಡಿಗಳಿಂದ ಹಿಡಿದು ಶಾಪಿಂಗ್ ಮಾಲ್ಗಳವರೆಗೆ ಎಲ್ಲೆಡೆ UPI ವಹಿವಾಟುಗಳು ಸಾಮಾನ್ಯವಾಗಿದೆ. ಕೇವಲ ಒಂದು ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ಟಿಕೆಟ್ ಬುಕ್ಕಿಂಗ್ ಎಲ್ಲವೂ ಕ್ಷಣಗಳಲ್ಲಿ ಸಾಧ್ಯವಾಗುತ್ತದೆ. ಆದರೆ ಒಂದು ಸಣ್ಣತಪ್ಪಿನಿಂದ ಬೇರೆಯವರ ಖಾತೆಗೆ ಹಣ ಕಳುಹಿಸುವ ಸಾಧ್ಯತೆ ಇದೆ. ಒಂದು ಅಂಕಿ ತಪ್ಪಾಗಿ ಟೈಪ್ ಮಾಡಿದರೆ ಅಥವಾ
Categories: ಸುದ್ದಿಗಳು -
ನಿಮ್ಮ ಹಳೆಯ ಇಮೇಲ್ಗಳನ್ನು ಸುರಕ್ಷಿತವಾಗಿ ಝೋಹೊ ಮೇಲ್ಗೆ ವರ್ಗಾಯಿಸುವ ಸಂಪೂರ್ಣ ಮಾಹಿತಿ

ಇದೀಗ ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳು ಜಿಮೇಲ್ (Gmail) ಬಿಟ್ಟು ದೇಶೀಯ ಇಮೇಲ್ ಸೇವೆಯಾದ ಝೋಹೊ ಮೇಲ್ (Zoho Mail) ಕಡೆಗೆ ತಿರುಗುತ್ತಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಡಿಜಿಟಲ್ ಸ್ವಾವಲಂಬನೆಗೆ (Digital Sovereignty) ಒತ್ತು ನೀಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ವಿದೇಶಿ ಕಂಪನಿಗಳ ಸೇವೆಗಳ ಬದಲಿಗೆ ಭಾರತೀಯ ತಂತ್ರಜ್ಞಾನವನ್ನು ಬಳಸುವತ್ತ ವೇಗವಾಗಿ ಹೆಜ್ಜೆ ಇಡುತ್ತಿವೆ. ಈ ಹಿನ್ನೆಲೆಯಲ್ಲಿ, ಕೆಲವು ಇಲಾಖೆಗಳು ತಮ್ಮ ಅಧಿಕೃತ ಸಂವಹನಕ್ಕಾಗಿ ಝೋಹೊ ಮೇಲ್ನ್ನು ಕಡ್ಡಾಯಗೊಳಿಸಿದ್ದು, ಹಲವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ
Categories: ಸುದ್ದಿಗಳು -
Rain Alert: ಬೆಂಗಳೂರು ಸೇರಿ ರಾಜ್ಯದ ಈ 3 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.! ಆರೆಂಜ್ ಅಲರ್ಟ್

ಕರ್ನಾಟಕ ರಾಜ್ಯದಲ್ಲಿ ಇಂದು ಸಹ ಮಳೆಯ ಅಬ್ಬರ ಮುಂದುವರೆಯುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಇಪ್ಪತ್ತೊಂದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ನಾಳೆ ಮಳೆಯಾಗಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
-
ಕಪ್ಪು ಕಲೆಗಟ್ಟಿರುವ ಸ್ವಿಚ್ ಬೋರ್ಡ್ ಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುವ ಸಿಂಪಲ್ ಟಿಪ್ಸ್ ಇಲ್ಲಿದೆ.!

ನಮ್ಮ ದೇಶದಲ್ಲಿ ದೀಪಾವಳಿ (Deepavali) ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯನ್ನು ದೀಪಗಳು ಮತ್ತು ಲೈಟಿಂಗ್ಸ್ಗಳಿಂದ ಅಲಂಕರಿಸುತ್ತಾರೆ. ಆದರೆ ಅದಕ್ಕೂ ಮೊದಲು ಮನೆಯನ್ನು ಡೀಪ್ ಕ್ಲೀನ್ ಮಾಡುವುದು ವಾಡಿಕೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಲು, ಬೆಳಕಿನ ಹಬ್ಬ ದೀಪಾವಳಿಗೂ ಮುನ್ನ ಮನೆಯನ್ನು ಸ್ವಚ್ಛಗೊಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಈ
Categories: ಸುದ್ದಿಗಳು
Hot this week
-
ಪೆಟ್ರೋಲ್ ಟೆನ್ಶನ್ ಬಿಡಿ: ಒಮ್ಮೆ ಚಾರ್ಜ್ ಮಾಡಿದ್ರೆ 335 ಕಿ.ಮೀ ಓಡೋ ಹೊಸ Tata Punch EV ಬುಕ್ಕಿಂಗ್ ಶುರು!
-
ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಜಮೀನಿನ ಖಾತೆ ಬದಲಾವಣೆಗೆ ಕಚೇರಿಗೆ ಅಲೆಯುವಂತಿಲ್ಲ! 7 ದಿನದಲ್ಲಿ ಮೊಬೈಲ್ನಲ್ಲೇ ಆಗುತ್ತೆ ಕೆಲಸ.
-
Karnataka Summer 2026: ಮಾರ್ಚ್ ಬರುವ ಮುನ್ನವೇ ಶುರುವಾಯ್ತು ಬೆಂಕಿ ಬಿಸಿಲು! ಮುಂದಿನ 3 ತಿಂಗಳು ಈ ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಅಲರ್ಟ್.
-
ಅಡಿಕೆ ಧಾರಣೆ: ಪ್ರಮುಖ ಮಾರುಕಟ್ಟೆಗಳಲ್ಲಿ ಏಕಾಯಕಿ ಬದಲಾದ ಇಂದಿನ ಅಡಿಕೆ ದರ ಶಾಕ್ ನಲ್ಲಿ ಬೆಳೆಗಾರರು ಎಲ್ಲೆಲ್ಲಿ ಎಷ್ಟಿದೆ.?
-
ಖಾತೆ ವರ್ಗಾವಣೆಗೆ ಇನ್ಮುಂದೆ ಕಚೇರಿಗಳಿಗೆ ಅಲೆಯಬೇಕಿಲ್ಲ: ಲಂಚ ಮುಕ್ತ ‘ಸ್ವಯಂಚಾಲಿತ ಮ್ಯುಟೇಷನ್’ ವ್ಯವಸ್ಥೆಗೆ ಚಾಲನೆ!
Topics
Latest Posts
- ಪೆಟ್ರೋಲ್ ಟೆನ್ಶನ್ ಬಿಡಿ: ಒಮ್ಮೆ ಚಾರ್ಜ್ ಮಾಡಿದ್ರೆ 335 ಕಿ.ಮೀ ಓಡೋ ಹೊಸ Tata Punch EV ಬುಕ್ಕಿಂಗ್ ಶುರು!

- ರೈತರಿಗೆ ಗುಡ್ ನ್ಯೂಸ್: ಇನ್ಮುಂದೆ ಜಮೀನಿನ ಖಾತೆ ಬದಲಾವಣೆಗೆ ಕಚೇರಿಗೆ ಅಲೆಯುವಂತಿಲ್ಲ! 7 ದಿನದಲ್ಲಿ ಮೊಬೈಲ್ನಲ್ಲೇ ಆಗುತ್ತೆ ಕೆಲಸ.

- Karnataka Summer 2026: ಮಾರ್ಚ್ ಬರುವ ಮುನ್ನವೇ ಶುರುವಾಯ್ತು ಬೆಂಕಿ ಬಿಸಿಲು! ಮುಂದಿನ 3 ತಿಂಗಳು ಈ ಜಿಲ್ಲೆಗಳಲ್ಲಿ ‘ಹೀಟ್ ವೇವ್’ ಅಲರ್ಟ್.

- ಅಡಿಕೆ ಧಾರಣೆ: ಪ್ರಮುಖ ಮಾರುಕಟ್ಟೆಗಳಲ್ಲಿ ಏಕಾಯಕಿ ಬದಲಾದ ಇಂದಿನ ಅಡಿಕೆ ದರ ಶಾಕ್ ನಲ್ಲಿ ಬೆಳೆಗಾರರು ಎಲ್ಲೆಲ್ಲಿ ಎಷ್ಟಿದೆ.?

- ಖಾತೆ ವರ್ಗಾವಣೆಗೆ ಇನ್ಮುಂದೆ ಕಚೇರಿಗಳಿಗೆ ಅಲೆಯಬೇಕಿಲ್ಲ: ಲಂಚ ಮುಕ್ತ ‘ಸ್ವಯಂಚಾಲಿತ ಮ್ಯುಟೇಷನ್’ ವ್ಯವಸ್ಥೆಗೆ ಚಾಲನೆ!


