Category: ಸುದ್ದಿಗಳು

  • ಸ್ಥಗಿತ ವೇತನ ಬಡ್ತಿ ಸೌಲಭ್ಯ: ಸರ್ಕಾರಿ ನೌಕರರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    Picsart 25 10 12 22 22 43 832 scaled

    ರಾಜ್ಯ ಸರ್ಕಾರಿ ನೌಕರರ ಸೇವಾ ಅವಧಿಯಲ್ಲಿ ವೇತನ ವೃದ್ಧಿ ಮತ್ತು ಬಡ್ತಿಗಳು ಅವರ ವೃತ್ತಿಜೀವನದ ಪ್ರಮುಖ ಭಾಗವಾಗಿರುತ್ತವೆ. ಸಾಮಾನ್ಯವಾಗಿ ನೌಕರರು ನಿರ್ದಿಷ್ಟ ಸಮಯಾವಧಿಯ ನಂತರ ತಮ್ಮ ಹುದ್ದೆಯ ವೇತನ ಶ್ರೇಣಿಯೊಳಗೆ ವಾರ್ಷಿಕ ವೇತನ ಬಡ್ತಿ ಪಡೆಯುತ್ತಾರೆ. ಆದರೆ, ಕೆಲವರು ತಮ್ಮ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿದ ನಂತರವೂ ಹಲವು ವರ್ಷಗಳ ಕಾಲ ಸೇವೆ ಮುಂದುವರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರು ಮುಂದಿನ ವೇತನ ವೃದ್ಧಿ ಅಥವಾ ಬಡ್ತಿಗೆ ಅರ್ಹರಾಗದ ಕಾರಣದಿಂದಾಗಿ, ಅವರ ವೇತನದಲ್ಲಿ ಯಾವುದೇ ಹೆಚ್ಚಳವಾಗದೆ

    Read more..


  • Gruhalakshmi: ಅಕ್ಟೋಬರ್ ತಿಂಗಳ ಈ ದಿನ ಗೃಹಲಕ್ಷ್ಮಿ ಬಾಕಿ ಹಣ ಖಾತೆಗೆ ಜಮಾ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

    WhatsApp Image 2025 08 22 at 18.27.35 7d7a0aad 1024x576 1

    ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನತೆಗೆ ನೀಡಿದ್ದ ಐದು ಭರವಸೆಗಳ (5 Guarantees) ಯೋಜನೆಗಳನ್ನು ಕ್ರಮೇಣ ಜಾರಿಗೆ ತರಲಾಗಿದೆ. ಈ ಯೋಜನೆಗಳ ಉದ್ದೇಶ ರಾಜ್ಯದ ಬಡವರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಮಹಿಳೆಯರ ಆರ್ಥಿಕ ಸ್ಥಿತಿ ಬಲಪಡಿಸುವುದು. ಈ ಭರವಸೆಗಳಲ್ಲಿ ಪ್ರಮುಖವಾದದ್ದು ಗೃಹಲಕ್ಷ್ಮಿ ಯೋಜನೆ(Grulahakshmi Yojana). ಈ ಯೋಜನೆ ಮಹಿಳೆಯರ ಸಬಲೀಕರಣದತ್ತ ದೊಡ್ಡ ಹೆಜ್ಜೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಎಂದಿಗೂ ಜಿಪುಣತನ ಬೇಡ – ಚಾಣಕ್ಯ 

    Picsart 25 10 12 22 27 00 203 scaled

    ಆಚಾರ್ಯ ಚಾಣಕ್ಯರು(Acharya Chanakya) ಕೇವಲ ರಾಜಕೀಯ ತಜ್ಞನಷ್ಟೇ ಅಲ್ಲ, ಜೀವನವನ್ನು ಸುಂದರವಾಗಿ ನಡೆಸಿಕೊಳ್ಳುವ ಕಲೆ ಬೋಧಿಸಿದ ಮಹಾನ್ ತತ್ವಜ್ಞರೂ ಆಗಿದ್ದರು. ಅವರ “ಚಾಣಕ್ಯ ನೀತಿ”ಯಲ್ಲಿ ಅಡಗಿರುವ ತತ್ವಗಳು ಇಂದಿಗೂ ಜೀವಂತವಾಗಿವೆ. ಅವರು ಹೇಳುವ ಪ್ರಕಾರ, ದುಡ್ಡನ್ನು ಹೇಗೆ ಸಂಪಾದಿಸಬೇಕು ಎಂಬುದಕ್ಕಿಂತ ಅದನ್ನು ಯಾವ ಸ್ಥಳದಲ್ಲಿ ಖರ್ಚು ಮಾಡಬೇಕು ಎನ್ನುವುದು ಇನ್ನಷ್ಟು ಮುಖ್ಯ. ಹಣವನ್ನು ಉಳಿತಾಯ ಮಾಡುವುದು ಒಳ್ಳೆಯದು, ಆದರೆ ಎಲ್ಲ ಸ್ಥಳದಲ್ಲೂ ಜಿಪುಣತನ ತೋರಿಸುವುದು ಜೀವನದ ಪ್ರಗತಿಗೆ ಅಡ್ಡಿಯಾಗಿದೆ. ಚಾಣಕ್ಯರು ಹೇಳುವಂತೆ, ಈ ಮೂರು ಸ್ಥಳಗಳಲ್ಲಿ ಹಣ

    Read more..


  • ಒತ್ತಡರಹಿತ, ನೆಮ್ಮದಿಯ ಜೀವನದತ್ತ ಕರೆದೊಯ್ಯುವ 5 ಸರಳ ಅಭ್ಯಾಸಗಳು, ತಪ್ಪದೇ ತಿಳಿದುಕೊಳ್ಳಿ.!

    Picsart 25 10 11 23 36 22 311 scaled

    ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಸಂತೋಷ ಎರಡನ್ನೂ ಜನರು ಮರೆತಂತೆ ಕಾಣಿಸುತ್ತಿದೆ.  ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸದ ಒತ್ತಡ, ಟ್ರಾಫಿಕ್‌ನ ಒದ್ದಾಟ, ಅಸ್ವಸ್ಥ ಆಹಾರ ಪದ್ಧತಿ ಮತ್ತು ನಿದ್ರೆಯ ಕೊರತೆಯ ನಡುವೆ ಬದುಕು ಸಾಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಅತಿಯಾದ ಒತ್ತಡ, ಆತಂಕ, ದೈಹಿಕ ದೌರ್ಬಲ್ಯ ಮತ್ತು ವಿವಿಧ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಯುವಜನರಲ್ಲಿಯೇ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

    Read more..


  • Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರಿ ಮಳೆ ಮುನ್ಸೂಚನೆ.! ಎಲ್ಲೆಲ್ಲಿ.?

    WhatsApp Image 2025 10 12 at 12.10.42 AM

    ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಕೆಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಅಕ್ಟೋಬರ್ 11 ರಂದು: ಅಕ್ಟೋಬರ್ 12 ರಂದು: ಅಕ್ಟೋಬರ್ 13 ಮತ್ತು 14 ರಂದು: ಇನ್ನು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಕ್ಟೋಬರ್ 11 ಮತ್ತು 12 ರಂದು ಉತ್ತಮ ಮಳೆಯಾಗುವ ಸಂಭವವಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಅತೀ ಸಾಧಾರಣ

    Read more..


  • ಕರ್ನಾಟಕ ಬಂದ್‌ ಅಕ್ಟೋಬರ್ 13 ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ ಸಾಧ್ಯತೆ.?

    WhatsApp Image 2025 10 11 at 5.45.19 PM

    ಕರ್ನಾಟಕದಲ್ಲಿ ಇತ್ತೀಚೆಗೆ ಶಾಲಾ ಮತ್ತು ಕಾಲೇಜುಗಳಿಗೆ ಪದೇ ಪದೇ ರಜೆಗಳನ್ನು ಘೋಷಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ವಿದ್ಯಾರ್ಥಿಗಳು ಭಾರಿ ಪ್ರಮಾಣದಲ್ಲಿ ರಜೆಗಳನ್ನು ಪಡೆದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯ ಸರ್ಕಾರವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ದಸರಾ ರಜೆಯನ್ನು ವಿಸ್ತರಿಸಿತ್ತು. ಆದರೆ ಖಾಸಗಿ ಶಾಲೆ ಮತ್ತು ಕಾಲೇಜುಗಳು ಮಾತ್ರ ಎಂದಿನಂತೆ ಕಾರ್ಯಾರಂಭ ಮಾಡಿವೆ. ಇದರ ಬೆನ್ನಲ್ಲೇ ಇದೀಗ ದಿಢೀರ್ ಒಂದು ಹೊಸ ಸುದ್ದಿ ಸಂಚಲನ ಮೂಡಿಸಿದೆ. ಅದೇನೆಂದರೆ, ‘ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಅಕ್ಟೋಬರ್ 13, ಸೋಮವಾರದಂದು ರಜೆ ಘೋಷಣೆಯಾಗುವ

    Read more..


  • ಹೈಕೋರ್ಟ್ ಮಹತ್ವದ ತೀರ್ಪು: ಗರ್ಭಿಣಿ ತಂಗಿಯನ್ನು ಜೀವಂತ ಸುಟ್ಟುಹಾಕಿದ ಸಹೋದರರಿಗೆ ಗಲ್ಲು ಶಿಕ್ಷೆ.!

    WhatsApp Image 2025 10 11 at 3.59.08 PM

    ಕಲಬುರಗಿ: ಇಲ್ಲಿನ ಹೈಕೋರ್ಟ್‌ನ (Highcourt) ವಿಭಾಗೀಯ ಪೀಠವು ಮಹತ್ವದ ತೀರ್ಪನ್ನು ನೀಡಿದೆ. ಪ್ರೀತಿಸಿ ಮದುವೆಯಾದ ತಂಗಿಯನ್ನು ಜೀವಂತವಾಗಿ ಸುಟ್ಟುಹಾಕಿದ ಇಬ್ಬರು ಸಹೋದರರಿಗೆ ನ್ಯಾಯಾಲಯವು ಮರಣ ದಂಡನೆ (Death sentence) ಶಿಕ್ಷೆಯನ್ನು ದೃಢಪಡಿಸಿದೆ. ಇದರೊಂದಿಗೆ, ಇದೇ ಪ್ರಕರಣದಲ್ಲಿ ಭಾಗಿಯಾದ ಕುಟುಂಬದ ಐವರು ಸದಸ್ಯರಿಗೆ ಜೀವಾವಧಿ ಶಿಕ್ಷೆ (Life imprisonment) ವಿಧಿಸಲಾಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಕರಣದ

    Read more..


  • ಸೊಂಟಕ್ಕೆ ಉಡದಾರ ಯಾಕೆ ಕಟ್ಕೋತಾರೆ ಗೊತ್ತಾ.? ಇಲ್ಲಿದೆ ವೈಜ್ಞಾನಿಕ ಮತ್ತು ಆರೋಗ್ಯಕರ ರಹಸ್ಯ.!

    WhatsApp Image 2025 10 11 at 10.37.13 AM

    ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಕೆಲವು ಪದ್ಧತಿಗಳು ತಮ್ಮದೇ ಆದ ವಿಶಿಷ್ಟ ಮಹತ್ವವನ್ನು ಹೊಂದಿರುತ್ತವೆ. ಪ್ರತಿಯೊಂದು ಆಚರಣೆಗೂ ಸೂಕ್ತವಾದ ವೈಜ್ಞಾನಿಕ ಆಧಾರವಿರುತ್ತದೆ, ಅದನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಅಂತಹ ಒಂದು ಪದ್ಧತಿಯೇ ಉಡಿದಾರ ಅಥವಾ ನಡುಕಟ್ಟು ಕಟ್ಟಿಕೊಳ್ಳುವುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಕ್ಕಳು ಜನಿಸಿದ ಕೆಲವು ದಿನಗಳ ನಂತರ ಅಥವಾ ನಾಮಕರಣದ ಸಮಯದಲ್ಲಿ ಅವರ ಸೊಂಟಕ್ಕೆ ಉಡಿದಾರ ಕಟ್ಟುವ ರೂಢಿ ಇಂದಿಗೂ ಅನೇಕ

    Read more..


  • UPI ಮೂಲಕ ತಪ್ಪಾಗಿ ಹಣ ಕಳುಹಿಸಿದ್ದೀರಾ? ಈ 3 ಹಂತಗಳಲ್ಲಿ ಸುಲಭವಾಗಿ ವಾಪಸ್ ಪಡೆಯಿರಿ!

    Picsart 25 10 10 23 02 46 053 scaled

    ಡಿಜಿಟಲ್ ಇಂಡಿಯಾದ ಕನಸನ್ನು ಸಾಕಾರಗೊಳಿಸುವಲ್ಲಿ UPI (Unified Payments Interface) ಮಹತ್ವದ ಪಾತ್ರ ವಹಿಸಿದೆ. ಇಂದಿನ ದಿನಗಳಲ್ಲಿ ಚಹಾ ಅಂಗಡಿಗಳಿಂದ ಹಿಡಿದು ಶಾಪಿಂಗ್ ಮಾಲ್‌ಗಳವರೆಗೆ ಎಲ್ಲೆಡೆ UPI ವಹಿವಾಟುಗಳು ಸಾಮಾನ್ಯವಾಗಿದೆ. ಕೇವಲ ಒಂದು ಮೊಬೈಲ್ ಮತ್ತು ಇಂಟರ್ನೆಟ್ ಇದ್ದರೆ ಸಾಕು, ಹಣ ವರ್ಗಾವಣೆ, ಬಿಲ್ ಪಾವತಿ, ಮೊಬೈಲ್ ರೀಚಾರ್ಜ್, ಟಿಕೆಟ್ ಬುಕ್ಕಿಂಗ್ ಎಲ್ಲವೂ ಕ್ಷಣಗಳಲ್ಲಿ ಸಾಧ್ಯವಾಗುತ್ತದೆ. ಆದರೆ ಒಂದು ಸಣ್ಣತಪ್ಪಿನಿಂದ ಬೇರೆಯವರ ಖಾತೆಗೆ ಹಣ ಕಳುಹಿಸುವ ಸಾಧ್ಯತೆ ಇದೆ. ಒಂದು ಅಂಕಿ ತಪ್ಪಾಗಿ ಟೈಪ್ ಮಾಡಿದರೆ ಅಥವಾ

    Read more..