Category: ಸುದ್ದಿಗಳು
-
ಅಮೆಜಾನ್ ದೀಪಾವಳಿ 2025: ಟಾಪ್ ಬ್ರ್ಯಾಂಡ್ ಗೀಸರ್ಗಳ ಮೇಲೆ ಶೇ. 66 ರಿಯಾಯಿತಿ! ಚಳಿಗಾಲಕ್ಕೂ ಮುನ್ನ ಖರೀದಿಸಿ ಭಾರೀ ಉಳಿತಾಯ ಮಾಡಿ!

ಚಳಿಗಾಲ ಬರುವುದಕ್ಕೂ ಮುಂಚೆಯೇ ಅಮೆಜಾನ್ (Amazon) ಗೀಸರ್ಗಳ ಮೇಲೆ ಅದ್ಭುತ ಬೆಲೆಗಳನ್ನು ನೀಡಲು ಪ್ರಾರಂಭಿಸಿದೆ. ಪ್ರಮುಖ ತಯಾರಕರ ವಾಟರ್ ಹೀಟರ್ಗಳ ಮೇಲೆ ಶೇಕಡಾ 66 ರಷ್ಟು ರಿಯಾಯಿತಿಗಳು ಲಭ್ಯವಿದೆ. ಈ ಸೇಲ್ನಲ್ಲಿ ನಿಮ್ಮ ಅಡುಗೆಮನೆಗೆ ಬೇಕಾದ ಸಣ್ಣ ಮಾದರಿಯಿಂದ ಹಿಡಿದು, ದೊಡ್ಡ ಕುಟುಂಬಕ್ಕೆ ಅಗತ್ಯವಿರುವ 25-ಲೀಟರ್ ಘಟಕದವರೆಗೆ—ಪ್ರತಿ ಅಗತ್ಯಕ್ಕೂ ಒಂದು ಗೀಸರ್ ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಮೆಜಾನ್ ಗೀಸರ್
Categories: ಸುದ್ದಿಗಳು -
ಬಾತ್ರೂಮ್ ಬಕೆಟ್ ಮತ್ತು ಮಗ್ ಹೊಳೆಯಲು 2 ನೈಸರ್ಗಿಕ ಟ್ರಿಕ್: ನಿಮಿಷಗಳಲ್ಲಿ ಕೊಳೆ ತೆಗೆಯುವ ಸರಳ ವಿಧಾನ!

ಪ್ರತಿಯೊಬ್ಬರೂ ತಮ್ಮ ಮನೆಯ ಸ್ನಾನಗೃಹವು (Bathroom) ಸಂಪೂರ್ಣವಾಗಿ ಸ್ವಚ್ಛ ಮತ್ತು ಶುದ್ಧವಾಗಿರಬೇಕೆಂದು ಬಯಸುತ್ತಾರೆ. ಆದರೆ, ಸ್ನಾನಗೃಹದಲ್ಲಿ ಇರಿಸಲಾದ ಬಕೆಟ್ ಮತ್ತು ಮಗ್ಗಳ ಸ್ವಚ್ಛತೆಯ ಬಗ್ಗೆ ಅನೇಕ ಜನರು ನಿರ್ಲಕ್ಷ್ಯ ವಹಿಸುವುದರಿಂದ ಅವುಗಳಲ್ಲಿ ಕೊಳೆ ಶೇಖರಣೆಯಾಗಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಾಮಾನ್ಯವಾಗಿ ಸ್ವಚ್ಛಗೊಳಿಸಿದರೂ ಶೇಖರಣೆಯಾದ ಕೊಳೆ ಸರಿಯಾಗಿ ಹೋಗುವುದಿಲ್ಲ. ಇದರಿಂದಾಗಿ, ಸಂಪೂರ್ಣವಾಗಿ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುವುದು ಬಹಳ ಕಷ್ಟಕರ
Categories: ಸುದ್ದಿಗಳು -
ಬೆಂಗಳೂರಿನ ಈ ಏರಿಯಾಗಳಲ್ಲಿ ದಿನವಿಡೀ ಕರೆಂಟ್ ಕಟ್ : ಯಾವ ಪ್ರದೇಶಗಳಲ್ಲಿ, ಯಾಕೆ? ಸಂಪೂರ್ಣ ವಿವರ

ಸಿಲಿಕಾನ್ ಸಿಟಿ ಎಂದೇ ಖ್ಯಾತವಾದ ಬೆಂಗಳೂರು ನಗರದಲ್ಲಿ ಇಂದು (ಮಂಗಳವಾರ) ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (KPTCL) ತನ್ನ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೊಂಡಿರುವುದರಿಂದ, ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕಾರ್ಯಕ್ಕಾಗಿ 66/11 ಕೆವಿ ಹೆಣ್ಣೂರು ಎಂಯುಎಸ್ಎಸ್ ಲೈನ್ನಲ್ಲಿ ಕೆಲಸ ನಡೆಯಲಿದ್ದು, ಬೆಳಗ್ಗೆ 11:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಈ ಲೇಖನದಲ್ಲಿ, ಯಾವ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ, ಯಾಕೆ ಈ ಕಡಿತ,
Categories: ಸುದ್ದಿಗಳು -
Arecanut price: ಅಕ್ಟೋಬರ್ 6ರ ಅಡಿಕೆ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ದರಪಟ್ಟಿ

ಅಡಿಕೆ ಧಾರಣೆ (Arecanut Price): ‘ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ’ ಎಂಬ ಮಾತಿನಂತೆ, ರಾಜ್ಯದಲ್ಲಿ ಅಡಿಕೆ ಧಾರಣೆಯು (Adike Dharane) ಕಳೆದ ಒಂದು ವಾರದಿಂದ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್ ತಿಂಗಳಲ್ಲಿ ದರದಲ್ಲಿ ಗಣನೀಯ ಏರಿಕೆಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ವಿಶ್ವಾಸದಲ್ಲಿ ಬೆಳೆಗಾರರು ಇದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅಡಿಕೆ ಬೆಳೆಗಾರರಿಗೆ
Categories: ಸುದ್ದಿಗಳು -
PM Kisan: ಸರ್ಕಾರದ ಹೊಸ ನಿಯಮ, ಪಿಎಂ ಕಿಸಾನ್ 21ನೇ ಕಂತಿನ ₹2000/- ಹಣ ಈ ರೈತರಿಗೆ ಇಲ್ಲ..!

ಭಾರತದಲ್ಲಿ ಕೃಷಿ ಕ್ಷೇತ್ರವು (Agricultural Field) ಕೇವಲ ಉದ್ಯೋಗವಲ್ಲ, ಅದು ಕೋಟಿ ಕೋಟಿ ರೈತರ ಜೀವನಾಧಾರ, ದೇಶದ ಆರ್ಥಿಕತೆಗೆ ಬಹಳ ಮುಖ್ಯ ಮತ್ತು ಆಹಾರ ಭದ್ರತೆಗೆ ಬುನಾದಿ. ಹವಾಮಾನ ಬದಲಾವಣೆ, ಮಳೆ ಕೊರತೆ, ಬೆಲೆ ಏರಿಳಿತ, ಕೀಟ-ರೋಗಗಳು ಮುಂತಾದ ಅನೇಕ ಸವಾಲುಗಳ ನಡುವೆ ರೈತರು ದಿನನಿತ್ಯ ಹೋರಾಡುತ್ತಿದ್ದಾರೆ. ಈ ಹಿನ್ನೆಲೆಗಳಲ್ಲಿ, ರೈತರ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ಹಾಗೂ ಅವರ ಬದುಕಿಗೆ ಆರ್ಥಿಕ ರಕ್ಷಣೆಯನ್ನು ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಇದೇ ರೀತಿಯ
Categories: ಸುದ್ದಿಗಳು -
ಸಾಲದ EMI ಕಂತು ಕಟ್ಟದಿದ್ದರೆ ಎಚ್ಚರ!ನಿಮ್ಮ ಫೋನ್ ‘ಲಾಕ್’!

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ EMI (Equated Monthly Instalment) ಮೂಲಕ ಸ್ಮಾರ್ಟ್ಫೋನ್ ಖರೀದಿಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಕಡಿಮೆ ಆದಾಯದ ವರ್ಗದಿಂದ ಹಿಡಿದು ಮಧ್ಯಮ ವರ್ಗದವರೆಗೂ ಎಲ್ಲರೂ EMI ಯೋಜನೆಗಳ ಮೂಲಕ ತಂತ್ರಜ್ಞಾನವನ್ನು ಸುಲಭವಾಗಿ ಪಡೆಯುತ್ತಿದ್ದಾರೆ. ಆದರೆ ಈ ಸೌಲಭ್ಯವೇ ಈಗ ಹೊಸ ಕಾನೂನು ಚರ್ಚೆಗೆ ಕಾರಣವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) EMI ಪಾವತಿಯನ್ನು ತಪ್ಪಿಸಿದರೆ ಬ್ಯಾಂಕುಗಳು ಅಥವಾ ಹಣಕಾಸು ಕಂಪನಿಗಳು ಫೋನ್ ಅನ್ನು ರಿಮೋಟ್ ಆಗಿ ಲಾಕ್ ಮಾಡುವ ವ್ಯವಸ್ಥೆ ತರಲು ಯೋಚಿಸುತ್ತಿದೆ. ಇಲ್ಲಿದೆ
Categories: ಸುದ್ದಿಗಳು -
ಇ-ಕಾಮರ್ಸ್ ಸಂಸ್ಥೆಗಳ ಅನಗತ್ಯ ಶುಲ್ಕ ವಸೂಲಿಗೆ ಬ್ರೇಕ್; ಸರ್ಕಾರದಿಂದ ತನಿಖೆ ಪ್ರಾರಂಭ!

ಭಾರತದಲ್ಲಿ ಆನ್ಲೈನ್ ಶಾಪಿಂಗ್ ಜನಪ್ರಿಯಗೊಂಡ ನಂತರ, ಇ-ಕಾಮರ್ಸ್ ಸೈಟ್ಗಳು ವಿಭಿನ್ನ ರೀತಿಯ ಶುಲ್ಕಗಳನ್ನು ಸೇರಿಸುವ ಮೂಲಕ ಗ್ರಾಹಕರ ಬಿಲ್ನಲ್ಲಿ ಚಾಣಾಕ್ಷತೆಯಿಂದ ಹೆಚ್ಚುವರಿ ಹಣವನ್ನು ವಸೂಲಿ ಮಾಡುತ್ತಿವೆ. ಆದರೆ, ಈಗ ಕೇಂದ್ರ ಸರ್ಕಾರವು ಈ ರೀತಿಯ ಕ್ರಮಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಲ್ಲೂ ವಿಶೇಷವಾಗಿ, ಕ್ಯಾಶ್-ಆನ್-ಡಿಲಿವರಿ (CoD) ವಹಿವಾಟುಗಳಿಗಾಗಿ ಗ್ರಾಹಕರಿಂದ ಅನಗತ್ಯವಾಗಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸುದ್ದಿಗಳು -
ಮಲಗುವಾಗ ಫೋನ್(phone) ಹತ್ತಿರ ಇಡುವ ಅಭ್ಯಾಸ ಅಪಾಯಕರ! ವೈದ್ಯರ ಗಂಭೀರ ಎಚ್ಚರಿಕೆ

ಇಂದಿನ ಯುಗದಲ್ಲಿ ಸ್ಮಾರ್ಟ್ಫೋನ್(Smartphone) ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿದೆ. ಬೆಳಿಗ್ಗೆ ಎಚ್ಚರಿಸುವ ಅಲಾರಂನಿಂದ ಹಿಡಿದು, ರಾತ್ರಿ ಮಲಗುವವರೆಗೂ ಅದು ನಮ್ಮೊಂದಿಗೇ ಇರುತ್ತದೆ. ಕೆಲಸ, ಮನರಂಜನೆ, ಮಾಹಿತಿ ಎಲ್ಲವುದಕ್ಕೂ ಮೊಬೈಲ್ಗಳೇ ಬೇಕು. ಜೊತೆಯಲ್ಲಿ ಅದರ ಮೇಲೆಯೇ ಅವಲಂಬನೆ ಕೂಡ ಹೆಚ್ಚಾಗಿದೆ. ಆದರೆ ಈ ಅತಿಯಾದ ಅವಲಂಬನೆಯ ನಡುವೆ, ನಾವು ನಿರ್ಲಕ್ಷ ತೋರುವ ಕೆಲವು ವಿಚಾರಗಳು ನಿಧಾನವಾಗಿ ನಮ್ಮ ಆರೋಗ್ಯವನ್ನು (Health) ಹಾಳುಮಾಡುತ್ತಿವೆ. ವಿಶೇಷವಾಗಿ ರಾತ್ರಿ ಮಲಗುವಾಗ ಫೋನ್ ಹತ್ತಿರದಲ್ಲಿಟ್ಟು ನಿದ್ರಿಸುವ ಅಭ್ಯಾಸವು ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು
Categories: ಸುದ್ದಿಗಳು
Hot this week
-
ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ
-
ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ನಿಮ್ಮ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ರದ್ದಾಗಿದ್ದರೆ ಹೀಗೆ ತಕ್ಷಣ ವಾಪಸ್ ಪಡೆಯಲು ಆಹಾರ ಇಲಾಖೆಯಿಂದ ಸೂಚನೆ

- ಬೆಂಗಳೂರು ಜನರೇ ಗಮನಿಸಿ; ನಾಳೆ 50ಕ್ಕೂ ಹೆಚ್ಚಿನ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ! ಲಿಸ್ಟ್ ಇಲ್ಲಿದೆ ನೋಡಿ?

- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?



