Category: ಸುದ್ದಿಗಳು

  • ಆಧಾರ್ ಕಾರ್ಡ್ ಕಳೆದುಹೋಗಿದೆಯಾ? UIDAI ನೀಡಿದ ಈ ಸುಲಭ ಮಾರ್ಗದಿಂದ ಕೆಲವೇ ನಿಮಿಷಗಳಲ್ಲಿ ಮರಳಿ ಪಡೆಯಿರಿ!

    Picsart 25 10 13 22 53 23 365 scaled

    ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್‌ (Aadhaar Card) ಎಂಬುದು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಜನನದ ನಂತರ ಶಾಲಾ ಪ್ರವೇಶದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವ ತನಕ, ಮೊಬೈಲ್ ಸಿಮ್ ಖರೀದಿಯಿಂದ ಪಾಸ್‌ಪೋರ್ಟ್ ಸಿದ್ಧಪಡಿಸುವ ತನಕ, ಪ್ರತಿಯೊಂದು ಹಂತದಲ್ಲೂ ಆಧಾರ್ ನಂಬರಿನ ಮಹತ್ವ ಅಪಾರವಾಗಿದೆ. ಸರ್ಕಾರ ನೀಡುವ ಸಬ್ಸಿಡಿ ಯೋಜನೆಗಳು, ತೆರಿಗೆ ಸಲ್ಲಿಕೆ (ITR), ಬ್ಯಾಂಕಿಂಗ್ ವ್ಯವಹಾರಗಳು, ಪಿಂಚಣಿ, ಸರಕಾರಿ ನೆರವು ಮತ್ತು ಅನೇಕ ಸೇವೆಗಳಲ್ಲಿ ಆಧಾರ್ ಪ್ರಮುಖ ಗುರುತಿನ ದಾಖಲೆ ಆಗಿ

    Read more..


  • ಕೇವಲ ₹5,499ರಿಂದ ಆರಂಭವಾಗುವ ಥಾಮ್ಸನ್ LED ಸ್ಮಾರ್ಟ್ ಟಿವಿ – ಫ್ಲಿಪ್‌ಕಾರ್ಟ್ ದೀಪಾವಳಿ ಬಂಪರ್ ಆಫರ್‌

    Picsart 25 10 13 22 58 33 794 scaled

    ದೀಪಾವಳಿಯ ಸಂಭ್ರಮಕ್ಕೆ ಫ್ಲಿಪ್‌ಕಾರ್ಟ್ (Flipkart) ಗ್ರಾಹಕರಿಗೆ ನೀಡಿರುವ ಗಿಫ್ಟ್‌ ಎಂದರೆ ಥಾಮ್ಸನ್ (Thomson) ಕಂಪನಿಯ LED ಸ್ಮಾರ್ಟ್ ಟಿವಿಗಳ ಮೇಲೆ ನೀಡಿರುವ ಅಚ್ಚರಿಯ ರಿಯಾಯಿತಿ! ಕೇವಲ ₹5,499 ರೂ. ಗಳ ಆರಂಭಿಕ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಪಡೆಯುವ ಅವಕಾಶ ಈಗ ಲಭ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಸೇಲ್‌ ವಿಶೇಷತೆ: ಫ್ಲಿಪ್‌ಕಾರ್ಟ್‌ನ Big Diwali Sale ನಲ್ಲಿ ಈ ಬಾರಿ

    Read more..


  • ಹಳೆಯ ಬಟ್ಟೆಗಳನ್ನು ದಾನ ಮಾಡುವ ಮುನ್ನ ತಿಳಿಯಲೇಬೇಕಾದ ವಿಚಾರಗಳು.!

    WhatsApp Image 2025 10 13 at 5.57.40 PM

    ಬಳಸಿದ ಬಟ್ಟೆಗಳನ್ನು ಅಗತ್ಯವಿರುವವರಿಗೆ ದಾನ ಮಾಡುವುದು ಶ್ಲಾಘನೀಯ ಕಾರ್ಯ. ಇದು ಸಾಮಾಜಿಕ ಜವಾಬ್ದಾರಿಯ ಜೊತೆಗೆ ಮಾನವೀಯ ಮೌಲ್ಯವನ್ನೂ ಪ್ರತಿಬಿಂಬಿಸುತ್ತದೆ. ಆದರೆ, ಈ ಉತ್ತಮ ಕಾರ್ಯವನ್ನು ಮಾಡುವ ಮೊದಲು ಕೆಲವರು ಕೆಲವು ಹಳೆಯ ನಂಬಿಕೆಗಳು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಲು ಸಲಹೆ ನೀಡುತ್ತಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೆಲವರ ನಂಬಿಕೆಯ ಪ್ರಕಾರ, ನಾವು ದೀರ್ಘಕಾಲ ಬಳಸಿದ ಬಟ್ಟೆಗಳಲ್ಲಿ ನಮ್ಮದೇ ಶಕ್ತಿ, ಅದೃಷ್ಟ ಅಥವಾ ಅಭ್ಯಾಸಗಳು

    Read more..


  • ಪಿಂಕ್ ಪೇಪರ್ ರಹಸ್ಯ: ಚಿನ್ನ ಮತ್ತು ಬೆಳ್ಳಿಯ ಆಭರಣಕ್ಕೆ ಗುಲಾಬಿ ಬಣ್ಣದ ಕಾಗದ ಯಾಕೆ?

    Picsart 25 10 12 22 33 06 814 scaled

    ನೀವು ಯಾವಾಗಲಾದರೂ ಚಿನ್ನ ಅಥವಾ ಬೆಳ್ಳಿ ಆಭರಣ ಖರೀದಿಸಿದಾಗ ಒಂದು ವಿಷಯವನ್ನು ಗಮನಿಸಿದ್ದೀರಾ? ಅಂಗಡಿಯವರು ಯಾವಾಗಲೂ ಆಭರಣವನ್ನು ಒಂದು ಗುಲಾಬಿ ಬಣ್ಣದ ಕಾಗದದಲ್ಲಿ (Pink Paper) ಸುತ್ತಿ ಕೊಡುತ್ತಾರೆ. ಇದು ಕೇವಲ ಒಂದು ಸಾದಾ ಸಂಪ್ರದಾಯ ಅಥವಾ ಅಲಂಕಾರಿಕ ಪದ್ಧತಿ ಅಲ್ಲ — ಇದರ ಹಿಂದೆ ಅಚ್ಚರಿ ಹುಟ್ಟಿಸುವ ವ್ಯವಹಾರಿಕ ರಹಸ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ನಮ್ಮ ಸಂಸ್ಕೃತಿಯಲ್ಲಿ ಚಿನ್ನ

    Read more..


  • ಸ್ಥಗಿತ ವೇತನ ಬಡ್ತಿ ಸೌಲಭ್ಯ: ಸರ್ಕಾರಿ ನೌಕರರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಕರ್ನಾಟಕ ಸರ್ಕಾರ

    Picsart 25 10 12 22 22 43 832 scaled

    ರಾಜ್ಯ ಸರ್ಕಾರಿ ನೌಕರರ ಸೇವಾ ಅವಧಿಯಲ್ಲಿ ವೇತನ ವೃದ್ಧಿ ಮತ್ತು ಬಡ್ತಿಗಳು ಅವರ ವೃತ್ತಿಜೀವನದ ಪ್ರಮುಖ ಭಾಗವಾಗಿರುತ್ತವೆ. ಸಾಮಾನ್ಯವಾಗಿ ನೌಕರರು ನಿರ್ದಿಷ್ಟ ಸಮಯಾವಧಿಯ ನಂತರ ತಮ್ಮ ಹುದ್ದೆಯ ವೇತನ ಶ್ರೇಣಿಯೊಳಗೆ ವಾರ್ಷಿಕ ವೇತನ ಬಡ್ತಿ ಪಡೆಯುತ್ತಾರೆ. ಆದರೆ, ಕೆಲವರು ತಮ್ಮ ಕಾಲಿಕ ವೇತನ ಶ್ರೇಣಿಯ ಗರಿಷ್ಠ ಹಂತವನ್ನು ತಲುಪಿದ ನಂತರವೂ ಹಲವು ವರ್ಷಗಳ ಕಾಲ ಸೇವೆ ಮುಂದುವರಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಅವರು ಮುಂದಿನ ವೇತನ ವೃದ್ಧಿ ಅಥವಾ ಬಡ್ತಿಗೆ ಅರ್ಹರಾಗದ ಕಾರಣದಿಂದಾಗಿ, ಅವರ ವೇತನದಲ್ಲಿ ಯಾವುದೇ ಹೆಚ್ಚಳವಾಗದೆ

    Read more..


  • Gruhalakshmi: ಅಕ್ಟೋಬರ್ ತಿಂಗಳ ಈ ದಿನ ಗೃಹಲಕ್ಷ್ಮಿ ಬಾಕಿ ಹಣ ಖಾತೆಗೆ ಜಮಾ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ

    WhatsApp Image 2025 08 22 at 18.27.35 7d7a0aad 1024x576 1

    ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನತೆಗೆ ನೀಡಿದ್ದ ಐದು ಭರವಸೆಗಳ (5 Guarantees) ಯೋಜನೆಗಳನ್ನು ಕ್ರಮೇಣ ಜಾರಿಗೆ ತರಲಾಗಿದೆ. ಈ ಯೋಜನೆಗಳ ಉದ್ದೇಶ ರಾಜ್ಯದ ಬಡವರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಮಹಿಳೆಯರ ಆರ್ಥಿಕ ಸ್ಥಿತಿ ಬಲಪಡಿಸುವುದು. ಈ ಭರವಸೆಗಳಲ್ಲಿ ಪ್ರಮುಖವಾದದ್ದು ಗೃಹಲಕ್ಷ್ಮಿ ಯೋಜನೆ(Grulahakshmi Yojana). ಈ ಯೋಜನೆ ಮಹಿಳೆಯರ ಸಬಲೀಕರಣದತ್ತ ದೊಡ್ಡ ಹೆಜ್ಜೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ

    Read more..


  • ಈ ಮೂರು ಸ್ಥಳಗಳಲ್ಲಿ ಹಣ ಖರ್ಚು ಮಾಡಲು ಎಂದಿಗೂ ಜಿಪುಣತನ ಬೇಡ – ಚಾಣಕ್ಯ 

    Picsart 25 10 12 22 27 00 203 scaled

    ಆಚಾರ್ಯ ಚಾಣಕ್ಯರು(Acharya Chanakya) ಕೇವಲ ರಾಜಕೀಯ ತಜ್ಞನಷ್ಟೇ ಅಲ್ಲ, ಜೀವನವನ್ನು ಸುಂದರವಾಗಿ ನಡೆಸಿಕೊಳ್ಳುವ ಕಲೆ ಬೋಧಿಸಿದ ಮಹಾನ್ ತತ್ವಜ್ಞರೂ ಆಗಿದ್ದರು. ಅವರ “ಚಾಣಕ್ಯ ನೀತಿ”ಯಲ್ಲಿ ಅಡಗಿರುವ ತತ್ವಗಳು ಇಂದಿಗೂ ಜೀವಂತವಾಗಿವೆ. ಅವರು ಹೇಳುವ ಪ್ರಕಾರ, ದುಡ್ಡನ್ನು ಹೇಗೆ ಸಂಪಾದಿಸಬೇಕು ಎಂಬುದಕ್ಕಿಂತ ಅದನ್ನು ಯಾವ ಸ್ಥಳದಲ್ಲಿ ಖರ್ಚು ಮಾಡಬೇಕು ಎನ್ನುವುದು ಇನ್ನಷ್ಟು ಮುಖ್ಯ. ಹಣವನ್ನು ಉಳಿತಾಯ ಮಾಡುವುದು ಒಳ್ಳೆಯದು, ಆದರೆ ಎಲ್ಲ ಸ್ಥಳದಲ್ಲೂ ಜಿಪುಣತನ ತೋರಿಸುವುದು ಜೀವನದ ಪ್ರಗತಿಗೆ ಅಡ್ಡಿಯಾಗಿದೆ. ಚಾಣಕ್ಯರು ಹೇಳುವಂತೆ, ಈ ಮೂರು ಸ್ಥಳಗಳಲ್ಲಿ ಹಣ

    Read more..


  • ಒತ್ತಡರಹಿತ, ನೆಮ್ಮದಿಯ ಜೀವನದತ್ತ ಕರೆದೊಯ್ಯುವ 5 ಸರಳ ಅಭ್ಯಾಸಗಳು, ತಪ್ಪದೇ ತಿಳಿದುಕೊಳ್ಳಿ.!

    Picsart 25 10 11 23 36 22 311 scaled

    ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯ ಮತ್ತು ಸಂತೋಷ ಎರಡನ್ನೂ ಜನರು ಮರೆತಂತೆ ಕಾಣಿಸುತ್ತಿದೆ.  ಬೆಳಿಗ್ಗೆಯಿಂದ ಸಂಜೆವರೆಗೆ ಕೆಲಸದ ಒತ್ತಡ, ಟ್ರಾಫಿಕ್‌ನ ಒದ್ದಾಟ, ಅಸ್ವಸ್ಥ ಆಹಾರ ಪದ್ಧತಿ ಮತ್ತು ನಿದ್ರೆಯ ಕೊರತೆಯ ನಡುವೆ ಬದುಕು ಸಾಗಿಸುವುದು ಕಷ್ಟವಾಗಿದೆ. ಅದರ ಪರಿಣಾಮವಾಗಿ ಅತಿಯಾದ ಒತ್ತಡ, ಆತಂಕ, ದೈಹಿಕ ದೌರ್ಬಲ್ಯ ಮತ್ತು ವಿವಿಧ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಯುವಜನರಲ್ಲಿಯೇ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

    Read more..


  • Heavy Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರಿ ಮಳೆ ಮುನ್ಸೂಚನೆ.! ಎಲ್ಲೆಲ್ಲಿ.?

    WhatsApp Image 2025 10 12 at 12.10.42 AM

    ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಕೆಲವು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಅಕ್ಟೋಬರ್ 11 ರಂದು: ಅಕ್ಟೋಬರ್ 12 ರಂದು: ಅಕ್ಟೋಬರ್ 13 ಮತ್ತು 14 ರಂದು: ಇನ್ನು, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಕ್ಟೋಬರ್ 11 ಮತ್ತು 12 ರಂದು ಉತ್ತಮ ಮಳೆಯಾಗುವ ಸಂಭವವಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ. ಉತ್ತರ ಒಳನಾಡಿನ ಕೆಲ ಭಾಗಗಳಲ್ಲಿ ಅತೀ ಸಾಧಾರಣ

    Read more..