Category: ಸುದ್ದಿಗಳು
-
ಭಾರತ ಅಷ್ಟೇ ಅಲ್ಲ ಅಮೆರಿಕದಲ್ಲೂ ಈ ಗ್ರಹಣಕ್ಕೆ ಭಯ ಪಡ್ತಿದಾರೆ ಜನ! ಯಾಕೆ ಗೊತ್ತಾ?

ಏಪ್ರಿಲ್ 8ರಂದು ಕೋಚರಿಸುವ ವರ್ಷದ ಮೊದಲ ಸೂರ್ಯ ಗ್ರಹಣ(solar eclipse) ಎಲ್ಲರಲ್ಲಿಯೂ ಆತಂಕವನ್ನು ಸೃಷ್ಟಿ ಮಾಡಿದೆ. ಆತಂಕ ಪಡಲು ಒಂದು ದೃಢವಾದ ಕಾರಣವೂ ಕೂಡ ಇದೆ ಅದೇನೆಂದರೆ ಕಳೆದ 50 ವರ್ಷಗಳಿಗಿಂತ ಈ ವರ್ಷದ ಈ ಸೂರ್ಯಗ್ರಹಣವು ದೀರ್ಘಕಾಲಗಳ ವರೆಗೂ ಗೋಚರಿಸುತ್ತದೆ. ಸುಮಾರು ನಾಲ್ಕು ಗಂಟೆ 25 ನಿಮಿಷಗಳ ಕಾಲ ಈ ವರ್ಷದ ಮೊದಲನೇ ಸೂರ್ಯ ಗ್ರಹಣವು ಗೋಚರಿಸಲಿದೆ. ಆದರೆ ಭಾರತೀಯರಾದ ನಾವು ಅಷ್ಟೇನೂ ಆತಂಕವನ್ನು ಪಡಬೇಕಾಗಿಲ್ಲ. ಏಕೆಂದರೆ, ಭಾರತದಲ್ಲಿ ಸೂರ್ಯ ಗ್ರಹಣವು ಗೋಚರಿಸುವುದಿಲ್ಲ. ರಾತ್ರಿಯ ಸಮಯ
Categories: ಸುದ್ದಿಗಳು -
PM Kisan: ಈ ರೈತರಿಗೆ ಮಾತ್ರ ಸಿಗಲಿದೆ ಹಣ ಪಿಎಂ ಕಿಸಾನ್ 17ನೇ ಕಂತಿನ 2000/- ರೂ. ಹಣ, ಬಿಡುಗಡೆಗೆ ದಿನಾಂಕ ನಿಗದಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯ 17ನೇ ಕಂತು ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ರೈತರಲ್ಲಿ ಕುತೂಹಲ ಮೂಡಿದೆ. ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲದಿದ್ದರೂ, ಕೆಲವು ಸುಳಿವುಗಳು ಲಭ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(Pradhan Mantri Kisan Samman Nidhi): ಭಾರತದ ಅನ್ನದಾತರಿಗೆ ಭರವಸೆಯ ಕಿರಣವಾಗಿ ಬಂದಿರುವ
Categories: ಸುದ್ದಿಗಳು -
Gold Rate Today: ಹೋಳಿ ಹಬ್ಬದಂದು ಚಿನ್ನದ ಬೆಲೆಯಲ್ಲಿ ಕುಸಿತ, ಇಲ್ಲಿದೆ ಇಂದಿನ ಚಿನ್ನ & ಬೆಳ್ಳಿಯ ಬೆಲೆ

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತದ ಹಾವು ಏಣಿ ಆಟ ಮುಂದುವರೆದಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಈ ಮದುವೆ ಸೀಸನ್ ನಲ್ಲಿ ಜನಸಾಮಾನ್ಯರಿಗೆ ಚಿನ್ನ ಕೊಳ್ಳುವುದು ಅನಿವಾರ್ಯವಾಗಿದೆ. ಚಿನ್ನ ಕೊಳ್ಳುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಹೆಚ್ಚಿನ ಉಳಿತಾಯವೂ ಆಗಲಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನಾಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆಮಾಡುವವರಿಗಾಗಿ ಪ್ರತಿನಿತ್ಯದ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್ನಲ್ಲಿ ಪ್ರಕಟಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸುದ್ದಿಗಳು -
ರಾಜ್ಯ ಸರ್ಕಾರದಿಂದ ಮದುವೆ ಆಗುವವರಿಗೆ 50,000 ಸಹಾಯಧನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ರಾಜ್ಯ ಸರ್ಕಾರವು ಸರಳವಾಗಿ ಮದುವೆಯಾಗುವ ದಂಪತಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ನೀಡುತ್ತಿದೆ. ಅದೇನೆಂದರೆ ಸಿಂಪಲ್ಲಾಗಿ ಮದುವೆ ಆದರೆ ರಾಜ್ಯ ಸರ್ಕಾರ(State government)ದಿಂದ ಪ್ರೋತ್ಸಾಹ ಧನವು ದೊರೆಯುತ್ತದೆ. ಈ ಪ್ರೋತ್ಸಾಹ ಧನ(Incentive money)ವನ್ನು ಹೇಗೆ ಪಡೆದುಕೊಳ್ಳುವುದು?, ಏಕೆ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ? ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸರಳವಾಗಿ ಮದುವೆಯಾದರೆ
Categories: ಸುದ್ದಿಗಳು -
ಪಿಎಂ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಉಚಿತ ಕರೆಂಟ್ ಪಡೆಯಿರಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ(Prime Minister Surya Ghar Yojana), ಒಂದು ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್(Free Electricity). ಏನೀದು ಪಿಎಂ ಸೂರ್ಯ ಘರ್ ಯೋಜನೆ?, ಈ ಯೋಜನೆಗೆ ಸಂಬಂಧಿಸದ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಗುರುವಾರದಂದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು 1 ಕೋಟಿ ಕುಟುಂಬಗಳಿಗೆ
Categories: ಸುದ್ದಿಗಳು -
Moto Mobile: ಅತೀ ಕಡಿಮೆ ಬೆಲೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಮೊಟೊದ ಹೊಸ ಮೊಬೈಲ್ !

Motorola ಭಾರತದಲ್ಲಿ ಹೊಸ Moto G04 ಅನ್ನು ಬಿಡುಗಡೆ ಮಾಡಿದೆ, ಇದರ ಬೆಲೆ ರೂ 6,249 ರಿಂದ ಪ್ರಾರಂಭವಾಗುತ್ತದೆ.Moto G04 6.6-ಇಂಚಿನ 90 Hz ಡಿಸ್ಪ್ಲೇ, Android 14 OS ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ. ಮತ್ತು ಈ ಸ್ಮಾರ್ಟ್ಫೋನ್ 22ನೇ ಫೆಬ್ರವರಿ 2024 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲುಇಲ್ಲಿ ಕ್ಲಿಕ್ ಮಾಡಿ Moto G04: ಇದೀಗ ಮೊಟೊರೊಲಾ (Motorola)ತನ್ನ ಪ್ರವೇಶ ಮಟ್ಟದ
Categories: ಸುದ್ದಿಗಳು -
ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ.! ಇಲ್ಲಿದೆ ಸಂಪೂರ್ಣ ಮಾಹಿತಿ

ಮಹಿಳೆಯರಿಗೆ ಸ್ವಂತ ಉದ್ಯಮವನ್ನು (Own bussiness) ಪ್ರಾರಂಭಿಸಲು, ಪ್ರೋತ್ಸಾಹಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರವು (Central government) ಹಲವಾರು ಉಪಕ್ರಮಗಳನ್ನು ಪ್ರಾರಂಭಿಸುತ್ತಿದೆ. ಅಂತಹ ಒಂದು ಉಪಕ್ರಮವೆಂದರೆ ಮಹಿಳೆಯರಿಗಾಗಿ ಪ್ರಧಾನ ಮಂತ್ರಿವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಉಚಿತ ಹೊಲಿಗೆ ಮಷೀನ್ ವಿತರಣೆ ಮಾಡಲಾಗುತ್ತಿದೆ. ನಿಮಗೆ ಬಟ್ಟೆ ಹೊಲಿಯುವ ಕಲೆ ಚೆನ್ನಾಗಿ ಗೊತ್ತಿದೆಯೇ, ಸ್ವಂತ ಅಂಗಡಿ ಆರಂಭಿಸಬೇಕು ಎಂದು ಕೊಂಡಿದ್ದೀರಾ? ಹಾಗಾದರೆ ಚಿಂತಿಸಬೇಡಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಮಷೀನ್ ವಿತರಣೆ ಮಾಡುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿ
Categories: ಸುದ್ದಿಗಳು -
Gruhalakshmi : ಗೃಹಲಕ್ಷ್ಮಿ 2000/- ರೂ. ಪೆಂಡಿಂಗ್ ಹಣ ಬಿಡುಗಡೆ, ಈ ದಿನ ಬರುತ್ತೆ 6ನೇ ಕಂತಿನ ಹಣ

ಗೃಹಲಕ್ಷ್ಮಿ ಯೋಜನೆಯು ಬಹುತೇಕ ಎಲ್ಲ ಜಿಲ್ಲೆಗಳ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಈಗಾಗಲೇ ಗೃಹಲಕ್ಷ್ಮೀ ಯೋಜನೆಯ 5 ಕಂತುಗಳನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ 6ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆಯನ್ನು ಆರಂಭಿಸಿದೆ. ಸಾಕಷ್ಟು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇನ್ನೂ ಕೂಡ ಮೊದಲನೇ ಕಂತಿನ ಹಣವೇ ಬಂದಿಲ್ಲ. ಹಾಗೂ ಬಹಳಷ್ಟು ಜನರಿಗೆ ಎರಡನೇ ಮತ್ತು ಮೂರನೇ ಕಂತಿನ ಹಣ ಪೆಂಡಿಂಗ್ ಇದೆ. ಈ ರೀತಿಯ ಸಮಸ್ಯೆ ( Problems ) ಇರುವ ಎಲ್ಲಾ ಫಲಾನುಭವಿಗಳಿಗೆ ಸರ್ಕಾರ
Categories: ಸುದ್ದಿಗಳು
Hot this week
-
ಸ್ಕಾರ್ಪಿಯೋ ಪ್ರೇಮಿಗಳಿಗೆ ಗುಡ್ ನ್ಯೂಸ್! ಹೊಸ ಅವತಾರದಲ್ಲಿ ಬರ್ತಿದೆ ‘ಸ್ಕಾರ್ಪಿಯೋ N’; ಬದಲಾವಣೆ ಏನೇನು ಗೊತ್ತಾ?
-
10 ಸಾವಿರ ಆಸುಪಾಸಿನಲ್ಲಿ ಬೆಸ್ಟ್ 5G ಫೋನ್ ಹುಡುಕುತ್ತಿದ್ದೀರಾ? ಜನಸಾಮಾನ್ಯರಿಗಾಗಿ ಇಲ್ಲಿದೆ 5 ಪವರ್ಫುಲ್ ಮೊಬೈಲ್ಗಳ ಪಟ್ಟಿ.
-
“Shukra Gochar 2026: ಮಾರ್ಚ್ನಲ್ಲಿ ರೇವತಿ ನಕ್ಷತ್ರಕ್ಕೆ ಶುಕ್ರನ ಪ್ರವೇಶ; ಈ 5 ರಾಶಿಯವರಿಗೆ ಕುಳಿತಲ್ಲೇ ಒಲಿಯಲಿದೆ ಕುಬೇರ ಯೋಗ!”
-
IMD Warning: ಬಂಗಾಳಕೊಲ್ಲಿಯಲ್ಲಿ ಬಿರುಗಾಳಿ ! ಮುಂದಿನ 3 ದಿನ ಧಾರಾಕಾರ ಮಳೆ; ಐಎಂಡಿ ಹೈ-ಅಲರ್ಟ್.
-
Gold Rate Today: ದಿಢೀರ್ ಬದಲಾಗಲಿದೆ ಬಂಗಾರದ ಬೆಲೆ! ಈಗಲೇ ಖರೀದಿಸೋದು ಲಾಭನೋ? ನಷ್ಟನೋ? ಇಲ್ಲಿದೆ ಇಂದಿನ ದರ ಪಟ್ಟಿ
Topics
Latest Posts
- ಸ್ಕಾರ್ಪಿಯೋ ಪ್ರೇಮಿಗಳಿಗೆ ಗುಡ್ ನ್ಯೂಸ್! ಹೊಸ ಅವತಾರದಲ್ಲಿ ಬರ್ತಿದೆ ‘ಸ್ಕಾರ್ಪಿಯೋ N’; ಬದಲಾವಣೆ ಏನೇನು ಗೊತ್ತಾ?

- 10 ಸಾವಿರ ಆಸುಪಾಸಿನಲ್ಲಿ ಬೆಸ್ಟ್ 5G ಫೋನ್ ಹುಡುಕುತ್ತಿದ್ದೀರಾ? ಜನಸಾಮಾನ್ಯರಿಗಾಗಿ ಇಲ್ಲಿದೆ 5 ಪವರ್ಫುಲ್ ಮೊಬೈಲ್ಗಳ ಪಟ್ಟಿ.

- “Shukra Gochar 2026: ಮಾರ್ಚ್ನಲ್ಲಿ ರೇವತಿ ನಕ್ಷತ್ರಕ್ಕೆ ಶುಕ್ರನ ಪ್ರವೇಶ; ಈ 5 ರಾಶಿಯವರಿಗೆ ಕುಳಿತಲ್ಲೇ ಒಲಿಯಲಿದೆ ಕುಬೇರ ಯೋಗ!”

- IMD Warning: ಬಂಗಾಳಕೊಲ್ಲಿಯಲ್ಲಿ ಬಿರುಗಾಳಿ ! ಮುಂದಿನ 3 ದಿನ ಧಾರಾಕಾರ ಮಳೆ; ಐಎಂಡಿ ಹೈ-ಅಲರ್ಟ್.

- Gold Rate Today: ದಿಢೀರ್ ಬದಲಾಗಲಿದೆ ಬಂಗಾರದ ಬೆಲೆ! ಈಗಲೇ ಖರೀದಿಸೋದು ಲಾಭನೋ? ನಷ್ಟನೋ? ಇಲ್ಲಿದೆ ಇಂದಿನ ದರ ಪಟ್ಟಿ



