Category: ಸುದ್ದಿಗಳು
-
ಭರ್ಜರಿ ಎಂಟ್ರಿ ಕೊಡಲಿದೆ ವಿಶ್ವದ ಮೊದಲ ಬಜಾಜ್ ಸಿಎನ್ಜಿ ಬೈಕ್! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಭಾರತದ ಪ್ರಸಿದ್ಧ ಬೈಕ್ ತಯಾರಿಕಾ ಕಂಪನಿಯ ಹೊಸ ಸಿ ಎನ್ ಜಿ ಬೈಕ್ ಫೋಟೋಗಳು ಬಿಡುಗಡೆಗೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದು ಸಿ ಎನ್ ಜಿ ಬೈಕ್ ಪ್ರಿಯರ ಕುತೂಹಲ ಕೆರಳಿಸಿವೆ. ಈ ಬೈಕ್ ಬಗ್ಗೆ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಪುಣೆಯಲ್ಲಿ ಹೊಸ ‘ಪಲ್ಸರ್ ಎನ್ಎಸ್400ಝಡ್’ ಮೋಟಾರ್ಸೈಕಲ್ ಲಾಂಚ್ ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ ಅವರು, ವಿಶ್ವದ ಮೊದಲ ಸಿಎನ್ಜಿ ಬೈಕ್ನ್ನು ಜೂನ್ 18ರಂದು ಪರಿಚಯಿಸುವುದಾಗಿ ಘೋಷಣೆ ಮಾಡಿದ್ದರು. ಹೌದು,
Categories: ಸುದ್ದಿಗಳು -
Gold Rate Today: ಚಿನ್ನದ ಬೆಲೆಯಲ್ಲಿ ಬಂಪರ್ ಇಳಿಕೆ! ಖರೀದಿಗೆ ಮುಗಿಬಿದ್ದ ಜನ!

ಶುಕ್ರವಾರ ಅಕ್ಷಯ ತೃತೀಯ ಹಬ್ಬದಂದು ಏರಿಕೆ ಕಂಡು ಬಂದಿದ್ದ ಚಿನ್ನ ಮತ್ತು ಬೆಳ್ಳಿ ಇದೀಗ ಬೆಲೆ ಇಳಿಮುಖವಾಗಿದೆ ಆಭರಣ ಪ್ರಿಯರ ಜೇಬಿಗೆ ಸ್ವಲ್ಪ ಉಳಿತಾಯವಾಗಲಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆಯು ಆಭರಣ ಪ್ರಿಯರಿಗೆ ಖುಷಿ ಕೊಡುತ್ತಿಲ್ಲ. ಅದಕ್ಕೆ ಕಾರಣ ಚಿನ್ನದ ದರವು ಸ್ವಲ್ಪ ಸ್ವಲ್ಪವೇ ಇಳಿಕೆಯಾಗಿ ಮೂರು ಪಟ್ಟು ಏರಿಕೆಯಾಗುತ್ತಿರುವುದು. ಇನ್ನು ಇಳಿಕೆಯಾದ ಬಂಗಾರದ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ
-
5G Mobile: ಬರೋಬ್ಬರಿ 108 MP ಕ್ಯಾಮೆರಾ ಹೊಂದಿರುವ ಮೊಬೈಲ್ ಕೇವಲ ₹9500/- ಕ್ಕೆ ಲಭ್ಯ!

ಈ ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಮೊಬೈಲ್ ಫೋನ್ ಗಳ ಮೇಲೆ ಭರ್ಜರಿ ಆಫರ್ ಗಳು ನಡೆಯುತ್ತಿದ್ದು, ಪ್ರಸಿದ್ಧ ಮೊಬೈಲ್ ಕಂಪನಿ ಐ ಟೆಲ್ ತನ್ನ ಗ್ರಾಹಕರಿಗೆ ಮೇ 15ನೇ ತಾರೀಖಿನವರೆಗೂ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ಹೌದು ಬರಬರಿ 108 ಎಂಪಿ ಕ್ಯಾಮೆರಾ ಇರುವ ಮೊಬೈಲ್ ಫೋನ್ ಬೆಲೆ ಕೇವಲ ಹತ್ತು ಸಾವಿರ ರೂಪಾಯಿಯಲ್ಲಿ ಸಿಗುತ್ತಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸುದ್ದಿಗಳು -
Rain Alert: ರಾಜ್ಯದಲ್ಲಿ ಮುಂದಿನ 3 ದಿನ ಭಾರಿ ಮಳೆ ಎಚ್ಚರಿಕೆ ! ಈ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್!

ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಅನೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ಮೂರು ದಿನ ವ್ಯಾಪಕ ಮಳೆ ಆಗುವ ಸಂಭವವಿದ್ದು, ಅವಮಾನ ಇಲಾಖೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಇಂದು ರಾಜ್ಯಾದ್ಯಂತ ಎಲ್ಲೆಲ್ಲಿ ಮಳೆ ಆಗುತ್ತೆ ಎನ್ನುವುದುದರ ವಿವರ ಕೆಳಗೆ ಕೊಡಲಾಗಿದೆ Karnataka weather Updates : ಕರ್ನಾಟಕ ಹವಾಮಾನ ವರದಿ ರಾಜ್ಯದಲ್ಲಿ ಇಂದು ಸೋಮವಾರ (ಮೇ 13) ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ,
Categories: ಸುದ್ದಿಗಳು -
Amazon Sale: 8GB RAM ಇರುವ 5G ಮೊಬೈಲ್ ಗೆ ಬಂಪರ್ ಡಿಸ್ಕೌಂಟ್!

ಈ ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಸಮ್ಮರ್ ಸೇಲ್ ಅಲ್ಲಿ ವಿವಿಧ ಮೊಬೈಲ್ ಫೋನ್ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು ನಮಗೆಲ್ಲರಿಗೂ ತಿಳಿದೇ ಇದೆ. ಹೌದು ಅಮೆಜಾನ್ ಗ್ರಾಹಕರು ವಿವಿಧ ಬ್ರಾಂಡ್ ಗಳ ಸ್ಮಾರ್ಟ್ ಫೋನ್ ಗಳ ಭರ್ಜರಿ ರಿಯಾಯತಿ ಯಲ್ಲಿ ಮೊಬೈಲ್ ಫೋನ್ ಗಳನ್ನು ಖರೀದಿಸುತ್ತಿದ್ದಾರೆ. ಸಧ್ಯ ದೇಸಿಯ ಮೊಬೈಲ್ ಫೋನ್ ಲಾವಾ ಸ್ಟಾರ್ಮ್ ಮೊಬೈಲ್ ಫೋನ್ ಮೇಲೆ ಬರೋಬ್ಬರಿ 20% ವರೆಗೂ ರಿಯಾಯಿತಿ ಸಿಗುತ್ತಿದ್ದು. 5G ಮೊಬೈಲ್ ಫೋನ್ ಕೇವಲ 11,999/- ರೂ.
-
Bank Working Days: ಇನ್ನುಮುಂದೆ ವಾರದಲ್ಲಿ ಐದೇ ದಿನ ಬ್ಯಾಂಕ್ಗಳು ಓಪನ್ ಇರಲಿವೆ!

ಬ್ಯಾಂಕುಗಳು ಐದು ದಿನ ಕಾರ್ಯನಿರ್ವಹಿಸಲಿವೆ: ಗ್ರಾಹಕರಿಗೆ ಏನು ಬದಲಾವಣೆಗಳು ಕಾಯುತ್ತಿವೆ? ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಭಾರಿ ಬದಲಾವಣೆಯ ಸಂಭಾವನೆ ಕಾಣಿಸಿಕೊಂಡಿದೆ. ಉದ್ಯೋಗಿಗಳ ಕೆಲಸ ಮತ್ತು ಜೀವನ ಸಮತೋಲನ ಸುಧಾರಿಸುವ ಉದ್ದೇಶದಿಂದ, ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡುವ ಯೋಜನೆ ಜಾರಿಯಾಗಬಹುದು. ಈ ಬದಲಾವಣೆಯು ಬ್ಯಾಂಕ್ ನೌಕರರಿಗೆ ಸಂತೋಷ ತಂದರೂ, ಗ್ರಾಹಕರ ಮೇಲೆ ಏನೇನು ಪರಿಣಾಮ ಬೀರುತ್ತದೆ ಎಂಬ ಕುರಿತು ಆತಂಕಗಳು ಕೇಳಿಬರುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸುದ್ದಿಗಳು -
Bele Parihara: ರಾಜ್ಯದ 16 ಲಕ್ಷ ರೈತರಿಗೆ ತಲಾ 3000/- ರೂಪಾಯಿ ಬೆಳೆ ಪರಿಹಾರ ಬಿಡುಗಡೆ ; ಕೃಷ್ಣ ಬೈರೇಗೌಡ

ರಾಜ್ಯದ ಸುಮಾರು 34 ಲಕ್ಷ ರೈತರಿಗೆ ಡಿಬಿಟಿ ಮೂಲಕ ಇಂದಿನಿಂದಲೇ ಬೆಳೆ ನಷ್ಟ ಪರಿಹಾರ ವಿತರಿಸಲಾಗುವುದು. ಇನ್ನೂ 3-4 ದಿನಗಳಲ್ಲಿ ಎಲ್ಲಾ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಆಗಲಿದೆ. ಕೇಂದ್ರದಿಂದ ಬಂದಿರುವ 3454 ಕೋಟಿ ರೂ. ಇನ್ ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರದ ಬರ ಪರಿಹಾರ
Hot this week
-
ರೈತರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್: ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM Kisan 22ನೇ ಕಂತಿನ 2,000 ರೂ.!
-
Swift CNG 2026: ದಿನನಿತ್ಯದ ಆಫೀಸ್ ಪ್ರಯಾಣಕ್ಕೆ ಈ ಕಾರೇ ಬೆಸ್ಟ್! ಬೆಲೆ ಮತ್ತು ರನ್ನಿಂಗ್ ಕಾಸ್ಟ್ ವಿವರ ಇಲ್ಲಿದೆ.
-
“Karnataka Weather: ಸುಡುವ ಬಿಸಿಲಿನ ಮಧ್ಯೆ ದಿಢೀರ್ ಎಂಟ್ರಿಕೊಟ್ಟ ಮಳೆ! ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್.”
-
BREAKING: ನಾಳೆ ಕೊಪ್ಪಳ ಬಂದ್ ಜಿಲ್ಲೆಯಾದ್ಯಂತ ಪ್ರತಿಭಟನೆ; ಶಾಲಾ-ಕಾಲೇಜುಗಳಿಗೆ ರಜೆ, ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ
-
ವಾರದ ಮೊದಲ ದಿನವೇ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?
Topics
Latest Posts
- ರೈತರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್: ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM Kisan 22ನೇ ಕಂತಿನ 2,000 ರೂ.!

- Swift CNG 2026: ದಿನನಿತ್ಯದ ಆಫೀಸ್ ಪ್ರಯಾಣಕ್ಕೆ ಈ ಕಾರೇ ಬೆಸ್ಟ್! ಬೆಲೆ ಮತ್ತು ರನ್ನಿಂಗ್ ಕಾಸ್ಟ್ ವಿವರ ಇಲ್ಲಿದೆ.

- “Karnataka Weather: ಸುಡುವ ಬಿಸಿಲಿನ ಮಧ್ಯೆ ದಿಢೀರ್ ಎಂಟ್ರಿಕೊಟ್ಟ ಮಳೆ! ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್.”

- BREAKING: ನಾಳೆ ಕೊಪ್ಪಳ ಬಂದ್ ಜಿಲ್ಲೆಯಾದ್ಯಂತ ಪ್ರತಿಭಟನೆ; ಶಾಲಾ-ಕಾಲೇಜುಗಳಿಗೆ ರಜೆ, ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ

- ವಾರದ ಮೊದಲ ದಿನವೇ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?




