Category: ಸುದ್ದಿಗಳು
-
Smartphone: ಇನ್ನೇನು ಭರ್ಜರಿ ಎಂಟ್ರಿ ಕೊಡಲಿವೆ OnePlus ಕಂಪನಿಯ ಹೊಸ ಮೊಬೈಲ್ಸ್!

ಸ್ಮಾರ್ಟ್ ಪೋನ್ (Smart Phone) ಪ್ರಿಯರಿಗೆ ಸಂತೋಷದ ಸುದ್ದಿ! ಒನ್ಪ್ಲಾಸ್ (OnePlus) ತನ್ನ ಜನಪ್ರಿಯ ನಾರ್ಡ್ ಸರಣಿ(Nord Series)ಯ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ಮುಂದಿನ ತಿಂಗಳು ಜೂನ್(June)ನಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್ಗಳು ನಾರ್ಡ್ 4 (Nord 4) ಮತ್ತು ನಾರ್ಡ್ CE 4(Nord CE 4)ಲೈಟ್ ಎಂದು ಹೆಸರಿಸಲ್ಪಟ್ಟಿವೆ ಮತ್ತು ಅವುಗಳ ಬಗ್ಗೆ ಇಂಟರ್ನೆಟ್ನಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳು ಇವೆ. ಬನ್ನಿ ಹಾಗಿದ್ರೆ, ಈ ಸ್ಮಾರ್ಟ್ ಪೋನಿನ ಬಹುನಿರೀಕ್ಷಿತ ವಿಶೇಷತೆಗಳನ್ನು ಸಂಪೂರ್ಣವಾಗಿ
-
District Court Jobs 2024: SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ ! ಈಗಲೇ ಅಪ್ಲೈ ಮಾಡಿ !

ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 41 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ನೇರ ನೇಮಕಾತಿಯಾಗಿದ್ದು ಜಿಲ್ಲಾ ನ್ಯಾಯಾಲಯ ಕಛೇರಿ ವೆಬ್ಸೈಟ್ ಮೂಲಕ ಜೂನ್ 3ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಂಡ್ಯ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ 2024
-
Ration Card: ಹೊಸ ರೇಷನ್ ಕಾರ್ಡ್ ಸಲ್ಲಿಕೆಗೆ ಯಾವೆಲ್ಲ ದಾಖಲೆಗಳು ಬೇಕು? ಮಾಹಿತಿ ಇಲ್ಲಿದೆ ತಿಳಿಯಿರಿ

ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು. ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಕಾರಣ ಅಷ್ಟೇನೂ ಗಮನವನ್ನು ಕೊಡಲಿಲ್ಲ. ಆದರೆ ಜನಗಳ ಒತ್ತಾಸೆಯ ಮೇರೆಗೆ ಮತ್ತೆ ಅರ್ಜಿ ಆಹ್ವಾನಿಸಲು ಮುಂದಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ
Categories: ಸುದ್ದಿಗಳು -
BSF Recruitment-2024: ಬಾರ್ಡರ್ ಸೆಕ್ಯುರಿಟಿ ಫೋರ್ಸ್ ನಲ್ಲಿ SSLC ಪಾಸಾದವರಿಗೆ ಕಾನ್ಸ್ಟೇಬಲ್ ಹುದ್ದೆಗಳು

ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)ನಲ್ಲಿ ವಿವಿಧ ಗ್ರೂಪ್ B ಮತ್ತು ಗ್ರೂಪ್ C ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 141 ಖಾಲಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿಯ ಅಧಿಕೃತ ಅಧಿಸೂಚನೆಯು BSF ನೇಮಕಾತಿ ಪೋರ್ಟಲ್ನಲ್ಲಿ ಮೇ 18, 2024 ರಂದು ಬಿಡುಗಡೆ ಆಗುತ್ತದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಗಮನಿಸಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸುದ್ದಿಗಳು -
Gold Rate Today: ಚಿನ್ನದ ಬೆಲೆಯಲ್ಲಿ ಏರಿಕೆ, ಇಲ್ಲಿದೆ ಇಂದಿನ ದರ ಪಟ್ಟಿ !

ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಬೆಲೆ ಏರಿಕೆಗೆ ಹಲವಾರು ಕಾರಣಗಳು ಇದ್ದು, ಇಂತಹದ್ದೇ ಕಾರಣದಿಂದ ಚಿನ್ನದ ಬೆಲೆ ಏರಿದೆ ಎಂದು ಹೇಳಲಾಗುವುದಿಲ್ಲ. ನಿನ್ನೆ ಇಳಿಕೆ ಕಂಡ ಚಿನ್ನದ ಬೆಲೆ ಇಂದು ತುಸು ಹೆಚ್ಚಳವಾಗಿದೆ. ಬಂಗಾರದ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್
Categories: ಸುದ್ದಿಗಳು -
Cibil Score- ಸಾಲಕ್ಕೆ ಅರ್ಜಿ ಹಾಕುವಾಗ ಇದೊಂದು ದಾಖಲೆ ಸಾಕು, ತಕ್ಷಣ ಸಾಲ ಸಿಗುತ್ತೆ | Personal Loans, Credit Score

ಇತ್ತೀಚೆಗೆ ಅನೇಕ ಜನರು ಕ್ರೆಡಿಟ್ ಸ್ಕೊರ್(CIBIL SCORE) ಬಗ್ಗೆ ತಿಳಿದುಕೊಂಡಿದ್ದಾರೆ. ಆದರೆ ಇನ್ನೂ ಕೆಲವರಿಗೆ ಕ್ರೆಡಿಟ್ ಸ್ಕೋರ್ ಬಗ್ಗೆ ಸರಿಯಾಗಿ ತಿಳಿದಿಲ್ಲ. ಅವರು ಯಾವುದೇ ಸಾಲಕ್ಕಾಗಿ ಬ್ಯಾಂಕ್ಗಳಿಗೆ ಹೋಗಿ ಕ್ರೆಡಿಟ್ ಸ್ಕೋರ್ಗೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಕ್ರೆಡಿಟ್ ಸ್ಕೋರ್ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ
Categories: ಸುದ್ದಿಗಳು
Hot this week
-
ರೈತರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್: ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM Kisan 22ನೇ ಕಂತಿನ 2,000 ರೂ.!
-
Swift CNG 2026: ದಿನನಿತ್ಯದ ಆಫೀಸ್ ಪ್ರಯಾಣಕ್ಕೆ ಈ ಕಾರೇ ಬೆಸ್ಟ್! ಬೆಲೆ ಮತ್ತು ರನ್ನಿಂಗ್ ಕಾಸ್ಟ್ ವಿವರ ಇಲ್ಲಿದೆ.
-
“Karnataka Weather: ಸುಡುವ ಬಿಸಿಲಿನ ಮಧ್ಯೆ ದಿಢೀರ್ ಎಂಟ್ರಿಕೊಟ್ಟ ಮಳೆ! ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್.”
-
BREAKING: ನಾಳೆ ಕೊಪ್ಪಳ ಬಂದ್ ಜಿಲ್ಲೆಯಾದ್ಯಂತ ಪ್ರತಿಭಟನೆ; ಶಾಲಾ-ಕಾಲೇಜುಗಳಿಗೆ ರಜೆ, ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ
-
ವಾರದ ಮೊದಲ ದಿನವೇ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?
Topics
Latest Posts
- ರೈತರಿಗೆ ಹೋಳಿ ಹಬ್ಬದ ಭರ್ಜರಿ ಗಿಫ್ಟ್: ಈ ದಿನ ನಿಮ್ಮ ಖಾತೆಗೆ ಜಮಾ ಆಗಲಿದೆ PM Kisan 22ನೇ ಕಂತಿನ 2,000 ರೂ.!

- Swift CNG 2026: ದಿನನಿತ್ಯದ ಆಫೀಸ್ ಪ್ರಯಾಣಕ್ಕೆ ಈ ಕಾರೇ ಬೆಸ್ಟ್! ಬೆಲೆ ಮತ್ತು ರನ್ನಿಂಗ್ ಕಾಸ್ಟ್ ವಿವರ ಇಲ್ಲಿದೆ.

- “Karnataka Weather: ಸುಡುವ ಬಿಸಿಲಿನ ಮಧ್ಯೆ ದಿಢೀರ್ ಎಂಟ್ರಿಕೊಟ್ಟ ಮಳೆ! ಮುಂದಿನ 3 ಗಂಟೆಯಲ್ಲಿ ಈ ಜಿಲ್ಲೆಗಳಿಗೆ ಗುಡುಗು-ಸಿಡಿಲಿನ ಅಲರ್ಟ್.”

- BREAKING: ನಾಳೆ ಕೊಪ್ಪಳ ಬಂದ್ ಜಿಲ್ಲೆಯಾದ್ಯಂತ ಪ್ರತಿಭಟನೆ; ಶಾಲಾ-ಕಾಲೇಜುಗಳಿಗೆ ರಜೆ, ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ

- ವಾರದ ಮೊದಲ ದಿನವೇ ಪ್ರಮುಖ ಮಾರುಕಟ್ಟೆಗಳಲ್ಲಿ ಭರ್ಜರಿ ವಹಿವಾಟು ಕಂಡ ಇಂದಿನ ಅಡಿಕೆ ದರ ಎಲ್ಲೆಲ್ಲಿ ಎಷ್ಟಿದೆ.?





