Category: ಸುದ್ದಿಗಳು
-
Job News : ಹೈಕೋರ್ಟ್ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ ; ಫೆ. 22 ಕೊನೆಯ ದಿನಾಂಕ

ರಾಜಸ್ಥಾನ ಹೈಕೋರ್ಟ್ನಲ್ಲಿ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಈ ಕುರಿತು ಸಂಪೂರ್ಣ ವಾದ ಮಾಹಿತಿ ಕೆಳಗೆ ಕೊಡಲಾಗಿದೆ . ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜಸ್ಥಾನ ಹೈಕೋರ್ಟ್ (Rajasthan High
Categories: ಸುದ್ದಿಗಳು -
Job Alert : CESCOM ನಲ್ಲಿ 250 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು (CESCOM) 2025 ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿಲಾಗಿದೆ. ಒಟ್ಟು 250 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ 20, 2025 ರಿಂದ ಆರಂಭಗೊಂಡಿದ್ದು, ಫೆಬ್ರವರಿ 6, 2025 ರಂದು ಕೊನೆಗೊಳ್ಳಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ವಿವರ: ಪದವೀಧರ ಅಪ್ರೆಂಟಿಸ್ (Graduates):ಬಿಇ ಅಥವಾ ಬಿ.ಟೆಕ್ ಪದವಿ ಹೊಂದಿರಬೇಕು:80 ಹುದ್ದೆಗಳು ಡಿಪ್ಲೊಮಾ
Categories: ಸುದ್ದಿಗಳು -
Micro Finance: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ, ಸರ್ಕಾರದ ಸುಗ್ರೀವಾಜ್ಞೆ.!

ಮೈಕ್ರೋ ಫೈನಾನ್ಸ್ ಸಂಸ್ಥೆಗಳು (Micro Finance Institutions) ಸಾಲ ವಸೂಲಿ (Debt recovery) ನೆಪದಲ್ಲಿ ಸಾಲಗಾರರನ್ನು ಮಾನಸಿಕವಾಗಿ ಕಾಡಿ ಕಂಗೆಡಿಸುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜ. 25ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ತುರ್ತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರ ‘ಕರ್ನಾಟಕ ಮೈಕ್ರೋ ಫೈನಾನ್ಸ್ ಕಂಪನಿಗಳು (Karnataka Micro Finance Companies) (ಹಣ ಲೇವಾದೇವಿ ನಿಯಂತ್ರಣ) ಮಸೂದೆ-2025’ ಅನ್ನು ಮಂಡಿಸಿದ್ದು, ಇದನ್ನು ತಕ್ಷಣ ಜಾರಿಗೆ
Categories: ಸುದ್ದಿಗಳು -
ಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ 500GB ಆಫರ್, ! ಇಲ್ಲಿದೆ ಹೊಸ ರಿಚಾರ್ಜ್ ಪ್ಲಾನ್

ಜಿಯೋ(jio) ಹೊಸ ವರ್ಷದ ಆಫರ್: ₹2025 ರೀಚಾರ್ಜ್ ಪ್ಲಾನ್ನಲ್ಲಿ 200 ದಿನಗಳ ವ್ಯಾಲಿಡಿಟಿ(200 days validity) ಮತ್ತು 500GB ಡೇಟಾ ಮುಕೇಶ್ ಅಂಬಾನಿ(Mukesh Ambani) ನೇತೃತ್ವದ ರಿಲಯನ್ಸ್ ಜಿಯೋ(Reliance Jio), ಭಾರತದ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ, ಜಿಯೋ ದೇಶಾದ್ಯಾಂತ ಲಕ್ಷಾಂತರ ಬಳಕೆದಾರರನ್ನು ತನ್ನತ್ತ ಸೆಳೆದಿದೆ. ಇತ್ತೀಚೆಗೆ, ಹೊಸ ವರ್ಷದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು, ಜಿಯೋ ತನ್ನ ಗ್ರಾಹಕರಿಗಾಗಿ ವಿಶೇಷ ಆಫರ್ ಅನ್ನು ಪರಿಚಯಿಸಿದೆ. ಆ
Categories: ಸುದ್ದಿಗಳು -
BSNL New Plan: ಬಂಪರ್ ಡಿಸ್ಕೌಂಟ್ ರಿಚಾರ್ಜ್, ಕಮ್ಮಿ ಬೆಲೆಗೆ ಕಾಲ್-ಮೆಸೇಜ್ ಪ್ಲಾನ್.!

ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು, BSNL ತನ್ನ ಗ್ರಾಹಕರಿಗೆ ಕಡಿಮೆ ದರದಲ್ಲಿ ವಾಯ್ಸ್ ಕಾಲ್ ಮತ್ತು SMS ಸೌಲಭ್ಯಗಳನ್ನು ನೀಡುತ್ತಿದೆ. TRAI ನಿರ್ದೇಶನದಂತೆ, ಈ ಹೊಸ ಪ್ಲಾನ್ VI, Airtel, Jio ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತ ಸರ್ಕಾರದ ವಶದಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇದೀಗ
Categories: ಸುದ್ದಿಗಳು -
ಜಮೀನು ಮಾಲೀಕತ್ವದ ಹೊಸ ಹೊಸ ಪಹಣಿ, ನಕ್ಷೆ ನೀಡಲು ಹೊಸ ಮಾರ್ಗಸೂಚಿ ಇಲ್ಲಿದೆ.

ರೈತರಿಗೆ ಗುಡ್ ನ್ಯೂಸ್: ‘ನನ್ನ ಭೂಮಿ’ ದರ್ಖಾಸ್ತು ಪೋಡಿ ಅಭಿಯಾನ – ಹೊಸ ಪಹಣಿ, ನಕ್ಷೆ ನೀಡಲು ಸರ್ಕಾರದ ಮಹತ್ವದ ನಿರ್ಧಾರ! ಕರ್ನಾಟಕದ ರೈತ ಸಮುದಾಯಕ್ಕೆ ಇದು ತುಂಬಾ ಸಂತೋಷ ಸುದ್ದಿಯಾಗಿದೆ! ದಶಕಗಳಿಂದ ಜಮೀನಿನ ದಾಖಲಾತಿಗಳ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸರ್ಕಾರ ನೈಜ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದ ಕಂದಾಯ ಇಲಾಖೆ ‘ನನ್ನ ಭೂಮಿ(Nanna Bhoomi)’ ದರ್ಖಾಸ್ತು ಪೋಡಿ ಅಭಿಯಾನ(Darkhastu Podi campaign)ವನ್ನು ಆರಂಭಿಸಿದ್ದು, ಇದರಡಿ 26,000ಕ್ಕೂ ಹೆಚ್ಚು ಜನರ ಜಮೀನು ಸರ್ವೆಗೆ ಅನುಮೋದನೆ ನೀಡಲಾಗಿದೆ ಎಂದು ಕಂದಾಯ
Categories: ಸುದ್ದಿಗಳು -
RBI’ ನಿಂದ 350, 5 ರೂಪಾಯಿ ನೋಟುಗಳ ಬಿಡುಗಡೆ..? ಇಲ್ಲಿದೆ ಆರ್ ಬಿ ಐ ಸ್ಪಷ್ಟನೆ

350, 5 ರೂ. ನೋಟುಗಳ ಕುರಿತು ವದಂತಿ! ಆರ್ಬಿಐ(RBI) ಅಧಿಕೃತ ಸ್ಪಷ್ಟನೆ ನೀಡಿದೆಯೇ? ಇಲ್ಲಿದೆ ವೈರಲ್ ಸುದ್ದಿಯ(Viral news) ಅಸಲಿಯತ್ತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೊಸ 350 ಮತ್ತು 5 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ(social media) ವ್ಯಾಪಕವಾಗಿ ಹರಡುತ್ತಿದೆ. ಈ ಸುದ್ದಿ ಸತ್ಯವೇ ಅಥವಾ ಸುಳ್ಳೇ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸುದ್ದಿಗಳು -
Maha Kumbh Mela: ಮಹಾ ಕುಂಭಮೇಳದಲ್ಲಿ ; ಪುಣ್ಯಸ್ನಾನದ ವೇಳೆ ಕಾಲ್ತುಳಿತ,10ಕ್ಕೂ ಅಧಿಕ ಸಾವು

ಪ್ರಯಾಗ್ರಾಜ್ನ ಮಹಾ ಕುಂಭಮೇಳದಲ್ಲಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ಸಾವಿರಾರು ಜನರು ಜಮಾಯಿಸಿದಾಗ ಬುಧವಾರ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾದ ಮಹಾ ಕುಂಭಮೇಳವು ಜನವರಿ 13 ರಂದು ಮಂಗಳಕರವಾದ ಪೌಷ್ ಪೂರ್ಣಿಮೆಯೊಂದಿಗೆ ಪ್ರಾರಂಭವಾಯಿತು ಮತ್ತು ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ. ಧಾರ್ಮಿಕ ಸಭೆಯು ಈ ಹಿಂದೆಯೂ ಅನೇಕ ಕಾಲ್ತುಳಿತಗಳಿಗೆ ಸಾಕ್ಷಿಯಾಗಿದೆ . ಉತ್ತರದ ನಗರವಾದ ಪ್ರಯಾಗ್ರಾಜ್ನ ನದಿ ತೀರದಲ್ಲಿ ಹತ್ತಾರು ಜನರು
Categories: ಸುದ್ದಿಗಳು -
ಅತೀ ಕಡಿಮೆ ಬೆಲೆಗೆ ಬರೋಬ್ಬರಿ 140 Km ರೇಂಜ್ ಇರುವ ಹೊಸ ಇ-ಸ್ಕೂಟರ್..!

ಹೊಸ ಸ್ಕೂಟರ್ ಖರೀದಿಸುವ ಯೋಜನೆ ಇದೆಯೆ? ಹಾಗಾದರೆ ಈ ಸ್ಕೂಟರ್ ನಿಮ್ಮ ಹೊಸ ಆಯ್ಕೆ ಆಗಬಹುದು. ಬೆಂಗಳೂರು ಮೂಲದ ನ್ಯೂಮೆರೋಸ್ ಮೋಟಾರ್ಸ್(Numeros Motors), ಭಾರತ್ ಮೊಬಿಲಿಟಿ ಎಕ್ಸ್ಪೋದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ್ಯೂಮೆರೋಸ್ ಡಿಪ್ಲೋಸ್ ಮ್ಯಾಕ್ಸ್(Numeros Diplos Max Electric Scooter)ಅನ್ನು ಅನಾವರಣಗೊಳಿಸಿದೆ. ಇದು ನಗರದ ಸವಾರಿಗೆ ಹೊಸ ಅರ್ಥ ನೀಡಲಿದೆ. ಇದರ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸುದ್ದಿಗಳು
Hot this week
-
ಬಕೆಟ್, ಮಗ್ ಮೇಲಿನ ಹಠಮಾರಿ ಕಲೆಗಳಿಗೆ ಇಲ್ಲಿದೆ ಮುಕ್ತಿ: ಉಜ್ಜುವ ಕಷ್ಟವಿಲ್ಲದೆ ಹೊಸದರಂತೆ ಹೊಳೆಯುವ ಸಿಂಪಲ್ ಟ್ರಿಕ್ಸ್!
-
ಕರ್ನಾಟಕದ 9 ಪ್ರಮುಖ ರಸ್ತೆಗಳು ಇನ್ನು ಎನ್ಎಚ್ಎಐ ವಶ: ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ನಿರೀಕ್ಷೆ
-
ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು:: ಕರ್ನಾಟಕ ಹೈಕೋರ್ಟ್ನ ಐತಿಹಾಸಿಕ ತೀರ್ಪು
-
Home Loan Interest Rates 2026: ಸ್ವಂತ ಮನೆ ಕಟ್ಟುವ ಆಸೆಯೇ? ಕಡಿಮೆ ಬಡ್ಡಿದರವಿರುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ!
-
ಬೇಸಿಗೆಯಲ್ಲಿ ರೈತರಿಗೆ ಬಂಪರ್ ಲಾಭ: ಅಧಿಕ ಇಳುವರಿ ನೀಡುವ ಪ್ರಮುಖ ಬೆಳೆಗಳು ಮತ್ತು ಕೃಷಿ ತಾಂತ್ರಿಕತೆಗಳ ಮಾಹಿತಿ
Topics
Latest Posts
- ಬಕೆಟ್, ಮಗ್ ಮೇಲಿನ ಹಠಮಾರಿ ಕಲೆಗಳಿಗೆ ಇಲ್ಲಿದೆ ಮುಕ್ತಿ: ಉಜ್ಜುವ ಕಷ್ಟವಿಲ್ಲದೆ ಹೊಸದರಂತೆ ಹೊಳೆಯುವ ಸಿಂಪಲ್ ಟ್ರಿಕ್ಸ್!

- ಕರ್ನಾಟಕದ 9 ಪ್ರಮುಖ ರಸ್ತೆಗಳು ಇನ್ನು ಎನ್ಎಚ್ಎಐ ವಶ: ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ನಿರೀಕ್ಷೆ

- ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು:: ಕರ್ನಾಟಕ ಹೈಕೋರ್ಟ್ನ ಐತಿಹಾಸಿಕ ತೀರ್ಪು

- Home Loan Interest Rates 2026: ಸ್ವಂತ ಮನೆ ಕಟ್ಟುವ ಆಸೆಯೇ? ಕಡಿಮೆ ಬಡ್ಡಿದರವಿರುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ!

- ಬೇಸಿಗೆಯಲ್ಲಿ ರೈತರಿಗೆ ಬಂಪರ್ ಲಾಭ: ಅಧಿಕ ಇಳುವರಿ ನೀಡುವ ಪ್ರಮುಖ ಬೆಳೆಗಳು ಮತ್ತು ಕೃಷಿ ತಾಂತ್ರಿಕತೆಗಳ ಮಾಹಿತಿ


