Category: ಸುದ್ದಿಗಳು

  • ಜಿಯೋಹಾಟ್‌ಸ್ಟಾರ್ ಇಂದು ಅಧಿಕೃತವಾಗಿ ಪ್ರಾರಂಭ; JioHotstar ಭರ್ಜರಿ ಎಂಟ್ರಿ.!

    151b2c4c d473 4a2d a7cf 096c1a50dbf4

    ಜಿಯೋ ಹಾಟ್‌ಸ್ಟಾರ್: ಜಿಯೋ ಹಾಟ್‌ಸ್ಟಾರ್ ಅಧಿಕೃತವಾಗಿ ಇOದು ಬಿಡುಗಡೆಯಾಗಿದೆ! ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ಎರೆಡು ಸೆರಿ ಇತ್ತೀಚೆಗೆ ರೂಪುಗೊಂಡ ಜಂಟಿ ಉದ್ಯಮ ಇದಾಗಿದೆ. ಭಾರತದ ಎರೆಡು ಪ್ರತಿಷ್ಟಿತ ಒಟಿಟಿ ಪ್ಲಾಟ್‌ಫಾರ್ಮ್ಗಳಾದ ಜಿಯೋಸಿನಿಮಾ ಮತ್ತು ಡಿಸ್ನಿಪ್ಲಸ್‌ ಹಾಟ್‌ಸ್ಟಾರ್‌ ಇದಿಗಾ ಒಟ್ಟಾಗಿ ಒOದು ಹೊಸಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕ್ರಿಕೆಟ್ (ಐಸಿಸಿ, ಐಪಿಎಲ್,

    Read more..


  • Vivo V50: ವಿವೊದ ಮತ್ತೊಂದು ಹೊಸ ಮೊಬೈಲ್ ಫೋನ್ ಭಾರತದಲ್ಲಿ ಭರ್ಜರಿ ಎಂಟ್ರಿ.!

    vivo v50 series to launch in india on february 17 070224563

    ವಿವೋ ವಿ50 ಫೆಬ್ರವರಿ 17 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, ಆದರೆ ಕಂಪನಿಯು ಅದಕ್ಕೂ ಮುನ್ನ ವಿಶೇಷ ಪೂರ್ವ-ಬುಕಿಂಗ್ ಕೊಡುಗೆಯನ್ನು ಘೋಷಿಸಿದೆ. ಫೆಬ್ರವರಿ 16 ರವರೆಗೆ ಈ ಮುಂಬರುವ ಫೋನ್ ಅನ್ನು ಮೊದಲೇ ಕಾಯ್ದಿರಿಸುವ ಗ್ರಾಹಕರು ಬಹು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಕಂಪನಿಯ ಆಫರ್ ಪೋಸ್ಟರ್‌ನಲ್ಲಿ ಗ್ರಾಹಕರಿಗೆ 1 ವರ್ಷದ ವಿಸ್ತೃತ ಖಾತರಿ ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, 1 ವರ್ಷದ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್ (ವಿ-ಶೀಲ್ಡ್) ಅನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು. ಇದೇ

    Read more..


  • Karnataka weather: ರಾಜ್ಯದ ಈ ಜಿಲ್ಲೆಗಳಲ್ಲಿ ಸುಡು ಬಿಸಿಲಿನ ಮುನ್ಸೂಚನೆ.!

    WhatsApp Image 2025 02 10 at 7.31.42 PM

    ಕರ್ನಾಟಕದಲ್ಲಿ(Karnataka) ಅವಧಿಗೂ ಮುನ್ನ ಬೇಸಿಗೆ ಪ್ರಭಾವ: ಮುಂದಿನ ದಿನಗಳಲ್ಲಿ ತೀವ್ರ ಬಿಸಿಲಿನ ಎಚ್ಚರಿಕೆ ಕರ್ನಾಟಕದಲ್ಲಿ ಈ ವರ್ಷ ಬೇಸಿಗೆ ಅವಧಿಗೂ ಮುನ್ನ ಪ್ರಾರಂಭವಾಗಿದ್ದು, ರಾಜ್ಯದ ಹಲವೆಡೆ ಗರಿಷ್ಠ ತಾಪಮಾನದಲ್ಲಿ (maximum temperature) ಗಣನೀಯ ಏರಿಕೆ ಕಾಣಲಾಗಿದೆ. ಸಾಮಾನ್ಯವಾಗಿ ಮಾರ್ಚ್(March) ತಿಂಗಳಿಂದ ಬೇಸಿಗೆ ಆರಂಭವಾಗಿ ಮೇ(May) ತಿಂಗಳವರೆಗೆ ಮುಂದುವರಿಯುತ್ತದೆ. ಆದರೆ ಈ ಬಾರಿಯಂತೂ ಫೆಬ್ರವರಿಯಲ್ಲೇ(February) ತಾಪಮಾನ ಕ್ರಮೇಣ ಹೆಚ್ಚಳವಾಗುತ್ತಿದ್ದು, ಜನತೆ ಸುಡುಬಿಸಿಲಿಗೆ ತತ್ತರಿಸುವ ಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • 8th Pay Commission: ಕೇಂದ್ರ  ನೌಕರರ  ಮೂಲ ವೇತನದಲ್ಲಿ ಭಾರೀ ಏರಿಕೆ! ಇಲ್ಲಿದೆ ಡೀಟೇಲ್ಸ್ 

    Picsart 25 02 07 20 27 50 141 1 scaled

    8ನೇ ವೇತನ ಆಯೋಗ(8th Pay Commission): ಸರ್ಕಾರಿ ನೌಕರರಿಗೆ ಮಹತ್ತರ ವೇತನ ಹೆಚ್ಚಳದ ನಿರೀಕ್ಷೆ! ಭಾರತದಲ್ಲಿ ಪ್ರತೀ ಹತ್ತು ವರ್ಷಗಳಿಗೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಪುನರ್ ಪರಿಶೀಲನೆಗೆ ವೇತನ ಆಯೋಗವನ್ನು ರಚಿಸಲಾಗುತ್ತದೆ. ಈ ಆಯೋಗಗಳು ಸರ್ಕಾರಿ ನೌಕರರ ಭವಿಷ್ಯದ ಆರ್ಥಿಕ ಭದ್ರತೆ ಹಾಗೂ ಜೀವನ ಶೈಲಿಯ ಸುಧಾರಣೆಗೆ ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ, 7ನೇ ವೇತನ ಆಯೋಗದ(7th Pay Commission) ಶಿಫಾರಸುಗಳ ಪ್ರಕಾರ ಸರ್ಕಾರಿ ನೌಕರರಿಗೆ ಶೇಕಡಾ 54ರಷ್ಟು ವೇತನ ಹೆಚ್ಚಳ ನೀಡಲಾಗಿತ್ತು.

    Read more..


  • ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ ಹೊಸ ಮಾರುತಿ ಸುಜುಕಿ ಕಾರ್.!

    Picsart 25 02 07 00 42 42 951 1 scaled

    ಮಾರುತಿ ಸುಜುಕಿ (Maruti Suzuki) ಭಾರತದ ವಾಹನ ಮಾರುಕಟ್ಟೆಯಲ್ಲಿ ತನ್ನದೇ ಆದ ಅಧಿಪತ್ಯವನ್ನು ಉಳಿಸಿಕೊಂಡಿದೆ. ವಿಶೇಷವಾಗಿ, ಸ್ವಿಫ್ಟ್ ಕಾರು ಹಲವು ವರ್ಷಗಳಿಂದ ದೊಡ್ಡ ಯಶಸ್ಸು ಕಂಡ ಮಾರುತಿ ಬ್ರಾಂಡ್‌ನ ಪ್ರಮುಖ ಹ್ಯಾಚ್‌ಬ್ಯಾಕ್‌ಗಳಲ್ಲಿ ಒಂದಾಗಿದೆ. ಈಗ, ಕಂಪನಿಯು ತಂತ್ರಜ್ಞಾನ ಮತ್ತು ಮೈಲೇಜ್ ಎರಡರಲ್ಲಿಯೂ ದೊಡ್ಡ ತೊಡಕನ್ನು ಮೀರಿ, ಹೊಸ ಹೈಬ್ರಿಡ್ ಸ್ವಿಫ್ಟ್‌ (New Hybrid Swift) ಅನ್ನು ಪರಿಚಯಿಸಲು ಸಜ್ಜಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಎಸ್‌ಸಿ ಮತ್ತು ಎಸ್‌ಟಿ ದೌರ್ಜನ್ಯ ಪ್ರಕರಣ;  ಮಹತ್ವದ ತೀರ್ಪು ಪ್ರಕಟ, ತಪ್ಪದೇ ತಿಳಿದುಕೊಳ್ಳಿ 

    Picsart 25 02 04 07 24 31 566 6 scaled

    ಸುಪ್ರೀಂ ಕೋರ್ಟ್ ತೀರ್ಪು: ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದರೆ ಮಾತ್ರ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಅಪರಾಧ ನ್ಯಾಯಾಂಗ(Judiciary)ವು ನಿರ್ಧರಿಸುವ ತೀರ್ಪುಗಳು ಸಮಾಜದಲ್ಲಿ ಮಹತ್ವದ ಪರಿಣಾಮ ಬೀರಬಹುದು. ಇತ್ತೀಚೆಗೆ, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಮೇಲೆ ದೌರ್ಜನ್ಯ ತಡೆಯುವ ಕಾನೂನು ಸಂಬಂಧಿಸಿದಂತೆ ಮಹತ್ವದ ವಿವರಣೆ ನೀಡಿದೆ. ಈ ತೀರ್ಪಿನ ಪ್ರಕಾರ, ಹೊರಗಿನವರು ಇಲ್ಲದ ಸ್ಥಳದಲ್ಲಿ ಅಥವಾ ನಾಲ್ಕು ಗೋಡೆಗಳ ಮಧ್ಯೆ ಯಾರು ನಿಂದನೆ ಅಥವಾ ಅವಹೇಳನಕಾರಿ ಮಾತುಗಳನ್ನು ಹೇಳಿದರೆ,

    Read more..


  • Ration Shop: ರಾಜ್ಯದಲ್ಲಿ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಅಪ್ಲೈ ಮಾಡಿ 

    Picsart 25 02 02 12 57 30 400 1 scaled

    ಆರ್ಥಿಕ ಸ್ವಾವಲಂಬನೆ ಅಥವಾ ಸ್ವಂತ ಉದ್ಯೋಗದ ಕನಸು ಹೊಂದಿದ್ದರೆ, ಇದು ನಿಮಗೆ ಸುವರ್ಣಾವಕಾಶ! ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿಗಳನ್ನು (Ration Shop) ತೆರೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಡಿತರ ಚೀಟಿದಾರರ ಆಧಾರದ ಮೇಲೆ ಆಯ್ಕೆಯಾಗುವ ಈ ಅಂಗಡಿಗಳು, ನಂಬಿಕೆಯ ವ್ಯಾಪಾರವಾಗಿರುವುದರ ಜೊತೆಗೆ, ಸಮುದಾಯ ಸೇವೆಗೂ ಅವಕಾಶ ನೀಡುತ್ತದೆ. ನೀವೂ ಅರ್ಜಿ ಸಲ್ಲಿಸಿ, ನಿಮ್ಮ ಸ್ವಂತ ವ್ಯಾಪಾರವನ್ನು ಪ್ರಾರಂಭಿಸಿ! ಸಂಪೂರ್ಣ ಮಾಹಿತಿಗಾಗಿ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • Free Bus Pass : ರಾಜ್ಯದ ಈ ಉದ್ಯೋಗ ಜನರಿಗೆ ಉಚಿತ ಬಸ್ ಪಾಸ್, ಈಗಲೇ ಅಪ್ಲೈ ಮಾಡಿ.

    Free bus pass

    ಕರ್ನಾಟಕ ರಾಜ್ಯ ಸರ್ಕಾರವು ಮೊದಲ ಬಾರಿಗೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free bus pass for  journalists) ಸೌಲಭ್ಯ ಒದಗಿಸುವ ಮಹತ್ವದ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ ರಾಜ್ಯದ ಗ್ರಾಮೀಣ ಪ್ರೆಸ್ ವರದಿಗಾರರು ಮತ್ತು ಫೋಟೋಗ್ರಾಫರ್‌ಗಳಿಗೆ (for State Rural Press Correspondents and Photographers) ರಾಜ್ಯ ಸಾರಿಗೆ ನಿಗಮದ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗುತ್ತದೆ. ಪತ್ರಕರ್ತರಿಗೆ ತಮ್ಮ ದಿನನಿತ್ಯದ ವರದಿ ಸಂಗ್ರಹ ಕಾರ್ಯವನ್ನು ಸುಗಮಗೊಳಿಸುವ ಈ ಹೊಸ ಯೋಜನೆ,

    Read more..


  • ಎಟಿಎಂ ಕಾರ್ಡ್​ ಇದ್ದವರಿಗೆ  ಮಹತ್ವದ ಮಾಹಿತಿ ಇಲ್ಲಿದೆ. ತಪ್ಪದೇ ತಿಳಿದುಕೊಳ್ಳಿ.!

    Picsart 25 02 01 20 36 23 851 scaled

    ATM Card ಇದ್ಯಾ? ಹಾಗಿದ್ರೆ ಈ ಮಹತ್ವದ ಮಾಹಿತಿ ಅರಿಯಿರಿ- ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?Debit/ATM ಕಾರ್ಡ್ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಈ ಕಾರ್ಡ್ಗಳಿಂದ ಏನೆಲ್ಲಾ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಅಷ್ಟಕ್ಕೂ ಡೆಬಿಟ್ ಕಾರ್ಡ್ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..