Category: ಸುದ್ದಿಗಳು
-
ಹೊಸ ಬಿ -ಖಾತಾ ಪಡೆಯಲು ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ವಿವರ.!

ರಾಜ್ಯ ಸರ್ಕಾರವು ಅನಧಿಕೃತ ಬಡಾವಣೆಗಳು ಮತ್ತು ಅನಧಿಕೃತ ಆಸ್ತಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಂಧರ್ಭದಲ್ಲಿ, ಬಿ-ಖಾತಾ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಇದು ಅನಧಿಕೃತ ಆಸ್ತಿಗಳಿಗೆ ಖಾತಾ ಪಡೆಯಲು ಒಂದು ಅವಕಾಶ ನೀಡಲಿದೆ. ಈ ಹೊಸ ಕ್ರಮವು ರಾಜ್ಯದ ಆಸ್ತಿ ಮಾಲೀಕರಿಗೆ ನಿರ್ದಿಷ್ಟ ನಿಯಮಗಳಡಿ ಅವರ ಆಸ್ತಿಯನ್ನು ಖಾಯಂ ಸ್ವತ್ತಾಗಿ ಪರಿಗಣಿಸಲು ಸಾಧ್ಯ ಮಾಡಲಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು -
ZP, TP Election : ರಾಜ್ಯದಲ್ಲಿ ತಾಲ್ಲೂಕು & ಜಿಲ್ಲಾ ಪಂಚಾಯತ್ ಚುನಾವಣೆ ದಿನಾಂಕ ನಿಗದಿ.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು (District and Taluk Panchayat Elections) ನಡೆಯದೆ ವಿಳಂಬಗೊಂಡಿದ್ದವು. ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್ನಲ್ಲಿ (Karnataka highcourt) ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್ಗೆ ಮಹತ್ವದ ಮಾಹಿತಿ ನೀಡಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸುದ್ದಿಗಳು -
ಹಿರಿಯ ನಾಗರಿಕರಿಗೆ ಸರ್ಕಾರದ ಬಂಪರ್ ಸ್ಕೀಮ್ ನಲ್ಲಿ ಸಿಗುತ್ತೆ ಬರೋಬ್ಬರಿ 20 ಸಾವಿರ ರೂ. ಇಲ್ಲಿದೆ ವಿವರ

ಹಿರಿಯ ನಾಗರಿಕರಿಗೆ ಸುವರ್ಣಾವಕಾಶ! ತಿಂಗಳಿಗೆ ₹20,000 ಆದಾಯದ ಯೋಜನೆ! ವಿಶ್ವಾಸಾರ್ಹ ಆದಾಯಕ್ಕೆ 8.2% ಬಡ್ಡಿ ದರ80C ಅಡಿಯಲ್ಲಿ ತೆರಿಗೆ ವಿನಾಯಿತಿ ವೃದ್ಧಾಪ್ಯದಲ್ಲಿ ಆರ್ಥಿಕ ಚಿಂತೆ ಬೇಡ! ಹಿರಿಯ ನಾಗರಿಕರಿಗೆ ತಿಂಗಳಿಗೆ ₹20,000 ಆದಾಯ ನೀಡುವ ಒಂದು ವಿಶೇಷ ಯೋಜನೆ ಇಲ್ಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ತಿಂಗಳಿಗೆ ಖಚಿತವಾದ ಆದಾಯವನ್ನು ಪಡೆಯಬಹುದು, ಜೊತೆಗೆ 8.2% ಬಡ್ಡಿ ದರವನ್ನು ಸಹ ಆನಂದಿಸಬಹುದು. ಅಷ್ಟೇ ಅಲ್ಲ, 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವೂ ಇದೆ! ಇಲ್ಲಿದೆ ಸಂಪೂರ್ಣ
Categories: ಸುದ್ದಿಗಳು -
ಈ ವರ್ಗದ ವ್ಯಾಪಾರಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಾಲ & ಸಬ್ಸಿಡಿ ಯೋಜನೆ. ಅಪ್ಲೈ ಮಾಡಿ

ಬೀದಿ ವ್ಯಾಪಾರಿಗಳು (Street vendors) ಶೇಕಡಾವಾರು ಜನರ ಜೀವನೋತ್ಪನ್ನದ ಮುಖ್ಯ ಭಾಗವಾಗಿದ್ದು, ಅವರ ಆರ್ಥಿಕ ಸದೃಢತೆಗೆ ಕೇಂದ್ರ ಸರ್ಕಾರವು 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು (PMSVANidhi) ಪ್ರಾರಂಭಿಸಿತು. ಈ ಯೋಜನೆಯ ಪ್ರಮುಖ ಉದ್ದೇಶ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಖಾತರಿ ರಹಿತ ಕಡಿಮೆ ಮೊತ್ತದ ಸಾಲವನ್ನು ಒದಗಿಸಿ, ಅವರ ವ್ಯಾಪಾರವನ್ನು ವಿಸ್ತರಿಸಲು ನೆರವಾಗುವದು. ಈ ಯೋಜನೆಯಡಿ ವ್ಯಾಪಾರಿಗಳಿಗೆ ಗರಿಷ್ಠ ರೂ.50,000 ವರೆಗೆ ಸಾಲ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸುದ್ದಿಗಳು -
B Khata: ರಾಜ್ಯದಲ್ಲಿ ಬಿ ಖಾತಾ ಆಸ್ತಿ & ಅನಧಿಕೃತ ಬಡಾವಣೆ, ಆಸ್ತಿದಾರರಿಗೆ ಮಹತ್ವದ ಮಾಹಿತಿ.

ರಾಜ್ಯದಲ್ಲಿ ಬಿ-ಖಾತಾ (B -Khata) ಆಸ್ತಿಗಳನ್ನು ಹೊಂದಿರುವ ಜನತೆ ಬಹು ದಿನಗಳಿಂದ ಗೊಂದಲಕ್ಕೊಳಗಾಗಿದ್ದರು. ಇ-ಖಾತಾ ಕಡ್ಡಾಯವಾದ ನಂತರ ಅನೇಕ ಸಮಸ್ಯೆಗಳು ಎದುರಾಗಿದ್ದು, ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಆಸ್ತಿದಾರರಿಗೆ ಸಂಭ್ರಮವನ್ನು ತರಲು ಬಿಗ್ ಗುಡ್ ನ್ಯೂಸ್ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿ-ಖಾತಾ
Categories: ಸುದ್ದಿಗಳು -
SBI loan : ಬ್ಯಾಂಕ್ ನಲ್ಲಿ ಸಾಲ ಇದ್ದವರ ಬಡ್ಡಿ ದರ ಇಳಿಸಿದ ಎಸ್ಬಿಐ , ಇಲ್ಲಿದೆ ವಿವರ

ರೆಪೊ ದರ ಇಳಿಕೆ: SBI ಬಡ್ಡಿದರ ಕಡಿತದಿಂದ ಸಾಲಗಾರರಿಗೆ ಅನುಕೂಲ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಕಡಿಮೆ ಮಾಡಿದೆ. ಇದರಿಂದಾಗಿ SBI ತನ್ನ ಸಾಲಗಳ ಮೇಲಿನ ಬಡ್ಡಿದರವನ್ನು ಇಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭಾರತದ ಹಣಕಾಸು ನೀತಿಯ ಪ್ರಮುಖ ಅಂಗವಾದ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ತನ್ನ ಹಣಕಾಸು ನೀತಿ ಸಮಿತಿ (MPC)
Categories: ಸುದ್ದಿಗಳು -
ಹಣ ವಿತ್ ಡ್ರಾ ಮಾಡುವಾಗ, ಹಣ ಕಟ್ ಆಯ್ತು ಆದ್ರೆ ಹಣ ಬಂದಿಲ್ಲ.! ಏನು ಮಾಡಬೇಕು? ತಿಳಿದುಕೊಳ್ಳಿ

ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕ ಹಣಕಾಸು ವ್ಯವಹಾರಗಳು ಆನ್ಲೈನ್ (Online) ಮೂಲಕವೇ ನಡೆಯುತ್ತಿವೆ. ಆದರೂ, ತುರ್ತು ಸಂದರ್ಭಗಳಲ್ಲಿ ಜನರು ATM ಬಳಸಿ ನಗದು ಪಡೆಯುತ್ತಾರೆ. ಕೆಲವೊಮ್ಮೆ, ATMನಲ್ಲಿ ಹಣ ತೆಗೆಯುವಾಗ ಹಣ ಬರದೇ, ಆದರೆ ಅಕೌಂಟ್ನಿಂದ ಕಡಿತ ಆಗಿರುವಂತಹ ಸಮಸ್ಯೆ ಎದುರಾಗಬಹುದು. ಇದರಿಂದ ಗ್ರಾಹಕರು ಆತಂಕಕ್ಕೆ ಒಳಗಾಗಬಹುದು. ಇಂತಹ ಸಂದರ್ಭಗಳಲ್ಲಿ ಎಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು RBI ನಿಯಮಗಳ ಪ್ರಕಾರ ನಿಮಗೆ ಯಾವ ಹಕ್ಕುಗಳಿವೆ ಎಂಬುದನ್ನು ಈ ಲೇಖನದಲ್ಲಿ ವಿವರಿಸುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸುದ್ದಿಗಳು -
Fake Notes: 100 ರೂ. ಫೇಕ್ ನೋಟಿನ ಬಗ್ಗೆ ಇರಲಿ ಎಚ್ಚರಿಕೆ.! ತಪ್ಪದೇ ತಿಳಿದುಕೊಳ್ಳಿ

ಭಾರತದಲ್ಲಿ ನಕಲಿ ನೋಟುಗಳ (Counterfeit notes) ಸಮಸ್ಯೆ ಗಂಭೀರವಾಗಿದ್ದು, ತಾಂತ್ರಿಕ ವಂಚನೆಯ ಪ್ರಭಾವದಿಂದ ಜನ ಸಾಮಾನ್ಯರು ತಲುಪಲಾಗದ ಮಟ್ಟಕ್ಕೆ ಇದು ಹೋಗುತ್ತಿದೆ. ಕೇಂದ್ರ ಸರ್ಕಾರ (central government) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ, ನಕಲಿ ನೋಟುಗಳ ಜಾಲ ಇನ್ನೂ ನಿಂತಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ 100 ರೂಪಾಯಿ ನಕಲಿ ನೋಟುಗಳು ಬಹಳಷ್ಟು ಚಲಾವಣೆಯಾಗುತ್ತಿದ್ದು, ಜನರು ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾರೆ. ಆದ್ದರಿಂದ, ನಕಲಿ ನೋಟುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ಇರಿಸಿಕೊಂಡು
Categories: ಸುದ್ದಿಗಳು
Hot this week
-
ಬಕೆಟ್, ಮಗ್ ಮೇಲಿನ ಹಠಮಾರಿ ಕಲೆಗಳಿಗೆ ಇಲ್ಲಿದೆ ಮುಕ್ತಿ: ಉಜ್ಜುವ ಕಷ್ಟವಿಲ್ಲದೆ ಹೊಸದರಂತೆ ಹೊಳೆಯುವ ಸಿಂಪಲ್ ಟ್ರಿಕ್ಸ್!
-
ಕರ್ನಾಟಕದ 9 ಪ್ರಮುಖ ರಸ್ತೆಗಳು ಇನ್ನು ಎನ್ಎಚ್ಎಐ ವಶ: ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ನಿರೀಕ್ಷೆ
-
ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು:: ಕರ್ನಾಟಕ ಹೈಕೋರ್ಟ್ನ ಐತಿಹಾಸಿಕ ತೀರ್ಪು
-
Home Loan Interest Rates 2026: ಸ್ವಂತ ಮನೆ ಕಟ್ಟುವ ಆಸೆಯೇ? ಕಡಿಮೆ ಬಡ್ಡಿದರವಿರುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ!
-
ಬೇಸಿಗೆಯಲ್ಲಿ ರೈತರಿಗೆ ಬಂಪರ್ ಲಾಭ: ಅಧಿಕ ಇಳುವರಿ ನೀಡುವ ಪ್ರಮುಖ ಬೆಳೆಗಳು ಮತ್ತು ಕೃಷಿ ತಾಂತ್ರಿಕತೆಗಳ ಮಾಹಿತಿ
Topics
Latest Posts
- ಬಕೆಟ್, ಮಗ್ ಮೇಲಿನ ಹಠಮಾರಿ ಕಲೆಗಳಿಗೆ ಇಲ್ಲಿದೆ ಮುಕ್ತಿ: ಉಜ್ಜುವ ಕಷ್ಟವಿಲ್ಲದೆ ಹೊಸದರಂತೆ ಹೊಳೆಯುವ ಸಿಂಪಲ್ ಟ್ರಿಕ್ಸ್!

- ಕರ್ನಾಟಕದ 9 ಪ್ರಮುಖ ರಸ್ತೆಗಳು ಇನ್ನು ಎನ್ಎಚ್ಎಐ ವಶ: ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ನಿರೀಕ್ಷೆ

- ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು:: ಕರ್ನಾಟಕ ಹೈಕೋರ್ಟ್ನ ಐತಿಹಾಸಿಕ ತೀರ್ಪು

- Home Loan Interest Rates 2026: ಸ್ವಂತ ಮನೆ ಕಟ್ಟುವ ಆಸೆಯೇ? ಕಡಿಮೆ ಬಡ್ಡಿದರವಿರುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ!

- ಬೇಸಿಗೆಯಲ್ಲಿ ರೈತರಿಗೆ ಬಂಪರ್ ಲಾಭ: ಅಧಿಕ ಇಳುವರಿ ನೀಡುವ ಪ್ರಮುಖ ಬೆಳೆಗಳು ಮತ್ತು ಕೃಷಿ ತಾಂತ್ರಿಕತೆಗಳ ಮಾಹಿತಿ



