Category: ಸುದ್ದಿಗಳು

  • ಹೊಸ ಬಿ -ಖಾತಾ ಪಡೆಯಲು ಈ ದಾಖಲೆಗಳು ಕಡ್ಡಾಯ! ಇಲ್ಲಿದೆ ವಿವರ.!

    Picsart 25 02 19 11 27 05 329 scaled

    ರಾಜ್ಯ ಸರ್ಕಾರವು ಅನಧಿಕೃತ ಬಡಾವಣೆಗಳು ಮತ್ತು ಅನಧಿಕೃತ ಆಸ್ತಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಂಧರ್ಭದಲ್ಲಿ, ಬಿ-ಖಾತಾ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಇದು ಅನಧಿಕೃತ ಆಸ್ತಿಗಳಿಗೆ ಖಾತಾ ಪಡೆಯಲು ಒಂದು ಅವಕಾಶ ನೀಡಲಿದೆ. ಈ ಹೊಸ ಕ್ರಮವು ರಾಜ್ಯದ ಆಸ್ತಿ ಮಾಲೀಕರಿಗೆ ನಿರ್ದಿಷ್ಟ ನಿಯಮಗಳಡಿ ಅವರ ಆಸ್ತಿಯನ್ನು ಖಾಯಂ ಸ್ವತ್ತಾಗಿ ಪರಿಗಣಿಸಲು ಸಾಧ್ಯ ಮಾಡಲಿದೆ.. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ZP, TP Election : ರಾಜ್ಯದಲ್ಲಿ ತಾಲ್ಲೂಕು & ಜಿಲ್ಲಾ ಪಂಚಾಯತ್ ಚುನಾವಣೆ ದಿನಾಂಕ  ನಿಗದಿ.

    Picsart 25 02 18 16 10 30 679 2 scaled

    ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು (District and Taluk Panchayat Elections) ನಡೆಯದೆ ವಿಳಂಬಗೊಂಡಿದ್ದವು. ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಕರ್ನಾಟಕ  ಹೈಕೋರ್ಟ್‌ನಲ್ಲಿ (Karnataka highcourt) ನಡೆಯಿತು. ಈ ವೇಳೆ ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಹೈಕೋರ್ಟ್‌ಗೆ ಮಹತ್ವದ ಮಾಹಿತಿ ನೀಡಿದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ಹಿರಿಯ ನಾಗರಿಕರಿಗೆ ಸರ್ಕಾರದ ಬಂಪರ್ ಸ್ಕೀಮ್ ನಲ್ಲಿ ಸಿಗುತ್ತೆ ಬರೋಬ್ಬರಿ 20 ಸಾವಿರ ರೂ. ಇಲ್ಲಿದೆ ವಿವರ 

    Picsart 25 02 18 14 50 02 648 1 scaled

    ಹಿರಿಯ ನಾಗರಿಕರಿಗೆ ಸುವರ್ಣಾವಕಾಶ! ತಿಂಗಳಿಗೆ ₹20,000 ಆದಾಯದ ಯೋಜನೆ! ವಿಶ್ವಾಸಾರ್ಹ ಆದಾಯಕ್ಕೆ 8.2% ಬಡ್ಡಿ ದರ80C ಅಡಿಯಲ್ಲಿ ತೆರಿಗೆ ವಿನಾಯಿತಿ ವೃದ್ಧಾಪ್ಯದಲ್ಲಿ ಆರ್ಥಿಕ ಚಿಂತೆ ಬೇಡ! ಹಿರಿಯ ನಾಗರಿಕರಿಗೆ ತಿಂಗಳಿಗೆ ₹20,000 ಆದಾಯ ನೀಡುವ ಒಂದು ವಿಶೇಷ ಯೋಜನೆ ಇಲ್ಲಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ತಿಂಗಳಿಗೆ ಖಚಿತವಾದ ಆದಾಯವನ್ನು ಪಡೆಯಬಹುದು, ಜೊತೆಗೆ 8.2% ಬಡ್ಡಿ ದರವನ್ನು ಸಹ ಆನಂದಿಸಬಹುದು. ಅಷ್ಟೇ ಅಲ್ಲ, 80C ಅಡಿಯಲ್ಲಿ ತೆರಿಗೆ ವಿನಾಯಿತಿಯ ಲಾಭವೂ ಇದೆ! ಇಲ್ಲಿದೆ ಸಂಪೂರ್ಣ

    Read more..


  • ಈ ವರ್ಗದ ವ್ಯಾಪಾರಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಾಲ & ಸಬ್ಸಿಡಿ ಯೋಜನೆ. ಅಪ್ಲೈ ಮಾಡಿ

    Picsart 25 02 17 10 10 24 913 scaled

    ಬೀದಿ ವ್ಯಾಪಾರಿಗಳು (Street vendors) ಶೇಕಡಾವಾರು ಜನರ ಜೀವನೋತ್ಪನ್ನದ ಮುಖ್ಯ ಭಾಗವಾಗಿದ್ದು, ಅವರ ಆರ್ಥಿಕ ಸದೃಢತೆಗೆ ಕೇಂದ್ರ ಸರ್ಕಾರವು 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು (PMSVANidhi) ಪ್ರಾರಂಭಿಸಿತು. ಈ ಯೋಜನೆಯ ಪ್ರಮುಖ ಉದ್ದೇಶ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಖಾತರಿ ರಹಿತ ಕಡಿಮೆ ಮೊತ್ತದ ಸಾಲವನ್ನು ಒದಗಿಸಿ, ಅವರ ವ್ಯಾಪಾರವನ್ನು ವಿಸ್ತರಿಸಲು ನೆರವಾಗುವದು. ಈ ಯೋಜನೆಯಡಿ ವ್ಯಾಪಾರಿಗಳಿಗೆ ಗರಿಷ್ಠ ರೂ.50,000 ವರೆಗೆ ಸಾಲ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • B Khata: ರಾಜ್ಯದಲ್ಲಿ ಬಿ ಖಾತಾ ಆಸ್ತಿ & ಅನಧಿಕೃತ ಬಡಾವಣೆ, ಆಸ್ತಿದಾರರಿಗೆ ಮಹತ್ವದ ಮಾಹಿತಿ.

    Picsart 25 02 17 09 58 49 622 scaled

    ರಾಜ್ಯದಲ್ಲಿ ಬಿ-ಖಾತಾ (B -Khata) ಆಸ್ತಿಗಳನ್ನು ಹೊಂದಿರುವ ಜನತೆ ಬಹು ದಿನಗಳಿಂದ ಗೊಂದಲಕ್ಕೊಳಗಾಗಿದ್ದರು. ಇ-ಖಾತಾ ಕಡ್ಡಾಯವಾದ ನಂತರ ಅನೇಕ ಸಮಸ್ಯೆಗಳು ಎದುರಾಗಿದ್ದು, ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಆಸ್ತಿದಾರರಿಗೆ ಸಂಭ್ರಮವನ್ನು ತರಲು ಬಿಗ್ ಗುಡ್ ನ್ಯೂಸ್ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿ-ಖಾತಾ

    Read more..


  • Fake Notes: 100 ರೂ. ಫೇಕ್ ನೋಟಿನ ಬಗ್ಗೆ ಇರಲಿ ಎಚ್ಚರಿಕೆ.! ತಪ್ಪದೇ ತಿಳಿದುಕೊಳ್ಳಿ

    Picsart 25 02 17 09 28 17 985 scaled

    ಭಾರತದಲ್ಲಿ ನಕಲಿ ನೋಟುಗಳ (Counterfeit notes) ಸಮಸ್ಯೆ ಗಂಭೀರವಾಗಿದ್ದು, ತಾಂತ್ರಿಕ ವಂಚನೆಯ ಪ್ರಭಾವದಿಂದ ಜನ ಸಾಮಾನ್ಯರು ತಲುಪಲಾಗದ ಮಟ್ಟಕ್ಕೆ ಇದು ಹೋಗುತ್ತಿದೆ. ಕೇಂದ್ರ ಸರ್ಕಾರ (central government) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡರೂ, ನಕಲಿ ನೋಟುಗಳ ಜಾಲ ಇನ್ನೂ ನಿಂತಿಲ್ಲ. ಇತ್ತೀಚಿನ ವರದಿಗಳ ಪ್ರಕಾರ, ಮಾರುಕಟ್ಟೆಯಲ್ಲಿ 100 ರೂಪಾಯಿ ನಕಲಿ ನೋಟುಗಳು ಬಹಳಷ್ಟು ಚಲಾವಣೆಯಾಗುತ್ತಿದ್ದು, ಜನರು ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾರೆ. ಆದ್ದರಿಂದ, ನಕಲಿ ನೋಟುಗಳನ್ನು ಗುರುತಿಸುವ ಬಗ್ಗೆ ಮಾಹಿತಿ ಇರಿಸಿಕೊಂಡು

    Read more..


  • ತಿರುಪತಿ, ಇನ್ನೂ ಮುಂದೆ ವಾಟ್ಸಾಪ್‌ನಲ್ಲೇ ದರ್ಶನದ ಟಿಕೆಟ್ ಬುಕಿಂಗ್! ನಂಬರ್ ಇಲ್ಲಿದೆ.!

    Picsart 25 02 16 03 33 37 3651 scaled

    ಇನ್ನು ತಿರುಪತಿ ದರ್ಶನ ಸುಲಭ! WhatsApp ಮೂಲಕವೇ ಟಿಕೆಟ್ ಬುಕ್ ಮಾಡಿ. ಆಂಧ್ರಪ್ರದೇಶ ಸರ್ಕಾರದ ‘ಮನ ಮಿತ್ರ‘ ಸೇವೆಯಿಂದ ಇದು ಸಾಧ್ಯವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಿಂದೆ ತಿರುಪತಿ ತಿರುಮಲ ದರ್ಶನಕ್ಕೆ ಟಿಕೆಟ್ ಕಾಯ್ದಿರಿಸಲು ಹಲವಾರು ಸವಾಲುಗಳು ಇದ್ದವು. ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಾಗಿನ್ ಮಾಡುವುದು, ಸರಿಯಾದ ಟಿಕೆಟ್ ಸಿಗೋದು ಅಥವಾ ಏಜೆಂಟ್ಸ್(Agents)ಮೂಲಕ ಹೆಚ್ಚು ಹಣ ಕೊಡಬೇಕಾದ ಅನಿವಾರ್ಯತೆ ಇತ್ತು. ಆದರೆ

    Read more..