Category: ಸುದ್ದಿಗಳು
-
ಕಾರ್, ಬೈಕ್ ಇದ್ದವರಿಗೆ ಬಿಗ್ ರಿಲೀಫ್, HSRP ಮಾ.31ರವರೆಗೆ ವಿಸ್ತರಣೆ.!

HSRP ನಂಬರ್ ಪ್ಲೇಟ್: ಕರ್ನಾಟಕದಲ್ಲಿ ಮತ್ತೆ ಗಡುವು ವಿಸ್ತರಣೆ – ವಾಹನ ಸವಾರರಿಗೆ ಬಿಗ್ ರಿಲೀಫ್! ಹೈ ಸೆಕ್ಯೂರಿಟಿ ನೋಂದಣಿ ಪ್ಲೇಟ್ (High Security Registration Plate, HSRP) ಅಳವಡಿಕೆ ಪ್ರಕ್ರಿಯೆ ಭಾರತದೆಲ್ಲೆಡೆ ಕಡ್ಡಾಯವಾಗಿದ್ದು, ಇದನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಒತ್ತಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು 2019ರ ಏಪ್ರಿಲ್ 1ರ ಮೊದಲು ನೋಂದಾಯಿತ ಎಲ್ಲಾ ವಾಹನಗಳಿಗೆ HSRP ಪ್ಲೇಟ್ ಕಡ್ಡಾಯವಾಗಿ ಅಳವಡಿಸಲು ಆದೇಶ ಹೊರಡಿಸಿತ್ತು. ಆದರೆ ಹಲವಾರು ಬಾರಿ ಈ ಗಡುವು ವಿಸ್ತರಿಸಿರುವ
Categories: ಸುದ್ದಿಗಳು -
ಭೂಮಿ ಮತ್ತು ಆಸ್ತಿ ನೋಂದಣಿ ಹೊಸ ನಿಯಮ 2025: ಖರೀದಿದಾರರು

ಭೂಮಿ ಮತ್ತು ಆಸ್ತಿ ನೋಂದಣಿ ಹೊಸ ನಿಯಮ 2025: ಖರೀದಿದಾರರು ಮತ್ತು ಮಾಲೀಕರಿಗೆ ಮಹತ್ವದ ಬದಲಾವಣೆಗಳು! ಭಾರತದಲ್ಲಿ ಭೂಮಿಯು ಒಂದು ಅಮೂಲ್ಯ ಆಸ್ತಿಯಾಗಿದ್ದು, ಅದನ್ನು ಖರೀದಿಸುವುದು, ನೋಂದಣಿಯನ್ನು ಮಾಡುವುದು ಕಾನೂನುಬದ್ಧ ಪ್ರಕ್ರಿಯೆಯಾಗಿರುತ್ತದೆ. ಆದರೆ ಈ ಪ್ರಕ್ರಿಯೆ ಹಲವು ಹಂತಗಳು, ಕಚೇರಿ ಸುತ್ತಾಟ ಮತ್ತು ಜಟಿಲ ಪೇಪರ್ವರ್ಕ್ಗಳಿಂದ ಕೂಡಿರುತ್ತದೆ. ಇದನ್ನು ಸರಳೀಕರಿಸಲು ಮತ್ತು ವಂಚನೆಗಳನ್ನು ತಡೆಯಲು, ಸರ್ಕಾರ ಜನವರಿ 1, 2025ರಿಂದ ಭೂ ನೋಂದಣಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
-
ಪೋಸ್ಟ್ ಆಫೀಸ್ ಹೊಸ ಸ್ಕೀಮ್ವ, ವರ್ಷಕ್ಕೆ ₹755 ಕಟ್ಟಿದ್ರೆ ₹15 ಲಕ್ಷ ವಿಮೆ! ಆಸ್ಪತ್ರೆ ಬಿಲ್, ಶಿಕ್ಷಣದ ವೆಚ್ಚ ಫ್ರೀ!

ವರ್ಷಕ್ಕೆ ಕೇವಲ ₹755 ಪಾವತಿಸಿದರೆ ₹15 ಲಕ್ಷ ವಿಮೆ! ಪೋಸ್ಟ್ ಆಫೀಸ್ ನ ಬಂಪರ್ ಯೋಜನೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಈಗ ಬಹಳ ಸುಲಭ! ನೀವು ವರ್ಷಕ್ಕೆ ಕೇವಲ ₹755 ಪಾವತಿಸಿದರೆ, ಅಪಘಾತ ವಿಮೆಯೊಂದಿಗೆ ಆಸ್ಪತ್ರೆ ವೆಚ್ಚ, ಮಕ್ಕಳ ಶಿಕ್ಷಣ, ಹಾಗೂ ಇತರ ಸೌಲಭ್ಯಗಳನ್ನೂ ಪಡೆಯಬಹುದು. ಕುಟುಂಬದ ಮುಖ್ಯ ಆಧಾರಸ್ತಂಭನಿಗೆ ಏನಾದರೂ ಅಪ್ರತೀಕ್ಷಿತ ಅನಾಹುತ ಸಂಭವಿಸಿದರೆ, ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದು ಅನಿವಾರ್ಯ. ಇದು ಭಾರತದ ಅಂಚೆ ಇಲಾಖೆ(Indian Postal Department) ನೀಡುತ್ತಿರುವ ಅಪರೂಪದ ಯೋಜನೆಯಾಗಿದ್ದು,
Categories: ಸುದ್ದಿಗಳು -
ಗೂಗಲ್ ಪೇ ಬಳಕೆದಾರರಿಗೆ ಬಿಗ್ ಶಾಕ್ , ಬಿಲ್ ಪೇಮೆಂಟ್ ಹೊಸ ನಿಯಮ ಜಾರಿ

ಗೂಗಲ್ ಪೇ ಹೊಸ ನಿಯಮ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿಗಳಿಗೆ ಶೇಕಡಾ 0.5% – 1% ಶುಲ್ಕ ಅನಿವಾರ್ಯ ಏಕ ಕಾಲದಲ್ಲಿ ಉಚಿತವಾಗಿ ವಹಿವಾಟು (free transaction) ನಡೆಸಬಹುದಾದ ಡಿಜಿಟಲ್ ಪಾವತಿ (Digital payment) ಸೇವೆಗಳು ಈಗ ಬದಲಾವಣೆಯ ಹಂತದಲ್ಲಿವೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ಪ್ಲಾಟ್ಫಾರ್ಮ್ಗಳಲ್ಲಿ ಒಂದಾದ ಗೂಗಲ್ ಪೇ, ತನ್ನ ಬಳಕೆದಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಇದೀಗ, ಗೂಗಲ್ ಪೇ ಮೂಲಕ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಬಿಲ್
Categories: ಸುದ್ದಿಗಳು -
E-Khata: ಆಸ್ತಿದಾರರಿಗೆ ಬಿಬಿಎಂಪಿ ಬಿಗ್ ಶಾಕ್, ಇ ಖಾತಾ ಪಡೆಯಲು ಹೊಸ ನಿಯಮ ಜಾರಿ.!

E New Khata rules: ಬಿಬಿಎಂಪಿಯ ಕಟ್ಟುನಿಟ್ಟಿನ ಕ್ರಮದಿಂದ ಆಸ್ತಿದಾರರಿಗೆ ಶಾಕ್! ಬೆಂಗಳೂರು ನಗರದಲ್ಲಿ ಆಸ್ತಿದಾರರಿಗೆ ಬಿಬಿಎಂಪಿಯ (BBMP) ಹೊಸ ನಿಯಮ(New rule)ಶಾಕ್ ನೀಡುವಂತಾಗಿದೆ. ನಿಗದಿತ ಶರತ್ತುಗಳನ್ನು ಪೂರೈಸದಿದ್ದರೆ ಖಾತಾ ದೊರಕದು ಎಂಬ ಕಟ್ಟುನಿಟ್ಟಿನ ನಿಯಮ ಜಾರಿಗೊಂಡಿದೆ. ಬಿಬಿಎಂಪಿಯ ಈ ನಿರ್ಧಾರವು ಬೆಂಗಳೂರಿನ 8 ಲಕ್ಷಕ್ಕೂ ಹೆಚ್ಚು ಆಸ್ತಿದಾರರನ್ನು ನೇರವಾಗಿ ಪ್ರಭಾವಿಸುತ್ತಿದ್ದು, ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹದ ವ್ಯವಸ್ಥೆಯನ್ನು ಪುನರ್ಮೂಲ್ಯಮಾಪನ ಮಾಡಲು ಸರ್ಕಾರ ತಯಾರಿ ನಡೆಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ
Categories: ಸುದ್ದಿಗಳು -
Gruhalakshmi: ಗೃಹಲಕ್ಷ್ಮಿ 3 ತಿಂಗಳ 6000/- ಪೆಂಡಿಂಗ್ ಈ ದಿನ ಜಮಾ – ಲಕ್ಷ್ಮಿ ಹೆಬ್ಬಾಳ್ಕರ್!

ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಕಾರ್ಯಾನುಷ್ಠಾನಗೊಂಡಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಸದ್ಯ ವಿಳಂಬವಾಗಿರುವುದರಿಂದ ಹಲವಾರು ಫಲಾನುಭವಿಗಳು ಆತಂಕಗೊಂಡಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಹಣ ವರ್ಗಾವಣೆಯಾಗದ ಕಾರಣ ಮಹಿಳೆಯರು ರಾಜ್ಯದಾದ್ಯಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಸುದ್ದಿಗಳು -
ಬರೋಬ್ಬರಿ 50000 ರೂ. ಉಚಿತ ಸ್ಕಾಲರ್ಶಿಪ್ ಯೋಜನೆ! ಈ ರೀತಿ ಅರ್ಜಿ ಸಲ್ಲಿಸಿ

ಹಿಂದುಸ್ತಾನ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೋರೇಷನ್ (HDFC) ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ದುರ್ಬಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಉದ್ದೇಶದಿಂದ HDFC ವಿದ್ಯಾರ್ಥಿವೇತನ 2025 ಅನ್ನು ಪ್ರಕಟಿಸಿದೆ. ಈ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳನ್ನು ಇಲ್ಲಿ ವಿವರಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ವಿದ್ಯಾರ್ಥಿವೇತನದ ಉದ್ದೇಶ :HDFC ವಿದ್ಯಾರ್ಥಿವೇತನದ
Categories: ಸುದ್ದಿಗಳು -
ಉದ್ಯೋಗಿಗಳೆ ಗಮನಿಸಿ ! ಪಿಂಚಣಿ ಹಣ ಹೆಚ್ಚಳ , ಇಪಿಎಫ್ ವೇತನ ಮಿತಿಯಲ್ಲಿಯೂ ಏರಿಕೆ.!

ಭಾರತದ ಕಾರ್ಮಿಕ ವರ್ಗಕ್ಕೆ ಮತ್ತೊಂದು ಸಂತಸದ ಸುದ್ದಿ . ಕೇಂದ್ರ ಸರ್ಕಾರ ನೌಕರರ ಭವಿಷ್ಯ ನಿಧಿಯ (EPF) ವೇತನ ಮಿತಿಯನ್ನು 21,000 ರೂಪಾಯಿಗೆ ಹೆಚ್ಚಿಸಲು ಯೋಚನೆ ಮಾಡುತ್ತಿದೆ. ಈ ನಿರ್ಧಾರದಿಂದ ಲಕ್ಷಾಂತರ ಉದ್ಯೋಗಿಗಳು ಅನುಕೂಲ ಪಡೆಯಲಿದ್ದಾರೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸುಧಾರಣೆಗಳನ್ನು ತರುತ್ತಿದ್ದು, ನಿವೃತ್ತಿಯ ಭದ್ರತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆ ಇದಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸುದ್ದಿಗಳು -
ರಾಜ್ಯದಲ್ಲಿ ಖಾಸಗಿ ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿ ಕುರಿತು ಬಂಪರ್ ಗುಡ್ ನ್ಯೂಸ್!

ರಾಜ್ಯದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿ ಈಗಾಗಲೇ ಖಾಸಗಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಉದ್ಯೋಗದ ಬರ್ತಿದೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಇಂದಿನಿಂದ 2015 ರಿಂದ 2020 ವರೆಗೆ ನಿವೃತ್ತಿಯಿಂದ ತೆರವಾಗಿರುವಂತ ಹುದ್ದೆ ತುಂಬಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಶಾಲಾ ಶಿಕ್ಷಣ ಆಡಳಿತ ಮಂಡಳಿಗಳಿಗೆ ಅನುಮತಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು
Hot this week
-
ಕರ್ನಾಟಕದ 9 ಪ್ರಮುಖ ರಸ್ತೆಗಳು ಇನ್ನು ಎನ್ಎಚ್ಎಐ ವಶ: ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ನಿರೀಕ್ಷೆ
-
ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು:: ಕರ್ನಾಟಕ ಹೈಕೋರ್ಟ್ನ ಐತಿಹಾಸಿಕ ತೀರ್ಪು
-
Home Loan Interest Rates 2026: ಸ್ವಂತ ಮನೆ ಕಟ್ಟುವ ಆಸೆಯೇ? ಕಡಿಮೆ ಬಡ್ಡಿದರವಿರುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ!
-
ಬೇಸಿಗೆಯಲ್ಲಿ ರೈತರಿಗೆ ಬಂಪರ್ ಲಾಭ: ಅಧಿಕ ಇಳುವರಿ ನೀಡುವ ಪ್ರಮುಖ ಬೆಳೆಗಳು ಮತ್ತು ಕೃಷಿ ತಾಂತ್ರಿಕತೆಗಳ ಮಾಹಿತಿ
-
ಕರ್ನಾಟಕ ಹವಾಮಾನ ವರದಿ: ಫೆಬ್ರವರಿ 26 ರವರೆಗೆ ಮಳೆ ಮುನ್ಸೂಚನೆ; ಎಲ್ಲೆಲ್ಲಿ ವರುಣನ ಸಿಂಚನ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
Topics
Latest Posts
- ಕರ್ನಾಟಕದ 9 ಪ್ರಮುಖ ರಸ್ತೆಗಳು ಇನ್ನು ಎನ್ಎಚ್ಎಐ ವಶ: ಸಂಚಾರ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ನಿರೀಕ್ಷೆ

- ಲಿಂಗಾಯತ ಗಾಣಿಗರು 2ಎ ಮೀಸಲಾತಿಗೆ ಅರ್ಹರು:: ಕರ್ನಾಟಕ ಹೈಕೋರ್ಟ್ನ ಐತಿಹಾಸಿಕ ತೀರ್ಪು

- Home Loan Interest Rates 2026: ಸ್ವಂತ ಮನೆ ಕಟ್ಟುವ ಆಸೆಯೇ? ಕಡಿಮೆ ಬಡ್ಡಿದರವಿರುವ ಬ್ಯಾಂಕುಗಳ ಪಟ್ಟಿ ಇಲ್ಲಿದೆ ನೋಡಿ!

- ಬೇಸಿಗೆಯಲ್ಲಿ ರೈತರಿಗೆ ಬಂಪರ್ ಲಾಭ: ಅಧಿಕ ಇಳುವರಿ ನೀಡುವ ಪ್ರಮುಖ ಬೆಳೆಗಳು ಮತ್ತು ಕೃಷಿ ತಾಂತ್ರಿಕತೆಗಳ ಮಾಹಿತಿ

- ಕರ್ನಾಟಕ ಹವಾಮಾನ ವರದಿ: ಫೆಬ್ರವರಿ 26 ರವರೆಗೆ ಮಳೆ ಮುನ್ಸೂಚನೆ; ಎಲ್ಲೆಲ್ಲಿ ವರುಣನ ಸಿಂಚನ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!


