Category: ಸುದ್ದಿಗಳು

  • Astrology : ಮಾರ್ಚ್ 14 ಭಯಂಕರ ಚಂದ್ರ ಗ್ರಹಣ, ಈ 7 ರಾಶಿಯವರು ಕೋಟ್ಯಾಧಿಶ್ವರ ಆಗುವರು.

    Picsart 25 03 06 20 56 30 189 scaled

    2025ರ ಮಾರ್ಚ್ 14: ವರ್ಷದ ಮೊದಲ ಬ್ಲಡ್ ಮೂನ್ ಚಂದ್ರಗ್ರಹಣ – 7 ರಾಶಿಗಳಿಗೆ ಅದೃಷ್ಟದ ಕಾಲ! ಮಾರ್ಚ್ 14, 2025ರಂದು, ವರ್ಷದ ಮೊದಲ ಚಂದ್ರ ಗ್ರಹಣವು (Lunar eclipse) ಸಂಭವಿಸಲಿದೆ. ಈ ದಿನವು ಹೋಳಿ ಹಬ್ಬದ ದಿನವಾಗಿದ್ದು, ಈ ವಿಶೇಷ ಸಂದರ್ಭದಲ್ಲಿ ಚಂದ್ರ ಗ್ರಹಣವು ಸಂಭವಿಸುತ್ತಿದೆ. ಜ್ಯೋತಿಷಿಗಳ ಪ್ರಕಾರ, ಈ ಸಂಪೂರ್ಣ ಚಂದ್ರ ಗ್ರಹಣವು ಸುಮಾರು ಮೂರು ವರ್ಷಗಳ ನಂತರ ಸಂಭವಿಸುತ್ತಿದೆ.  ಈ ಚಂದ್ರಗ್ರಹವನ್ನು ಬ್ಲಡ್ ಮೂನ್ (Blood moon) ಎಂದೂ ಕೂಡ ಕರೆಯುತ್ತಾರೆ. ಹಿಂದಿನ

    Read more..


  • ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ: ಹಿಂದೂ ದೇವಸ್ಥಾನವೋ ಜೈನ ದೇವಸ್ಥಾನವೋ?

    WhatsApp Image 2025 03 06 at 10.04.15 AM

    ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯವು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕೇಂದ್ರವಾಗಿದೆ. ಈ ದೇವಾಲಯವು ತನ್ನ ಧಾರ್ಮಿಕ ಮಹತ್ವ, ಸಾಂಸ್ಕೃತಿಕ ಹಿನ್ನೆಲೆ ಮತ್ತು ಜನಪ್ರಿಯತೆಯಿಂದಾಗಿ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಆದರೆ, ಈ ದೇವಾಲಯವು ಹಿಂದೂ ದೇವಸ್ಥಾನವೋ ಅಥವಾ ಜೈನ ದೇವಸ್ಥಾನವೋ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರಿಸಲು, ದೇವಾಲಯದ ಇತಿಹಾಸ, ದೇವತೆಗಳು ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ. ಇದೇ ರೀತಿಯ

    Read more..


  • ರಾಜ್ಯ ಸರ್ಕಾರದಿಂದ ಆಸ್ತಿ ತೆರಿಗೆ ಪಾವತಿಗೆ ಹೊಸ ಕ್ರಮ ಜಾರಿ, ಇಲ್ಲಿದೆ ಸಂಪೂರ್ಣ ಮಾಹಿತಿ  

    Picsart 25 03 04 23 36 43 0101 scaled

    ಕರ್ನಾಟಕ ಸರ್ಕಾರದಿಂದ ಹೊಸ ಕ್ರಮ: ಗ್ರಾಮೀಣ ಜನತೆಗೆ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ಸೌಲಭ್ಯ ರಾಜ್ಯದ ಗ್ರಾಮೀಣ ಜನತೆಗೆ ಕರ್ನಾಟಕ ಸರ್ಕಾರವು (State government) ಮಹತ್ವದ ಸೌಲಭ್ಯ ಒದಗಿಸಿದ್ದು, ಇನ್ಮುಂದೆ ಯುಪಿಐ (Unified Payments Interface) ಮೂಲಕವೇ ಆಸ್ತಿ ತೆರಿಗೆ ಪಾವತಿಸುವ ಅವಕಾಶ ಲಭ್ಯವಾಗಿದೆ. ಈ ನಿರ್ಧಾರವು ಗ್ರಾಮೀಣ ಪ್ರದೇಶದ ಜನರಿಗೆ ನೇರ ಲಾಭ ನೀಡಲಿದ್ದು, ಸರ್ಕಾರಿ ಸೇವೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಸುಗಮಗೊಳಿಸಲು ಸಹಾಯ ಮಾಡಲಿದೆ. ಹಾಗಿದ್ದರೆ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಆಸ್ತಿ ತೆರಿಗೆ ಪಾವತಿಸುವ

    Read more..


  • Gruhalakshmi : ಗೃಹಲಕ್ಷ್ಮಿ ಎರಡು ತಿಂಗಳ ಬಾಕಿ ಹಣ ಬಿಡುಗಡೆ, ಒಂದು ತಿಂಗಳ ಹಣ ಜಮಾ.! ಅಕೌಂಟ್ ಚೆಕ್ ಮಾಡಿಕೊಳ್ಳಿ  

    Picsart 25 03 04 23 47 12 613 scaled

    ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಅನುಕೂಲ: ಎರಡು ತಿಂಗಳ ಬಾಕಿ ಹಣ ಬಿಡುಗಡೆ ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರ ಆರ್ಥಿಕ ಸ್ವಾಯತ್ತತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರದ (Karnataka government) ಪ್ರಮುಖ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ (Gruhalakshmi scheme) ಮತ್ತೊಮ್ಮೆ ವರದಾನವಾಗಿದೆ. ಈ ಯೋಜನೆಯಡಿ ಫಲಾನುಭವಿಯಾಗಿರುವ ಲಕ್ಷಾಂತರ ಮಹಿಳೆಯರಿಗೆ ತಮ್ಮ ಕುಟುಂಬದ ದೈನಂದಿನ ಖರ್ಚು ನಿರ್ವಹಿಸಲು ತಿಂಗಳಿಗೆ ಅವರಿಗೆ ನಿಗದಿತ ಹಣವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದೆ. ಆದರೆ, ಕೆಲವು ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಕಳೆದ

    Read more..


  • ನಿಮ್ಮ  ಆಸ್ತಿ, ಜಮೀನು ಖರೀದಿ & ನೋಂದಣಿಗೆ ಈ ಹೊಸ  ದಾಖಲೆಗಳು ಕಡ್ಡಾಯ.! ತಿಳಿದುಕೊಳ್ಳಿ 

    Picsart 25 03 04 23 28 00 332 scaled

    ಭೂಮಿ ಖರೀದಿಸುವುದು ದೊಡ್ಡ ನಿರ್ಧಾರ. ಹೌದು, ಯಾವುದೇ ಆಸ್ತಿಯನ್ನು ಖರೀದಿಸುವ ಮೊದಲು ಅಗತ್ಯ ದಾಖಲಾತಿಗಳನ್ನು ಪರಿಶೀಲಿಸದೆ ಮುಂದೆ ಹೋಗಿದರೆ, ಅದರಿಂದ ಅನೇಕ ಕಾನೂನು ಸಮಸ್ಯೆಗಳು (Legal issues) ಮತ್ತು ಆರ್ಥಿಕ ನಷ್ಟ (Financial loss) ಎದುರಾಗಬಹುದು. ಆದ್ದರಿಂದ, ಭೂಮಿ ಖರೀದಿಸುವ ಮೊದಲು, ಈ ಕೆಳಕಂಡ ಪ್ರಮುಖ ದಾಖಲೆಗಳ ಪರಿಶೀಲನೆ ಮಾಡುವುದರಿಂದ ನೀವು ಭದ್ರವಾಗಿರಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಹಕ್ಕುಪತ್ರ

    Read more..


  • ಲೋನ್ ಪಡೆಯಲು ಸರ್ಕಾರದ ಹೊಸ ಪೋರ್ಟಲ್ ಬಿಡುಗಡೆ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ!

    Picsart 25 03 03 23 40 55 935 scaled

    ಸರ್ಕಾರದ JanSamarth Portal ಮೂಲಕ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ! ನೀವು ವ್ಯವಹಾರ ಆರಂಭಿಸಲು, ಉನ್ನತ ಶಿಕ್ಷಣ ಪಡೆಯಲು ಅಥವಾ ಇತರ ಯಾವುದೇ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಾದರೆ, ಸರ್ಕಾರದ JanSamarth Portal ಮೂಲಕ ನೀವು ಸುಲಭವಾಗಿ, ದೌಡಾಯಿಸದೆ ಸರಕಾರಿ ಸಾಲ ಪಡೆಯಬಹುದು. ಈ ಆನ್‌ಲೈನ್ ಪ್ಲಾಟ್‌ಫಾರ್ಮ್ ಸರ್ಕಾರದ ಅನೇಕ ಸಾಲ ಯೋಜನೆಗಳನ್ನು ಒಂದು ಮಂಚದಡಿ ಒದಗಿಸುವ ಮಹತ್ವದ ಆವಿಷ್ಕಾರವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • Pension Amount : ಪಿಂಚಣಿದಾರರೇ ಗಮನಿಸಿ ಕನಿಷ್ಟ ʼಪಿಂಚಣಿʼ ಮೊತ್ತ ಬಂಪರ್ ಏರಿಕೆ ಸಾಧ್ಯತೆ!

    Picsart 25 03 02 22 42 36 671 scaled

    ಪಿಂಚಣಿದಾರರಿಗೆ ಸಿಹಿ ಸುದ್ದಿ: ಕನಿಷ್ಠ ಪಿಂಚಣಿ 7,500 ರೂ.ಗೆ ಹೆಚ್ಚಳ ಸಾಧ್ಯತೆ! ಇಲ್ಲಿದೆ ಸಂಪೂರ್ಣ ಮಾಹಿತಿ. ಪಿಂಚಣಿದಾರ(Pensioners)ರಿಗೆ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ಆಗ್ರಹಿಸಲಾಗುತ್ತಿದ್ದ ಇಪಿಎಫ್‌ಒ (EPFO) ಅಡಿಯಲ್ಲಿ ನೀಡುವ ಕನಿಷ್ಠ ಪಿಂಚಣಿ(Pension)ಯನ್ನು 7,500 ರೂ.ಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದರಿಂದಲೂ ಖಾಸಗಿ ವಲಯದ ಸಾವಿರಾರು ನಿವೃತ್ತ ನೌಕರರಿಗೆ ನೈಜ ಆರ್ಥಿಕ ನೆರವು ಸಿಗುವ ನಿರೀಕ್ಷೆ ಮೂಡಿದೆ. c ಕನಿಷ್ಠ ಪಿಂಚಣಿ ಹೆಚ್ಚಳದ ಪ್ರಸ್ತಾವನೆ(Proposal to increase minimum pension): ಇದರೆಗೂ EPFO ಅಡಿಯಲ್ಲಿ

    Read more..


  • Salmonella Poisoning: ಸೌತೆಕಾಯಿ ಸೇವಿಸಿದ ಬಾಲಕ ಸಾವು;ಯಾಕೆ ಗೊತ್ತಾ.? ತಪ್ಪದೇ ತಿಳಿದುಕೊಳ್ಳಿ

    WhatsApp Image 2025 03 02 at 12.29.19 PM

    ಮಧ್ಯಪ್ರದೇಶದ ರತ್ಲಂನಲ್ಲಿ 5 ವರ್ಷದ ಬಾಲಕನೊಬ್ಬ ಸೌತೆಕಾಯಿ ತಿಂದ ನಂತರ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಕುಟುಂಬದ ಇತರ ಇಬ್ಬರು ಮಕ್ಕಳು ಐಸಿಯುಗೆ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೈದ್ಯರು ಹೇಳುವಂತೆ ಅವರು ತೀವ್ರ ಆಹಾರ ವಿಷದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ವರದಿಗಳ

    Read more..


  • Cibil Score : ಸಾಲ ಪಡೆಯಲು ನಿಮ್ಮ ಸಿಬಿಲ್ ಜಾಸ್ತಿ ಮಾಡುವ ಟ್ರಿಕ್ಸ್ ಇಲ್ಲಿದೆ. ತಿಳಿದುಕೊಳ್ಳಿ 

    Picsart 25 03 01 17 51 32 601 scaled

    CIBIL ಸ್ಕೋರ್ (CIBIL Score) ಏಕೆ ಪ್ರಮುಖ? ಕಡಿಮೆ ಸ್ಕೋರ್ ಅನ್ನು 800ಕ್ಕೆ ಹೆಚ್ಚಿಸಬಹುದು ಹೇಗೆ? ಇಲ್ಲಿದೆ ಮಾಹಿತಿ : ನಮ್ಮ ಆರ್ಥಿಕ ಜೀವನದಲ್ಲಿ ಕ್ರೆಡಿಟ್ ಸ್ಕೋರ್ (CIBIL Score) ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಮನೆ ಖರೀದಿಸಲು, ಕಾರು ಸಾಲವನ್ನು ಪಡೆಯಲು ಅಥವಾ ಯಾವುದೇ ವೈಯಕ್ತಿಕ ಸಾಲಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿದಾಗ, ಮೊದಲು ಪರಿಶೀಲಿಸಬಹುದಾದ ಅಂಶವೆಂದರೆ CIBIL ಸ್ಕೋರ್. CIBIL (Credit Information Bureau India Limited) ಸ್ಕೋರ್ ಅನ್ನು 300 ರಿಂದ 900 ರವರೆಗೆ ಲೆಕ್ಕ

    Read more..