Category: ಸುದ್ದಿಗಳು

  • Akshaya Tritiya 2025: ಅಕ್ಷಯ ತೃತೀಯ ಯಾವಾಗ, ಚಿನ್ನ ಖರೀದಿಸಲು ಶುಭ ಸಮಯ ಯಾವುದು ಗೊತ್ತಾ,.?

    Picsart 25 04 03 23 53 20 524 scaled

    ಅಕ್ಷಯ ತೃತೀಯವು (Akshaya Tritiya)  ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರ ಮತ್ತು ಶುಭ ದಿನವೆಂದು ಪರಿಗಣಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ, ಯಾವುದೇ ಪ್ರಾರಂಭ, ಹೂಡಿಕೆ ಅಥವಾ ಧಾರ್ಮಿಕ ಕಾರ್ಯಗಳು ನಿರಂತರವಾಗಿ ಶುಭ ಫಲ ನೀಡುತ್ತವೆ ಎಂಬ ನಂಬಿಕೆ ಇದೆ. ವಿಶೇಷವಾಗಿ, ಚಿನ್ನ ಖರೀದಿಸುವುದು ಅತ್ಯಂತ ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ನೆಗೆಟಿವ್‌ ಯೋಚನೆ ಬಂದಾಗ ಈ ಮಂತ್ರ ಹೇಳಿದ್ರೆ ನಿಮ್ಮ ಬದುಕೇ ಬದಲಾಗತ್ತೆ! ಇಲ್ಲಿದೆ ಮಂತ್ರ

    Picsart 25 04 03 23 39 37 697 scaled

    ನಿಮ್ಮ ಮನಸ್ಸನ್ನು ನೆಗೇಟಿವ್ ಯೋಚನೆಗಳು ಕಾಡುತ್ತಾಯಿತಾ?  ಈ ಮಾರ್ಗ ಅನುಸರಿಸಿ ಬದಲಾವಣೆ ನೋಡಿ! ನಮ್ಮ ಮನಸ್ಸು ಯಾವಾಗಲೂ ಪಾಸಿಟಿವ್(Positive) ಆಗಿರಬೇಕು, ಪಾಸಿಟಿವ್ ಯೋಚನೆ ಮಾಡಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಇದು ಯಾವಾಗಲೂ ಸಾಧ್ಯವಿಲ್ಲ. ನಮ್ಮ ಮನಸ್ಸು ಒಂದು ಯಂತ್ರವಲ್ಲ, ಅದು ಹಲವಾರು ಭಾವನೆಗಳು, ಅನುಭವಗಳು, ಪರಿಸ್ಥಿತಿಗಳಿಂದ ಪ್ರಭಾವಿತವಾಗಿರುತ್ತದೆ. ನೆಗೆಟಿವ್(Negative) ಯೋಚನೆಗಳು ಸಹಜ. ಆದರೆ ಅದನ್ನು ನಿಯಂತ್ರಿಸಲು ನಾವು ಏನು ಮಾಡಬಹುದು? ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • Waqf bill ಪಾಸ್ ಆಗುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಮುಸ್ಲಿಂ ಮಹಿಳೆಯರು: ವಿಡಿಯೋ ವೈರಲ್ 

    Picsart 25 04 03 23 22 00 722 scaled

    ಮಧ್ಯಪ್ರದೇಶದಲ್ಲಿ ಮುಸ್ಲಿಂ ಮಹಿಳೆಯರ ಸಂಭ್ರಮ, “ಥ್ಯಾಂಕ್ಯೂ ಮೋದಿಜಿ” ಘೋಷಣೆ ಮೊಳಗಿಸಿದ ದೃಶ್ಯ ವೈರಲ್ ಸಂಸತ್ತಿನಲ್ಲಿ ಇಂದು ವಕ್ಫ್ ತಿದ್ದುಪಡಿ ಬಿಲ್ ಮಂಡನೆ (Waqf Amendment Bill introduced) ಯಾದ ಬೆನ್ನಲ್ಲೇ ದೇಶದ ವಿವಿಧೆಡೆಯಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಬಿಲ್ ಮುಸ್ಲಿಂ ಸಮುದಾಯದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟುಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಕ್ಫ್ ಬಿಲ್ ತಿದ್ದುಪಡಿಯ ಹಿನ್ನೆಲೆ ಏನು?: ವಕ್ಫ್

    Read more..


  • ನಿಮ್ಮ ಪಿ.ಎಫ್ ಹಣ ಎಟಿಎಂ ಮೂಲಕ ವಿತ್ ಡ್ರಾ ಮಾಡುವುದು ಹೇಗೆ.? ಇಲ್ಲಿದೆ ಸಂಪೂರ್ಣ ಮಾಹಿತಿ

    Picsart 25 04 03 21 14 53 601 scaled

    EPFO ಹಣವನ್ನು ಎಟಿಎಂ ಮತ್ತು ಯುಪಿಐ ಮೂಲಕ ವಿತ್‌ಡ್ರಾ ಮಾಡುವ ಸಂಪೂರ್ಣ ಮಾಹಿತಿ ಬೆಂಗಳೂರು: ಕೇಂದ್ರ ಸರ್ಕಾರ ಇಪಿಎಫ್ ಒ (EPFO) ಮೂಲಕ ಹಣ ವಿತ್‌ಡ್ರಾ ಮಾಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದುವರೆಗೆ ಉದ್ಯೋಗಿಗಳು ಪಿಎಫ್ ಹಣವನ್ನು ಪಡೆಯಲು ಕಚೇರಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಈಗ ಎಟಿಎಂ ಮತ್ತು ಯುಪಿಐ (UPI) ಮೂಲಕವೂ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ವ್ಯವಸ್ಥೆ ಜೂನ್ ತಿಂಗಳಿಂದ ಜಾರಿಗೆ ಬರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಬ್ರೆಕಿಂಗ್‌:ಕರ್ನಾಟಕದ ಸರ್ಕಾರಿ ನೌಕರರ ಕಚೇರಿಗಳ ಕೆಲಸದ ಸಮಯ ಬದಲಾವಣೆ: ಸಂಪೂರ್ಣ ಮಾಹಿತಿ.!

    WhatsApp Image 2025 04 03 at 13.37.44

    ಕರ್ನಾಟಕದ ಸರ್ಕಾರಿ ಕಚೇರಿಗಳ ಸಮಯ ಬದಲಾವಣೆ: ಸಂಪೂರ್ಣ ಮಾಹಿತಿ ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಭೀषಣ ಬಿಸಿಲಿನ ತಾಪಮಾನದಿಂದಾಗಿ, ರಾಜ್ಯ ಸರ್ಕಾರವು ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಿದೆ. ಈ ನಿರ್ಣಯವು ಕಲಬುರಗಿ ವಿಭಾಗದ 7 ಜಿಲ್ಲೆಗಳು (ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಯಾದಗಿರಿ) ಮತ್ತು ಬೆಳಗಾವಿ ವಿಭಾಗದ (ಬೆಳಗಾವಿ, ವಿಜಯಪುರ, ಬಾಗಲಕೋಟೆ) ಜಿಲ್ಲೆಗಳಿಗೆ ಅನ್ವಯಿಸುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ಕಚೇರಿ

    Read more..


  • ರಾಜ್ಯದಲ್ಲಿ ಹಾಲು, ಕರೆಂಟ್ ಜೊತೆ ಕಸದ ಟ್ಯಾಕ್ಸ್ ಕೂಡ ದುಬಾರಿ, ಜನ ಕಂಗಾಲು..! ಇಲ್ಲಿದೆ ಹೈಕ್ ಪಟ್ಟಿ

    Picsart 25 04 02 22 56 40 645 scaled

    ರಾಜ್ಯದಲ್ಲಿ ಹಾಲು, ವಿದ್ಯುತ್ ಮತ್ತು ಕಸ ಸಂಗ್ರಹಣೆ ಸೆಸ್ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದೆ. ಇದರಿಂದ ಸಾರ್ವಜನಿಕರಿಗೆ ಹಣಕಾಸಿನ ಹೊರೆ ಹೆಚ್ಚಾಗಲಿದೆ. ಈ ಬೆಲೆ ಏರಿಕೆಯ ಪರಿಣಾಮಗಳು ಮತ್ತು ಅದರ ಹಿಂದಿನ ಕಾರಣಗಳನ್ನು ವಿಶ್ಲೇಷಿಸಿ ನೋಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹಾಲು ಮತ್ತು ವಿದ್ಯುತ್ ದರ ಏರಿಕೆ: ಹಾಲು ಮತ್ತು ಮೊಸರು ದರ ಪ್ರತಿ ಲೀಟರ್

    Read more..


  • ಕರ್ನಾಟಕದ ದ್ವಿತೀಯ ಪಿಯುಸಿ (PUC) ಪರೀಕ್ಷೆಯ ಫಲಿತಾಂಶ ದಿನಾಂಕ ಪ್ರಕಟ.! 

    Picsart 25 04 02 22 21 17 682 scaled

    ಕರ್ನಾಟಕದ ದ್ವಿತೀಯ ಪಿಯುಸಿ (PUC) ಪರೀಕ್ಷೆಯ ಫಲಿತಾಂಶ 2025 ಇದೇ ಏಪ್ರಿಲ್ 11ರ ಒಳಗಾಗಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮೂಲಗಳು ತಿಳಿಸಿವೆ. ಮಾರ್ಚ್ 1 ರಿಂದ 20ರವರೆಗೆ ನಡೆದ ಈ ಪರೀಕ್ಷೆಯ ಮೌಲ್ಯಮಾಪನ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಈ ಬಾರಿ ಕೂಡ ಫಲಿತಾಂಶವು (Result) ಹಿಂದಿನ ವರ್ಷದಂತೆ ಏಪ್ರಿಲ್ ಮೊದಲಾರ್ಧದಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • ಈ ಖಾಸಗಿ ಕಂಪನಿ ಉದ್ಯೋಗಿಗಳೆ ಗಮನಿಸಿ, 10 ವರ್ಷ ಉಚಿತ ಸಂಬಳ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಧನ!

    Picsart 25 04 02 22 04 52 078 scaled

    ಖಾಸಗಿ ಕಂಪನಿಗಳ(Private Companies) ಬಗ್ಗೆ ಸಾಮಾನ್ಯವಾಗಿ ಮೂಡಿರುವ ಕಲ್ಪನೆ ಎಂದರೆ, ಉದ್ಯೋಗಿಗಳಿಗೆ ಕಡಿಮೆ ವೇತನ, ಹೆಚ್ಚಿನ ಕೆಲಸದ ಒತ್ತಡ, ಮತ್ತು ಮಿತಿಮೀರಿದ ನಿರೀಕ್ಷೆಗಳ ಜತೆ ಮಾನವೀಯತೆ ಕಡಿಮೆ ಇರುವ ಕೆಲಸದ ಪರಿಸ್ಥಿತಿ. ಆದರೆ, ಈ ಸಾಮಾನ್ಯ ಸತ್ಯದಿಂದ ಭಿನ್ನವಾಗಿ, ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾದ ಗೂಗಲ್ ತನ್ನ ಉದ್ಯೋಗಿಗಳಿಗೆ ನೀಡುವ ಸೌಲಭ್ಯಗಳಿಂದ ಖಾಸಗಿ ಉದ್ಯೋಗಕ್ಷೇತ್ರದ ಬಗ್ಗೆ ಹೊಸ ಚರ್ಚೆ ಹುಟ್ಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ಹೊಸ ಬಿಪಿಎಲ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ, ಇಲ್ಲಿದೆ

    IMG 20250402 WA0013

    ಬಿಪಿಎಲ್ ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಮಹತ್ವದ ಮಾಹಿತಿ ಬೆಂಗಳೂರು: ಬಿಪಿಎಲ್ (Below Poverty Line) ಪಡಿತರ ಚೀಟಿ ಪಡೆಯಲು ನಿರೀಕ್ಷೆಯಲ್ಲಿರುವ ಅನೇಕ ಅರ್ಜಿದಾರರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ಧಾರ ತೆಗೆದುಕೊಂಡಿದ್ದು, ಪ್ರಸ್ತುತ ಹೊಸ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಲಾಗುವುದಿಲ್ಲ. ಆದರೆ, ತುರ್ತು ಆರೋಗ್ಯ ಸಮಸ್ಯೆ ಇರುವ ಅರ್ಜಿದಾರರು ಮಾತ್ರ ಈ ಸೌಲಭ್ಯ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..