Category: ಸುದ್ದಿಗಳು

  • BPL ಕಾರ್ಡ್​​ ಇದ್ದವರಿಗೆ ಬಿಗ್ ಶಾಕ್​: ಇಂತಹ ರೇಷನ್ ಕಾರ್ಡ್ ರದ್ದು, ನಿಮ್ಮ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

    ration card status

    ಬೆಂಗಳೂರು: ರಾಜ್ಯ ಸರ್ಕಾರವು ಅನರ್ಹ ಕುಟುಂಬಗಳು ಪಡೆದಿರುವ BPL (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್‌ಗಳನ್ನು ರದ್ದುಗೊಳಿಸಲು ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxation – CBDT) ಒದಗಿಸಿರುವ ತೆರಿಗೆದಾರರ ಮಾಹಿತಿಯನ್ನು ಆಧರಿಸಿ ಈ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವೇ ಲಕ್ಷಾಂತರ BPL ಕಾರ್ಡ್‌ಗಳು ರದ್ದಾಗುವ ಅಥವಾ APL (ಬಡತನ ರೇಖೆಗಿಂತ ಮೇಲಿರುವ) ಕಾರ್ಡ್‌ಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…

    Read more..


  • 8ನೇ ವೇತನ ಆಯೋಗಕ್ಕೆ ಕೇಂದ್ರ ಅನುಮೋದನೆ: 2026ರಿಂದ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ನಿರೀಕ್ಷೆ.!

    Picsart 25 11 24 22 57 51 149 scaled

    ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಸಂದರ್ಭದಲ್ಲಿ  ಸಿಹಿ ಸುದ್ದಿಯೊಂದು ಸಿಗುವ ನಿರೀಕ್ಷೆ ಇದೆ. ಬಹು ನಿರೀಕ್ಷಿತ 8ನೇ ವೇತನ ಆಯೋಗ (8th Pay Commission) ರಚನೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ Terms of Reference (ToR) ಜಾರಿ ಮಾಡಲು ಅನುಮೋದನೆ ನೀಡಿದೆ. ಇದರಿಂದ ಹೊಸ ವೇತನ ಆಯೋಗವು ಅಧಿಕೃತವಾಗಿ ಕಾರ್ಯಪ್ರವೃತ್ತಿಯಾಗಲಿದ್ದು, ಸಮಿತಿಯು ಮುಂದಿನ 18 ತಿಂಗಳೊಳಗೆ ತನ್ನ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವರದಿ ಹಾಗೂ ಶಿಫಾರಸುಗಳು 2026ರ ಜನವರಿ 1ರಿಂದ ಜಾರಿಗೆ…

    Read more..


  • ಆಸ್ತಿ ಖರೀದಿಸುವವರೇ ಎಚ್ಚರ! ಬರೀ ನೋಂದಣಿ ಮಾಡಿದ್ರೆ ಮಾಲೀಕತ್ವ ಸಿಗಲ್ಲ: ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು!

    Picsart 25 11 24 22 35 36 754 scaled

    ಇತ್ತೀಚಿನ ದಿನಗಳಲ್ಲಿ ನಗರೀಕರಣದ ವೇಗ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಆಸ್ತಿ ಖರೀದಿ ಸಾಮಾನ್ಯ ಮನೆಮಂದಿಯ ದೊಡ್ಡ ಕನಸು ಮತ್ತು ಹೂಡಿಕೆಯ ಪ್ರಮುಖ ಆಯ್ಕೆಯಾಗಿದೆ. ಆದರೆ ಆಸ್ತಿ ಸಂಬಂಧಿತ ಕಾನೂನು, ದಾಖಲೆ, ನಿಯಮ ಮತ್ತು ಸ್ವಾಮ್ಯದ ವಿಚಾರಗಳು ಬಹುಮಂದಿಗೆ ಸ್ಪಷ್ಟವಾಗಿರದೆ, ಅನೇಕರು ನೋಂದಣಿ (Registration) ಆದ್ರೆ ಸಾಕು ಎಂದು ಕೊಂಡಿರುತ್ತಾರೆ. ಈ ತಪ್ಪು ಕಲ್ಪನೆಯನ್ನು ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಮಹತ್ವದ ತೀರ್ಪಿನ ಮೂಲಕ ಸರಿಪಡಿಸಿದೆ. ಈ ಹಿನ್ನೆಲೆ­ಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಆಸ್ತಿ ಖರೀದಿಸುವ ಅಥವಾ…

    Read more..


  • Jio Offer: ಜಿಯೋ ಗ್ರಾಹಕರಿಗೆ ಭರ್ಜರಿ ಗಿಫ್ಟ್‌! ಹೊಸ ಕಾಂಬೋ ಆಫರ್ ಇಲ್ಲಿದೆ ಸಂಪೂರ್ಣ ಮಾಹಿತಿ 

    Picsart 25 11 24 22 25 34 673 scaled

    ದೇಶದ ಅಗ್ರ ಟೆಲಿಕಾಂ ಕಂಪನಿ ಎಂದೇ ಹೆಸರು ಗಳಿಸಿರುವ ರಿಲಾಯನ್ಸ್ ಜಿಯೋ(Reliance Jio), ತನ್ನ ಗ್ರಾಹಕರಿಗೆ ಹಲವಾರು ಅದ್ಭುತ ಆಫರ್‌ಗಳನ್ನು ಕೊಡುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ಆರಂಭದಿಂದಲೇ “ಉಚಿತ, ಅನ್ಲಿಮಿಟೆಡ್, ಹೆಚ್ಚುವರಿ ಸೌಲಭ್ಯಗಳು” ಎಂಬ ಮಾತನ್ನು ಅಕ್ಷರಶಃ ನಿಜಪಡಿಸುತ್ತಾ ಬಂದಿರುವ ಜಿಯೋ, ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ಆಫರ್‌ ಘೋಷಿಸಿ ಸುದ್ದಿಯಲ್ಲಿದೆ. ಈ ಬಾರಿ ಜಿಯೋ ನೀಡಿರುವ ಗಿಫ್ಟ್‌ ಸಾಮಾನ್ಯದಲ್ಲ — ಗೂಗಲ್‌ನ ಅತ್ಯಾಧುನಿಕ ಜೆಮಿನಿ 3 ಎಐ(Gemini AI 3) ಮಾದರಿಯನ್ನು 18 ತಿಂಗಳು ಸಂಪೂರ್ಣ…

    Read more..


  • ಪ್ರಸಾರ ಭಾರತಿ ನೇಮಕಾತಿ 2025: ಕಾಪಿ ಎಡಿಟರ್ ಹುದ್ದೆಗಳು, ವೇತನ ರೂ. 35,000, ಡಿ.3 ಅರ್ಜಿ ಕೊನೆಯ ದಿನಾಂಕ

    WhatsApp Image 2025 11 24 at 6.03.21 PM

    ಬೆಂಗಳೂರು: ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗದ ಸುಯೋಗ ಹುಡುಕುತ್ತಿರುವ ಪದವೀಧರರು ಮತ್ತು ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದ ಯುವಕರಿಗೆ ಪ್ರಸಾರ ಭಾರತಿ (Prasar Bharati) ಸಂಸ್ಥೆಯಿಂದ ಉತ್ತಮ ಅವಕಾಶ ಲಭಿಸಿದೆ. ದೂರದರ್ಶನ ಮತ್ತು ಆಕಾಶವಾಣಿ ವ್ಯವಸ್ಥೆಯನ್ನು ನಿರ್ವಹಿಸುವ ಈ ಸ್ವಾಯತ್ತ ಸಂಸ್ಥೆಯು, ತನ್ನಲ್ಲಿ ಖಾಲಿ ಇರುವ 29 ಕಾಪಿ ಎಡಿಟರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಸದರಿ ಸಂಸ್ಥೆಯು ಹೊರಟಿಸಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಮನೆ-ಹೋಟೆಲ್‌ಗಳಲ್ಲಿ ಬಳಸುವ Refined Oil ನಿಜಕ್ಕೂ ಸುರಕ್ಷಿತವೇ? ಸತ್ಯ ತಿಳಿದರೆ ಬೆಚ್ಚಿ ಬೀಳುತ್ತೀರ!

    Picsart 25 11 23 22 38 20 106 scaled

    ಇಂದಿನ ಬದುಕಿನ ವೇಗ ಹೆಚ್ಚಿದಂತೆ, ನಮ್ಮ ಆಹಾರ ಪದ್ಧತಿಗಳಲ್ಲಿ ಆಗುತ್ತಿರುವ ಬದಲಾವಣೆಗಳು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಫಾಸ್ಟ್ ಫುಡ್, ಸ್ಟೋರ್ ಆಹಾರಗಳು, ಹುರಿದ ತಿಂಡಿಗಳು, ಜಂಕ್ ಫುಡ್ ಇವು ಈಗ ಸಾಮಾನ್ಯ ಜೀವನಶೈಲಿಯ ಭಾಗವಾಗಿವೆ. ಈ ರೀತಿಯ ಆಹಾರ ಪದ್ಧತಿಯ ಪರಿಣಾಮವಾಗಿ ಮಧುಮೇಹ, ರಕ್ತದೊತ್ತಡ ಮಾತ್ರವಲ್ಲದೇ, ಯಕೃತ್ತು (Liver) ಸಂಬಂಧಿತ ಕಾಯಿಲೆಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಹೊಸ Labour Code: ಕೇವಲ 1 ವರ್ಷ ಕೆಲಸ ಮಾಡಿದ್ರೆ ಸಾಕು ಉದ್ಯೋಗಿಗಳಿಗೆ ಸಿಗುತ್ತೆ ಗ್ರಾಚ್ಯುಟಿ ಹಣ!

    Picsart 25 11 23 22 52 57 865 scaled

    ಇಂದು ಭಾರತದಲ್ಲಿ ಉದ್ಯೋಗಿಗಳ ಹಕ್ಕುಗಳು, ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಉದ್ಯೋಗದ ಸ್ವರೂಪದಲ್ಲಿ ವೇಗವಾಗಿ  ಬದಲಾವಣೆಗಳ ಆಗುತ್ತಿರುವ ಹಿನ್ನೆಲೆ, ಗುತ್ತಿಗೆ ಮತ್ತು ನಿಗದಿತ ಅವಧಿಯ ಕೆಲಸಗಳು ಹೆಚ್ಚಾಗುತ್ತಿರುವಾಗ, ಈ ವರ್ಗದ ನೌಕರರಿಗೆ ಶಾಶ್ವತ ನೌಕರರಷ್ಟೇ ಹಕ್ಕುಗಳಿರಬೇಕೆಂಬ ಬೇಡಿಕೆ ದಿನೇದಿನೇ ಜೋರಾಗಿದೆ. ಇದೇ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾರ್ಮಿಕ ನಿಯಮಗಳನ್ನು ಸರಳಗೊಳಿಸುವ ಮತ್ತು ಎಲ್ಲ ವರ್ಗದ ಉದ್ಯೋಗಿಗಳಿಗೆ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ. ಇದೇ ರೀತಿಯ ಎಲ್ಲಾ…

    Read more..


  • ಪೋಷಕರೇ ನಿಮ್ಮ ಮಕ್ಕಳಿದ್ದರೆ ಈ ಮಾಹಿತಿ ಕಡ್ಡಾಯವಾಗಿ ತಿಳಿದುಕೊಳ್ಳಿ.!

    Picsart 25 11 23 22 59 50 762 scaled

    ಇತ್ತೀಚಿನ ಕಾಲದಲ್ಲಿ ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವುದು ಪೋಷಕರ ದೊಡ್ಡ ಜವಾಬ್ದಾರಿಯಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಶಿಕ್ಷಣ, ಮೌಲ್ಯ, ಜವಾಬ್ದಾರಿ ಕಲಿಸುವುದು ಮುಖ್ಯವಾದಂತೆ, ಅವರು 18 ವರ್ಷ ತುಂಬಿ ಪ್ರಾಪ್ತ ವಯಸ್ಕರಾಗುವಾಗ ಅವರ ಕಾನೂನು ಹಾಗೂ ಆರ್ಥಿಕ ಸ್ವತಂತ್ರತೆಯ ಕಡೆ ಗಮನ ಹರಿಸುವುದೂ ಅತ್ಯಗತ್ಯ. 18 ವರ್ಷ ತುಂಬುವುದು ಕೇವಲ ಹುಟ್ಟುಹಬ್ಬದ ಆಚರಣೆಗೆ ಸೀಮಿತವಲ್ಲ ಅದು ಜೀವನದ ಹೊಸ ಹಂತ, ಹೊಸ ಹಕ್ಕುಗಳು ಮತ್ತು ಜವಾಬ್ದಾರಿಗಳ ಆರಂಭ.ಇದೇ ಸಮಯದಲ್ಲಿ ಮಕ್ಕಳಿಗೆ ಹಣಕಾಸು ಶಿಸ್ತನ್ನು ಕಲಿಸಿ, ಅವರ ಹೆಸರಿನಲ್ಲಿ ಅಗತ್ಯ ದಾಖಲೆಗಳು…

    Read more..


  • ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ₹2000/- ಸಿಗುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!

    vidyasiri 2025

    ಬೆಂಗಳೂರು: ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ವಿವಿಧ ಕಲ್ಯಾಣ ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ, 2025-26 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿಸ್ತರಣೆಯ ಲಾಭ ದೊರೆಯಲಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ‘ವಿದ್ಯಾಸಿರಿ’ ಯೋಜನೆಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ₹ 2000 ವರೆಗೆ (ಊಟ ಮತ್ತು ವಸತಿ ಸಹಾಯ ರೂಪದಲ್ಲಿ) ಆರ್ಥಿಕ…

    Read more..