Category: ಸುದ್ದಿಗಳು

  • 2.93 ಲಕ್ಷ ಹೊಸ BPL ಕಾರ್ಡ್ ವಿತರಣೆ: ರಾಜ್ಯ ಸರ್ಕಾರದ ಬಿಪಿಎಲ್ ಶುದ್ಧೀಕರಣ ಅಭಿಯಾನ | ಈ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್‌ ಮಾಡಿ

    WhatsApp Image 2025 12 05 at 4.17.02 PM

    ರಾಜ್ಯದಲ್ಲಿ ಬಿಪಿಎಲ್ (BPL) ರೇಷನ್ ಕಾರ್ಡುಗಳ ಶುದ್ಧೀಕರಣ ಕಾರ್ಯವು ಇದೀಗ ಮಹತ್ವದ ವೇಗ ಪಡೆದುಕೊಂಡಿದೆ. ಹಲವು ವರ್ಷಗಳಿಂದ ಸುಳ್ಳು ಅಥವಾ ತಪ್ಪಾದ ಮಾಹಿತಿಗಳನ್ನು ನೀಡಿ, ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದ ಲಕ್ಷಾಂತರ ಅನರ್ಹ ಕಾರ್ಡುಗಳನ್ನು ರದ್ದುಗೊಳಿಸುವ ಬೃಹತ್ ಅಭಿಯಾನವನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಈ ಕಟ್ಟುನಿಟ್ಟಿನ ಕ್ರಮದಿಂದಾಗಿ, ನಿಜವಾದ ಬಡ ಕುಟುಂಬಗಳಿಗೆ ಹೊಸ ಬಿಪಿಎಲ್ ಕಾರ್ಡ್‌ಗಳನ್ನು ಪಡೆಯುವ ಒಂದು ದೊಡ್ಡ ಅವಕಾಶ ಸೃಷ್ಟಿಯಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • Daily Horoscope: ಇಂದು (ಶುಕ್ರವಾರ) ಈ 4 ರಾಶಿಯವರ ಮನೆ ಬಾಗಿಲಿಗೆ ಬರ್ತಿದ್ದಾಳೆ ಮಹಾಲಕ್ಷ್ಮಿ! ಮುಟ್ಟಿದ್ದೆಲ್ಲಾ ಚಿನ್ನ – ಲಿಸ್ಟ್‌ನಲ್ಲಿ ನಿಮ್ಮ ರಾಶಿ ಇದೆಯಾ?

    dina bhavishya december 5 scaled

    ಇಂದು ಡಿಸೆಂಬರ್ 5, 2025. ಶುಕ್ರವಾರ (Friday). ಹಿಂದೂ ಸಂಪ್ರದಾಯದಂತೆ ಇದು ಮಹಾಲಕ್ಷ್ಮಿಯ ವಾರ. ಇಂದಿನ ಗ್ರಹಗತಿಗಳ ಪ್ರಕಾರ, ವೃಷಭ ಮತ್ತು ತುಲಾ ರಾಶಿಯವರಿಗೆ ರಾಜಯೋಗವಿದೆ. ನಿಮ್ಮ ರಾಶಿಯ ಇಂದಿನ ಫಲ ಇಲ್ಲಿದೆ. ಇಂದಿನ ಪಂಚಾಂಗ (Today’s Panchang) ಮೇಷ (Aries): ಇಂದು ನಿಮಗೆ ಹೂಡಿಕೆ ಸಂಬಂಧಿತ ವಿಷಯಗಳಲ್ಲಿ ಅನುಕೂಲಕರ ದಿನವಾಗಿದೆ. ನೀವು ಶೇರು ಮಾರುಕಟ್ಟೆ ಮುಂತಾದವುಗಳಲ್ಲಿ ಹೂಡಿಕೆ ಮಾಡುವ ಯೋಜನೆಯನ್ನು ರೂಪಿಸುವಿರಿ ಮತ್ತು ಆಸ್ತಿ-ಸಂಬಂಧಿತ ಒಪ್ಪಂದವೊಂದು ಅಂತಿಮಗೊಳ್ಳಬಹುದು. ನಿಮ್ಮ ಹಳೆಯ ಸಾಲವೊಂದು ತೀರುತ್ತದೆ ಮತ್ತು ನಿಮ್ಮ

    Read more..


  • SBI ನಲ್ಲಿ ಪರೀಕ್ಷೆ ಇಲ್ಲದೇ 996 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ

    WhatsApp Image 2025 12 03 at 1.40.39 PM 1

    ರಾಷ್ಟ್ರದ ಅಗ್ರಗಣ್ಯ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವಿವಿಧ ವಿಭಾಗಗಳಲ್ಲಿ 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳಿಗೆ ಅರ್ಹ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಮುಖ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಭರ್ತಿ ಪ್ರಕ್ರಿಯೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಪರವಾಗಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. SBI, SBI ಸ್ಪೆಷಲಿಸ್ಟ್ ಆಫೀಸರ್ (SO) ನೇಮಕಾತಿ 2025 ಅಧಿಸೂಚನೆಯಡಿಯಲ್ಲಿ ಒಟ್ಟು 996 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳು VP

    Read more..


  • Cattle Shed Scheme: ಹಸು/ಎಮ್ಮೆ ಕೊಟ್ಟಿಗೆ ಕಟ್ಟಲು ಸರ್ಕಾರ ನೀಡುತ್ತಿದೆ ₹57,000 ಹಣ! ಪಡೆಯುವುದು ಹೇಗೆ?

    narega scheme scaled

    ಬೆಂಗಳೂರು: ಹಸು, ಎಮ್ಮೆ, ಕುರಿ ಸಾಕಾಣಿಕೆ ಮಾಡುವ ರೈತರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಮಳೆ, ಬಿಸಿಲಿನಲ್ಲಿ ಜಾನುವಾರುಗಳನ್ನು ರಕ್ಷಿಸಲು ಕೊಟ್ಟಿಗೆ (Shed) ಇಲ್ಲದೆ ಪರದಾಡುತ್ತಿದ್ದೀರಾ? ಚಿಂತಿಸಬೇಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (NREGA) ಅಡಿಯಲ್ಲಿ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಬರೋಬ್ಬರಿ ₹57,000 ಸಹಾಯಧನ ಸಿಗುತ್ತಿದೆ. ಇದನ್ನು ಪಡೆಯಲು ನೀವು ಆನ್‌ಲೈನ್ ಸೆಂಟರ್‌ಗೆ ಹೋಗುವ ಅಗತ್ಯವಿಲ್ಲ, ನಿಮ್ಮ ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ

    Read more..


  • ದಿನ ಭವಿಷ್ಯ: ಡಿಸೆಂಬರ್ 02, ಇಂದು ಹನುಮಂತನ ಕೃಪೆ ಈ 4 ರಾಶಿಗಳ ಮೇಲಿದೆ! ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿ

    Horoscope december 02 scaled

    ಇಂದು ಡಿಸೆಂಬರ್ 2, 2025 ರ ಮಂಗಳವಾರ. ಪಂಚಾಂಗದ ಪ್ರಕಾರ ಇಂದು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ‘ದ್ವಾದಶಿ’ ತಿಥಿ ಮಧ್ಯಾಹ್ನ 3:57 ರವರೆಗೆ ಇರಲಿದ್ದು, ನಂತರ ತ್ರಯೋದಶಿ ಆರಂಭವಾಗಲಿದೆ. ನಕ್ಷತ್ರವು ‘ಅಶ್ವಿನಿ’ ನಕ್ಷತ್ರವಾಗಿದೆ. ಇಂದು ಆಂಜನೇಯ ಸ್ವಾಮಿಯ ಆರಾಧನೆಗೆ ಪ್ರಶಸ್ತವಾದ ದಿನ. ಗ್ರಹಗಳ ಬದಲಾವಣೆಯಿಂದಾಗಿ ಮೇಷ, ಸಿಂಹ ಸೇರಿದಂತೆ ಕೆಲವು ರಾಶಿಗಳಿಗೆ ಇಂದು ರಾಜಯೋಗವಿದ್ದು, ಅಂದುಕೊಂಡ ಕೆಲಸಗಳು ನೆರವೇರಲಿವೆ. ಹಾಗಾದರೆ 12 ರಾಶಿಗಳ ಇಂದಿನ ಫಲಾಫಲ ಹೇಗಿದೆ? ಯಾರಿಗೆ ಕಂಟಕ ಕಾದಿದೆ? ಇಲ್ಲಿದೆ ವಿವರ. ಇದೇ

    Read more..


  • BIG NEWS: ರೈತರೇ ಇಲ್ಲಿ ಕೇಳಿ.! ಇನ್ಮುಂದೆ ಕಾಡು ಪ್ರಾಣಿ ಹಾವಳಿಗೂ ಸಿಗುತ್ತೆ ಬೆಳೆ ವಿಮೆ! ಕೇಂದ್ರದ ಹೊಸ ಆದೇಶ.

    Picsart 25 11 30 23 53 24 763 scaled

    ಭಾರತದ ಕೃಷಿ ಕ್ಷೇತ್ರಕ್ಕೆ ಹೊಸ ಜೀವ ತುಂಬುವ ಮಹತ್ವದ ನಿರ್ಧಾರವನ್ನು ಕೇಂದ್ರ ಕೃಷಿ ಸಚಿವಾಲಯ ಪ್ರಕಟಿಸಿದೆ. ವರ್ಷಗಳ ಕಾಲ ಕಾಡು ಜೀವಿಗಳ ಹಾನಿ, ಅಧಿಕ ಮಳೆಯ ಜಲಾವೃತ ಮತ್ತು ಸ್ಥಳೀಯ ವಿಪತ್ತುಗಳಿಂದ ಬಳಲುತ್ತಿದ್ದ ರೈತ ಸಮುದಾಯಕ್ಕಾಗಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಈಗ ಬೃಹತ್ ಬದಲಾವಣೆಯೊಂದಿಗೆ ಮತ್ತೊಂದು ಭದ್ರತಾ ಚಾದರವನ್ನು ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. 2026ರ

    Read more..


  • ಮನೇಲಿ ಇಲಿಗಳ ಕಾಟವೇ? ಈ ಒಂದು ಹಣ್ಣು ಬಳಿಸಿ ಓಡಿ ಹೋಗ್ತಾವೆ ಇಲಿಗಳನ್ನು ಕೊಲ್ಲದೇ ಮನೆಯಿಂದ ಓಡಿಸುವ ಸರಳ ಉಪಾಯ

    WhatsApp Image 2025 12 01 at 5.05.16 PM

    ಮನೆಗೆ ಇಲಿಗಳು ನುಗ್ಗಿದರೆ ಆಗುವ ತೊಂದರೆ ಅಷ್ಟಿಷ್ಟಲ್ಲ. ಅವುಗಳಿಂದ ಮನೆಯಲ್ಲಿರುವ ಆಹಾರ ಪದಾರ್ಥಗಳು ಹಾಳಾಗುವುದು, ಬಟ್ಟೆಗಳು ಹಾಳಾಗುವುದು ಮತ್ತು ಇತರೆ ವಸ್ತುಗಳು ಕೆಡುವುದು ಇದಕ್ಕೆ ಸಾಮಾನ್ಯ. ಇಲಿಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ದುಬಾರಿ ಹಾಗೂ ಅಪಾಯಕಾರಿ ರಾಸಾಯನಿಕಗಳು ಲಭ್ಯವಿದ್ದರೂ, ಗ್ರಾಮೀಣ ಪ್ರದೇಶದ ಜನರು ಇಂದಿಗೂ ಕೂಡ ಹಳೆಯ, ಸರಳ ಮತ್ತು ನೈಸರ್ಗಿಕ ವಿಧಾನಗಳನ್ನೇ ಅನುಸರಿಸುತ್ತಿದ್ದಾರೆ. ಇಂತಹ ನೈಸರ್ಗಿಕ ಪರಿಹಾರಗಳಲ್ಲಿ, ಕಣಗಿಲೆ ಹಣ್ಣು (Kanagile Hannu) ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • SSLC ಪಾಸಾದವರಿಗೆ : ಹಾಸನ ಜಿಲ್ಲೆಯಲ್ಲಿ ಸ್ವಯಂ ಸೇವಕ ಗೃಹರಕ್ಷಕ ನೇಮಕಾತಿ – ಅರ್ಜಿ ಆಹ್ವಾನ 

    Picsart 25 11 30 23 38 31 322 scaled

    ಉದ್ಯೋಗಕ್ಕಾಗಿ ಕಾಯುತ್ತಿರುವ ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಯುವಕರಿಗೆ ಹಾಸನ ಜಿಲ್ಲಾಡಳಿತದಿಂದ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಹಾಸನ ಜಿಲ್ಲಾ ಗೃಹರಕ್ಷಕದಳವು ಎಲ್ಲಾ ತಾಲ್ಲೂಕು ಮತ್ತು ಉಪ ಘಟಕಗಳಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ(Volunteer Home Guard) ಗೌರವ ಸದಸ್ಯ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕೇವಲ ಅರ್ಹತೆ ಹೊಂದಿರುವ, ಸೇವಾ ಮನೋಭಾವ ಇರುವ, ದೈಹಿಕವಾಗಿ ಫಿಟ್ ಆಗಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಯಾರು ಅರ್ಜಿ ಸಲ್ಲಿಸಬಹುದು? ಈ ನೇಮಕಾತಿಗೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲೇ ವಾಸಿಸುವ ಅಭ್ಯರ್ಥಿಗಳಿಗಷ್ಟೇ ಅವಕಾಶವಿದೆ.

    Read more..


  • ಬೆಂಗಳೂರು ಬಾಡಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಗರಿಷ್ಠ 2 ತಿಂಗಳ ಮುಂಗಡ ಪಾವತಿಗೆ ಆದೇಶ

    Picsart 25 11 30 23 08 21 873 scaled

    ಭಾರತದ ಐಟಿ ನಾಡು ಎಂದು ಖ್ಯಾತಿ ಪಡೆದಿರುವ ಬೆಂಗಳೂರು ನಗರಕ್ಕೆ ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ, ಮತ್ತು ತಮ್ಮ ಕನಸುಗಳನ್ನು ನನಸುಮಾಡಿಕೊಳ್ಳಲು ಬರುತ್ತಾರೆ. ಇಲ್ಲಿಗೆ ಬಂದವರಿಗೆ ಮೊದಲ ಸವಾಲೇ ಬಾಡಿಗೆ ಮನೆ ಹುಡುಕೋದು. ಮನೆ ಸಿಕ್ಕರೂ ಮನೆ ಮಾಲೀಕರ ಶರತ್ತುಗಳು, ಹೆಚ್ಚು ಬಾಡಿಗೆ, ಗಗನಕ್ಕೇರುತ್ತಿರುವ ಭದ್ರತಾ ಠೇವಣಿಗಳು ಇವುಗಳೆಲ್ಲ ಸಾಮಾನ್ಯ ಜನರ ಮೇಲೆ ಆರ್ಥಿಕ ಒತ್ತಡವನ್ನು ಸೃಷ್ಠಿಸುತ್ತಿದ್ದವು. ವಿಶೇಷವಾಗಿ 6 ರಿಂದ 10 ತಿಂಗಳವರೆಗಿನ ಮುಂಗಡ ಹಣವನ್ನು ಒತ್ತಾಯಿಸುವ ಪದ್ಧತಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿತ್ತು. ಈ

    Read more..