Category: ಸುದ್ದಿಗಳು
-
ಪಾಕಿಸ್ತಾನದ ಮೇಲಿನ ಸೇನಾ ಕಾರ್ಯಾಚರಣೆಗೆ ಮನ್ನಣೆ ಸೇನೆಗೆ ಸಲ್ಲಬೇಕು: ಸಿದ್ದರಾಮಯ್ಯ

ಎಚ್.ಡಿ. ಕೋಟೆ (ಮೈಸೂರು ಜಿಲ್ಲೆ): ಪಾಕಿಸ್ತಾನದ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಗೆ ಸಲ್ಲುವ ಎಲ್ಲಾ ಮನ್ನಣೆ ನಮ್ಮ ಸೇನಾಪಡೆಗೆ ಸೇರಿದ್ದು. ಯಾವುದೇ ರಾಜಕೀಯ ಪಕ್ಷವು ಇದರ ಯಶಸ್ಸನ್ನು ತನ್ನದೆಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೋಮವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, “ಇಂದು ಭಾರತ ಮತ್ತು ಪಾಕಿಸ್ತಾನದ ಸೇನಾಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ
Categories: ಸುದ್ದಿಗಳು -
Home Loan: ಬ್ಯಾಂಕ್ ಆಫ್ ಬರೋಡ ಗೃಹ ಸಾಲದ ಯೋಜನೆ ಬಡ್ಡಿ ದರ ಭಾರಿ ಇಳಿಕೆ.! ಅಪ್ಲೈ ಮಾಡಿ

ನಿಮ್ಮ ಸ್ವಂತ ಮನೆ ಹೊಂದುವ ಕನಸು ಇನ್ನಷ್ಟು ಹತ್ತಿರ! BOB ನಿಂದ ಗೃಹ ಸಾಲದ ಬಡ್ಡಿದರದಲ್ಲಿ ಭರ್ಜರಿ ಇಳಿಕೆ! ಮನೆ ಕಟ್ಟುವವರು ಮತ್ತು ತಮ್ಮ ಮನೆಯನ್ನು ಹೊಸ ರೂಪಕ್ಕೆ ತರುವವರಿಗೆ ಬ್ಯಾಂಕ್ ಆಫ್ ಬರೋಡಾ ಸಿಹಿ ಸುದ್ದಿ(Good news) ನೀಡಿದೆ. ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬರೋಬ್ಬರಿ ಶೇಕಡ 0.4ರಷ್ಟು ಕಡಿಮೆ ಮಾಡಿದೆ! ಈ ಅವಕಾಶವನ್ನು ನಿಮ್ಮ ಕನಸಿನ ಮನೆಯನ್ನು ನನಸಾಗಿಸಿಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸುದ್ದಿಗಳು -
ಹೊಸ ವಿವೋ ಮೊಬೈಲ್ ಉತ್ತಮ ಬ್ಯಾಟರಿಯೊಂದಿಗೆ ಭರ್ಜರಿ ಎಂಟ್ರಿ.! ಬೆಲೆ ಎಷ್ಟು ಗೊತ್ತಾ.?

ವಿವೋ Y300 GT: ಉತ್ತಮ ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಶಕ್ತಿಶಾಲಿ ಸ್ಮಾರ್ಟ್ಫೋನ್ ಬಿಡುಗಡೆ.. ಇಂದು ಎಲ್ಲಾವೂ ಸ್ಮಾರ್ಟ್ ಫೋನ್ ಯುಗವಾಗಿದ್ದರಿಂದ, ಅರೆಕ್ಷಣದಲ್ಲಿ ಎಲ್ಲಾ ಕೆಲಸಗಳನ್ನು ಸ್ಮಾರ್ಟ್ ಫೋನ್ ಗಳ (Smartphones) ಮೂಲಕ ಮಾಡಿ ಮುಗಿಸುತ್ತೇವೆ.ಹಾಗೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳ ನಡುವೆ ಪೈಪೋಟಿ (Competition) ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ಹಾಗೆಯೇ ಇದೀಗ ವಿವೋ ಕಂಪನಿ ತನ್ನ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ.
Categories: ಸುದ್ದಿಗಳು -
ಪರಿಶಿಷ್ಟ ಜಾತಿಯಿಂದ ಮತಾಂತರಗೊಂಡರೆ, ಮೀಸಲಾತಿ ರದ್ದು ಮಾಡುವಂತೆ ಆಯೋಗದ ಮೇಲೆ ಒತ್ತಡ.!

ಒಳ ಮೀಸಲಾತಿ ಸಮೀಕ್ಷೆ: ಮತಾಂತರಿತ ಪರಿಶಿಷ್ಟರ ಸೇರ್ಪಡೆ ವಿವಾದ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆಗಾಗಿ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಆಯೋಗವು ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆಯನ್ನು ಆರಂಭಿಸಿದೆ. ಈ ಸಮೀಕ್ಷೆಯು ಮೂರು ದಶಕಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ಒಂದು ತಾರ್ಕಿಕ ಕೊನೆಗೊಳಿಸುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಒಳ ಮೀಸಲಾತಿಯ ವ್ಯಾಪ್ತಿಗೆ ಸೇರಿಸುವ ಆಯೋಗದ ನಿರ್ಧಾರವು ದಲಿತ ಸಂಘಟನೆಗಳ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸುದ್ದಿಗಳು -
500 Notes: 500 ರೂ. ನೋಟು ಬ್ಯಾನ್ ಆಗುತ್ತಾ.? RBI ಮಹತ್ವದ ಅಪ್ಡೇಟ್,ತಪ್ಪದೇ ತಿಳಿದುಕೊಳ್ಳಿ.

500 ರೂಪಾಯಿ ನೋಟು ರದ್ದತಿಯ ವದಂತಿಗಳ ಸತ್ಯಾಸತ್ಯತೆ: ಆರ್ಬಿಐನಿಂದ ಸ್ಪಷ್ಟನೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ, ವಿಶೇಷವಾಗಿ X ಪ್ಲಾಟ್ಫಾರ್ಮ್ನಲ್ಲಿ, 500 ರೂಪಾಯಿ ನೋಟನ್ನು ಚಲಾವಣೆಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಸುದ್ದಿಯೊಂದು ತೀವ್ರವಾಗಿ ಹರಿದಾಡುತ್ತಿದೆ. ಈ ವೈರಲ್ ಪೋಸ್ಟ್ಗಳು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಎಟಿಎಂಗಳಲ್ಲಿ 100 ಮತ್ತು 200 ರೂಪಾಯಿ ನೋಟುಗಳನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಸೂಚನೆ ನೀಡಿದೆ ಎಂದು ಹೇಳಿಕೊಂಡಿವೆ, ಇದರಿಂದಾಗಿ 500 ರೂಪಾಯಿ ನೋಟುಗಳನ್ನು ಕ್ರಮೇಣ ತೆಗೆದುಹಾಕಲಾಗುವುದು ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ,
Categories: ಸುದ್ದಿಗಳು -
ಇಂದಿರಾ ಗಾಂಧಿಯಂತೆ ಪಾಕ್ನ ಮುಂದೆ ನಿಲ್ಲಲು ಮೋದಿ ಸರ್ಕಾರ ವಿಫಲವೇ.? ಮೋದಿಗೆ ಟೀಕೆ

ನವದೆಹಲಿ: ಪಾಕಿಸ್ತಾನದೊಂದಿಗೆ ಕದನ ವಿರಾಮಕ್ಕೆ ಭಾರತ ಒಪ್ಪಿಗೆ ನೀಡಿದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೀತಿಯ ಬಗ್ಗೆ ತೀವ್ರ ಚರ್ಚೆ ಮತ್ತು ವಿಮರ್ಶೆಗಳು ಹರಡಿವೆ. ಕೆಲವು ವಿಮರ್ಶಕರು “ಎಲ್ಲರೂ ಇಂದಿರಾ ಗಾಂಧಿಯವರಂತೆ ಇರಲಾರರು” ಎಂಬ ಟೀಕೆಗಳನ್ನು ಮಾಡಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1971ರ ಯುದ್ಧ
Categories: ಸುದ್ದಿಗಳು -
ಸಿಬಿಎಸ್ಇ 10th, 12th ಫಲಿತಾಂಶ 2025 ಮೇ 15ರಂದು ಬಿಡುಗಡೆ ಸಾಧ್ಯತೆ..?

ಸಿಬಿಎಸ್ಇ 10ನೇ-12ನೇ ಫಲಿತಾಂಶ 2025 ಲೈವ್ ಅಪ್ಡೇಟ್: ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆ ರಿಸಲ್ಟ್ ನಂತರ, ಈಗ ಎಲ್ಲರೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳಲ್ಲಿ ಹೇಳುವ ಪ್ರಕಾರ, ಸಿಬಿಎಸ್ಇ ಫಲಿತಾಂಶಗಳು ಮುಂದಿನ ವಾರವೇ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಸಿಬಿಎಸ್ಇ ಬೋರ್ಡ್ ತನ್ನ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಶೀಘ್ರವೇ ಘೋಷಿಸಲಿದೆ. ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಒಂದು ದಿನ ಮುಂಚೆ ಸಿಬಿಎಸ್ಇ ಬೋರ್ಡ್ ಅಧಿಕೃತ
Categories: ಸುದ್ದಿಗಳು -
ಜೂ.1 ರಿಂದ ಎಲ್ಪಿಜಿ ಸಿಲಿಂಡರ್ & ರೇಷನ್ ಕಾರ್ಡ್ ಹೊಸ ರೂಲ್ಸ್ ಜಾರಿ.! ತಪ್ಪದೇ ತಿಳಿದುಕೊಳ್ಳಿ

ನವದೆಹಲಿ : ಕೇಂದ್ರ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮಗೊಳಿಸುವ ದೃಷ್ಟಿಯಿಂದ ರೇಷನ್ ಕಾರ್ಡ್ ಮತ್ತು ಎಲ್ಪಿಜಿ ಸಿಲಿಂಡರ್ ವ್ಯವಸ್ಥೆಗಳಲ್ಲಿ ನಾಲ್ಕು ಮುಖ್ಯ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ನಿಯಮಗಳು ಜೂನ್ 1, 2025 ರಿಂದ ಜಾರಿಯಾಗಲಿವೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಡಿಜಿಟಲ್ ಯುಗಕ್ಕೆ ಅನುಗುಣವಾದ
Categories: ಸುದ್ದಿಗಳು
Hot this week
-
ಸ್ಯಾಲರಿ ಅಕೌಂಟ್ ಹೊಂದಿರುವ ಉದ್ಯೋಗಿಗಳಿಗೆ ಬಂಪರ್ ಆಫರ್: ಬ್ಯಾಂಕ್ನಿಂದ ಸಿಗಲಿದೆ ಈ 5 ಅದ್ಭುತ ಆರ್ಥಿಕ ಸೌಲಭ್ಯಗಳು!
-
ಚಿನ್ನದ ಬೆಲೆ ದಿಢೀರ್ ಕುಸಿತ? 1 ಲಕ್ಷಕ್ಕಿಂತ ಕೆಳಗೆ ಬರಲಿದೆಯಾ ಬಂಗಾರದ ರೇಟ್? ಬೆಲೆಯಲ್ಲಿ ಭಾರಿ ಇಳಿಕೆಯ ಮುನ್ಸೂಚನೆ!
-
ಕಡಿಮೆ ಖರ್ಚು, ಬೊಂಬಾಟ್ ಮೈಲೇಜ್! ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಬೆಸ್ಟ್ ಎನಿಸುವ ಟಾಪ್ 5 CNG ಕಾರುಗಳ ಲಿಸ್ಟ್ ಇಲ್ಲಿದೆ.
-
SBI ಹರ್ ಘರ್ ಲಖ್ಪತಿ ಯೋಜನೆ: ತಿಂಗಳಿಗೆ ಕೇವಲ 600 ರೂಪಾಯಿ ಉಳಿಸಿ, ಲಕ್ಷಾಧಿಪತಿಯಾಗಿ! ಸ್ಟೇಟ್ ಬ್ಯಾಂಕ್ನಿಂದ ಭರ್ಜರಿ ಆಫರ್!
Topics
Latest Posts
- ಸ್ಯಾಲರಿ ಅಕೌಂಟ್ ಹೊಂದಿರುವ ಉದ್ಯೋಗಿಗಳಿಗೆ ಬಂಪರ್ ಆಫರ್: ಬ್ಯಾಂಕ್ನಿಂದ ಸಿಗಲಿದೆ ಈ 5 ಅದ್ಭುತ ಆರ್ಥಿಕ ಸೌಲಭ್ಯಗಳು!

- ಚಿನ್ನದ ಬೆಲೆ ದಿಢೀರ್ ಕುಸಿತ? 1 ಲಕ್ಷಕ್ಕಿಂತ ಕೆಳಗೆ ಬರಲಿದೆಯಾ ಬಂಗಾರದ ರೇಟ್? ಬೆಲೆಯಲ್ಲಿ ಭಾರಿ ಇಳಿಕೆಯ ಮುನ್ಸೂಚನೆ!

- ಕಡಿಮೆ ಖರ್ಚು, ಬೊಂಬಾಟ್ ಮೈಲೇಜ್! ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಬೆಸ್ಟ್ ಎನಿಸುವ ಟಾಪ್ 5 CNG ಕಾರುಗಳ ಲಿಸ್ಟ್ ಇಲ್ಲಿದೆ.

- SBI ಹರ್ ಘರ್ ಲಖ್ಪತಿ ಯೋಜನೆ: ತಿಂಗಳಿಗೆ ಕೇವಲ 600 ರೂಪಾಯಿ ಉಳಿಸಿ, ಲಕ್ಷಾಧಿಪತಿಯಾಗಿ! ಸ್ಟೇಟ್ ಬ್ಯಾಂಕ್ನಿಂದ ಭರ್ಜರಿ ಆಫರ್!

- ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷಾ ಭಯಕ್ಕೆ ಗುಡ್-ಬೈ ಹೇಳಿ! ಪರೀಕ್ಷೆಯಲ್ಲಿ ಟಾಪರ್ ಆಗಲು ಇಲ್ಲಿವೆ 20 ಸರಳ ಸೂತ್ರಗಳು!



