Category: ಸುದ್ದಿಗಳು
-
ಯುಪಿಐ ವಹಿವಾಟು: ಫೋನ್ ಪೇ, ಗೂಗಲ್ ಪೇ ನಿಯಮದಲ್ಲಿ ಬದಲಾವಣೆ, ತಪ್ಪದೇ ತಿಳಿದುಕೊಳ್ಳಿ.

ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಭಾರತವು ಇನ್ನೊಂದು ದೊಡ್ಡ ಹೆಜ್ಜೆ ಇಡಲಿದೆ. ರಾಷ್ಟ್ರೀಯ ಪಾವತಿ ನಿಗಮ (NPCI) ಪ್ರಕಟಿಸಿದ ಹೊಸ ಮಾರ್ಗದರ್ಶಿಗಳು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವಹಿವಾಟುಗಳನ್ನು ದ್ವಿಗುಣಗೊಳಿಸುವ ಗುರಿ ಹೊಂದಿವೆ. ಈ ಸುಧಾರಣೆಗಳು 16 ಜೂನ್, 2025 ರಿಂದ ಅನುಷ್ಠಾನಕ್ಕೆ ಬರಲಿದೆ. ವಹಿವಾಟಿನ ಸಮಯ ಅರ್ಧಕ್ಕೆ ಇಳಿದಿದೆ! ಇದುವರೆಗೆ ಯುಪಿಐ ವರ್ಗಾವಣೆಗೆ 30 ಸೆಕೆಂಡ್ಗಳು ಬೇಕಾಗುತ್ತಿದ್ದರೆ, ಹೊಸ ಪದ್ಧತಿಯಲ್ಲಿ ಫೋನ್ಪೇ, ಗೂಗಲ್ ಪೇ, ಪೇಟಿಎಂ, ಆಮೆಜಾನ್ ಪೇ ಮುಂತಾದ ಆ್ಯಪ್ಗಳ ಮೂಲಕದ ಎಲ್ಲಾ ಪಾವತಿಗಳು ಗರಿಷ್ಠ
Categories: ಸುದ್ದಿಗಳು -
Gold Update: ಮನೆಯಲ್ಲಿ ಎಷ್ಟು ಚಿನ್ನ ಇಟ್ಟು ಕೊಳ್ಳಬಹುದು.? ಇದಕ್ಕಿಂತ ಜಾಸ್ತಿ ಇದ್ರೆ ಎಚ್ಚರಿಕೆ.! ತಪ್ಪದೇ ತಿಳಿದುಕೊಳ್ಳಿ

ಭಾರತದಲ್ಲಿ ಚಿನ್ನವು ಕೇವಲ ಲೋಹವಲ್ಲ, ಸಂಪ್ರದಾಯ, ನಂಬಿಕೆ, ಮತ್ತು ಪರಂಪರೆಯ ಪ್ರತೀಕ. ಉತ್ತರದಿಂದ ದಕ್ಷಿಣದವರೆಗೆ ಪ್ರತಿಯೊಬ್ಬರ ಹೃದಯದಲ್ಲಿ ಚಿನ್ನದ ಹಾಗೂ ಅದರ ಆಭರಣಗಳ ಪ್ರೀತಿ ಗಾಢವಾಗಿದೆ. ಮದುವೆ, ಹಬ್ಬ, ಅಥವಾ ಯಾವುದೇ ಸಂಭ್ರಮ ಚಿನ್ನ ಇಲ್ಲದೆ ಪೂರ್ಣವಾಗುವುದಿಲ್ಲ. ಇದೇ ಕಾರಣಕ್ಕಾಗಿ ಭಾರತೀಯ ಕುಟುಂಬಗಳು ತಲೆಮಾರಿನಿಂದ ತಲೆಮಾರಿಗೆ ಆಭರಣಗಳ ರೂಪದಲ್ಲಾಗಲಿ ಅಥವಾ ನಾಣ್ಯಗಳ ರೂಪದಲ್ಲಾಗಲಿ ಚಿನ್ನವನ್ನು ಕೂಡಿಟ್ಟುಕೊಂಡು ಬಂದಿದೆ. ಆದರೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ಚಿನ್ನದ ಖರೀದಿ ಮತ್ತು ಸಂಗ್ರಹಣೆಯ ಮೇಲೆ ನಿಗಾ ಇಡುತ್ತದೆ ಎಂದು ನಿಮಗೆ
Categories: ಸುದ್ದಿಗಳು -
Business Ideas: ಈ ಸಣ್ಣ ಬಿಜಿನೆಸ್ ಐಡಿಯಾ ಗಳಿಂದ ಪ್ರತಿ ತಿಂಗಳು 50 ಸಾವಿರವರೆಗೆ ಸಿಗುತ್ತೆ.! ಇಲ್ಲಿದೆ ಡೀಟೇಲ್ಸ್

ಕೇವಲ 5000 ರೂ. ಗಳಲ್ಲಿ ನಿಮ್ಮ ಸ್ವಂತ ಉದ್ಯಮ! ಕಡಿಮೆ ಬಂಡವಾಳದಲ್ಲಿ ಅದ್ಭುತ ವ್ಯಾಪಾರ ಅವಕಾಶಗಳು! ಬಿಸಿನೆಸ್ ಶುರು ಮಾಡೋಕೆ ದುಡ್ಡಿಲ್ಲ ಅಂತ ಚಿಂತೆ ಮಾಡ್ತಿದ್ದೀರಾ? ಚಿಂತೆ ಬಿಡಿ! ಕೇವಲ 5000 ರೂಪಾಯಿಗಳ ಬಜೆಟ್ನಲ್ಲಿ ನೀವು ಪ್ರಾರಂಭಿಸಬಹುದಾದ ಲಾಭದಾಯಕ ವ್ಯಾಪಾರ ಕಲ್ಪನೆಗಳು ಇಲ್ಲಿವೆ. ನಿಮ್ಮ ಕನಸಿನ ಉದ್ಯಮವನ್ನು ನನಸು ಮಾಡಲು ಇದು ಸುವರ್ಣಾವಕಾಶ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವ್ಯಾಪಾರ ಪ್ರಾರಂಭಿಸಲು
Categories: ಸುದ್ದಿಗಳು -
ಹಳ್ಳಿಗಳ ಅನಧಿಕೃತ ಆಸ್ತಿ ಮಾಲೀಕರಿಗೆ ಶೀಘ್ರವೇ ಬಿ ಖಾತಾ ವಿತರಣೆ.! ಇಲ್ಲಿದೆ ವಿವರ

ಗ್ರಾಮೀಣ ಪ್ರದೇಶದ ಅನಧಿಕೃತ ನಿವಾಸಗಳಿಗೆ ಮಾನ್ಯತೆ: ಜೂನ್ 30ರೊಳಗೆ ಕಂದಾಯ ಗ್ರಾಮಗಳ ಪರಿಷ್ಕರಣೆಗೆ ತುರ್ತು ಸೂಚನೆ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ (Rural Area) ಅನಧಿಕೃತವಾಗಿ ನಿರ್ಮಿತಗೊಂಡಿರುವ ನಿವಾಸಗಳು ಹಾಗೂ ಆಸ್ತಿಗಳಿಗೆ ಈಗ ಸಮರ್ಥತೆ ದೊರಕಲಿದ್ದು, ಈ ಮೂಲಕ ಅನೇಕ ಕುಟುಂಬಗಳ ಬದುಕಿಗೆ ಹೊಸ ಅಡೆಚಣೆ ಉಂಟಾಗಲಿದೆ. ಬಾಕಿ ಇರುವ ಕಂದಾಯ ಗ್ರಾಮಗಳ ರಚನೆ, ದಾಖಲೆಯಿಲ್ಲದ ವಸತಿ ಪ್ರದೇಶಗಳಿಗೆ ಅಧಿಕೃತ ದಾಖಲಾತಿ ಕಲ್ಪಿಸುವ ಕಾರ್ಯ, ಹಾಗೂ ‘ಬಿ ಖಾತಾ’ ವಿತರಣೆ ಈ ಎಲ್ಲವನ್ನು ಒಂದು ನಿರ್ಧಿಷ್ಟ ಗಡುವಿನೊಳಗೆ ತ್ವರಿತಗತಿಯಲ್ಲಿ
Categories: ಸುದ್ದಿಗಳು -
Mahindra: ಹೊಸ ಮಹೀಂದ್ರಾ ಸ್ಕಾರ್ಪಿಯೋ ಇಷ್ಟು ಕಮ್ಮಿ ಬೆಲೆ, ಖರೀದಿಗೆ ಮುಗಿಬಿದ್ದ ಗ್ರಾಹಕರು..

2025ರ ಎಪ್ರಿಲ್ನಲ್ಲಿ ‘ಸ್ಕಾರ್ಪಿಯೋ (Scorpio)’ ಎಸ್ಟೈಲ್! ಮಹೀಂದ್ರಾ ಎಸ್ಯುವಿ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಹೌದು, ಭಾರತೀಯ ರಸ್ತೆಗೋಡಗಳಲ್ಲಿ ತನ್ನದೇ ಆದ ಶಕ್ತಿ, ಸ್ಥೈರ್ಯ ಮತ್ತು ಶೈಲಿಯ ಚಿಹ್ನೆಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೋ, ಮತ್ತೊಮ್ಮೆ ಎಸ್ಯುವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಮುದ್ರೆ ಬಿಟ್ಟಿದೆ. ಎಪ್ರಿಲ್ 2025ರ ಅಂಕಿ-ಅಂಶಗಳು ಸ್ಪಷ್ಟವಾಗಿ ತೋರಿಸುತ್ತಿವೆ — ಗ್ರಾಹಕರ ಮೊರೆ ಈಗಲೂ ಸ್ಕಾರ್ಪಿಯೋತ್ತೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸುದ್ದಿಗಳು -
ಆಸ್ತಿ ತೆರಿಗೆ ಭರ್ಜರಿ ಗುಡ್ನ್ಯೂಸ್: ತೆರಿಗೆ ಡಿಸ್ಕೌಂಟ್ ದಿನಾಂಕ ವಿಸ್ತರಣೆ! ಇಲ್ಲಿದೆ ಸಂಪೂರ್ಣ ಮಾಹಿತಿ

ಆಸ್ತಿ ತೆರಿಗೆಯ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದಿಂದ ಭರ್ಜರಿ ಸಡಿಲಿಕೆ: ಆಸ್ತಿ ಮಾಲೀಕರಿಗೆ ಹೊಸ ವರ್ಷದ ಉತ್ತಮ ಸುದ್ದಿ! ಕರ್ನಾಟಕದ ಲಕ್ಷಾಂತರ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ (state government) ಹೊಸ ಆರ್ಥಿಕ ವರ್ಷದ ಆರಂಭದಲ್ಲೇ ಸಂತಸದ ಸುದ್ದಿ ಹೊರಬಿದ್ದಿದೆ. ಕಳೆದ ಕೆಲವು ವರ್ಷಗಳಿಂದ ಎ ಖಾತಾ, ಬಿ ಖಾತಾ, ಇ ಖಾತಾ ಮತ್ತು DIGIT ಪೋರ್ಟಲ್ ಸಂಬಂಧಿತ ತಾಂತ್ರಿಕ ಗೊಂದಲಗಳಿಂದ (Technical problems) ರಾಜ್ಯದ ಬಹುತೇಕ ನಗರ ಪ್ರದೇಶಗಳ ಆಸ್ತಿ ಮಾಲೀಕರು ತೆರಿಗೆ ಪಾವತಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ.
Categories: ಸುದ್ದಿಗಳು -
ಪಿಎಫ್ ಖಾತೆ ಇದ್ದವರೇ ಗಮನಿಸಿ, ಜಸ್ಟ್ ಹೀಗೆ ಮಾಡಿ ನಿಮ್ಮ ಬ್ಯಾಲೆನ್ಸ್ ಮೊಬೈಲ್ ನಲ್ಲೆ ತಿಳಿದುಕೊಳ್ಳಿ

ನೀವು ನೌಕರರ ಭವಿಷ್ಯ ನಿಧಿ (EPF) ಖಾತೆದಾರರಾಗಿದ್ದರೆ, ಈಗ ನಿಮ್ಮ ಪಿಎಫ್ ಖಾತೆಯ (PF Account) ಸಂಪೂರ್ಣ ಮಾಹಿತಿ ನಿಮಗೆ ಕೇವಲ ಒಂದು ಮಿಸ್ ಕಾಲ್ ಅಥವಾ ಸಿಂಪಲ್ SMS ಮೂಲಕ ಲಭ್ಯವಿದೆ. EPFO (Employees’ Provident Fund Organisation) ತನ್ನ ಸೇವೆಗಳಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದು, ಡಿಜಿಟಲ್ ಯುಗದಲ್ಲಿ ಸದಸ್ಯರಿಗೆ ತ್ವರಿತ ಮತ್ತು ಸುಲಭ ಸೇವೆಗಳನ್ನು ನೀಡುವತ್ತ ಹೆಜ್ಜೆ ಇಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸುದ್ದಿಗಳು -
ರಾಜ್ಯದಲ್ಲಿ ನಾಲ್ಕು ಪತದ ಹೊಸ ಹೆದ್ದಾರಿ ಸಾಧ್ಯತೆ, ಈ ಭಾಗದ ಜನರ ಭೂಮಿಗೆ ಲಾಟರಿ..!

ಕರ್ನಾಟಕದ ಭೂಮಿಗೆ ಬಂತು ಬಂಗಾರದ ಭಾಗ್ಯ! ಹೊಸ ರಾಷ್ಟ್ರೀಯ ಹೆದ್ದಾರಿಯಿಂದ ಬೆಲೆ ಏರಿಕೆ ಖಚಿತ! ಕೇಂದ್ರ ಸರ್ಕಾರವು(Central Government) ಕರ್ನಾಟಕಕ್ಕೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ! ರಾಜ್ಯದಲ್ಲಿ ಹೊಸದಾದ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿಯ(New Four-lane national highway) ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು, ಇದರಿಂದ ಈ ಭಾಗದ ಭೂಮಿಯ ಬೆಲೆ ಗಗನಕ್ಕೇರುವ ನಿರೀಕ್ಷೆಯಿದೆ. ಕರ್ನಾಟಕದ ಮೂಲೆ ಮೂಲೆಗೂ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕವನ್ನು ಕಲ್ಪಿಸಲು ಕೇಂದ್ರ ಸರ್ಕಾರವು ಭರದಿಂದ ಕಾರ್ಯನಿರ್ವಹಿಸುತ್ತಿದೆ. ಈ ಹೆದ್ದಾರಿಗಳ ನಿರ್ಮಾಣದಿಂದಾಗಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ
Categories: ಸುದ್ದಿಗಳು -
e-Swattu: ಗ್ರಾಮೀಣ ಸಕ್ರಮ ಆಸ್ತಿಗಳ ಇ ಸ್ವತ್ತು – ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

ಗ್ರಾಮೀಣಾಭಿವೃದ್ಧಿ ಇಲಾಖೆಯು ಗ್ರಾಮ ಪಂಚಾಯಿತಿ ಮಿತಿಯಲ್ಲಿರುವ ಸರ್ಕಾರಿ ಮತ್ತು ಕಂದಾಯ ಭೂಮಿಯಲ್ಲಿ ನೆಲೆಸಿದ ನಿವಾಸಿಗಳಿಗೆ “ಇ-ಸ್ವತ್ತು” ದಾಖಲೆಗಳನ್ನು ನೀಡಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಅನುಗುಣವಾಗಿ ನಿಯಮಿತಗೊಳಿಸಲಾದ ಸ್ವತ್ತುಗಳಿಗೆ ಈ ವ್ಯವಸ್ಥೆ ಅನ್ವಯವಾಗುತ್ತದೆ. ಇದರಡಿ, ಈಗಾಗಲೇ ಅಭಿವೃದ್ಧಿಪಡಿಸಲಾದ ತಂತ್ರಾಂಶದ ಮೂಲಕ ಸ್ವತ್ತು ದಾಖಲೀಕರಣ ಪ್ರಕ್ರಿಯೆ ಸುಗಮವಾಗಲು ನಿರ್ದೇಶನಗಳನ್ನು ನೀಡಲಾಗಿದೆ. ತಂತ್ರಾಂಶದ ಮೂಲಕ ಸ್ವತ್ತು ನೋಂದಣಿ: ಎಲ್ಲಾ ಗ್ರಾಮ ಪಂಚಾಯಿತಿ ವಿಸ್ತಾರ ಅಧಿಕಾರಿಗಳು (ಪಿಡಿಒ) ಈ ಹೊಸ ತಂತ್ರಾಂಶವನ್ನು ಬಳಸಿ ಇ-ಸ್ವತ್ತು ದಾಖಲೆಗಳನ್ನು (ನಮೂನೆ-9
Categories: ಸುದ್ದಿಗಳು
Hot this week
-
ಸ್ಯಾಲರಿ ಅಕೌಂಟ್ ಹೊಂದಿರುವ ಉದ್ಯೋಗಿಗಳಿಗೆ ಬಂಪರ್ ಆಫರ್: ಬ್ಯಾಂಕ್ನಿಂದ ಸಿಗಲಿದೆ ಈ 5 ಅದ್ಭುತ ಆರ್ಥಿಕ ಸೌಲಭ್ಯಗಳು!
-
ಚಿನ್ನದ ಬೆಲೆ ದಿಢೀರ್ ಕುಸಿತ? 1 ಲಕ್ಷಕ್ಕಿಂತ ಕೆಳಗೆ ಬರಲಿದೆಯಾ ಬಂಗಾರದ ರೇಟ್? ಬೆಲೆಯಲ್ಲಿ ಭಾರಿ ಇಳಿಕೆಯ ಮುನ್ಸೂಚನೆ!
-
ಕಡಿಮೆ ಖರ್ಚು, ಬೊಂಬಾಟ್ ಮೈಲೇಜ್! ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಬೆಸ್ಟ್ ಎನಿಸುವ ಟಾಪ್ 5 CNG ಕಾರುಗಳ ಲಿಸ್ಟ್ ಇಲ್ಲಿದೆ.
-
SBI ಹರ್ ಘರ್ ಲಖ್ಪತಿ ಯೋಜನೆ: ತಿಂಗಳಿಗೆ ಕೇವಲ 600 ರೂಪಾಯಿ ಉಳಿಸಿ, ಲಕ್ಷಾಧಿಪತಿಯಾಗಿ! ಸ್ಟೇಟ್ ಬ್ಯಾಂಕ್ನಿಂದ ಭರ್ಜರಿ ಆಫರ್!
Topics
Latest Posts
- ಸ್ಯಾಲರಿ ಅಕೌಂಟ್ ಹೊಂದಿರುವ ಉದ್ಯೋಗಿಗಳಿಗೆ ಬಂಪರ್ ಆಫರ್: ಬ್ಯಾಂಕ್ನಿಂದ ಸಿಗಲಿದೆ ಈ 5 ಅದ್ಭುತ ಆರ್ಥಿಕ ಸೌಲಭ್ಯಗಳು!

- ಚಿನ್ನದ ಬೆಲೆ ದಿಢೀರ್ ಕುಸಿತ? 1 ಲಕ್ಷಕ್ಕಿಂತ ಕೆಳಗೆ ಬರಲಿದೆಯಾ ಬಂಗಾರದ ರೇಟ್? ಬೆಲೆಯಲ್ಲಿ ಭಾರಿ ಇಳಿಕೆಯ ಮುನ್ಸೂಚನೆ!

- ಕಡಿಮೆ ಖರ್ಚು, ಬೊಂಬಾಟ್ ಮೈಲೇಜ್! ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಬೆಸ್ಟ್ ಎನಿಸುವ ಟಾಪ್ 5 CNG ಕಾರುಗಳ ಲಿಸ್ಟ್ ಇಲ್ಲಿದೆ.

- SBI ಹರ್ ಘರ್ ಲಖ್ಪತಿ ಯೋಜನೆ: ತಿಂಗಳಿಗೆ ಕೇವಲ 600 ರೂಪಾಯಿ ಉಳಿಸಿ, ಲಕ್ಷಾಧಿಪತಿಯಾಗಿ! ಸ್ಟೇಟ್ ಬ್ಯಾಂಕ್ನಿಂದ ಭರ್ಜರಿ ಆಫರ್!

- ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷಾ ಭಯಕ್ಕೆ ಗುಡ್-ಬೈ ಹೇಳಿ! ಪರೀಕ್ಷೆಯಲ್ಲಿ ಟಾಪರ್ ಆಗಲು ಇಲ್ಲಿವೆ 20 ಸರಳ ಸೂತ್ರಗಳು!


