Category: ಸುದ್ದಿಗಳು

  • ರಾಜ್ಯದಲ್ಲಿ ಸರ್ಕಾರಿ ಇಲಾಖೆಗಳ ಹೊರಗುತ್ತಿಗೆ ನೇಮಕಾತಿ ರದ್ದತಿಗೆ ಸರ್ಕಾರ ನಿರ್ಧಾರ, ಇಲ್ಲಿದೆ ಮಾಹಿತಿ

    horaguttige

    ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳುವ ಪದ್ಧತಿಯನ್ನು 2028ರ ವೇಳೆಗೆ ಸಂಪೂರ್ಣವಾಗಿ ರದ್ದುಗೊಳಿಸಲು ಕರ್ನಾಟಕ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಖಾಸಗಿ ಏಜೆನ್ಸಿಗಳು ವೇತನ, PF, ESI ಸೇರಿದಂತೆ ಸವಲತ್ತುಗಳ ಪಾವತಿಯಲ್ಲಿ ವಿಳಂಬ ಮಾಡುವುದು ಮತ್ತು ಕಡಿಮೆ ಪಾವತಿ ಮಾಡುವುದರಿಂದ ಉದ್ಯೋಗಿಗಳು ಶೋಷಣೆಗೊಳಗಾಗುತ್ತಿದ್ದಾರೆ ಎಂಬ ಬಲವಾದ ದೂರುಗಳ ನಡುವೆ ಈ ನಿರ್ಣಯ ಕೈಗೊಳ್ಳಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • ಐಟಿ ರಾಜಧಾನಿ ಅಲ್ಲ, ಈಗ Costliest Rent City! ಬೆಂಗಳೂರಿನ ಬಾಡಿಗೆ ದರ ಏರಿಕೆ ಸಾಮಾನ್ಯರಿಗೆ ತಲೆನೋವು!  

    Picsart 25 11 25 22 41 46 136 scaled

    ಬೆಂಗಳೂರು ಭಾರತದ ಐಟಿ ಹಬ್ ಎಂದು ಹೆಸರಾಗಿರುವ ಬೆಂಗಳೂರಿನ ಜೀವನ ಶೈಲಿ ಮತ್ತು ಮೂಲಸೌಕರ್ಯ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಐಟಿ, ಸ್ಟಾರ್ಟ್‌ಅಪ್ ಹಾಗೂ ಉದ್ಯೋಗ ಅವಕಾಶಗಳ ಹೆಚ್ಚಳದಿಂದಾಗಿ ಸಾವಿರಾರು ಮಂದಿ ಪ್ರತೀ ತಿಂಗಳು ನಗರಕ್ಕೆ ವಲಸ ಬರುತ್ತಿದ್ದಾರೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮನೆಗಳ ಬೇಡಿಕೆ ಕೂಡ ಹೆಚ್ಚಾಗಿದೆ, ನಗರದ ಅನೇಕ ಪ್ರದೇಶಗಳಲ್ಲಿ ಮನೆ ಬಾಡಿಗೆ ಬೆಲೆ ಗಗನಕ್ಕೇರಿದೆ. ವಿಶೇಷವಾಗಿ ಕೋವಿಡ್ ನಂತರ ಬಾಡಿಗೆ ದರಗಳು ದಿಢೀರ್ ಏರಿಕೆ ಕಂಡು ಜನ ಸಾಮಾನ್ಯರಿಗೆ ಕೈಗೆಟುಕದ ಮಟ್ಟಕ್ಕೆ ತಲುಪಿವೆ ಎಂಬ ಅಭಿಪ್ರಾಯ

    Read more..


  • ಬಿಇಡಿ, ಟಿಇಟಿ ಪಾಸ್ ಮಾಡಿದರೂ ಶಿಕ್ಷಕರಾಗಲು ಅವಕಾಶವಿಲ್ಲ: ಬಿಕಾಂ–ಎಂಕಾಂ ಪದವೀಧರರ ಅಳಲು

    Picsart 25 11 25 22 53 24 650 scaled

    ಶಿಕ್ಷಕರಾಗುವುದು ಅನೇಕ ಯುವಕರ ಕನಸು. ಸಮಾಜಕ್ಕೆ ಜ್ಞಾನ ಹಂಚಬೇಕು, ಮುಂದಿನ ಪೀಳಿಗೆಯನ್ನು ರೂಪಿಸಬೇಕು ಎನ್ನುವ ದಾರಿಯಲ್ಲಿ ಅನೇಕರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುತ್ತಾರೆ. ವಿಶೇಷವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಪದವಿ (B.Com) ಅಥವಾ ಸ್ನಾತಕೋತ್ತರ ಪದವಿ (M.Com) ಪಡೆದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಕರಾಗಿ ಸೇವೆ ಸಲ್ಲಿಸುವ ಆಸೆ ಹೊಂದಿದ್ದಾರೆ. ಇವರಿಗೆ ಸರ್ಕಾರವೇ ಅವಕಾಶ ನೀಡಿರುವುದರಿಂದ ಬಿಇಡ್ ಮತ್ತು ಟಿಇಟಿ ಪಾಸ್ ಮಾಡಿ, ಶಿಕ್ಷಕರ ಕೆಲಸಕ್ಕೆ ಅಗತ್ಯವಾದ ಎಲ್ಲಾ ಹಂತಗಳನ್ನು ಪೂರೈಸಿದ್ದಾರೆ. ಆದರೆ, ಸರ್ಕಾರದ

    Read more..


  • ಆಸ್ತಿ ಸಿಕ್ಕ ನಂತರ ತಾಯಿಯನ್ನು ನಿರ್ಲಕ್ಷಿಸಿದ ಮಕ್ಕಳು: ತುಮಕೂರು ನ್ಯಾಯ ಮಂಡಳಿಯಿಂದ ದಾನಪತ್ರ ರದ್ದು!

    Picsart 25 11 25 22 57 22 676 scaled

    ಭಾರತೀಯ ಸಂಸ್ಕೃತಿಯಲ್ಲಿ ತಾಯಿ-ತಂದೆಯರು ದೇವರು ಎಂದು ನಂಬಿ ಪೂಜಿಸುತ್ತಾರೆ. ಜೀವನಪೂರ್ತಿ ಮಕ್ಕಳಿಗಾಗಿ ದುಡಿದು, ತಮ್ಮ ಶ್ರಮದ ಸಂಪತ್ತು ಮಕ್ಕಳ ಹೆಸರಿಗೆ ಹಸ್ತಾಂತರಿಸುವ ಪೋಷಕರು ಆಸಾಂಖ್ಯಾತರು. ಆದರೆ ಕೆಲ ಸಂದರ್ಭದಲ್ಲಿ, ಆಸ್ತಿ ಸಿಕ್ಕ ನಂತರ ಪೋಷಕರಿಗೆ ಗೌರವ, ಆರೈಕೆ, ಕರುಣೆ ಏನೂ ಸಿಗದೆ ವೃದ್ಧಾಪ್ಯದಲ್ಲಿ ನೋವು ಮತ್ತು ನಿರ್ಲಕ್ಷ್ಯ ಎದುರಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಂತಹದೊಂದು ಪ್ರಕರಣ ತುಮಕೂರಿನಲ್ಲಿ ನಡೆದಿದೆ. ವಯೋವೃದ್ಧ

    Read more..


  • ಫಿಟ್ ಆಗಬೇಕೆಂದು ಬಾಯ್ಲರ್ ಕೋಳಿ ತಿನ್ನುತ್ತಿದ್ದೀರಾ? ಅರೋಗ್ಯಕ್ಕೆ ಗಂಭೀರ ತೊಂದರೆಗಳು ಬರಬಹುದು ಎಚ್ಚರ!. 

    Picsart 25 11 25 23 00 51 869 scaled

    ಇಂದಿನ ಜೀವನಶೈಲಿಯಲ್ಲಿ ಫಾಸ್ಟ್ ಫುಡ್, ಪ್ರೋಟೀನ್ ಡಯಟ್ ಮತ್ತು ಜಿಮ್ ಲೈಫ್‌ಸ್ಟೈಲ್ ಟ್ರೆಂಡ್ ಆಗಿದೆ. ಹಲವರು ಹೆಚ್ಚು ಪ್ರೋಟೀನ್ ಬೇಕು ಎಂಬ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗುವ ಬಾಯ್ಲರ್ ಕೋಳಿಯನ್ನು (Broiler Chicken) ವಾರಕ್ಕೇ ಹಲವಾರು ಬಾರಿ ಸೇವಿಸುತ್ತಿದ್ದಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಬಹುದು ಎಂಬುದು ಇತ್ತೀಚಿನ ಅಧ್ಯಯನಗಳು ಮತ್ತು ಆರೋಗ್ಯ ತಜ್ಞರ ಎಚ್ಚರಿಕೆ. ಸ್ಥಳೀಯ ದೇಶಿ ಕೋಳಿ (Native/Desi Chicken) ಪೌಷ್ಠಿಕತೆ, ರೋಗನಿರೋಧಕ ಶಕ್ತಿ ಮತ್ತು ಸ್ವಾಭಾವಿಕ ಬೆಳವಣಿಗೆಯ ಕಾರಣದಿಂದ ಉತ್ತಮವಾದರೆ,

    Read more..


  • BPL ಕಾರ್ಡ್​​ ಇದ್ದವರಿಗೆ ಬಿಗ್ ಶಾಕ್​: ಇಂತಹ ರೇಷನ್ ಕಾರ್ಡ್ ರದ್ದು, ನಿಮ್ಮ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

    ration card status

    ಬೆಂಗಳೂರು: ರಾಜ್ಯ ಸರ್ಕಾರವು ಅನರ್ಹ ಕುಟುಂಬಗಳು ಪಡೆದಿರುವ BPL (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್‌ಗಳನ್ನು ರದ್ದುಗೊಳಿಸಲು ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxation – CBDT) ಒದಗಿಸಿರುವ ತೆರಿಗೆದಾರರ ಮಾಹಿತಿಯನ್ನು ಆಧರಿಸಿ ಈ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವೇ ಲಕ್ಷಾಂತರ BPL ಕಾರ್ಡ್‌ಗಳು ರದ್ದಾಗುವ ಅಥವಾ APL (ಬಡತನ ರೇಖೆಗಿಂತ ಮೇಲಿರುವ) ಕಾರ್ಡ್‌ಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ

    Read more..


  • 8ನೇ ವೇತನ ಆಯೋಗಕ್ಕೆ ಕೇಂದ್ರ ಅನುಮೋದನೆ: 2026ರಿಂದ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದ ನಿರೀಕ್ಷೆ.!

    Picsart 25 11 24 22 57 51 149 scaled

    ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷದ ಸಂದರ್ಭದಲ್ಲಿ  ಸಿಹಿ ಸುದ್ದಿಯೊಂದು ಸಿಗುವ ನಿರೀಕ್ಷೆ ಇದೆ. ಬಹು ನಿರೀಕ್ಷಿತ 8ನೇ ವೇತನ ಆಯೋಗ (8th Pay Commission) ರಚನೆಗೆ ಕೇಂದ್ರ ಸರ್ಕಾರ ಅಧಿಕೃತವಾಗಿ Terms of Reference (ToR) ಜಾರಿ ಮಾಡಲು ಅನುಮೋದನೆ ನೀಡಿದೆ. ಇದರಿಂದ ಹೊಸ ವೇತನ ಆಯೋಗವು ಅಧಿಕೃತವಾಗಿ ಕಾರ್ಯಪ್ರವೃತ್ತಿಯಾಗಲಿದ್ದು, ಸಮಿತಿಯು ಮುಂದಿನ 18 ತಿಂಗಳೊಳಗೆ ತನ್ನ ಅಂತಿಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ವರದಿ ಹಾಗೂ ಶಿಫಾರಸುಗಳು 2026ರ ಜನವರಿ 1ರಿಂದ ಜಾರಿಗೆ

    Read more..


  • ಆಸ್ತಿ ಖರೀದಿಸುವವರೇ ಎಚ್ಚರ! ಬರೀ ನೋಂದಣಿ ಮಾಡಿದ್ರೆ ಮಾಲೀಕತ್ವ ಸಿಗಲ್ಲ: ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು!

    Picsart 25 11 24 22 35 36 754 scaled

    ಇತ್ತೀಚಿನ ದಿನಗಳಲ್ಲಿ ನಗರೀಕರಣದ ವೇಗ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಆಸ್ತಿ ಖರೀದಿ ಸಾಮಾನ್ಯ ಮನೆಮಂದಿಯ ದೊಡ್ಡ ಕನಸು ಮತ್ತು ಹೂಡಿಕೆಯ ಪ್ರಮುಖ ಆಯ್ಕೆಯಾಗಿದೆ. ಆದರೆ ಆಸ್ತಿ ಸಂಬಂಧಿತ ಕಾನೂನು, ದಾಖಲೆ, ನಿಯಮ ಮತ್ತು ಸ್ವಾಮ್ಯದ ವಿಚಾರಗಳು ಬಹುಮಂದಿಗೆ ಸ್ಪಷ್ಟವಾಗಿರದೆ, ಅನೇಕರು ನೋಂದಣಿ (Registration) ಆದ್ರೆ ಸಾಕು ಎಂದು ಕೊಂಡಿರುತ್ತಾರೆ. ಈ ತಪ್ಪು ಕಲ್ಪನೆಯನ್ನು ಸುಪ್ರೀಂ ಕೋರ್ಟ್ ತನ್ನ ಇತ್ತೀಚಿನ ಮಹತ್ವದ ತೀರ್ಪಿನ ಮೂಲಕ ಸರಿಪಡಿಸಿದೆ. ಈ ಹಿನ್ನೆಲೆ­ಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಹೊಸ ತೀರ್ಪು ಆಸ್ತಿ ಖರೀದಿಸುವ ಅಥವಾ

    Read more..


  • Jio Offer: ಜಿಯೋ ಗ್ರಾಹಕರಿಗೆ ಭರ್ಜರಿ ಗಿಫ್ಟ್‌! ಹೊಸ ಕಾಂಬೋ ಆಫರ್ ಇಲ್ಲಿದೆ ಸಂಪೂರ್ಣ ಮಾಹಿತಿ 

    Picsart 25 11 24 22 25 34 673 scaled

    ದೇಶದ ಅಗ್ರ ಟೆಲಿಕಾಂ ಕಂಪನಿ ಎಂದೇ ಹೆಸರು ಗಳಿಸಿರುವ ರಿಲಾಯನ್ಸ್ ಜಿಯೋ(Reliance Jio), ತನ್ನ ಗ್ರಾಹಕರಿಗೆ ಹಲವಾರು ಅದ್ಭುತ ಆಫರ್‌ಗಳನ್ನು ಕೊಡುವುದರಲ್ಲಿ ಸದಾ ಮುಂಚೂಣಿಯಲ್ಲಿದೆ. ಆರಂಭದಿಂದಲೇ “ಉಚಿತ, ಅನ್ಲಿಮಿಟೆಡ್, ಹೆಚ್ಚುವರಿ ಸೌಲಭ್ಯಗಳು” ಎಂಬ ಮಾತನ್ನು ಅಕ್ಷರಶಃ ನಿಜಪಡಿಸುತ್ತಾ ಬಂದಿರುವ ಜಿಯೋ, ಇದೀಗ ತನ್ನ ಬಳಕೆದಾರರಿಗೆ ಮತ್ತೊಂದು ದೊಡ್ಡ ಆಫರ್‌ ಘೋಷಿಸಿ ಸುದ್ದಿಯಲ್ಲಿದೆ. ಈ ಬಾರಿ ಜಿಯೋ ನೀಡಿರುವ ಗಿಫ್ಟ್‌ ಸಾಮಾನ್ಯದಲ್ಲ — ಗೂಗಲ್‌ನ ಅತ್ಯಾಧುನಿಕ ಜೆಮಿನಿ 3 ಎಐ(Gemini AI 3) ಮಾದರಿಯನ್ನು 18 ತಿಂಗಳು ಸಂಪೂರ್ಣ

    Read more..