Category: ಸುದ್ದಿಗಳು
-
ಶ್ರಾವಣ ಮಾಸದ ಮೂರನೇ ಸೋಮವಾರ ಗಜಲಕ್ಷ್ಮಿ ಯೋಗ ; ಈ 5 ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ. ಮುಟ್ಟಿದ್ದೆಲ್ಲಾ ಚಿನ್ನ

ಇಂದು, ಆಗಸ್ಟ್ 11ರ ಸೋಮವಾರ, ಗಜಲಕ್ಷ್ಮಿ ಯೋಗ, ಬುಧಾದಿತ್ಯ ಯೋಗ ಮತ್ತು ಸುನಾಫ ಯೋಗ ಸೇರಿದಂತೆ ಹಲವಾರು ಶುಭ ಯೋಗಗಳ ಸಂಯೋಗವಿದೆ. ಈ ಯೋಗಗಳು ವಿಶೇಷವಾಗಿ ಮೇಷ, ಮಿಥುನ, ಕರ್ಕಾಟಕ, ತುಲಾ ಮತ್ತು ಧನು ರಾಶಿಯವರಿಗೆ ಅನುಕೂಲಕರವಾಗಿವೆ. ಈ ದಿನ ಅವರ ಅಪೂರ್ಣ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮೇಷ ರಾಶಿಗೆ ಆರ್ಥಿಕ ಲಾಭ: ಮೇಷ ರಾಶಿಯವರಿಗೆ
Categories: ಸುದ್ದಿಗಳು -
BREAKING: 2026-27ನೇ ಸಾಲಿನಿಂದ 9 ನೇ ತರಗತಿ ಪರೀಕ್ಷೆಯಲ್ಲಿ ದೊಡ್ಡ ಬದಲಾವಣೆಗೆ CBSE ಅನುಮೋದನೆ

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) 2026-27 ಶೈಕ್ಷಣಿಕ ವರ್ಷದಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಓಪನ್ ಬುಕ್ ಅಸೆಸ್ಮೆಂಟ್ (OBA) ಪದ್ಧತಿಯನ್ನು ಪರಿಚಯಿಸಲು ನಿರ್ಧರಿಸಿದೆ. ಜೂನ್ 25ರಂದು ನಡೆದ ಸಿಬಿಎಸ್ಇ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಣಯಕ್ಕೆ ಅನುಮೋದನೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ:ಈ ಹೊಸ ಪದ್ಧತಿಯು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020
Categories: ಸುದ್ದಿಗಳು -
ಜೀರೋ ದಿಂದ ಬರೋಬ್ಬರಿ 1 ಕೋಟಿ ರೂಪಾಯಿ ಗಳಿಸುವುದು ಹೇಗೆ.? ಸಿಎ ನೀಡಿದ ಸಲಹೆ ವೈರಲ್

ನವದೆಹಲಿಯ ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಕೌಶಿಕ್ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಶೂನ್ಯದಿಂದ ಪ್ರಾರಂಭಿಸಿ 1 ಕೋಟಿ ರೂಪಾಯಿ ಮತ್ತು ಅದಕ್ಕೂ ಹೆಚ್ಚು ಸಂಪತ್ತು ಸಂಪಾದಿಸುವ ವ್ಯವಸ್ಥಿತ ವಿಧಾನವನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಸಂಪತ್ತು ಸೃಷ್ಟಿಯು ಅದೃಷ್ಟಕ್ಕಿಂತ ಹೆಚ್ಚಾಗಿ ಉತ್ತಮ ಯೋಜನೆ, ಆರ್ಥಿಕ ಶಿಸ್ತು ಮತ್ತು ದೀರ್ಘಕಾಲಿಕ ಸ್ಥಿರತೆಯಿಂದ ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು 5-ಹಂತದ ಕಾರ್ಯಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸುದ್ದಿಗಳು -
LPG ಸಬ್ಸಿಡಿ ಭಾರಿ ಅನುದಾನ, ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ – ಕೇಂದ್ರ ಸಂಪುಟದ ಮಹತ್ವದ ತೀರ್ಮಾನಗಳು

ದೇಶದ ಇಂಧನ ಭದ್ರತೆ, ಶುದ್ಧ ಅಡುಗೆ ಇಂಧನದ ಸಾಮಾನ್ಯ ಲಭ್ಯತೆ ಮತ್ತು ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಬಲಪಡಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಮಹತ್ವದ ಆರ್ಥಿಕ ಅನುಮೋದನೆಗಳನ್ನು ನೀಡಿದೆ. ಆಗಸ್ಟ್ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಎಲ್ಪಿಜಿ ಸಬ್ಸಿಡಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಹಾಗೂ ತಾಂತ್ರಿಕ ಶಿಕ್ಷಣ ಸುಧಾರಣೆಯ MERITE ಯೋಜನೆಗಳಿಗೆ ಒಟ್ಟು 42 ಸಾವಿರ ಕೋಟಿ ರೂ. ಮಂಜೂರು ಮಾಡಲಾಗಿದೆ. ಇದೇ ರೀತಿಯ ಎಲ್ಲಾ
Categories: ಸುದ್ದಿಗಳು -
8ನೇ ವೇತನ ಆಯೋಗದ ಮುನ್ನವೇ ಈ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಏರಿಕೆ ಸಾಧ್ಯತೆ.!

ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ಜಾರಿಗೆ ಬರುವ ಮುನ್ನವೇ ಒಂದು ಉತ್ತಮ ಸುದ್ದಿ ಬಂದಿದೆ. ಪ್ರಸ್ತುತ 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆ (DA) 4% ಹೆಚ್ಚಳ ಆಗುವ ಸಾಧ್ಯತೆಯಿದೆ. ಇದು ಜುಲೈ 2025ರಿಂದ ಜಾರಿಗೆ ಬರಬಹುದು ಎಂದು ಅಂದಾಜಿಸಲಾಗಿದೆ. ಈ ಏರಿಕೆಯೊಂದಿಗೆ, ಪ್ರಸ್ತುತ 55% ರಷ್ಟಿರುವ DA ದರ 59% ಗೆ ಏರಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸುದ್ದಿಗಳು -
ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಕುಸಿತ: ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದಿರುವ ಹೊಸ ಸವಾಲುಗಳು

ಕಳೆದ ಕೆಲವು ದಶಕಗಳಲ್ಲಿ, ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಪ್ಲೇಸ್ಮೆಂಟ್(campus placement) ಎನ್ನುವುದು ವೃತ್ತಿಜೀವನದ ಮೊದಲ ಬಾಗಿಲು ತೆರೆದಂತೆ ಪರಿಗಣಿಸಲಾಗುತ್ತಿತ್ತು. ದೊಡ್ಡ ದೊಡ್ಡ ಐಟಿ ಕಂಪನಿಗಳು ಮತ್ತು ಉತ್ಪನ್ನ ಅಭಿವೃದ್ಧಿ ಸಂಸ್ಥೆಗಳು ನೂರಾರು ವಿದ್ಯಾರ್ಥಿಗಳನ್ನು ಒಂದೇ ಸುತ್ತಿನಲ್ಲಿ ನೇಮಕ ಮಾಡಿಕೊಳ್ಳುತ್ತಿದ್ದವು. ವಿಶೇಷವಾಗಿ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಶನ್ ಟೆಕ್ನಾಲಜಿ(Information Technology) ಮತ್ತು ಸಂಬಂಧಿತ ವಿಭಾಗಗಳ ವಿದ್ಯಾರ್ಥಿಗಳಿಗೆ ಉತ್ತಮ ಪ್ಯಾಕೇಜ್ಗಳೊಂದಿಗೆ ಉದ್ಯೋಗ ಲಭಿಸುವುದು ಸಾಮಾನ್ಯವಾಗಿತ್ತು. ಆದರೆ, ಕಳೆದ ಎರಡು-ಮೂರು ವರ್ಷಗಳಿಂದ ದೇಶೀಯ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆ, ತಂತ್ರಜ್ಞಾನ
Categories: ಸುದ್ದಿಗಳು -
ನಕಲಿ ಮತದಾನ : ಸರಿಯಾದ ಸಾಕ್ಷಿ ನೀಡಿ, ಡಿಕೆ ಶಿವಕುಮಾರ್ಗೆ ಕರ್ನಾಟಕದ ಚುನಾವಣಾಧಿಕಾರಿ ಸೂಚನೆ

ಡಿಕೆ ಶಿವಕುಮಾರ್ಗೆ ಚುನಾವಣಾ ಆಯೋಗದಿಂದ ಸಾಕ್ಷ್ಯ ಮತ್ತು ಘೋಷಣೆ ಸಲ್ಲಿಕೆ ಸೂಚನೆ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ವೇಳೆ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತಗಳು ದಾಖಲಾಗಿವೆ ಎಂದು ಆರೋಪಿಸಿ ಕರ್ನಾಟಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿಗೆ ಪ್ರತಿಕ್ರಿಯಿಸಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು, ಡಿಕೆ ಶಿವಕುಮಾರ್ ಅವರು ತಮ್ಮ ಆರೋಪಗಳನ್ನು ಬೆಂಬಲಿಸಲು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ತಿಳಿಸಿದ್ದಾರೆ. ಜೊತೆಗೆ,
Categories: ಸುದ್ದಿಗಳು -
ಭಕ್ತರಿಗೆ ಅನ್ನದಾನ ಮಾಡುವ ಭಾರತದ 3 ಪ್ರಮುಖ ಶಿವನ ದೇವಾಲಯಗಳಿವು.!

ಶ್ರಾವಣ ಮಾಸವು ಶಿವಭಕ್ತರಿಗೆ ಅತ್ಯಂತ ಪವಿತ್ರವಾದ ಕಾಲವಾಗಿದೆ. ಈ ಸಮಯದಲ್ಲಿ ದೇಶದಾದ್ಯಂತ ಲಕ್ಷಾಂತರ ಭಕ್ತರು ಪ್ರಸಿದ್ಧ ಶೈವ ಕ್ಷೇತ್ರಗಳಿಗೆ ಯಾತ್ರೆ ಮಾಡುತ್ತಾರೆ. ಶಿವನನ್ನು ಪೂಜಿಸುವುದು, ರುದ್ರಾಭಿಷೇಕ ಮಾಡುವುದು ಮತ್ತು ದೇವಾಲಯಗಳಲ್ಲಿ ಸೇವೆ ಸಲ್ಲಿಸುವುದು ಈ ಮಾಸದ ವಿಶೇಷತೆಗಳು. ಈ ಲೇಖನದಲ್ಲಿ, ಉತ್ತರ ಭಾರತದ ಮೂರು ಪ್ರಮುಖ ಶಿವ ದೇವಾಲಯಗಳ ಬಗ್ಗೆ ವಿವರವಾಗಿ ತಿಳಿಯೋಣ. ಈ ದೇವಾಲಯಗಳು ಭಕ್ತರಿಗೆ ಅನ್ನದಾನ ಮಾಡುವ ಸೇವೆಯನ್ನು ನಡೆಸುತ್ತವೆ, ಇದು ಧಾರ್ಮಿಕ ಮಹತ್ವದ ಜೊತೆಗೆ ಸಾಮಾಜಿಕ ಸೇವೆಯನ್ನೂ ಸೂಚಿಸುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸುದ್ದಿಗಳು
Hot this week
-
ಸಂಜೆ ಟೀ ಜೊತೆ ಪೇಪರ್ನಲ್ಲಿ ಬಜ್ಜಿ ತಿಂತೀರಾ? ನಿಲ್ಲಿ, ನೀವು ರುಚಿಯ ಜೊತೆ ‘ವಿಷ’ ತಿಂತಿದ್ದೀರಿ ಎಚ್ಚರ!
-
ಮಹಾ ಶಿವರಾತ್ರಿ: ಮೊದಲ ಬಾರಿ ಉಪವಾಸ ಮಾಡುತ್ತಿದ್ದೀರಾ? ಹೊಸಬರು ಮರೆತೂ ಈ ತಪ್ಪುಗಳನ್ನು ಮಾಡಬೇಡಿ; ಹೀಗೆ ವ್ರತ ಆಚರಿಸಿ.
-
ಇಂದಿನ ಅಡಿಕೆ ಧಾರಣೆ (14 ಫೆಬ್ರವರಿ 2026): ಶಿವಮೊಗ್ಗ, ಸಾಗರ, ತುಮಕೂರು ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.
-
ಸಿಇಟಿ ಅರ್ಜಿ ಸಲ್ಲಿಸಲು ಮರೆತಿದ್ದೀರಾ? ಅಭ್ಯರ್ಥಿಗಳಿಗೆ ಕೆಇಎ ನೀಡಿದೆ ಭರ್ಜರಿ ಗುಡ್ ನ್ಯೂಸ್! ಏನದು ಗೊತ್ತೇ?
-
ಮಿಲಿಟರಿ ಕಾಲೇಜ್ ಸೇರಲು ಭರ್ಜರಿ ಅವಕಾಶ: 8ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
Topics
Latest Posts
- ಸಂಜೆ ಟೀ ಜೊತೆ ಪೇಪರ್ನಲ್ಲಿ ಬಜ್ಜಿ ತಿಂತೀರಾ? ನಿಲ್ಲಿ, ನೀವು ರುಚಿಯ ಜೊತೆ ‘ವಿಷ’ ತಿಂತಿದ್ದೀರಿ ಎಚ್ಚರ!

- ಮಹಾ ಶಿವರಾತ್ರಿ: ಮೊದಲ ಬಾರಿ ಉಪವಾಸ ಮಾಡುತ್ತಿದ್ದೀರಾ? ಹೊಸಬರು ಮರೆತೂ ಈ ತಪ್ಪುಗಳನ್ನು ಮಾಡಬೇಡಿ; ಹೀಗೆ ವ್ರತ ಆಚರಿಸಿ.

- ಇಂದಿನ ಅಡಿಕೆ ಧಾರಣೆ (14 ಫೆಬ್ರವರಿ 2026): ಶಿವಮೊಗ್ಗ, ಸಾಗರ, ತುಮಕೂರು ಅಡಿಕೆ ಬೆಲೆ ಪಟ್ಟಿ ಇಲ್ಲಿದೆ.

- ಸಿಇಟಿ ಅರ್ಜಿ ಸಲ್ಲಿಸಲು ಮರೆತಿದ್ದೀರಾ? ಅಭ್ಯರ್ಥಿಗಳಿಗೆ ಕೆಇಎ ನೀಡಿದೆ ಭರ್ಜರಿ ಗುಡ್ ನ್ಯೂಸ್! ಏನದು ಗೊತ್ತೇ?

- ಮಿಲಿಟರಿ ಕಾಲೇಜ್ ಸೇರಲು ಭರ್ಜರಿ ಅವಕಾಶ: 8ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.



