Category: ಸುದ್ದಿಗಳು
-
ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ₹2000/- ಸಿಗುವ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ!

ಬೆಂಗಳೂರು: ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ವಿವಿಧ ಕಲ್ಯಾಣ ಯೋಜನೆಗಳ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸುವ ಮೂಲಕ ಸಿಹಿ ಸುದ್ದಿ ನೀಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ, 2025-26 ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿಸ್ತರಣೆಯ ಲಾಭ ದೊರೆಯಲಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮತ್ತು ‘ವಿದ್ಯಾಸಿರಿ’ ಯೋಜನೆಗಳ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ₹ 2000 ವರೆಗೆ (ಊಟ ಮತ್ತು ವಸತಿ ಸಹಾಯ ರೂಪದಲ್ಲಿ) ಆರ್ಥಿಕ
Categories: ಸುದ್ದಿಗಳು -
ಬಾಡಿಗೆ ಮನೆಯಲ್ಲಿ ವಾಸಿಸುವವರೇ ಗಮನಿಸಿ: ಹೊಸ ಬಾಡಿಗೆ ಒಪ್ಪಂದ 2025 ಜಾರಿಗೆ — ನಿಯಮ ಉಲ್ಲಂಘನೆಗೆ ದಂಡ!

ನಗರಗಳಲ್ಲಿ ದಿನೇದಿನೇ ಮನೆ ಬೆಲೆಗಳು ಗಗನಕ್ಕೇರುತ್ತಿರುವಾಗ, ಸ್ವಂತ ಮನೆ ಖರೀದಿಸುವುದು ಅನೇಕ ಮಧ್ಯಮವರ್ಗದ ಕುಟುಂಬಗಳ ಕನಸಾಗಿಯೇ ಉಳಿದಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬಾಡಿಗೆ ಮನೆಗಳ ಅವಲಂಬನೆ ಹೆಚ್ಚಾಗಿದ್ದು, ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಡೆಪಾಸಿಟ್ ಗೊಂದಲ, ಬಾಡಿಗೆ ಏರಿಕೆ, ನೋಟಿಸ್ ವಿವಾದಗಳು, ಅನಧಿಕೃತವಾಗಿ ಮನೆ ಖಾಲಿ ಮಾಡುವ ಒತ್ತಡ ಇತ್ಯಾದಿ ಸಮಸ್ಯೆಗಳು ವರ್ಷಗಳಿಂದ ಸಾಗುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು -
ಮನೆಗೆ ಹಾವು ಬಂದರೆ ಭಯ ಬೇಡ – ಜಾಣ್ಮೆಯಿಂದ ಹೀಗೆ ಮಾಡಿದ್ರೆ ಹಾವು ಸ್ವತಃ ಹೊರ ಹೋಗುತ್ತದೆ!

ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿಯೇ ಭಯ ಹುಟ್ಟಿಸುವ ಜೀವಿಗಳಲ್ಲಿ ಹಾವುಗಳು (Snakes) ಪ್ರಮುಖ ಸ್ಥಾನದಲ್ಲಿವೆ. ಕೆಲವು ಜಾತಿಯ ಹಾವುಗಳು ವಿಷಕಾರಿ, ಅವುಗಳ ಕಚ್ಚಿದರೆ ಜೀವಕ್ಕೆ ಅಪಾಯ. ಆದರೆ ಒಂದು ಸತ್ಯವನ್ನು ಜನರು ಸಾಮಾನ್ಯವಾಗಿ ಮರೆತು ಬಿಡುತ್ತಾರೆ ಹಾವು ಮನುಷ್ಯನ ಮೇಲೆ ದಾಳಿ ಮಾಡಲು ಬರುವುದಿಲ್ಲ, ಅದು ಹೆದರಿದಾಗ ಮಾತ್ರ ಕಚ್ಚುತ್ತದೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಹಾವುಗಳು ತಮ್ಮ ವಾಸಸ್ಥಾನಗಳಿಂದ ಹೊರಬರುತ್ತವೆ. ಈ ಸಮಯದಲ್ಲಿ ಆಹಾರ (ಇಲಿ, ಕಪ್ಪೆ, ಸಣ್ಣ ಪಕ್ಷಿಗಳು, ಕೀಟಗಳು) ಹುಡುಕುತ್ತಾ ಮನೆ-ಮಳಿಗೆಯೊಳಗೂ ಬರಬಹುದು. ಮನೆ ಮುಂದೆ
Categories: ಸುದ್ದಿಗಳು -
Karnataka Rains: ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರಿ ಮಳೆ ಮುನ್ಸೂಚನೆ

ಬೆಂಗಳೂರು, ನವೆಂಬರ್ 23: ಕರ್ನಾಟಕದ ಹವಾಮಾನವು ಈಗ ದ್ವಿಮುಖ ಸ್ವರೂಪ ತಾಳಿದೆ. ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳು, ವಿಶೇಷವಾಗಿ ಬೆಂಗಳೂರು ಮತ್ತು ಕೋಲಾರ, ಮುಂದಿನ 3 ದಿನಗಳಲ್ಲಿ (ನವೆಂಬರ್ 23 ರಿಂದ 25) ಭಾರೀ ಮಳೆಯನ್ನು ಎದುರಿಸಲಿವೆ. ಅದೇ ಸಮಯದಲ್ಲಿ, ಉತ್ತರ ಒಳನಾಡಿನ ಜಿಲ್ಲೆಗಳು ಒಣ ಹವಾಮಾನ ಮತ್ತು ತೀವ್ರ ಚಳಿಯಿಂದ ಬಳಲುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು ಮತ್ತು
-
ಈ ತಿಂಗಳ ಕೊನೆ ಅಥವಾ ಡಿಸೆಂಬರ್ಗೆ ಎಲ್ಲಾ ITR ರಿಫಂಡ್ ಬಿಡುಗಡೆ: ತೆರಿಗೆದಾರರಿಗೆ CBDT ಭರವಸೆ

ಭಾರತದಲ್ಲಿ ಪ್ರತೀ ಹಣಕಾಸು ವರ್ಷ ಮುಗಿದ ನಂತರ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವುದು ಕಾನೂನುಬದ್ಧ ಜವಾಬ್ದಾರಿ. ವ್ಯಕ್ತಿಯೊಬ್ಬನು ವರ್ಷದಲ್ಲಿ ಗಳಿಸಿದ ಸಂಪೂರ್ಣ ಆದಾಯ, ಅದರಲ್ಲಿ ಈಗಾಗಲೇ ಕಡಿತಗೊಂಡಿರುವ ತೆರಿಗೆ (TDS), ಪಾವತಿಸಬೇಕಾದ ಹೆಚ್ಚುವರಿ ತೆರಿಗೆ ಅಥವಾ ಮರುಪಾವತಿಯಾಗಬೇಕಾದ ಮೊತ್ತ ಇವೆಲ್ಲವನ್ನೂ ಐಟಿಆರ್ ಮೂಲಕ ಘೋಷಿಸುತ್ತಾರೆ. ಕೆಲಸಗಾರರು, ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಸೇರಿದಂತೆ ಕೋಟ್ಯಂತರ ತೆರಿಗೆದಾರರು ಈಗಾಗಲೇ 2025–26 ರ ಐಟಿಆರ್ ಸಲ್ಲಿಸಿದ್ದಾರೆ. ಆದರೆ ರಿಟರ್ನ್ ಹಾಕಿ ಬಹಳ ದಿನ ಆಯಿತು ಇನ್ನೂ ರಿಫಂಡ್ ಏಕೆ ಬಂದಿಲ್ಲ
Categories: ಸುದ್ದಿಗಳು -
ಮತ್ತೊಂದು ಪ್ರಮುಖ ಸರ್ಕಾರಿ ಬ್ಯಾಂಕ್ ಖಾಸಗಿಕರಣ, ಖರೀದಿ ರೇಸ್ ನಲ್ಲಿ ಕೋಟಕ್ ಮಹಿಂದ್ರಾ ಬ್ಯಾಂಕ್

ನವದೆಹಲಿ, ನವೆಂಬರ್ 2025: ದೇಶದ ಪ್ರಮುಖ ಸರ್ಕಾರಿ ಬ್ಯಾಂಕ್ಗಳಲ್ಲಿ ಒಂದಾದ IDBI ಬ್ಯಾಂಕ್ನ ಖಾಸಗೀಕರಣ ಪ್ರಕ್ರಿಯೆಯಲ್ಲಿ ಈಗ ದೊಡ್ಡ ತಿರುವು ಎದುರಾಗಿದೆ. ಈ ಬ್ಯಾಂಕ್ನ ನಿಯಂತ್ರಣ ಪಡೆಯಲು ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಮುಖ ಸ್ಪರ್ಧಿಯಾಗಿ ಮುಂದೆ ಬಂದಿದೆ ಎಂದು ಆರ್ಥಿಕ ವಲಯದ ವರದಿಗಳು ತಿಳಿಸಿವೆ. ಸರ್ಕಾರಿ ಮಾಲಿಕತ್ವದಲ್ಲಿರುವ ಈ ಬ್ಯಾಂಕ್ನ ಖಾಸಗೀಕರಣಕ್ಕಾಗಿ ಕೇಂದ್ರ ಸರ್ಕಾರ 2026ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಗಡಿರೇಖೆ ನಿಗದಿ ಪಡಿಸಿದೆ. ಈ ಪ್ರಕ್ರಿಯೆಯ ಭಾಗವಾಗಿ, ಸರ್ಕಾರ ಮತ್ತು LIC ತಮ್ಮ ಪಾಲುಗಳ
Categories: ಸುದ್ದಿಗಳು -
Fat Loss: ದೇಹದ ಫ್ಯಾಟ್ ಲಾಸ್ ಮಾಡಲು ಸುಲಭದ 6 ಸೀಕ್ರೆಟ್ ವಾಕಿಂಗ್ ವಿಧಾನ ಇಲ್ಲಿವೆ.!

ನಡಿಗೆಯ ಮೂಲಕ ತೂಕ ಕಡಿಮೆ ಮಾಡಲು ಬಯಸುವವರಿಗೆ ಇದು ಉತ್ತಮ ಸಮಾಚಾರ. ನೀವು ನಿತ್ಯವೂ ಮಾಡುವ ನಡಿಗೆಯನ್ನೇ ಶಕ್ತಿಶಾಲಿ ಕೊಬ್ಬುಕರಗಿಸುವ ವ್ಯಾಯಾಮವಾಗಿ ಬದಲಾಯಿಸಬಹುದು. ರಹಸ್ಯವೇನು? ಕೇವಲ ನಡೆಯುವುದಕ್ಕಿಂತ ಹೆಚ್ಚು, ‘ಸೂಕ್ಷ್ಮವಾಗಿ’ ನಡೆಯಲು ಕಲಿಯುವುದು. ನಿಮ್ಮ ಸಾಮಾನ್ಯ ನಡಿಗೆಗೆ ಕೆಲವು ವೈಜ್ಞಾನಿಕ ತಂತ್ರಗಳನ್ನು ಸೇರಿಸಿದರೆ, ಫಲಿತಾಂಶ ದ್ವಿಗುಣವಾಗುವುದು ಖಚಿತ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಫಿಟ್ನೆಸ್ ಯಾತ್ರೆಯನ್ನು ವೇಗಗೊಳಿಸುವ 6 ಸರಳ
Categories: ಸುದ್ದಿಗಳು -
ರಾಜ್ಯದ `ಆಸ್ತಿ’ ಮಾಲೀಕರೇ `ಪೌತಿ’ ಖಾತೆ ಸೇರಿ ವಿವಿಧ ಖಾತೆ ಬದಲಾವಣೆಗೆ ತೆಗೆದುಕೊಳ್ಳುವ ಸಮಯ ಎಷ್ಟು? ಇಲ್ಲಿದೆ ಮಾಹಿತಿ

ರಾಜ್ಯದ ಆಸ್ತಿ ಮಾಲೀಕರೇ ಗಮನಿಸಿ, ಪೌತಿ ಖಾತೆ ಸೇರಿದಂತೆ ವಿವಿಧ ಖಾತೆ ಬದಲಾವಣೆಗೆ ಬೇಕಾಗುವ ಸಮಯ ಎಷ್ಟು? ಈ ಕುರಿತಂತೆ ಸರ್ಕಾರದ ನಿಯಮದ ಪ್ರಕಾರ ಹೀಗಿವೆ ಮಾಹಿತಿ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಸಾರ್ವಜನಿಕರು ಆನ್ ಲೈನ್ ಮೂಲಕ, ನಾಡಕಛೇರಿಗಳಲ್ಲಿ ಹಾಗೂ ತಾಲ್ಲೂಕ ಭೂಮಿ ಕೇಂದ್ರಗಳಲ್ಲಿ ಪೌತಿ ವಾರಸಾ/ವಿಲ್/ಮೈನರ್ ಗಾರ್ಡಿಯನ್ ಖಾತೆ ಬದಲಾವಣೆಗಳಿಗಾಗಿ ಅರ್ಜಿ ಸಲಿ ಸುತ್ತಾಗೆ ಅರ್ಜಿ ಸಲ್ಲಿಸಿದ ನಂತರ
-
Airtel Recharge: ಏರ್ಟೆಲ್ ಹೊಸ ಕಾಂಬೋ ರಿಚಾರ್ಜ್ ಪ್ಲಾನ್ ಲಾಂಚ್, ₹349ಕ್ಕೆ ಮಾಸ್ಟರ್ ಪ್ಲಾನ್, ತಿಳಿದುಕೊಳ್ಳಿ

ಬೆಂಗಳೂರು: ಪ್ರೀಪೇಡ್ ಬಳಕೆದಾರರಿಗಾಗಿ ಏರ್ಟೆಲ್ 349 ರೂಪಾಯಿ ಕಾಂಬೋ ರೀಚಾರ್ಜ್ ಪ್ಲಾನ್ ಒಂದು ಸಮಗ್ರ ಮತ್ತು ಹಣಕ್ಕೆ ಮೌಲ್ಯದ ಆಯ್ಕೆಯಾಗಿದೆ. ಡೇಟಾ, ಕರೆ ಮತ್ತು ಡಿಜಿಟಲ್ ಸದಸ್ಯತ್ವಗಳ ಸಮತೋಲಿತ ಮಿಶ್ರಣವನ್ನು ನೀಡುವ ಈ ಪ್ಲಾನ್, 28 ದಿನಗಳ ಕಾಲ ಆಧುನಿಕ ಬಳಕೆದಾರರ ಎಲ್ಲಾ ಕಮ್ಯುನಿಕೇಷನ್ ಮತ್ತು ಎಂಟರ್ಟೈನ್ಮೆಂಟ್ ಅಗತ್ಯಗಳನ್ನು ಪೂರೈಸಲು ರೂಪಿಸಲಾಗಿದೆ. ಈ ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ, 5G ಸೇವಾ ವಲಯಗಳಲ್ಲಿರುವ ಅರ್ಹ ಗ್ರಾಹಕರಿಗೆ ಅನಿಯಮಿತ 5G ಡೇಟಾ ವೇಗವನ್ನು ಒದಗಿಸುವುದು. ಈ ಕುರಿತು ಸಂಪೂರ್ಣವಾದ ಮಾಹಿತಿ
Categories: ಸುದ್ದಿಗಳು
Hot this week
-
ಮಹಿಳೆಯರೇ ಗಮನಿಸಿ: ಸ್ವಂತ ಉದ್ಯಮಕ್ಕೆ ಕೇಂದ್ರ ಸರ್ಕಾರ ನೀಡುತ್ತಿದೆ ₹1.40 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?
-
ಭಾರತೀಯ ರೈಲ್ವೆಯಲ್ಲಿ ಬಂಪರ್ ನೇಮಕಾತಿ: 22,000 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ –ಇಲ್ಲಿದೆ ಸಂಪೂರ್ಣ ಮಾಹಿತಿ
-
Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’
-
ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
-
ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ
Topics
Latest Posts
- ಮಹಿಳೆಯರೇ ಗಮನಿಸಿ: ಸ್ವಂತ ಉದ್ಯಮಕ್ಕೆ ಕೇಂದ್ರ ಸರ್ಕಾರ ನೀಡುತ್ತಿದೆ ₹1.40 ಲಕ್ಷದವರೆಗೆ ಸಾಲ! ಅರ್ಜಿ ಸಲ್ಲಿಸುವುದು ಹೇಗೆ?

- ಭಾರತೀಯ ರೈಲ್ವೆಯಲ್ಲಿ ಬಂಪರ್ ನೇಮಕಾತಿ: 22,000 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ –ಇಲ್ಲಿದೆ ಸಂಪೂರ್ಣ ಮಾಹಿತಿ

- Gold Price: ಹೊಸ ವರ್ಷಕ್ಕೆ ಚಿನ್ನದ ಬೆಲೆ ಇಳಿಯುತ್ತಾ ಅಥವಾ ಏರುತ್ತಾ? ಈಗಲೇ ಖರೀದಿ ಮಾಡುವುದು ಲಾಭವೇ? ಇಲ್ಲಿದೆ ತಜ್ಞರ ‘ರಿಪೋರ್ಟ್’

- ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಸುದ್ದಿ: 24ನೇ ಕಂತಿನ ಹಣ ಇಂದಿನಿಂದ ಖಾತೆಗೆ ಜಮಾ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

- ಕರ್ನಾಟಕದಲ್ಲಿ ಕಡುಚಳಿ ಆತಂಕ: ಜನತೆಗೆ ಸರ್ಕಾರದಿಂದ ತುರ್ತು ‘ಶೀತಗಾಳಿ’ ಮಾರ್ಗಸೂಚಿ ಪ್ರಕಟ! ಮರೆಯದೆ ಈ ನಿಯಮ ಪಾಲಿಸಿ


