Category: ಕರ್ನಾಟಕ ಸುದ್ದಿ

  • ದೇಶದಲ್ಲಿ ಯುವ ಜನತೆಯ ದಿಢೀರ್‌ ಸಾವಿಗೆ ಕಾರಣವೇನು ? ತಜ್ಞ ವೈದ್ಯರಿಂದ ಮಹತ್ವದ ಹೇಳಿಕೆ ಏನು?

    Picsart 25 04 17 16 41 19 056 scaled

    ಈಗಿನ ದಿನಗಳಲ್ಲಿ ಯುವಕರ ದಿಢೀರ್ ಸಾವುಗಳು (Sudden deaths) ತೀವ್ರ ಚರ್ಚೆಗೆ ಗ್ರಾಸವಾಗಿವೆ. ಆರೋಗ್ಯವಂತ ಯುವಕರು ಕ್ರೀಡೆ, ಸಮಾರಂಭಗಳು, ಅಥವಾ ಸಾಮಾನ್ಯ ದಿನಚರಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಸಾವನ್ನಪ್ಪುತ್ತಿರುವುದು ಆತಂಕ ಮೂಡಿಸುವ ವಿಚಾರವಾಗಿದೆ. ಇಂತಹ ಘಟನೆಗಳು ಏಕೆ ನಡೆಯುತ್ತಿವೆ ಎಂಬ ಪ್ರಶ್ನೆಗಳು ಎಲ್ಲೆಡೆ ಕೇಳಿಬರುತ್ತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ಕೆಲ ಉದಾಹರಣೆಗಳು – ಕ್ರಿಕೆಟ್ ಆಡುತ್ತಿರುವಾಗ ಯುವಕನ ಹೃದಯಾಘಾತ, ಭಾಷಣ…

    Read more..


  • ರಾಜ್ಯದಲ್ಲಿ ಬರೋಬ್ಬರಿ 5,500 ಶಿಕ್ಷಕರ ನೇಮಕಾತಿ, ಶೀಘ್ರದಲ್ಲಿ ಅಧಿಸೂಚನೆ ಪ್ರಕಟ.! ಇಲ್ಲಿದೆ ವಿವರ

    Picsart 25 04 17 16 33 29 655 scaled

    ಇದೀಗ ಕಲ್ಯಾಣ ಕರ್ನಾಟಕ (Kalyan Karnataka) ಭಾಗದ ಶಿಕ್ಷಣ ಕ್ಷೇತ್ರ ಮತ್ತು ಗ್ರಾಮೀಣ ಮಕ್ಕಳ ಅಭಿವೃದ್ದಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಸುದ್ದಿಗಳು ಬೆಳಕಿಗೆ ಬಂದಿವೆ. ಒಂದುಡೆ 5,500 ಹೊಸ ಶಿಕ್ಷಕರ ನೇಮಕಾತಿಯ ಘೋಷಣೆಯೊಂದಿಗೆ ಶಿಕ್ಷಣದ ಗುಣಮಟ್ಟ ಸುಧಾರಣೆಯತ್ತ ಹೆಜ್ಜೆ ಇಡಲಾಗುತ್ತಿದೆ, ಇನ್ನೊಂದುಡೆ ಗ್ರಾಮೀಣ ಮಕ್ಕಳಿಗಾಗಿ ಬೇಸಿಗೆ ಶಿಬಿರಗಳ ಆಯೋಜನೆಯ ಮೂಲಕ ಮಕ್ಕಳ ಸೃಜನಾತ್ಮಕತೆಯ ಬೆಳವಣಿಗೆಗೆ ಅವಕಾಶ ನೀಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ಸಾಲದ EMI ಇದ್ದವರಿಗೆ ಬಿಗ್ ರಿಲೀಫ್, ಈ  ಸರ್ಕಾರಿ ಬ್ಯಾಂಕ್‌ʼಗಳ ಸಾಲದ ಬಡ್ಡಿದರ ಇಳಿಕೆ.! 

    Picsart 25 04 17 07 23 42 831 scaled

    ರೆಪೊ ದರ(Repo rate) ಇಳಿಕೆಯ ಪರಿಣಾಮ: EMI ಹೊರೆ ಕಡಿಮೆ – 4 ಸಾರ್ವಜನಿಕ ಬ್ಯಾಂಕುಗಳಿಂದ ಬಡ್ಡಿದರ ಕಡಿತ ಇತ್ತೀಚಿನ ಆರ್ಥಿಕ ಬೆಳವಣಿಗೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಪ್ರಮುಖ ನೀತಿ ದರವಾದ ರೆಪೊ ದರವನ್ನು (Repo rate)ಶೇಕಡಾ 0.25 ರಷ್ಟು ಕಡಿಮೆ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆರ್‌ಬಿಐನ(RBI) ಈ ಹೆಜ್ಜೆಯು ದೇಶದ ಸಾಲಗಾರರಿಗೆ ದೊಡ್ಡ ಅನುಕೂಲ ಒದಗಿಸುವಂತಾಗಿದೆ. ಈ ಬದಲಾವಣೆಯ ಬೆನ್ನಲ್ಲೇ, ನಾಲ್ಕು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು(Bank) ತಮ್ಮ ಸಾಲದ ಬಡ್ಡಿದರಗಳಲ್ಲಿ…

    Read more..


  • Gruhalakshmi : ಈ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2 ತಿಂಗಳ ಹಣ ಒಟ್ಟಿಗೆ ಜಮಾ: ಲಕ್ಷ್ಮಿ ಹೆಬ್ಬಾಳ್ಕರ್‌

    Picsart 25 04 16 23 26 24 808 scaled

    ಗೃಹಲಕ್ಷ್ಮಿ ಯೋಜನೆ: ಮಹಿಳಾ ಸಬಲಿಕರಣದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಕರ್ನಾಟಕ ಸರ್ಕಾರದ ಪ್ರಮುಖ ಸಬಲೀಕರಣ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸುವ ದೃಷ್ಟಿಯಿಂದ 2023ರ ವಿಧಾನಸಭಾ ಚುನಾವಣೆ ನಂತರ ಪ್ರಾರಂಭವಾಯಿತು. ಈ ಯೋಜನೆಯ ಅಡಿಯಲ್ಲಿ, ರಾಜ್ಯದ ವಿವಾಹಿತ ಮಹಿಳೆಯರಿಗೆ ಪ್ರತಿನಿತ್ಯದ ಖರ್ಚುಗಳಿಗೆ ನೆರವಾಗುವ ಉದ್ದೇಶದಿಂದ ಪ್ರತಿ ತಿಂಗಳು ರೂ.2000 ನಗದು ಸಹಾಯವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್‌ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲು, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.! 

    Picsart 25 04 16 18 21 53 046 scaled

    ಬೆಂಗಳೂರು – ಮಂಗಳೂರು ನಡುವೆ ವಂದೇ ಭಾರತ್‌ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲು: ಕರ್ನಾಟಕಕ್ಕೆ ಸಂಚಾರದ ಹೊಸ ಅಧ್ಯಾಯ! ರೈಲ್ವೆ ಪಾಸೆಂಜರ್‌ಗಳ ಕನಸುಗಳಿಗೆ ಈಗ ವಾಸ್ತವದ ಸ್ಪರ್ಶ ಸಿಕ್ಕಿದೆ. ಭಾರತದ ಪ್ರೌಢ ತಂತ್ರಜ್ಞಾನ ಮತ್ತು ವೇಗದ ಸಂಚಾರ ವ್ಯವಸ್ಥೆಯ ಪ್ರತೀಕವಾಗಿರುವ ವಂದೇ ಭಾರತ್‌ ರೈಲು ಇದೀಗ ಕರ್ನಾಟಕದಲ್ಲಿ ಹೊಸ ಮೈಲಿಗಲ್ಲು ಹೊತ್ತಿದೆ. ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರು ಘೋಷಿಸಿರುವಂತೆ, ಬಹು ನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್ ರೈಲು ಈಗ ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣಿಕರ…

    Read more..


  • CBHFL ನೇಮಕಾತಿ 2025: ಪಿಯುಸಿ, ಪದವಿ ಪಾಸಾದವರಿಗೆ ವಿವಿಧ ಹುದ್ದೆಗಳ ಭರ್ಜರಿ ನೇಮಕಾತಿ!

    Picsart 25 04 16 07 33 21 207 scaled

    ಈ ವರದಿಯಲ್ಲಿ  CBHFL ನೇಮಕಾತಿ 2025 (CBHFL  recruitment 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…

    Read more..


  • ನಿಮ್ಮ ಊರಿನ ಗ್ರಾಮ ಪಂಚಾಯಿತಿಯಲ್ಲಿ ಏನೆಲ್ಲಾ  ಸೌಲಭ್ಯಗಳು ಸಿಗುತ್ತೆ ಗೊತ್ತಾ.? ಇಲ್ಲಿದೆ ವಿವರ 

    Picsart 25 04 16 07 00 02 003 scaled

    ಇದೀಗ ಗ್ರಾಮೀಣ ಕರ್ನಾಟಕದ ಜನರಿಗೆ ಒಂದು ಸುದಿನದ ಸುದ್ದಿಯಾಗಿದೆ! ಹೌದು, ಈಗಾಗಲೇ ಉತ್ತಮ ಸೇವೆಗಳನ್ನು ನೀಡುತ್ತಿರುವ ಗ್ರಾಮ ಪಂಚಾಯತಿ ಇಲಾಖೆ(Gram Panchayat Department), ಗ್ರಾಮೀಣ ಜನರ ಜೀವನ ಮಟ್ಟವನ್ನು ಮತ್ತಷ್ಟು ಸುಧಾರಿಸುವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಗ್ರಾಮೀಣ ವಾಸಿಗಳಿಗೆ ಅನುಕೂಲವಾಗುವಂತೆ, ಅನೇಕ ಸೇವೆಗಳು ಡಿಜಿಟಲ್ ಮಾಧ್ಯಮದ ಮೂಲಕ ಲಭ್ಯವಾಗುತ್ತಿದ್ದು, ಇದೀಗ B-Khata ಹಕ್ಕುಪತ್ರಗಳ ಲಭ್ಯತೆಯೂ ಸರ್ಕಾರದಿಂದ ಒದಗಿಸಲಾಗಿದೆ. ಈ ಎಲ್ಲಾ ಸೇವೆಗಳ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • India vs Bangladesh: ಕ್ರಿಕೆಟ್ ಟಿ20, ಏಕದಿನ ಸರಣಿ ವೇಳಾಪಟ್ಟಿ ಪ್ರಕಟ..! ಇಲ್ಲಿದೆ ಸಂಪೂರ್ಣ ಮಾಹಿತಿ 

    Picsart 25 04 16 07 06 36 799 scaled

    ಭಾರತ vs ಬಾಂಗ್ಲಾದೇಶ 2025: ಕ್ರಿಕೆಟ್ ರಸದೌತಣಕ್ಕೆ ಹೊಸ ಅಧ್ಯಾಯ ಐಪಿಎಲ್ 2025 ಕ್ರಿಕೆಟ್ ಕಣ್ಮಣಿಗಳನ್ನು ರಂಜಿಸಿದ ಬಳಿಕ, ಟೀಂ ಇಂಡಿಯಾ ಮತ್ತೊಮ್ಮೆ ಅಭಿಮಾನಿಗಳಿಗೆ ಕ್ರಿಕೆಟ್‌ ರಸದೌತಣ ಉಣಬಡಿಸಲು ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮುಂದಾಗಿ, ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುತ್ತಿದೆ. ಬಿಸಿಸಿಐ (BCCI) ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಈ ಬಹುನಿರೀಕ್ಷಿತ ಸರಣಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ನೌಕರರ ರಾಜ್ಯ ವಿಮಾ ನಿಗಮದ (ESIC) ನೇಮಕಾತಿ ಅಧಿಸೂಚನೆ ಪ್ರಕಟ.! ಈಗಲೇ ಅರ್ಜಿ ಸಲ್ಲಿಸಿ

    Picsart 25 04 15 23 50 55 750 scaled

    ಇದೀಗ ಆರಂಭಗೊಂಡಿರುವ ನೌಕರರ ರಾಜ್ಯ ವಿಮಾ ನಿಗಮದ (ESIC) ನೇಮಕಾತಿ ಪ್ರಕ್ರಿಯೆ ಸರ್ಕಾರದ ನೌಕರಿ ಕನಸು ಕಂಡು ಕಾದಿರುವ ಅಭ್ಯರ್ಥಿಗಳಿಗೆ ಮಹತ್ತರ ಅವಕಾಶವೊಂದು ಒದಗಿಸಿದೆ. ವಿಶೇಷವಾಗಿ ತಜ್ಞ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಈ ಅಧಿಸೂಚನೆ, ಆಯಾ ಕ್ಷೇತ್ರದಲ್ಲಿ ತಜ್ಞತೆ ಹೊಂದಿರುವ ಪದವೀಧರರಿಗೆ ಸರ್ಕಾರದ ಉನ್ನತ ಹುದ್ದೆಗಳಲ್ಲೊಂದು ಸ್ಥಾನ ಪಡೆದುಕೊಳ್ಳುವ ಅವಕಾಶ ನೀಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉನ್ನತ ವೇತನದೊಂದಿಗೆ ಸುವರ್ಣ…

    Read more..