Category: ಕರ್ನಾಟಕ ಸುದ್ದಿ

  • ತೂಕ ಇಳಿಸುವ ಔಷಧ `ಮೌಂಜಾರೊ’ ಭಾರತದಲ್ಲಿ ಅಧಿಕೃತ ಬಿಡುಗಡೆ.! ಇಲ್ಲಿದೆ ಡೀಟೇಲ್ಸ್

    IMG 20250423 WA0015 1

    ಮಧುಮೇಹ ಹಾಗೂ ಬೊಜ್ಜಿಗೆ ಬ್ರೇಕ್ : ಭಾರತದಲ್ಲಿ ‘ಮೌಂಜಾರೊ’ ಅಧಿಕೃತ ಬಿಡುಗಡೆ ಭಾರತದಲ್ಲಿ ತೂಕ ಇಳಿಕೆ ಹಾಗೂ ಟೈಪ್-2 ಮಧುಮೇಹ ನಿಯಂತ್ರಣಕ್ಕೆ ಹೊಸ ಆಶಾಕಿರಣ – ಮೌಂಜಾರೊ (Mounjaro) ಅಮೆರಿಕ ಮೂಲದ ಎಲಿ ಲಿಲ್ಲಿ (Eli Lilly) ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಮೌಂಜಾರೊ’ ಔಷಧಿ ಈಗ ಭಾರತದಲ್ಲೂ ಲಭ್ಯವಾಗಿದ್ದು, ಬೊಜ್ಜು ಹಾಗೂ ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಬಹುಮುಖ್ಯ ಪರಿಹಾರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ಸಿಬಿಎಸ್ಇ 10 & 12ನೇ ತರಗತಿ ಫಲಿತಾಂಶ ಈ ದಿನ ಪ್ರಕಟ, ಇಲ್ಲಿದೆ ರಿಸಲ್ಟ್ ಲಿಂಕ್

    WhatsApp Image 2025 04 23 at 7.51.57 PM

    ಸಿಬಿಎಸ್ಇ 10 & 12ನೇ ಫಲಿತಾಂಶ 2025– cbse.gov.in ನಲ್ಲಿ ಫಲಿತಾಂಶವನ್ನು ಪರಿಶೀಲಿಸುವ ವಿಧಾನ ಸಿಬಿಎಸ್ಇ ಬೋರ್ಡ್ 10 ಮತ್ತು 12ನೇ ತರಗತಿ ಫಲಿತಾಂಶ 2025 ಮೇ 3ರಂದು ಬಿಡುಗಡೆಯಾಗಲಿದೆ. cbse.gov.in ನಲ್ಲಿ ರೋಲ್ ನಂಬರ್ ಮೂಲಕ ಫಲಿತಾಂಶವನ್ನು ಹೇಗೆ ಪರಿಶೀಲಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸಿಬಿಎಸ್ಇ ಬೋರ್ಡ್ ಫಲಿತಾಂಶ ೨೦೨೫: ದಿನಾಂಕ…

    Read more..


  • ಯಪ್ಪಾ..! 682 ಕಿ.ಮೀ ಮೈಲೇಜ್. ಮಹಿಂದ್ರಾ ಹೊಸ BE 6 ಹೊಸ ಎಲೆಕ್ಟ್ರಿಕ್ SUV ಭರ್ಜರಿ ಎಂಟ್ರಿ.!

    WhatsApp Image 2025 04 23 at 4.46.58 PM

    ಮಹೀಂದ್ರಾದ ಹೊಸ BE 6 ಎಲೆಕ್ಟ್ರಿಕ್ SUV ಕೇವಲ ರಸ್ತೆಗಳ ಮೇಲೆ ಪ್ರಾಬಲ್ಯ ಸಾಧಿಸುವುದಕ್ಕಿಂತ ಹೆಚ್ಚು – ಇದು ಹೃದಯಗಳನ್ನು ಗೆಲ್ಲುವ ಸಾಮರ್ಥ್ಯ ಹೊಂದಿದೆ! ಶಕ್ತಿ, ಶೈಲಿ ಮತ್ತು ಸೌಕರ್ಯದ ಸಂಪೂರ್ಣ ಪ್ಯಾಕೇಜ್ ಅನ್ನು ಬಯಸುವವರಿಗೆ ಇದು ಪರಿಪೂರ್ಣ ಆಯ್ಕೆಯಾಗಿದ್ದು, ಪರಿಸರ ಸ್ನೇಹಿತನಾಗಿಯೂ ಕಾರ್ಯನಿರ್ವಹಿಸುತ್ತದೆ. ತನ್ನ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ, BE 6 ಪ್ರತಿಯೊಬ್ಬ ಸಾಹಸಪ್ರಿಯರ ಹೃದಯದ ಬೇಟೆಯಾಡಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…

    Read more..


  • ರಾಜ್ಯದಲ್ಲಿ ಅಂಗನವಾಡಿ, ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಇಲ್ಲಿದೆ ಲಿಂಕ್ 

    Picsart 25 04 23 01 02 58 279 scaled

    ಬೆಳಗಾವಿ ಜಿಲ್ಲೆ ಮಹಿಳೆಯರಿಗೆ ಸುವರ್ಣಾವಕಾಶ! ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(Women and Child Development Department) ವತಿಯಿಂದ 2025ನೇ ಸಾಲಿಗೆ 558 ಅಂಗನವಾಡಿ ಕಾರ್ಯಕರ್ತೆ(Anganwadi worker)  ಮತ್ತು ಸಹಾಯಕಿ(Helper) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿ ನಿರುದ್ಯೋಗಿ ಮಹಿಳೆಯರಿಗೆ ನೆಮ್ಮದಿಯ ಸುದ್ದಿಯಾಗಿದೆ. 10ನೇ ಹಾಗೂ 12ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸರ್ಕಾರದ ಕೆಲಸದ ಅವಕಾಶವನ್ನು ನೀಡುತ್ತಿರುವುದು ವಿಶೇಷವಾಗಿದೆ. ಇಲ್ಲಿದೆ ಸಂಪೂರ್ಣ ಮಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…

    Read more..


  • IRCTC JOBS: ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರ ನೇಮಕಾತಿ! ಇಲ್ಲಿದೆ ವಿವರ

    Picsart 25 04 23 01 20 09 232 scaled

    ಸಿಹಿ ಸುದ್ದಿ! ಭಾರತೀಯ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (IRCTC) ದಲ್ಲಿ ಭರ್ಜರಿ ಉದ್ಯೋಗಾವಕಾಶಗಳು ತೆರೆದಿವೆ! ತಿಂಗಳಿಗೆ ₹67,000 ಸಂಬಳದೊಂದಿಗೆ ಮ್ಯಾನೇಜರ್ ಹುದ್ದೆಯನ್ನು ಲಿಖಿತ ಪರೀಕ್ಷೆಯಿಲ್ಲದೆ ಪಡೆಯುವ ಸುವರ್ಣಾವಕಾಶ! ಯಾರೆಲ್ಲಾ ಸರ್ಕಾರಿ ವಲಯದಲ್ಲಿ ಕೆಲಸದ ಕನಸು ಕಾಣುತ್ತಿದ್ದೀರೋ, ನಿಮಗಿದೋ ಅದ್ಭುತ ಅವಕಾಶ. ತಡ ಮಾಡಬೇಡಿ, ಈ ಕೂಡಲೇ ಅರ್ಜಿ ಸಲ್ಲಿಸಿ! ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿವರಗಳನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…

    Read more..


  • ಮಾರುತಿಯ ಮತ್ತೊಂದು ಕಾರ್ 6 ಲಕ್ಷ ರೂ ಒಳಗೆ, ಟಾಟಾ ಪಂಚ್’ಗೆ ಪ್ರತಿಸ್ಪರ್ದಿ.! ಮಾರುತಿ ಸರ್ವೋ

    Picsart 25 04 23 01 36 40 109 1 scaled

    ಟಾಟಾ ಪಂಚ್ ಹವಾಕ್ಕೆ ಬ್ರೇಕ್ ಹಾಕಲು ಬರ್ತಿದೆ ಮಾರುತಿ ಸರ್ವೋ! ಮಿನಿ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಟಾಟಾ ಪಂಚ್ ಸದ್ಯಕ್ಕೆ ಕಿಂಗ್. ಆದ್ರೆ ಈ ಹವಾ ಬಹು ಕಾಲ ಉಳಿಯಲ್ಲ! ಮಾರುತಿ ಸುಜುಕಿ ತನ್ನ ಹೊಚ್ಚ ಹೊಸ ಅಸ್ತ್ರವಾದ “ಸರ್ವೋ(Servo)” ಕಾರಿನೊಂದಿಗೆ ಅಖಾಡಕ್ಕೆ ಧುಮುಕಲು ಸಜ್ಜಾಗಿದೆ. ಕೇವಲ 6 ಲಕ್ಷ ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ, ಬರೋಬ್ಬರಿ 26 ಕಿಲೋಮೀಟರ್ ಮೈಲೇಜ್ ನೀಡುವ ಈ ಸರ್ವೋ, ಟಾಟಾ ಪಂಚ್‌ಗೆ ತೀವ್ರ ಪೈಪೋಟಿ ನೀಡೋದು ಗ್ಯಾರಂಟಿ! ಇಲ್ಲಿದೆ ಸಂಪೂರ್ಣ ಮಾಹಿತಿ.…

    Read more..


  • ಬೈಕ್ & ವಾಹನ ಇದ್ದವರಿಗೆ ಈ ದಂಡದ ಬದಲಾವಣೆ, ಹೊಸ ರೂಲ್ಸ್ ಏನು..? ತಿಳಿದುಕೊಳ್ಳಿ 

    Picsart 25 04 23 00 36 56 077 scaled

    ಬೆಂಗಳೂರು ಸೇರಿ ಕರ್ನಾಟಕದ ಇತರ ನಗರಗಳಲ್ಲಿ ಸಂಚಾರದ ಸಮಸ್ಯೆಗಳು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿವೆ. ವಾಹನಗಳ ಸಂಖ್ಯೆ ಭಾರಿಯಾಗಿ ಹೆಚ್ಚುತ್ತಿರುವುದು, ಪೊಲೀಸರು ಅನುಭವಿಸುತ್ತಿರುವ ಸವಾಲುಗಳನ್ನು ಇನ್ನಷ್ಟು ಕಠಿಣವಾಗಿಸುತ್ತಿದೆ. ಈ ನಡುವೆ, ಹಲವು ಚಾಲಕರು ಸಂಚಾರಿ ನಿಯಮಗಳನ್ನು ತಲೆಕೆಡಿಸಿಕೊಳ್ಳದೆ ಉಲ್ಲಂಘಿಸುತ್ತಿರುವುದು ಗಂಭೀರವಾದ ಸಮಸ್ಯೆಯಾಗಿದೆ. ಈ ಎಲ್ಲವುಗಳ ಮಧ್ಯೆ, ನವೀನ ತಂತ್ರಜ್ಞಾನಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ಶಾಕಿಂಗ್ ಸುದ್ದಿ   ರೈಸ್’ನಲ್ಲಿ ವಿಷಕಾರಿ `ಆರ್ಸೆನಿಕ್’  ಪ್ರಮಾಣ ಹೆಚ್ಚಳ, ಸಕತ್ ಡೇಂಜರ್.! 

    Picsart 25 04 23 00 43 33 400 scaled

    ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್ ಪ್ರಮಾಣ ಹೆಚ್ಚಳ: ಭವಿಷ್ಯದ ಆಹಾರ ಭದ್ರತೆಗೆ ಬೆದರಿಕೆ! ಭಾರತೀಯರು ಹಾಗೂ ಬಹುತೇಕ ಏಷ್ಯನ್ ಜನರ ದಿನಚರಿಯಲ್ಲಿ ಅಕ್ಕಿ(Rice) ಅಡಿಗೆ ಒಂದು ಅವಿಭಾಜ್ಯ ಭಾಗವಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಈ ನೆಚ್ಚಿನ ಧಾನ್ಯದ ಭದ್ರತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ(Columbia University) ಅಧ್ಯಯನ ಪ್ರಕಾರ, ಹವಾಮಾನ ಬದಲಾವಣೆಯ ಪರಿಣಾಮವಾಗಿ ಅಕ್ಕಿಯಲ್ಲಿ ವಿಷಕಾರಿ ಆರ್ಸೆನಿಕ್(Arsenic) ದ್ರವ್ಯಗಳ ಪ್ರಮಾಣವು ಅಪಾಯಕಾರಿಯಾಗಿ ಹೆಚ್ಚುತ್ತಿದೆ. ಇದು ಶಾಖವಾತಾವರಣದ ಪರಿಣಾಮಗಳಲ್ಲೊಬ್ಬ ಸೈಲೆಂಟ್ ಕಿಲ್ಲರ್ ಎಂಬಂತೆ ಬದಲಾಯುತ್ತಿದೆ. ಇದೇ ರೀತಿಯ…

    Read more..


  • 5 ಎಕರೆಗಿಂತ ಕಮ್ಮಿ ಕೃಷಿ ಭೂಮಿ ಹೊಂದಿರುವ ರೈತರಿಗೆ ಸಿಗಲಿದೆ ₹25,000/- ರಾಜ್ಯದಲ್ಲಿ ಯಾವಾಗ? 

    Picsart 25 04 23 00 28 36 427 scaled

    ಇದೀಗ ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಮಹತ್ವದ ಯೋಜನೆಗಳು ಕೃಷಿಕ ಜೀವನದ ಮಟ್ಟವನ್ನು ಸುಧಾರಿಸಲು ನೈಜ ಪ್ರಯತ್ನಗಳಾಗಿ ಪರಿಣಮಿಸುತ್ತಿವೆ. ಈ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಕೃಷಿ ಆಶೀರ್ವಾದ ಯೋಜನೆ” ಹಾಗೂ ಕೇಂದ್ರ ಸರ್ಕಾರದ “ಪ್ರಧಾನ ಮಂತ್ರಿ ಕಿಸಾನ್ ನಿಧಿ” (PM-KISAN) ಎಂಬ ಎರಡು ಪ್ರಮುಖ ಯೋಜನೆಗಳು ಸಣ್ಣ ರೈತರ ಬದುಕಿಗೆ ಹೊಸ ಆಶಾಕಿರಣವನ್ನೆ ತಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್…

    Read more..