Category: ಕರ್ನಾಟಕ ಸುದ್ದಿ
ಬೆಳಗಾವಿ ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ಮತ್ತೆ ಪ್ರಾರಂಭ.! ಇತರ ರೈಲುಗಳ ವೇಳಾಪಟ್ಟಿ ಬದಲಾವಣೆ.

ಹಾವೇರಿ: ಹಾವೇರಿ-ಬ್ಯಾಡಗಿ ರೈಲುಮಾರ್ಗದಲ್ಲಿ ನಡೆಯುತ್ತಿರುವ ನಿರ್ವಹಣಾ ಕಾರ್ಯಗಳ ಕಾರಣ ಹಲವು ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳನ್ನು ನೈರುತ್ಯ ರೈಲ್ವೆ ವಲಯ (SWR) ಘೋಷಿಸಿದೆ. ವಿಶ್ವಮಾನವ ಎಕ್ಸ್ಪ್ರೆಸ್ ಸೇರಿದಂತೆ ಕೆಲವು ರೈಲುಗಳು ತಡವಾಗಿ ಹೊರಡುವುದು ಅಥವಾ ಮಾರ್ಗದಲ್ಲಿ ಹೆಚ್ಚು ಸಮಯ ನಿಲ್ಲುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಿವರಗಳು: ಪ್ರಯಾಣಿಕರಿಗೆ ಸೂಚನೆ: ರೈಲ್ವೆ ಅಧಿಕಾರಿಗಳು ಪ್ರಯಾಣಿಕರಿಗೆ ನವೀಕೃತ ವೇಳಾಪಟ್ಟಿಗಳನ್ನು…
Categories: ಕರ್ನಾಟಕ ಸುದ್ದಿಆಪರೇಷನ್ ಸಿಂಧೂರ್:ಹಣೆಗೆ ತಿಲಕ ಇಟ್ಟುಕೊಂಡು ಬಂದು ಭಾರತೀಯ ಸೈನಿಕರನ್ನು ಹೊಗಳಿದ ಸಿಎಂ ಸಿದ್ದರಾಮಯ್ಯ ಇಲ್ಲಿದೆ ವಿವರ

ಸಿಎಂ ಸಿದ್ದರಾಮಯ್ಯನವರು ಪಾಕಿಸ್ತಾನದ ಉಗ್ರ ನೆಲೆಗಳ ದಾಳಿಗೆ ಅಭಿನಂದನೆ; ‘ಸಿಂಧೂರ-ರಾಮಯ್ಯ’ ಆಗಿ ವೈರಲ್! ಬೆಂಗಳೂರು, ಮೇ ೦೭: ಪಾಕಿಸ್ತಾನ ಮತ್ತು ಅದರ ನಿಯಂತ್ರಣದಲ್ಲಿರುವ ಅಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ದಾಳಿಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ಲಾಘಿಸಿದ್ದಾರೆ. “ನಮ್ಮ ಸೈನಿಕರು ಭಯೋತ್ಪಾದಕರ ಶಿಬಿರಗಳನ್ನು ನಾಶಪಡಿಸಿ ಪರಾಕ್ರಮದಿಂದ ಹೋರಾಡಿದ್ದಾರೆ. ಇಡೀ ರಾಜ್ಯದ ಪರವಾಗಿ ಅವರಿಗೆ ನನ್ನ ಅಭಿನಂದನೆಗಳು” ಎಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿರಾಜ್ಯದ ರೈತರ ಮಕ್ಕಳಿಗೆ ಪ್ರತಿ ತಿಂಗಳು ₹1750/- ರೂ ಸ್ಕಾಲರ್ಶಿಪ್ & 10 ತಿಂಗಳ ತೋಟಗಾರಿಕೆ ತರಬೇತಿ.

ಕರ್ನಾಟಕ ತೋಟಗಾರಿಕೆ ಇಲಾಖೆಯು (Horticulture Department) ರೈತರ ಮಕ್ಕಳಿಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿ ನೀಡಲಿದೆ. ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹1,750 ಶಿಷ್ಯವೇತನವೂ ನೀಡಲಾಗುತ್ತದೆ. ಇದರ ವಿವರಗಳು ಈ ಕೆಳಗಿನಂತಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತರಬೇತಿ ವಿವರಗಳು: ವಿವರಗಳು ಮಾಹಿತಿ ಸ್ಥಳ ಹೊಸೂರು ತರಬೇತಿ ಕೇಂದ್ರ, ಸಿದ್ದಾಪುರ (ಉತ್ತರ ಕನ್ನಡ) ಕಾಲಾವಧಿ 10 ತಿಂಗಳು…
Categories: ಕರ್ನಾಟಕ ಸುದ್ದಿಒಂದಕ್ಕಿಂತ ಹೆಚ್ಚು ಖಾತೆ ಇದ್ರೆ ₹10,000 ದಂಡ..? ಏನಿದು ಸುದ್ದಿ ನಿಜಾನಾ.! ತಿಳಿದುಕೊಳ್ಳಿ

ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲ ಸುದ್ದಿವಾಹಿನಿಗಳಲ್ಲಿ ಹರಡುತ್ತಿರುವ ಸುದ್ದಿಯ ಪ್ರಕಾರ, “ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಅಥವಾ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ₹10,000 ದಂಡ ವಿಧಿಸಲಾಗುತ್ತದೆ” ಎಂಬ ಮಾತು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ವಿಷಯದ ಹಿಂದಿನ ನಿಜವಾದ ಅರ್ಥ ಮತ್ತು RBI (ಭಾರತೀಯ ರಿಸರ್ವ್ ಬ್ಯಾಂಕ್) ಹೊರತಂದಿರುವ ಅಸ್ತಿತ್ವದಲ್ಲಿರುವ ನಿಯಮಗಳ ಕುರಿತು ಸ್ಪಷ್ಟ ತಿಳಿವಳಿಕೆ ಅಗತ್ಯವಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಕರ್ನಾಟಕ ಸುದ್ದಿನಿಮ್ಮ ಪ್ರೀತಿ ಪಾತ್ರರ ನಂಬರ್ ಡಿಲೀಟ್ ಆದ್ರೆ ಹೀಗೆ ಪತ್ತೇ ಮಾಡಿ..! ಇಲ್ಲಿದೆ ಸೀಕ್ರೆಟ್ ಟ್ರಿಕ್ಸ್

ಹೊಸ ಫೋನ್ ತಗೊಂಡಾಗ ಹಳೆಯ ಕಾಂಟ್ಯಾಕ್ಟ್ಸ್ ಮಿಸ್ ಆದರೆ ಬೇಜಾರಾಗುತ್ತಾ? ಅಥವಾ ಆಕಸ್ಮಿಕವಾಗಿ ಎಲ್ಲಾ ನಂಬರ್ಗಳೂ ಡಿಲೀಟ್ ಆಗಿಬಿಟ್ಟಿದ್ರೆ ತಲೆ ಕೆಡಿಸ್ಕೋಬೇಡಿ. ಟೆಕ್ನಾಲಜಿ ಇರೋದೇ ಇಂತಾ ಟೈಮ್ಗೆ! ಕೇವಲ ಕ್ಲಿಕ್ನಲ್ಲಿ ನಿಮ್ಮ ಹಳೆಯ ಸ್ನೇಹಿತರು, ಕುಟುಂಬದವರು ಮತ್ತೆ ನಿಮ್ಮ ಸಂಪರ್ಕ ಪಟ್ಟಿಯನ್ನು ಸೇರಿಕೊಳ್ಳಬಹುದು. ಹೇಗೆ ಅಂತೀರಾ? ಮುಂದೆ ಓದಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚೆಗೆ ಬಹುಷಃ ಪ್ರತಿಯೊಬ್ಬರೂ ತಮ್ಮ ಬೆಲೆಬಾಳುವ…
Categories: ಕರ್ನಾಟಕ ಸುದ್ದಿJob Alert: ಇಂಡಿಯನ್ ಆಯಿಲ್ ಕಂಪನಿ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟ, ಅಪ್ಲೈ ಮಾಡಿ

ಭಾರತದ ಪ್ರಮುಖ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಒಂದಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇದೀಗ ಭರ್ಜರಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ದೇಶದ ಯುವಕರಿಗೆ ಉದ್ಯೋಗಾವಕಾಶದ ದಾರಿ ತೆರೆದಿದೆ. ಈ ಬಾರಿ ಸಂಸ್ಥೆ 1,770 ಅಪ್ರೆಂಟಿಸ್(apprentice) ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ರೂಪಿಸಿದ್ದು, ಬಿಎ, ಬಿಕಾಂ, ಬಿಎಸ್ಸಿ, ಡಿಪ್ಲೋಮಾ, ಪಿಯುಸಿ ಮುಂತಾದ ಕೋರ್ಸ್ಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಈ ನೇಮಕಾತಿ ದೊಡ್ಡ ಅವಕಾಶವನ್ನೇ ನೀಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿ‘ಆಪರೇಷನ್ ಸಿಂಧೂರ್’ ಹಿನ್ನೆಲೆಯ ದುಃಖದ ಕಥೆ: What is operation Sindoor

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಗೀಡಾದ ನವದಂಪತಿಗಳ ಸ್ಮರಣೆಗಾಗಿ ಭಾರತೀಯ ಸೇನೆ ನಡೆಸಿದ ವಿಶೇಷ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ ಎಂಬ ಪ್ರತೀಕಾರಾತ್ಮಕ ಹೆಸರನ್ನು ನೀಡಲಾಗಿದೆ. ಈ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಮನುಷ್ಯತ್ವಕ್ಕೆ ನಡೆದ ಅಪರಾಧದ ಕಥೆ ನೆಲೆಗೊಂಡಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಚರಣೆಯ ವಿಶೇಷತೆಗಳು: ಹಿನ್ನೆಲೆಯ ದುಃಖದ ಕಥೆ: ರಕ್ಷಣಾ ಸಂಶೋಧನಾ ವಿಭಾಗದ…
Categories: ಕರ್ನಾಟಕ ಸುದ್ದಿOperation Sindoor : ಕೇವಲ 23 ನಿಮಿಷಕ್ಕೆ ಪಾಕ್ ದೂಳಿಪಟ, ಹೇಗಿತ್ತು ಗೊತ್ತಾ ಸೇನೆಯ ಆರ್ಭಟ, ಇಲ್ಲಿದೆ ವಿವರ

Operation Sindoor: ಭಾರತೀಯ ಸೇನೆಯು ಇಂದು ಮುಂಜಾನೆ ‘ಆಪರೇಷನ್ ಸಿಂಧೂರ್’ ಎಂಬ ನಿಖರವಾದ ಸೈನಿಕ ಕಾರ್ಯಾಚರಣೆಯನ್ನು ಪಾಕಿಸ್ತಾನದ ಭಯೋತ್ಪಾದಕರ ತಾಣಗಳ ಮೇಲೆ ನಡೆಸಿದೆ. ಬೆಳಗಿನ 1:28 AM ರಿಂದ 1:51 AM ರವರೆಗೆ ನಡೆದ ಈ ದಾಳಿಯಲ್ಲಿ, ಪಾಕಿಸ್ತಾನ್-ಆಕ್ರಮಿತ ಕಾಶ್ಮೀರ (PoK) ಮತ್ತು ಪಾಕಿಸ್ತಾನದ ಒಂಬತ್ತು ಉಗ್ರರ ಅಡಗುತಾಣಗಳು ಸಂಪೂರ್ಣವಾಗಿ ನಾಶವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಾರ್ಯಾಚರಣೆಯ ಹಿನ್ನೆಲೆ ಭಾರತೀಯ…
Categories: ಕರ್ನಾಟಕ ಸುದ್ದಿ
Hot this week
Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.
BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.
BHEL Recruitment 2026: ಬೆಂಗಳೂರಿನಲ್ಲಿ 16 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Railway JE Recruitment 2026: 3993 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಅರ್ಜಿ ಆಹ್ವಾನ
₹75,000 ವರೆಗೆ ಸ್ಕಾಲರ್ಶಿಪ್: HDFC Parivartan ECSS ಸ್ಕಾಲರ್ಶಿಪ್ 2026-27 ಗೆ ಅರ್ಜಿ ಆಹ್ವಾನ
Topics
Latest Posts
- Karnataka Teacher Recruitment 2026: 15,000 ಶಿಕ್ಷಕ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ.

- BHEL Ranipet Recruitment 2026: 305 ಐಟಿಐ (ITI) ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ನೇರ ಸಂದರ್ಶನ.

- BHEL Recruitment 2026: ಬೆಂಗಳೂರಿನಲ್ಲಿ 16 ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- Railway JE Recruitment 2026: 3993 ಜೂನಿಯರ್ ಇಂಜಿನಿಯರ್ (JE) ಹುದ್ದೆಗಳಿಗೆ ಅರ್ಜಿ ಆಹ್ವಾನ

- ₹75,000 ವರೆಗೆ ಸ್ಕಾಲರ್ಶಿಪ್: HDFC Parivartan ECSS ಸ್ಕಾಲರ್ಶಿಪ್ 2026-27 ಗೆ ಅರ್ಜಿ ಆಹ್ವಾನ















