Category: ಕರ್ನಾಟಕ ಸುದ್ದಿ

  • ಕೇವಲ ₹9,999/- ಕ್ಕೆ ವಿವೋ T4 ಲೈಟ್ ಮೊಬೈಲ್ ಬಂಪರ್ ಎಂಟ್ರಿ.! ಬರೋಬ್ಬರಿ 6000 mAh ಬ್ಯಾಟರಿ

    Picsart 25 06 24 18 56 24 696 1 scaled

    Vivo T4 Lite 5G ಬೆಲೆ 9,999 ರೂ.ಗಳಿಂದ ಆರಂಭವಾಗಲಿದ್ದು, ಡೈಮೆನ್ಸಿಟಿ 6300 ಚಿಪ್, 6000mAh ಬ್ಯಾಟರಿ, 90Hz ಡಿಸ್ಪ್ಲೇ, ಆಂಡ್ರಾಯ್ಡ್ 15 ಮತ್ತು 8GB RAM ವರೆಗೆ ಲಭ್ಯವಿರುತ್ತದೆ. ಭಾರತದಲ್ಲಿ ಜುಲೈ 2 ರಿಂದ ಮಾರಾಟ ಪ್ರಾರಂಭವಾಗುತ್ತದೆ. ವಿವೋ T4 ಲೈಟ್ 5G ಸ್ಪೆಸಿಫಿಕೇಶನ್ಸ್ ಡಿಸ್ಪ್ಲೇ ಮತ್ತು ಡಿಸೈನ್ ವಿವೋ T4 ಲೈಟ್ 5G ಫೋನ್ 6.74-ಇಂಚಿನ HD+ (720×1600 ಪಿಕ್ಸೆಲ್) LCD ಡಿಸ್ಪ್ಲೇಯನ್ನು ಹೊಂದಿದೆ, ಇದು 90Hz ರಿಫ್ರೆಶ್ ರೇಟ್ ಮತ್ತು 1000 ನಿಟ್ಸ್ ಪೀಕ್ ಬ್ರೈಟ್ನೆಸ್ ಸಾಮರ್ಥ್ಯವನ್ನು ನೀಡುತ್ತದೆ. ಇದರಿಂದ…

    Read more..


  • ಬಹುನಿರೀಕ್ಷಿತ ರಾಜ್ಯದ ಈ ಮಾರ್ಗಕ್ಕೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು., ಸಂಚಾರದ ಅಪ್ಡೇಟ್ ಇಲ್ಲಿದೆ

    IMG 20250624 WA0000 scaled

    ಬೆಂಗಳೂರು-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಕರಾವಳಿಯ ಸಂಪರ್ಕಕ್ಕೆ ಹೊಸ ಭರವಸೆ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಕರಾವಳಿಯ ಪ್ರಮುಖ ನಗರವಾದ ಮಂಗಳೂರಿನೊಂದಿಗೆ ಸಂಪರ್ಕಿಸುವ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯ ಕುರಿತು ಇತ್ತೀಚಿನ ಅಪ್‌ಡೇಟ್‌ಗಳು ರಾಜ್ಯದ ಜನತೆಯಲ್ಲಿ ಭಾರೀ ಕುತೂಹಲ ಮೂಡಿಸಿವೆ. ಈ ರೈಲು ಸೇವೆಯು ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಬೆಂಗಳೂರು, ತುಮಕೂರು, ಹಾಸನ ಮತ್ತು ದಕ್ಷಿಣ ಕನ್ನಡದ ಜನರಿಗೆ ವೇಗವಾದ, ಆರಾಮದಾಯಕ ಮತ್ತು ಆಧುನಿಕ ಸಾರಿಗೆ ಸೌಲಭ್ಯವನ್ನು ಒದಗಿಸಲಿದೆ. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.…

    Read more..


  • ಕ್ರಿಕೆಟ್ ಸಾಮ್ರಾಜ್ಯದಲ್ಲಿ ಕನ್ನಡಿಗ KL Rahul ಮತ್ತೊಂದು ಮೈಲುಗಲ್ಲು.!

    IMG 20250624 WA0002 scaled

    ಕೆಎಲ್ ರಾಹುಲ್: ಕನ್ನಡಿಗನ ಸಾವಿರ ರನ್ ಸಾಧನೆಯ ಗರಿಮೆ ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಮ್ಮ ಬ್ಯಾಟ್‌ನಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾವಿರ ರನ್‌ಗಳನ್ನು ಪೂರೈಸಿದ ರಾಹುಲ್, ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈ ಸಾಧನೆಯ ಮೂಲಕ ರಾಹುಲ್, ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ 1000ಕ್ಕೂ ಅಧಿಕ ರನ್ ಗಳಿಸಿದ 14ನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ…

    Read more..


  • ಬರೋಬ್ಬರಿ 100 ಕಿ.ಮೀ ಮೈಲೇಜ್, ₹1 ಲಕ್ಷದೊಳಗಿನ ಟಾಪ್ ಇವಿ ಬೈಕ್‌ಗಳು Top EV Scooters

    Picsart 25 06 23 23 58 40 824 scaled

    ₹1 ಲಕ್ಷದೊಳಗಿನ ಟಾಪ್ ಇವಿ ಬೈಕ್‌ಗಳು(Top EV Scooters)– ದಿನಕ್ಕೆ 1 ಪೈಸೆ ಮಾತ್ರ ವೆಚ್ಚದಲ್ಲಿ 100 ಕಿಮೀ ಓಡಿಸುವ ಸಾಹಸ! ಪೆಟ್ರೋಲ್ ದರಗಳು ಏರಿಕೆಯಾಗುತ್ತಿದ್ದಂತೆ ಇಂಧನವಿಲ್ಲದ ಭವಿಷ್ಯದತ್ತ ಭಾರತದ ಚಲನೆ ಗತಿ ಪಡೆದುಕೊಂಡಿದೆ. ವಿಶೇಷವಾಗಿ, ಸಾಮಾನ್ಯ ಜನರ ಅವಶ್ಯಕತೆಗಳನ್ನು ಪೂರೈಸುವಂತೆ ರೂಪುಗೊಳ್ಳುತ್ತಿರುವ ಇಲೆಕ್ಟ್ರಿಕ್ ಬೈಕ್‌ಗಳು(Electric bikes) ಈಗ ಖರೀದಿಸಲು ಸುಲಭ, ನಿರ್ವಹಣೆಗೆ ಕಡಿಮೆ ವೆಚ್ಚ ಮತ್ತು ತುಂಬಾ ವೇಗವಾಗಿ ಓಡುವ ಗಾತ್ರಕ್ಕೆ ಬದಲಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…

    Read more..


  • ಇ ಸ್ವತ್ತು ಪಡೆಯಲು ಇನ್ನೂ ಮುಂದೆ ಈ ಹೊಸ ಪ್ರಮಾಣಪತ್ರ ಕಡ್ಡಾಯ! ಆಸ್ತಿದಾರರಿಗೆ ಬಿಗ್ ಶಾಕ್

    Picsart 25 06 24 00 12 35 811 scaled

    ಇ-ಸ್ವತ್ತು ಪಡೆಯಲು ‘ಎನ್ನಂಬರೆನ್ಸ್ ಪ್ರಮಾಣಪತ್ರ’ (Encumbrance Certificate)ಕಡ್ಡಾಯ: ಸಾರ್ವಜನಿಕರಲ್ಲಿ ಅಸಮಾಧಾನ, ಖರ್ಚು-ತೊಂದರೆ ಹೆಚ್ಚಳ ಕರ್ನಾಟಕ ಸರ್ಕಾರ(Karnataka government) ಆಸ್ತಿಯ ಲೆಕ್ಕ-ಪತ್ರಗಳ ಪಾರದರ್ಶಕತೆಗೆ ಒತ್ತು ಕೊಡುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ಹಲವು ಡಿಜಿಟಲ್ ಕ್ರಮಗಳನ್ನು ರೂಪಿಸುತ್ತಿದೆ. ಇ ಖಾತಾ(E- khatha), ಬಿ ಖಾತಾ(B-Khata), ಇ-ಸ್ವತ್ತು ಪ್ರಕ್ರಿಯೆಗಳ ಮೂಲಕ ಭೂಸ್ವಾಮ್ಯ ಮತ್ತು ಆಸ್ತಿ ದಾಖಲಾತಿಗಳನ್ನು ಸುಧಾರಣೆ ಮಾಡಲಾಗುತ್ತಿದೆ. ಆದರೆ ಈ ಹೊಸ ಕ್ರಮಗಳು ಜನಸಾಮಾನ್ಯರ ಪಾಲಿಗೆ ಮಾತ್ರ ಭಾರೀ ಅಡಚಣೆಯೂ ಹಾಗೂ ತೊಂದರೆಯನ್ನೂ ತಂದಿವೆ. ಇ-ಸ್ವತ್ತು ಪಡೆಯುವ ಪ್ರಕ್ರಿಯೆಯಲ್ಲಿ ಇತ್ತೀಚೆಗೆ…

    Read more..


  • ಬರೋಬ್ಬರಿ 102 ಕಿ.ಮೀ ಮೈಲೇಜ್ ಕೊಡುವ ಬಜಾಜ್ ಫ್ರೀಡಂ CNG ಬೈಕ್ ಮೇಲೆ ಭಾರಿ ರಿಯಾಯಿತಿ.!

    Picsart 25 06 24 00 23 03 1311 scaled

    ಪೆಟ್ರೋಲ್ ದರಗಳ ಏರಿಕೆಯಿಂದ ಬೇಸತ್ತಿರುವ ಜನತೆಗೆ ಈಗ ಹೊಸ ಬೆಳಕೊಂದು ದಾರಿ ತೋರಿದೆ. ಅದು ಸಿಎನ್‌ಜಿ (CNG) ಚಾಲಿತ ವಾಹನಗಳು. ಈ ನಡುವೆಯೇ, ಭಾರತದಲ್ಲಿ ಮತ್ತು ಜಗತ್ತಿನಲ್ಲಿಯೂ ಸಿಎನ್‌ಜಿ ತಂತ್ರಜ್ಞಾನವನ್ನು (CNG technology) ಇಬ್ಬುಡಿಸಿಕೊಂಡಿರುವ ಮೊದಲ ಬೈಕ್‌ ಆಗಿ ಬಜಾಜ್ ಫ್ರೀಡಮ್ 125 (Bajaj Freedom 125) ಎಂಟ್ರಿ ಕೊಟ್ಟಿದ್ದು, ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ನೂತನ ಕ್ರಾಂತಿಯ ಪ್ರಾರಂಭವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ…

    Read more..


  • ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ವಿರುದ್ಧ ಆಕ್ರೋಶದ ಮೆರವಣಿಗೆ; ಸಾವಿರಾರು ಜನರಿಂದ ಪ್ರತಿಭಟನೆ.! 

    Picsart 25 06 24 00 18 34 929 scaled

    ಬೈಕ್ ಟ್ಯಾಕ್ಸಿ ನಿಷೇಧದ ವಿರುದ್ಧ ಆಕ್ರೋಶದ ಮೆರವಣಿಗೆ: ಜೀವನೋಪಾಯ ಕಳೆದುಕೊಂಡು ಪ್ರತಿಭಟನೆಗೆ ಒಗ್ಗಟ್ಟಾದ ಸಾವಿರಾರು ಸವಾರರು ಕರ್ನಾಟಕದಲ್ಲಿ ಇತ್ತೀಚೆಗೆ ಜಾರಿಗೆ ಬಂದಿರುವ ಬೈಕ್ ಟ್ಯಾಕ್ಸಿಗಳ ಸಂಪೂರ್ಣ ನಿಷೇಧವು ಸಾವಿರಾರು ಕುಟುಂಬಗಳ ಜೀವನಕ್ಕೆ ಹೊಡೆತ ನೀಡಿದ್ದು, ಇದನ್ನು ವಿರೋಧಿಸಿ ರಾಜ್ಯದ ವಿವಿಧೆಡೆಗಳಿಂದ ಬಂದ 5,000 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಸವಾರರು ಶನಿವಾರ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಶಾಂತಿಯುತ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಜೀವನೋಪಾಯ ಕಳೆದುಕೊಂಡ ಜನತೆ, ಸರ್ಕಾರದಿಂದ ಸ್ಪಷ್ಟ ನಿಯಂತ್ರಣ ನೀತಿ ರೂಪಿಸಿ ನಿಷೇಧವನ್ನು…

    Read more..


  • E attendance: ಸರ್ಕಾರಿ ಶಾಲೆಗಳಲ್ಲಿ ಇ ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಆದೇಶ.!

    Picsart 25 06 23 20 47 58 132 scaled

    ಶಿಕ್ಷಣ ಕ್ಷೇತ್ರವು ಕಾಲಾನುಗುಣವಾಗಿ ತಂತ್ರಜ್ಞಾನ ಆಧಾರಿತ ಕ್ರಾಂತಿಯತ್ತ ಸಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊಸ ಒಂದು ಹೆಜ್ಜೆ ಹಾಕಿದ್ದು, “ನಿರಂತರ” (Nirantara) ಎಂಬ ಹೆಸರಿನಡಿಯಲ್ಲಿ ಮೊಬೈಲ್ ಆಧಾರಿತ ಎಐ ಚಾಲಿತ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆಯನ್ನು (Facial recognition attendance system)  ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಜಾರಿಗೆ ತರುತ್ತಿದೆ. ಈ ಕ್ರಮ, ಕೇವಲ ಹಾಜರಾತಿಯ ನಿಖರತೆಯನ್ನೇ ಖಚಿತಪಡಿಸುವುದಿಲ್ಲ; ಬದಲಾಗಿ ಶಿಕ್ಷಣ ವ್ಯವಸ್ಥೆಯ ಸಮಗ್ರ ಸುಧಾರಣೆಯತ್ತ ಬೆಳೆಯುವ ಚಿಹ್ನೆಯಾಗಿ ಪರಿಗಣಿಸಬಹುದು. ಇದೇ ರೀತಿಯ ಎಲ್ಲಾ…

    Read more..


  • ಹೋಮ್ ಲೋನ್ ಮತ್ತು ಬ್ಯಾಂಕ್ EMI ಕಟ್ಟುವರಿಗೆ ಗುಡ್ ನ್ಯೂಸ್.! ಈ ಬ್ಯಾಂಕ್ ಗಳ ಬಡ್ಡಿದರ ಇಳಿಕೆ.!  

    Picsart 25 06 23 20 35 53 8651 scaled

    ಆರ್‌ಬಿಐ ಬಡ್ಡಿದರ ಇಳಿಕೆ: ಹೋಂ ಲೋನ್ ಸೇರಿದಂತೆ ಎಲ್ಲಾ ಸಾಲದ ಬಡ್ಡಿದರ ಕಡಿತಗೊಳಿಸಿದ 7 ಪ್ರಮುಖ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 6, 2025ರಂದು ತನ್ನ ನವೀಕರಿಸಿದ ಹಣಕಾಸು ನೀತಿಯ ಅಡಿಯಲ್ಲಿ ರೆಪೊ ದರವನ್ನು ಅರ್ಧ ಶೇಕಡಾವಾರು (0.50%) ಕಡಿತಗೊಳಿಸಿದ್ದು, ಇದರಿಂದಾಗಿ ಇದೀಗ ದೇಶದ ಪ್ರಮುಖ ಬ್ಯಾಂಕುಗಳು ತಮ್ಮ ಸಾಲದ ಬಡ್ಡಿದರಗಳಲ್ಲಿ ಬದಲಾವಣೆಗಳನ್ನು ತರಲಾರಂಭಿಸಿವೆ. ಹೊಸ ರೆಪೊ ದರವು ಈಗ 6.00%ರಿಂದ 5.50%ಕ್ಕೆ ಇಳಿದಿದ್ದು, ಇದರ ನೇರ ಪ್ರಯೋಜನ ಹೋಂ ಲೋನ್(Home loan), ಕಾರು…

    Read more..