Category: ಕರ್ನಾಟಕ ಸುದ್ದಿ

  • ಪದವಿ ಆದವರಿಗೆ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಈಗಲೇ ಅಪ್ಲೈ ಮಾಡಿ

    Picsart 25 07 10 17 52 21 3562 scaled

    ಈ ವರದಿಯಲ್ಲಿ ತುಮಕೂರು ಮತ್ತು ಬೆಂಗಳೂರು ಕ್ಷೇತ್ರಗಳಿಗೆ KHPT ನೇಮಕಾತಿ (Banglore and Thumukur KHPT Recruitment 2025) ನೇಮಕಾತಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ…

    Read more..


  • EPFO ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ 8.25% ರಷ್ಟು ಬಡ್ಡಿದರ ಹಣ ಜಮಾ, ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

    Picsart 25 07 10 17 31 09 341 scaled

    2024–25ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಬೆಳವಣಿಗೆಯೊಂದರಲ್ಲಿ ತನ್ನ ಸದಸ್ಯರ ಶೇ. 97 ರಷ್ಟು ಖಾತೆಗಳಿಗೆ ಈಗಾಗಲೇ ಶೇ. 8.25 ಬಡ್ಡಿದರವನ್ನು (Intrest rate)ಯಶಸ್ವಿಯಾಗಿ ಜಮಾ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಬಾರಿಗೆ ಬಡ್ಡಿದರ ಜಮಾ ಮಾಡುವ ಪ್ರಕ್ರಿಯೆ ವಿಳಂಬವಾಗದೆ, ನಿಗದಿತ ಸಮಯಕ್ಕಿಂತ ಎರಡು-ಮೂರು ತಿಂಗಳು ಮುಂಚಿತವಾಗಿ ಪೂರ್ಣಗೊಳ್ಳಲಾಗಿದೆ ಎಂಬುದು ಮಹತ್ತರ…

    Read more..


  • BIGNEWS: `ಭಾರತೀಯ ರೈಲ್ವೆ ಇಲಾಖೆ’ಯಲ್ಲಿ(RRB) ಬರೊಬ್ಬರಿ 50 ಸಾವಿರ ಹುದ್ದೆಗಳ ನೇಮಕಾತಿ | Railway Recruitment-2025

    WhatsApp Image 2025 07 10 at 12.34.08 PM

    ಭಾರತೀಯ ರೈಲ್ವೆ ಇಲಾಖೆಯು 2025-26 ಹಣಕಾಸು ವರ್ಷದಲ್ಲಿ 50,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ‘ರೋಜ್ಗಾರ್ ಮೇಳ’ ಯೋಜನೆಯ ಭಾಗವಾಗಿದ್ದು, ದೇಶದ ಯುವಕರಿಗೆ ಸ್ಥಿರವಾದ ಉದ್ಯೋಗಾವಕಾಶಗಳನ್ನು ನೀಡುವ ಗುರಿಯನ್ನು ಹೊಂದಿದೆ. ಇತ್ತೀಚೆಗೆ, ರೈಲ್ವೆ ಸಚಿವಾಲಯವು 9,000 ಯುವಕರಿಗೆ ನೇಮಕಾತಿ ಪತ್ರಗಳನ್ನು ಹಂಚಿದೆ ಮತ್ತು ಮುಂದಿನ ತಿಂಗಳುಗಳಲ್ಲಿ ಇನ್ನೂ ಹೆಚ್ಚು ಭರ್ತಿಗಳನ್ನು ಮಾಡಲು ತಯಾರಿ ನಡೆಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1.86 ಕೋಟಿ ಅರ್ಜಿದಾರರು:…

    Read more..


  • ಈ ಜಿಲ್ಲೆಯಿಂದ ಬೆಂಗಳೂರಿಗೆ ಕಡಿಮೆಯಾಗಲಿದೆ 110 ಕಿ.ಮೀ. ಅಂತರ ! ನೂತನ ರೈಲು(railway) ಮಾರ್ಗದ ಮಹತ್ವ

    Picsart 25 07 09 23 49 50 592 scaled

    ಇದೀಗ ಆರಂಭವಾಗುತ್ತಿರುವ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಯೋಜನೆ ದಕ್ಷಿಣ ಭಾರತದ ಸಾರಿಗೆ ವಲಯದಲ್ಲಿ ಹೊಸ ಯುಗವನ್ನೇ ಆರಂಭಿಸಲು ಸಜ್ಜಾಗಿದೆ. ಈ ಮಹತ್ವದ ಮೂಲಸೌಕರ್ಯ ಅಭಿವೃದ್ಧಿಯ ಪ್ರಸ್ತಾವನೆ ರೈಲ್ವೆ ಸಂಪರ್ಕವನ್ನು ಕೇವಲ ಸುಧಾರಿಸುವಷ್ಟೇ ಅಲ್ಲ, ಲಾಜಿಸ್ಟಿಕ್ (logistics) ದಕ್ಷತೆಯನ್ನು ಹೆಚ್ಚಿಸುವುದರಿಂದ ಪ್ರಯಾಣಿಕರ ಹಾಗೂ ಸರಕು ಸಾಗಣೆ ಎರಡರ ಮೇಲೆಯೂ ಬಹುಪಾಲು ಪರಿಣಾಮ ಬೀರುವಂತಿದೆ. ವಿಶೇಷವಾಗಿ ಬೆಂಗಳೂರಿನಿಂದ ಕರ್ನಾಟಕದ ಪಶ್ಚಿಮ ಹಾಗೂ ಉತ್ತರ ಭಾಗಗಳಾದ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗದಗ ಕಡೆಗೆ ಹೋಗುವ ದಾರಿ ಈ ಯೋಜನೆಯ ಪರಿಣಾಮವಾಗಿ…

    Read more..


  • ಸ್ವಂತ ಮನೆ ಇಲ್ಲದವರಿಗೆ ಕೇಂದ್ರದ ಯೋಜನೆಯಲ್ಲಿ ಸಿಗಲಿದೆ ಉಚಿತ ಮನೆ ಭಾಗ್ಯ. ಹೀಗೆ ಅರ್ಜಿ ಸಲ್ಲಿಸಿ

    IMG 20250709 WA0027 scaled

    ಪ್ರಧಾನ ಮಂತ್ರಿ ಆವಾಸ್ ಯೋಜನೆ 2025: ಸ್ವಂತ ಮನೆಯ ಕನಸನ್ನು ನನಸು ಮಾಡಿ ಸ್ವಂತ ಮನೆಯ ಕನಸು ಎಂಬುದು ಎಲ್ಲರಿಗೂ ಒಂದು ವಿಶೇಷ ಆಸೆ. ವಿಶೇಷವಾಗಿ ಬಡವರಿಗೆ, ಮಧ್ಯಮ ವರ್ಗದವರಿಗೆ ಇದು ಜೀವನದ ದೊಡ್ಡ ಸಾಧನೆಯಾಗಿದೆ. ಈ ಕನಸನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು 2015ರಲ್ಲಿ ಪರಿಚಯಿಸಿದ *ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)* ಒಂದು ವರದಾನವಾಗಿದೆ. 2025ರಲ್ಲಿ ಈ ಯೋಜನೆಯು ಮತ್ತಷ್ಟು ಆಕರ್ಷಕವಾಗಿದ್ದು, 6.5% ಬಡ್ಡಿ ಸಬ್ಸಿಡಿಯೊಂದಿಗೆ 20 ವರ್ಷಗಳ ಸಾಲ ಸೌಲಭ್ಯವನ್ನು ಒದಗಿಸುತ್ತದೆ. ಈ ಲೇಖನದಲ್ಲಿ…

    Read more..


  • ಬೆಂಗಳೂರು ಹಳದಿ ಮೆಟ್ರೋ ಪ್ರಾರಂಭದ ಸುಳಿವು: ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿಗೊಂದು ಹೊಸ ಸಂಚಾರ ಯುಗ.

    Picsart 25 07 09 23 42 37 168 scaled

    ಸ್ವಾತಂತ್ರ್ಯ ದಿನದ(Independence day) ಸಂಭ್ರಮದ ಹೊತ್ತಿನಲ್ಲಿ ಬೆಂಗಳೂರಿನ ನಾಗರಿಕರಿಗೆ ಖುಷಿಯ ಸುದ್ದಿಯೊಂದು ಎದುರಾಗಬಹುದು. ಬಹುಕಾಲದಿಂದ ನಿರೀಕ್ಷೆಗೊಳಪಡಿಸುತ್ತಿದ್ದ ಆರ್‌ವಿ ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗದ(Yellow Metro line) ಸೇವೆಯು ಆಗಸ್ಟ್ 15 ರಂದು ಆರಂಭಗೊಳ್ಳುವ ಸಾಧ್ಯತೆ ಸಾಕಷ್ಟು ಹೆಚ್ಚಾಗಿದೆ. 16.5 ಕಿಲೋ ಮೀಟರ್ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಪ್ರಾರಂಭದಲ್ಲಿ ಎಂಟು ನಿಲ್ದಾಣಗಳಲ್ಲಿ ಮಾತ್ರ ಮೆಟ್ರೋ ಸೇವೆ ಲಭ್ಯವಿರಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…

    Read more..


  • ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮಹತ್ವದ ಆದೇಶ.! ತಪ್ಪದೇ ತಿಳಿದುಕೊಳ್ಳಿ

    IMG 20250709 WA0019 scaled

    ರಾಜ್ಯ ಸರ್ಕಾರಿ ನೌಕರರಿಗೆ KGID ಕುರಿತು ಮಹತ್ವದ ಆದೇಶ: ಪ್ರಕ್ರಿಯೆ ಸರಳೀಕರಣಕ್ಕೆ ಸರ್ಕಾರದ ಹೊಸ ನಿರ್ಧಾರ ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಕಡ್ಡಾಯ ಜೀವ ವಿಮಾ ಯೋಜನೆ (KGID) ಮತ್ತು ನೂತನ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವು ನೂತನವಾಗಿ ನೇಮಕಗೊಂಡ ನೌಕರರಿಗೆ KGID ಪಾಲಿಸಿ ಪ್ರಸ್ತಾವನೆ ಸಲ್ಲಿಕೆ ಮತ್ತು ಮೊದಲ ವೇತನ ಸೆಳೆಯುವಿಕೆಯ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಈ ಹೊಸ ನಿಯಮಾವಳಿಗಳು ಖಜಾನೆ-2 ವ್ಯವಸ್ಥೆ ಮತ್ತು…

    Read more..


  • ಇತ್ತೀಚೆಗೆ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣ ಇವೇ ನೋಡಿ. ತಪ್ಪದೇ ತಿಳಿದುಕೊಳ್ಳಿ

    IMG 20250709 WA0018 scaled

    ಯುವಜನರಲ್ಲಿ ಹೃದಯ ಸ್ತಂಭನ: ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವಿಕೆ ಒಂದು ಕಾಲದಲ್ಲಿ ವಯಸ್ಸಾದವರಿಗೆ ಮಾತ್ರ ಸೀಮಿತವಾಗಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಇಂದು ಯುವಕರ ಆರೋಗ್ಯವನ್ನು ಕಾಡುತ್ತಿವೆ. ಇದ್ದಕ್ಕಿದ್ದಂತೆ ಕುಸಿದುಬೀಳುವ, ಹಠಾತ್ ಹೃದಯ ಸ್ತಂಭನ (Sudden Cardiac Arrest – SCA) ಪ್ರಕರಣಗಳು ಯುವಜನರಲ್ಲಿ ಗಣನೀಯವಾಗಿ ಏರಿಕೆಯಾಗಿವೆ. ಇದು ಕೇವಲ ಆರೋಗ್ಯ ಸಮಸ್ಯೆಯಷ್ಟೇ ಅಲ್ಲ, ಇದೊಂದು ಗಂಭೀರ ಸಾಮಾಜಿಕ ಎಚ್ಚರಿಕೆಯ ಕರೆ. ಈ ಲೇಖನದಲ್ಲಿ ಯುವಕರಲ್ಲಿ ಹೃದಯ ಸ್ತಂಭನದ ಕಾರಣಗಳು, ಗುರುತಿಸಬೇಕಾದ ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳ ಬಗ್ಗೆ…

    Read more..


  • ರಾಜ್ಯದ ಈ ಆಸ್ತಿ ಮಾಲೀಕರಿಗೆ ಸುವರ್ಣಾವಕಾಶ: ಜುಲೈ 1ರಿಂದ 31ರವರೆಗೆ ವಿಶೇಷ ಇ-ಖಾತಾ ಆಂದೋಲನ

    Picsart 25 07 09 05 40 51 177 scaled

    ಬೆಂಗಳೂರು ನಗರದಲ್ಲಿ ಇರುವ ಆಸ್ತಿ ಮಾಲೀಕರಿಗೆ ಕರ್ನಾಟಕ ಸರ್ಕಾರದಿಂದ ಮಹತ್ವದ ಅವಕಾಶ ದೊರಕಿದೆ. ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ಸುಲಭ ವಹಿವಾಟಿಗಾಗಿ ಬಿಬಿಎಂಪಿ (BBMP) ಸಹಯೋಗದಲ್ಲಿ 2025ರ ಜುಲೈ 1ರಿಂದ 31ರ ವರೆಗೆ ವಿಶೇಷ ‘ಇ-ಖಾತಾ ಆಂದೋಲನ’ (e-Khata campaign) ಹಮ್ಮಿಕೊಳ್ಳಲಾಗಿದೆ. ಈ ಆಂದೋಲನದ ಭಾಗವಾಗಿ, ನಾಗರಿಕರು ತಮ್ಮ ಮನೆಗಳಲ್ಲಿ ಕೂತು ಸರಳವಾಗಿ ಇ-ಖಾತಾ ಪಡೆದುಕೊಳ್ಳಬಹುದಾಗಿದೆ. ಸರ್ಕಾರದ ‘ಜನಸೇವಕ(jana sevaka)’ ಯೋಜನೆ ಮೂಲಕ ಈ ಸೇವೆ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ತಲುಪಲಿದೆ. ಯಾವುದೇ ಬಿಬಿಎಂಪಿ(BBMP) ಕಚೇರಿಗೆ…

    Read more..