Category: ಮುಖ್ಯ ಮಾಹಿತಿ

  • ಸ್ವಾವಲಂಬಿ ಸಾರಥಿ ಯೋಜನೆ: ಕಾರು ಖರೀದಿಗೆ ₹4 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸುವ ವಿಧಾನ.

    WhatsApp Image 2025 08 19 at 00.18.54 46f415e2

    ಕರ್ನಾಟಕ ಸರ್ಕಾರದ ನಿರುದ್ಯೋಗಿ ಯುವಕರಿಗೆ ಅವಕಾಶ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು “ಸ್ವಾವಲಂಬಿ ಸಾರಥಿ ಯೋಜನೆ” ಅಡಿಯಲ್ಲಿ ಸಹಾಯಧನ ನೀಡಲಿದೆ. ಈ ಯೋಜನೆಯಡಿ, ಅರ್ಹರಾದ ಅಭ್ಯರ್ಥಿಗಳು ಸರಕು ವಾಹನ ಅಥವಾ ಹಳದಿ ಬೋರ್ಡ್ ಟ್ಯಾಕ್ಸಿ ಖರೀದಿಸಲು 75% ರಷ್ಟು ಅಥವಾ ಗರಿಷ್ಠ ₹4 ಲಕ್ಷ ಸಬ್ಸಿಡಿ ಪಡೆಯಬಹುದು. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಬಂಪರ್ ಸಹಾಯಧನ, ಕುರಿ ಮೇಕೆ ಖರೀದಿ & ಶೆಡ್ ನಿರ್ಮಾಣ

    WhatsApp Image 2025 08 18 at 18.40.47 e6db6fec

    ಬೆಂಗಳೂರು: ಕರ್ನಾಟಕ ಸರ್ಕಾರವು ಗ್ರಾಮೀಣ ರೈತರು ಮತ್ತು ಪಶುಪಾಲಕರಿಗಾಗಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ (Sheep and Goat Farming) ದೊಡ್ಡ ಪ್ರಮಾಣದ ಆರ್ಥಿಕ ನೆರವು ನೀಡಲು ಹೊಸ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿಯಲ್ಲಿ ಪಶುಗಳಿಗೆ ಶೆಡ್ ನಿರ್ಮಾಣ, ವಿಮಾ ರಕ್ಷಣೆ ಮತ್ತು ವೈಜ್ಞಾನಿಕ ತರಬೇತಿ ಸೌಲಭ್ಯಗಳನ್ನು ಒದಗಿಸಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯೋಜನೆಯ ಪ್ರಮುಖ ಅಂಶಗಳು: ಶೆಡ್ ನಿರ್ಮಾಣಕ್ಕೆ

    Read more..


  • ಗೃಹಲಕ್ಷ್ಮಿ ಯೋಜನೆ: ಹಣದ ಸ್ಥಿತಿಯನ್ನು ಮೊಬೈಲ್‌ನಿಂದಲೇ ಹೇಗೆ ಪರಿಶೀಲಿಸುವುದು?

    WhatsApp Image 2025 08 18 at 19.18.00 36784c23

    ಕಾಂಗ್ರೆಸ್ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ತಿಂಗಳಿಗೆ ₹2,000 ನೆರವು ನೀಡುತ್ತಿದೆ. ಇತ್ತೀಚೆಗೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಹಣ ವಿತರಣೆ ತಡವಾಗುತ್ತಿದ್ದರೂ, ಸರ್ಕಾರವು ಶೀಘ್ರವೇ ಹಣವನ್ನು ಖಾತೆಗೆ ಜಮಾ ಮಾಡಲಿದೆ ಎಂದು ಖಚಿತಪಡಿಸಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಪರಿಶೀಲಿಸಲು ಇಲ್ಲಿ ಸುಲಭ ವಿಧಾನಗಳು, ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. DBT ಕರ್ನಾಟಕ ಆಪ್‌ನ

    Read more..


  • ಕುರಿಗಾಹಿಗಳನ್ನು ನಿಂದಿಸಿದ್ರೆ ‘2 ವರ್ಷ ಜೈಲು ಶಿಕ್ಷೆ’ ,₹50,000 ದಂಡ | ಕುರಿಗಾಹಿಗಳ ಹಕ್ಕು ರಕ್ಷಣೆಗೆ ಮುಂದಾದ ಸರ್ಕಾರ

    WhatsApp Image 2025 08 18 at 6.42.23 PM

    ಕರ್ನಾಟಕ ರಾಜ್ಯದ ಸಾಂಪ್ರದಾಯಿಕ ಕುರಿಗಾಹಿಗಳ ಹಕ್ಕುಗಳನ್ನು ರಕ್ಷಿಸಲು ಇದೀಗ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು “ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ, 2025” ಎಂಬ ಹೊಸ ಕರಡು ಕಾನೂನನ್ನು ಸಿದ್ಧಪಡಿಸಿದೆ. ಈ ಕಾನೂನು ಜಾರಿಗೆ ಬಂದರೆ, ಕುರಿಗಾಹಿಗಳ ಮೇಲೆ ದೌರ್ಜನ್ಯ, ಹಿಂಸೆ ಅಥವಾ ಅವರ ಸಾಂಪ್ರದಾಯಿಕ ಹಕ್ಕುಗಳನ್ನು ನಿರಾಕರಿಸಿದವರಿಗೆ ಜೈಲು ಶಿಕ್ಷೆ ಮತ್ತು ಭಾರೀ ದಂಡ ವಿಧಿಸಲಾಗುವುದು ಈ ಯೋಜನೆಯ ಕಾನೂನು ಜಾರಿಗೆ ಬರುವ ಪ್ರಕ್ರಿಯೆ ಬಗ್ಗೆ ವಿವರವಾಗಿ ತಿಳಿಯೋಣ ಬನ್ನಿ.

    Read more..


  • ಶೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ: ಸೆನ್ಸೆಕ್ಸ್ 1000 ಅಂಕಗಳಷ್ಟು ಜಿಗಿತ, ಹೂಡಿಕೆದಾರರಿಗೆ ಡಬಲ್‌ ಧಮಾಕಾ!

    WhatsApp Image 2025 08 18 at 4.21.47 PM

    ಹಲವಾರು ದಿನಗಳಿಂದ ನಿರಂತರವಾದ ಕುಸಿತ ಮತ್ತು ಅನಿಶ್ಚಿತತೆಯಿಂದ ಬಳಲುತ್ತಿದ್ದ ಭಾರತೀಯ ಶೇರು ಮಾರುಕಟ್ಟೆ (Stock Market) ಇಂದು ಭಾರೀ ಚೇತರಿಕೆ ಕಂಡಿದೆ. ಮುಂಬೈ ಷೇರು ಮಾರುಕಟ್ಟೆಯ (BSE) ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್ (Sensex) 1000 ಅಂಕಗಳಷ್ಟು ಏರಿಕೆ ಕಾಣುತ್ತಿದ್ದು, ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಈ ಏರಿಕೆಗೆ ಹಲವಾರು ಆರ್ಥಿಕ ಮತ್ತು ರಾಜಕೀಯ ಕಾರಣಗಳಿವೆ, ಇದು ಮಾರುಕಟ್ಟೆಯ ಭವಿಷ್ಯವನ್ನು ಹೆಚ್ಚು ಭರವಸೆಯಿಂದ ಕಾಣುವಂತೆ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಧರ್ಮಸ್ಥಳ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ -ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು – ಮಾಸ್ಕ್‌ ಮ್ಯಾನ್ ಸ್ಫೋಟಕ ಮಾಹಿತಿ

    WhatsApp Image 2025 08 18 at 3.44.43 PM

    ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದ ಆರೋಪ ಮಾಡಿದ್ದ ಮುಸುಕುಧಾರಿ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಸುಕುಧಾರಿ ಎಸ್‌ಐಟಿ ಮುಂದೆ ನೀಡಿರುವ ಮಾಹಿತಿ ಪ್ರಕಾರ ಇದೀಗ ಮತ್ತೆ ಕುತೂಹಲ ಕೆರಳಿಸಿದೆ. ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಒಂದು ಗುಂಪು ಬಂದು ಹೀಗೆ ಹೇಳಿ ಫೋಲೀಸರಿಗೆ ಶರಣಾಗುವಂತೆ ಹೇಳಿದ್ದರು ನಾನು 2014 ರಲ್ಲಿ ತಮಿಳಿನಾಡಿನಲ್ಲೆ ವಾಸವಾಗಿದ್ದೆ ,, 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಸುಜಾತ

    Read more..


  • ಯುವನಿಧಿ ಯೋಜನೆ: ರಾಜ್ಯದ ನಿರುದ್ಯೋಗಿ ಫಲಾನುಭವಿಗಳ ಯುವನಿಧಿ ಹಣ ಜಮಾ.!

    WhatsApp Image 2025 08 18 at 12.32.39 4fa7cf79

    ರಾಜ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ, ಪದವೀಧರರಿಗೆ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಈ ನೆರವು ಓದು, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಖರ್ಚುಗಳಿಗೆ ಬಳಕೆಯಾಗುತ್ತಿದೆ. ಆದರೆ, ಜೂನ್ ಮತ್ತು ಜುಲೈ ತಿಂಗಳ ಕಂತುಗಳು ಬಿಡುಗಡೆಯಾಗದ ಕಾರಣ ಅನೇಕರಿಗೆ ತೊಂದರೆ ಉಂಟಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಯುವನಿಧಿ ಯೋಜನೆಯ ಪ್ರಮುಖ ಅಂಶಗಳು ಪದವೀಧರರಿಗೆ ಮಾಸಿಕ 3,000

    Read more..


  • ದೇಶದಲ್ಲಿ ವಿಚ್ಛೇದನದ ನಂತರ ಹೆಂಡತಿಯು ಎಷ್ಟು ಜೀವನಾಂಶ ಪಡೆಯಬಹುದು? ಕಾನೂನು ಏನ್ ಹೇಳುತ್ತೆ ನೋಡಿ

    WhatsApp Image 2025 08 18 at 12.26.42 PM

    ಭಾರತದಲ್ಲಿ, ವಿಚ್ಛೇದನವು ಕೇವಲ ಭಾವನಾತ್ಮಕ ಸಂಕಷ್ಟವನ್ನು ಮಾತ್ರ ತರುವುದಿಲ್ಲ, ಬದಲಿಗೆ ಹಣಕಾಸಿನ ಸವಾಲುಗಳನ್ನೂ ಸೃಷ್ಟಿಸುತ್ತದೆ. ವಿಶೇಷವಾಗಿ, ಆರ್ಥಿಕವಾಗಿ ಅವಲಂಬಿತ ಸಂಗಾತಿಗೆ ಜೀವನಾಂಶ (Alimony) ನೀಡುವುದು ಕಾನೂನಿನ ಅಗತ್ಯವಾಗಿದೆ. ಜೀವನಾಂಶವು ವಿಚ್ಛೇದನದ ನಂತರ ಸಾಮಾಜಿಕ ಘನತೆ, ಸ್ಥಿರತೆ ಮತ್ತು ಮೂಲಭೂತ ಅಗತ್ಯಗಳನ್ನು ಪೂರೈಸಲು ನೆರವಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಜೀವನಾಂಶವನ್ನು ನಿರ್ಧರಿಸುವ ಅಂಶಗಳು ನ್ಯಾಯಾಲಯಗಳು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಜೀವನಾಂಶದ

    Read more..


  • ಬೆಸ್ಕಾಂ ಹೊಸ ವಿದ್ಯುತ್ ಸಂಪರ್ಕ: ಒಸಿ, ಸಿಸಿ ಇಲ್ಲದೆ ಆನ್ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ

    WhatsApp Image 2025 08 18 at 11.38.07 AM

    ಬೆಂಗಳೂರು, (ಆಗಸ್ಟ್ 18, 2025): ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮೂಲಕ ಹೊಸ ವಿದ್ಯುತ್ ಸಂಪರ್ಕ (New Electricity Connection) ಪಡೆಯುವ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಇತ್ತೀಚೆಗೆ, ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ಇಲ್ಲದೆಯೇ ಗ್ರಾಹಕರು ಆನ್ಲೈನ್ ಮೂಲಕ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು ಎಂದು ತಿಳಿದುಬಂದಿದೆ. ಇದು ನಿರ್ಮಾಣ ಹಂತದಲ್ಲಿರುವ ಮನೆಗಳು ಮತ್ತು ವಾಣಿಜ್ಯ ಸ್ಥಳಗಳಿಗೆ ಸಹಾಯಕವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..